ಬಟ್ಟೆ ಬದಲಿಸಿದಂತೆ ತಮ್ಮ ಧರ್ಮವನ್ನು ಬದಲಿಸಿಕೊಂಡ ಸೆಲೆಬ್ರಿಟಿಗಳು..ಶಾರೂಕ್ ಖಾನ್ ರಿಂದ ಹಿಡಿದು ನಯನತಾರ..

ದಯವಿಲ್ಲದ ಧರ್ಮ ಯಾವುದಯ್ಯ ದಯವೇ ಬೇಕು? ಸಕಲ ಪ್ರಾಣಿಗಳಲ್ಲಿ ದಯವೇ ಧರ್ಮದ ಮೂಲವಯ್ಯ ಕೂಡಲ ಸಂಗಮ ದೇವಯ್ಯನಂತಲ್ಲ ದೊಲ್ಲನಯ್ಯಾ ಎಂದು ಹೇಳಿದ್ದಾರೆ. ಬಸವಣ್ಣನವರು ವೀಕ್ಷಕರೇ. ನಮ್ಮ ಜನ ಇದನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತಾರೋ ತಿಳಿಯದು. ಆದರೆ. ಇತ್ತೀಚೆಗೆ ಜನರು ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಬದಲಾಗುವುದು ಸರ್ವೇಸಾಮಾನ್ಯವಾದ ವಿಷಯವಾಗಿದೆ, ಆದರೆ ಈ ವಿಷಯ ನಮ್ಮಲ್ಲಿ ಎಷ್ಟೋ ಜನರಿಗೆ ತಿಳಿದೇ ಇಲ್ಲ.

WhatsApp Group Join Now
Telegram Group Join Now

ಕೇರಳದ ಶ್ರೀ ಮಹಾ ಭೈರವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ಶ್ರೀ ರಾಘವನ್ ಗುರೂಜಿ 9845866645.ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೆ .ನಿಮ್ಮ ಹೆಂಡತಿಯ ಪರ ಪುರುಷನ ಸಹವಾಸ ಬಿಡಿಸಬೇಕೆ..ದುಷ್ಟ ಶಕ್ತಿ ಪ್ರಯೋಗ ಆಗಿದ್ಯಾ .ಪ್ರೀತಿ ವಿಚಾರದಲ್ಲಿ ತೊಂದರೆಯೆ.ಮದುವೆಯಲ್ಲಿ ತೊಂದರೆಯೆ ಮಾಟಮಂತ್ರ ಆಗಿದೆಯಾ ಚಿಂತಿಸಬೇಡಿ..ಸರ್ವ ವಶೀಕರಣ ಮಾಡಿಕೊಡಲಾಗುತ್ತದೆ.ವಿಶಿಷ್ಟ ಶಕ್ತಿಗಳ ಮೂಲಕ 100% ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ನೀಡುತ್ತಾರೆ..9945866645.

ನಮ್ಮಲ್ಲಿ ಅನೇಕ ಸೆಲೆಬ್ರಿಟಿಗಳು ಬಟ್ಟೆಗಳನ್ನು ಬದಲಾಯಿಸುವಂತೆ ಅವರು ತಮ್ಮ ಧರ್ಮಗಳನ್ನು ಯಾಕೆ ಬದಲಾಯಿಸುತ್ತಾರೆ? ಅಂತ ನಿಮಗೆ ಗೊತ್ತಾ? ಇದಕ್ಕಿಂತ ಇಂಟರೆಸ್ಟಿಂಗ್ ಎಂದರು ಸೈಕಾಲಜಿ. ಇದು ಕೇವಲ 70 ವರ್ಷಗಳ ಹಿಂದೆ ಪ್ರಾರಂಭವಾದದ್ದು ಅದು ಕೂಡ ಒಬ್ಬ ಅಮೇರಿಕದ ಕಾಲ್ಪನಿಕ ಕಥೆಗಳನ್ನ ಬರೆಯುವ ಬರಹಗಾರರಾದ ಎಲರನ್ ಹಬ್ಬರ್ಡ್ ರಿಂದ 1950 ರಲ್ಲಿ ಪ್ರಾರಂಭವಾಯಿತು ಸೈಂಟಾಲಜಿ ಅನ್ನೋದು. ಧಾರ್ಮಿಕ ಸಂಬಂಧಿತ ಚಳುವಳಿಯಿಂದ ಕಂಡುಹಿಡಿದ ನಂಬಿಕೆಗಳು ಮತ್ತು ಆಚರಣೆಗಳ ಒಂದು ಗುಂಪಾಗಿದೆ. ಇದೊಂದು ವ್ಯವಹಾರ ಅಥವಾ ಹೊಸ ಧಾರ್ಮಿಕ ಚಳುವಳಿಯ ಆರಾಧನೆ ಎಂದು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ. ಇದರ ಪ್ರಭಾವದಿಂದ ಟಾಮ್ ಕ್ರೂಸ್ ಅವರಂತಹ ದೊಡ್ಡ ಸೆಲೆಬ್ರಿಟಿಗಳು ಕೂಡ ತಮ್ಮ ಧರ್ಮವನ್ನ ತೊರೆದ ನಿದರ್ಶನಗಳು ಇದೆ.

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು

ವಾಹ್ ಇಷ್ಟು ದಿನ ಈ ಟಿಪ್ಸ್ ತಿಳಿಯದೆ ಎಷ್ಟು ಹಣ ಹಾಗೂ ಸಮಯ ವ್ಯರ್ಥ ಮಾಡಿದ್ದೀವಿ..ನೋಡಿ

ಮತ್ತು ಇದೇ ರೀತಿ ತಮ್ಮ ಧರ್ಮವನ್ನು. ಬದಲಾಯಿಸಿದ ಅನೇಕ ತಾರೆಯರ ಬಗ್ಗೆ ಇಂದಿನ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ನಂಬರ ಆರ್ ರೆಹಮಾನ್, ದಿಲೀಪ್ ಕುಮಾರ್ ಇಂದು ಹಿಂದೂ ಫ್ಯಾಮಿಲಿ ಯಲ್ಲಿ ಇವರ ಜನ್ಮವಾಗಿತ್ತು. ಆದರೆ ಅವರ ಮೂವತ್ತನೇ ವಯಸ್ಸಿನಲ್ಲಿ ತಮ್ಮ ಧರ್ಮವನ್ನು. ಇಸ್ಲಾಂಗೆ ಬದಲಾಯಿಸಿಕೊಂಡಿದ್ದರು. ಯಾಕಂದ್ರೆ ಅವರಿಗೆ ಇಸ್ಲಾಂ ಧರ್ಮದ ಆದರ್ಶಗಳು ಇಷ್ಟವಾದ್ದರಿಂದ ಅವರು ಮೊದಲು ತಮ್ಮ ಮ್ಯೂಸಿಕ್ ಕೆರಿಯರ್ ಪ್ರಾರಂಭಮಾಡಿದ ಸಿನಿಮಾವಾದ ರೋಜಾದಲ್ಲಿ ಅವರ ಹೆಸರು ದಿಲೀಪ್ ಕುಮಾರ್ ಎಂದೇ ಇತ್ತು. ಆದರೆ ಅವರ ತಾಯಿಯ ಒಪ್ಪಿಗೆಯ ಮೇರೆಗೆ ಅವರು ತಮ್ಮ ಹೆಸರನ್ನ ರೆಹಮಾನ್ ಎಂದು ಬದಲಾಯಿಸಿಕೊಂಡಿದ್ದರು. ಇದರ ನಂತರ ಎಲ್ಲೂ ಸೋಲನ್ನೇ ಕಂಡಿಲ್ಲ. ಬದಲಿಗೆ ಎರಡು ಆಸ್ಕರ್ ಪ್ರಶಸ್ತಿ ಗಳನ್ನು ಮುಡಿಗೇರಿಸಿಕೊಂಡ ಭಾರತದ ಹೆಗ್ಗಳಿಕೆಯ ಮ್ಯೂಸಿಕ್ ಮಾಂತ್ರಿಕ ಎಂಬ ಹೆಗ್ಗಳಿಕೆ ಗೆ ಪಾತ್ರರಾದರು. ಆದರೆ ಯಾವ ಜೈ ಹೋ ಹಾಡಿಗೆ ಅವರಿಗೆ ಆಸ್ಕರ್ ಅವಾರ್ಡ್ ಬಂದಿತ್ತು. ಅದು ಆ ಮೂವಿಗೆಂದು ಮಾಡಿದ ಹಾಡಲ್ಲ ಬದಲಿಗೆ ಅದು 2008 ರಲ್ಲಿ ಬಿಡುಗಡೆಯಾದ ಯೋಗ ರಾಜ್ ಮೂವಿಗೆಂದು ಮಾಡಲಾಗಿದ್ದ ಹಾಡು.

ಆದರೆ ಆ ಹಾಡನ್ನ ಆ ಚಿತ್ರದ ಡೈರೆಕ್ಟರ್ ರಿಜೆಕ್ಟ್ ಮಾಡಿದ್ರು. ಆದ್ರೆ ಈ ರಿಜೆಕ್ಟ್ ಹಾಡು ಪ್ರಮಾಣದ ಅದೃಷ್ಟವನ್ನು ಬದಲಾಯಿಸಿತು. ಅಮೇರಿಕಾದ ರೇಟ್ ಮತ್ತು ಗೀತ ರಚನಕಾರರು ಇದನ್ನಂತೂ ತಮ್ಮ ಹಾಡುಗಳಿಂದಲೇ ಪ್ರೇಕ್ಷಕರ ಮನ ಕದ್ದವರು ಇವರಂತೂ ಮೂರು ಬಾರಿ ತಮ್ಮ ಧರ್ಮವನ್ನು ಬದಲಾಯಿಸಿಕೊಂಡ ಅವರು ಬಿಬಿಸಿಯ ಹೇಳಿಕೆಯ ಪ್ರಕಾರ ಇವರು ತಮ್ಮ ವೃತ್ತಿಯನ್ನೇ ತಮ್ಮತನವಾಗಿಟ್ಟುಕೊಂಡು ದುಡಿದವರು. ಇವರು. ಮೂಲತಃ ಕೃಷಿಯ ನಂತರ ಇಸ್ಲಾಂಗೆ ಮತಾಂತರಗೊಂಡರು. 2009 ರಲ್ಲಿ ನಡೆದ ಒಂದು ಆಲ್ಬಮ್ ವಿಂಟರ್‌ನಲ್ಲಿ ಇದರ ಬಗ್ಗೆ ಕೇಳಿದಾಗ ಅವರು ಯಾವುದು ದೇಶಕ್ಕೆ ಹಿತ? ಅದನ್ನು ನಾನು ಮಾಡುತ್ತಿದ್ದೇನೆ ಎಂದು ಹೇಳಿದರು. ಇಸ್ಲಾಂ ಧರ್ಮವನ್ನು ಯಾವಾಗ ಅನುಸರಿಸಿದರು ಎಂದು ಕೇಳಲು ಅವರು ಮೊಟ್ಟ ಮೊದಲಿಗೆ ತಮ್ಮ ರೇಟಿಂಗ್‌ಗಳನ್ನು ಮಾಡುತ್ತಿದ್ದ ಸಮಯ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ



crossorigin="anonymous">