ಕಾಡಲ್ಲಿ ಸಿಕ್ಕ ಹುಲಿ ಮರಿಯನ್ನ ಮನೆಗೆ ತಂದು ತಮ್ಮ ಮಕ್ಕಳಿಗಿಂತಲೂ ಹೆಚ್ಚಾಗಿ ಸಾಕಿದ್ರು..ಆದ್ರೆ ಅವತ್ತು ನಡೆಯಬಾರದ್ದು ನಡೆದು ಹೋಯ್ತು

ಈಗಂತೂ ರಾಜ್ಯದಲ್ಲಿರುವುದು ಕೂಡ ಹುಲಿಗಳು ಹಾಗು ಅವುಗಳ ಉಗುರಿನದ್ದೇ ಸುದ್ದಿ ನಮ್ಮ ದೇಶದಲ್ಲಿ ಹುಲಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರೋದು ನಮ್ಮ ಕರ್ನಾಟಕ ರಾಜ್ಯದಲ್ಲಿ ಅನ್ನೋದು ವಿಶೇಷ. ಹುಲಿಗಳು ನೋಡೋದಕ್ಕೆ ಅದ್ಭುತ ಹಾಗೂ ಅತ್ಯಾಕರ್ಷಕ ಜೀವಿಗಳು ಇವು ಎಷ್ಟು ಸುಂದರ ಅಷ್ಟೇ ಭಯಾನಕ ಜೀವಿಗಳು ಕೂಡ ಹೌದು. ಈ ಭೀಕರ ಗಾತ್ರದ ಹೋರಿಗಳ ಜೊತೆ ವಾಸ ಮಾಡೋದು ತುಂಬಾ ಕಷ್ಟ ಎಂದು ಕೂಡ ಅದೊಂದು ಸವಾಲಿನ ಸಂಗತಿಯೇ ಸರಿ. ಆದರೆ ಇಂಥ ಕ್ಷುದ್ರ ಜೀವಿ ಜೊತೆ ನಮ್ಮಲ್ಲಿ ಒಬ್ಬರು ತಮ್ಮ ಇಡೀ ಜೀವನ ಕಳೆದಿದ್ದಾರೆ ಎಂಬ ಸಂಗತಿ ನಿಮಗೆ ಗೊತ್ತಾ?

WhatsApp Group Join Now
Telegram Group Join Now

ಭಾರತದ ಖ್ಯಾತ ಹುಲಿ ಸೌರಕ್ಷಕರು ಅಂತಾನೆ ಹೆಸರಾದಂತಹ ಸರೋಜ ರಾಜ್ ಚೌಧರಿ ಇವರು ಕೈರಿ ಎಂಬ ಹೆಣ್ಣು ಹುಲಿಯೊಂದನ್ನು ಅಕ್ಷರಶ ತಮ್ಮ ಸ್ವಂತ ಮಗಳಂತೆ ಸಾಕಿ ಸಲಹಿದರು. ಆದರೆ ಮುಂದೆ ಏನಾಯಿತು? ವಿಷ ಕೈರಿ ನಮ್ಮೆಲ್ಲರ ಮನ ಕಲಕುವಂತ ಈ ಕರುಣಾಜನಕ ಕತೆಯನ್ನ ಈ ಒಂದು ವಿಡಿಯೋದಲ್ಲಿ ಈ ಮುಂದೆ ತಿಳಿಯೋಣ ಬನ್ನಿ ವೀಕ್ಷಕರೇ ಪ್ರಖ್ಯಾತ ಹುಲಿ ಸಂರಕ್ಷಕರಾದ ಸರೋವರ ಚೌಧರಿ ಅವರು ಮೂಲತಃ ಓಡಿಸ್ಸಾದವರು ಭಾರತದ ಪ್ರಸಿದ್ಧ ನಿಸರ್ಗವಾದಿ. ಅದರಲ್ಲಿ ಅವರು ಪ್ರಾಣಿಪ್ರಿಯ ಹಾಗೂ ಲೇಖಕರು ಅಂತಲೇ ಹೆಸರಾಗಿದ್ದವರು.


ಸರೋಜ್ ರಾಜ್ ಅವರು ಒಂದು ಫಾರೆಸ್ಟ್ ರಿಸರ್ವ್ ನ ಅಧಿಕಾರಿಯಾಗಿದ್ದರು. ಇಲ್ಲಿ ಕೈರಿ ಎಂಬ ಟ್ರಿಬಲ್ ಜನಾಂಗದವರು ಇಲ್ಲೇ ವಾಸವಾಗಿದ್ದರು.ಇಲ್ಲಿ ಕಾಡು ಜೀವಿಗಳನ್ನು ಬೇಟೆಯಾಡಿ ತಿಂದು ಭಕ್ಷಿ ದಂತ ಜನ ಅದರಿಂದ ಅವತ್ತು ಕೂಡ ಭೇಟಿಗಾಗಿ ಇಲ್ಲಿಗೆ ಬಂದಿದ್ದಾಗ ದೊಡ್ಡ ತಾಯಿ ಹುಲಿಯೊಂದು ತನ್ನ ಕೆಲವರು ಮರಿ ಗಳೊಂದಿಗೆ ಹೆಜ್ಜೆ ಹಾಕಿದ್ದು ಗಮನಕ್ಕೆ ಬಂದಿತ್ತು. ತಾವು ಭೇಟಿಯಾಗುವ ಸಮಯದಲ್ಲಿ ಹುಲಿ ತರಹದ ಮಾಂಸಹಾರಿ ಜೀವಿಗಳು ಇದ್ರೆ ಅವ್ರಿಗೆ ಭೇಟಿ ಸಿಗ ಲ್ಲ. ಹೀಗಾಗಿ ಅವರು ತಮ್ಮ ಬಳಿ ಇದ್ದ ಕೆಲವೊಂದು ಅಧ್ಯಯನಗಳಿಂದ ಜೋರಾಗಿ ಸದ್ದು ಮಾಡುತ್ತಾ ಆ ಹುಲಿ ಪಡೆಯನ್ನು ಚದುರಿಸಿದಕ್ಕೆ ಪ್ರಯತ್ನಿಸುತ್ತಾರೆ.

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ

ಈ ಮರಿಗಳಲ್ಲಿ ತಾಯಿ ಹುಲಿ ಹಾಗೂ ಅದರ ಇತರ ಮರಿಗಳು ಒಂದು ಕಡೆ ಚದುರಿ ಮರೆಯಾದರೆ ಅದೊಂದು ಪುಟ್ಟ ಹೆಣ್ಣು ಮರಿ ಮಾತ್ರ. ತನ್ನ ಪರಿವಾರವನ್ನು ಕಳೆದುಕೊಂಡು ಅನಾಥವಾಗಿ ಉಳಿದು ಹೋಯಿತು. ಅದನ್ನು ಸಣ್ಣ ಮರೆಯಾಗಿದ್ದ ಕಾರಣ ಒಬ್ಬಂಟಿಯಾಗಿ ಓಡಿ ತಪ್ಪಿಸಿಕೊಳ್ಳೋದಕ್ಕೆ ಸಾಧ್ಯವಾಗಿರಲಿಲ್ಲವಾಗಿತ್ತು . ಈಗ ಆ ಹುಲಿ ಮರಿಯನ್ನ ಏನು ಅಂತ ಅದು ಜನರಿಗೆ ಗೊತ್ತಾಗಲಿಲ್ಲ. ಅದನ್ನು ಜೋಪಾನ ಮಾಡಿ ಅದರ ತಾಯಿಯ ಬಳಿ ಬಿಡುವುದು ಅತ್ಯಂತ ಅಪಾಯಕಾರಿ ಕೆಲಸ. ಯಾಕಂದ್ರೆ ಮೊದಲೇ ಮರಿಯನ್ನು ಕಳೆದುಕೊಂಡ ಆ ವಯಾಗ್ರ, ಮನುಷ್ಯರ ಹತ್ತಿರ ಬಂದರೆ ಅವರ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಿತ್ತು. ತಮ್ಮ ಬಳಿ ಅದನ್ನ ಇಟ್ಕೊಂಡು ಕೂಡ ಸೇಫ್ ಅಲ್ಲ. ಹೀಗಾಗಿ ಅವರು ಒಂದು ನಿರ್ಧಾರಕ್ಕೆ ಬಂದಿದ್ದರು.

ಅವರಿಗೆ ಫೋರ್ಸ್‌ನಲ್ಲಿ ಸ್ವರಾಜ್ ಅವರ ಪರಿಚಯ ಇತ್ತು. ಹುಲಿ ಸಂರಕ್ಷಕರಾದ ಅವರ ಬಲಿದಾನ ಬಿಡೋಣ ಅಂತ ತೀರ್ಮಾನಿಸಿ ಒಂದು ಮರಿಯನ್ನು ತಂದು ಸರೋಜ್ಗೆ ಒಪ್ಪಿಸ್ತಾರೆ . ಈ ಮರಿ ವಲಯ ಕಚೇರಿಯ ಬಳಿ ಸಿಕ್ಕಿದ್ದರಿಂದ ಇದನ್ನು ಸರ್ವ ಜನರು ಕೈರಿ ಅಂತಲೇ ಪ್ರೀತಿಯಿಂದ ಕರೀತಾರೆ. ಅಂದಿನಿಂದ ಅದೇ ಹೆಸರು. ಅದಕ್ಕೆ ರೋಡಿಗೆ ಬರುತ್ತೆ. ಸರೋವರ ಒಂದು ಹುಲಿಯನ್ನ ತಾವೇ ಸಾಕೋದಕ್ಕೆ ನಿರ್ಧರಿಸುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?



crossorigin="anonymous">