ದೀಪಾವಳಿ ವಿಶೇಷ ರಾಶಿ ಭವಿಷ್ಯ..12 ರಾಶಿಗಳಿಗೆ ಮುಂದಿನ ಜೀವನ ಹೇಗಿರಲಿದೆ ನೋಡಿ..ಶುಭ ಅಶುಭ…

ದೀಪಾವಳಿ ರಾಶಿ ಭವಿಷ್ಯ… ಈ ರಾಹು ಗ್ರಹ ಮೇಷ ರಾಶಿಯಿಂದ ಮೀನ ರಾಶಿಗೆ ಪ್ರವೇಶವಾಗಿದೆ ಗುರು ಕೃಪೆ ಇಲ್ಲದೆ ಇದ್ದರೆ ಶಾಸ್ತ್ರಗಳು ಅರ್ಥವಾಗುವುದಿಲ್ಲ ಇವತ್ತು ವಿಜ್ಞಾನ ಇಷ್ಟು ಮುಂದುವರೆದಿದೆ ಹಗಲಿರುಳು ಶ್ರಮ ಪಡುತ್ತಾರೆ ವಿಜ್ಞಾನಿಗಳು ಜ್ಯೋತಿಷ್ಯದಲ್ಲಿ ಇದನ್ನು ಅರ್ಥಮಾಡಿಕೊಳ್ಳಬೇಕು ಜ್ಯೋತಿಷ್ಯದಲ್ಲಿ ಏನು ಹೇಳಿದೆ ಹಳೆ ಕಾಲದಲ್ಲಿ ಯಾವ.

WhatsApp Group Join Now
Telegram Group Join Now

ಉಪಕರಣ ಇಲ್ಲದೇನೆ ಇದು ಜನರಲಿಕ್ ಆಗುವುದು ಬಹಳ ಆಶ್ಚರ್ಯವಾಗುತ್ತದೆ ಈ ರಾಹು ಗ್ರಹ ಅದನ್ನು ವಿಜ್ಞಾನಿಗಳು ಅಸೆಂಡಿಂಗ್ ರೋಡರ್ ಎಂದು ಡಿಸೈನ್ ರೋಡರ್ ಎಂದು ಹೇಳಿದ್ದಾರೆ ಎರಡು ರೋಡರ್ಗಳಿವೆ ಗ್ರಹಣಗಳು ಬಂದಾಗ ಛಾಯೆಯಿಂದ ಗ್ರಹಣ ಎಂದು ಹೇಳಿ ವಿಜ್ಞಾನಿಗಳು ಎಷ್ಟು ಶ್ರಮ ಪಡುತ್ತಾರೆ ಲೋಡಿಂಗ್ಗ್ರಹಣ ಲೋಡನ್ನು ಕೂಡ ವರ್ಣನೆ.

ಕೊಡುತ್ತಾರೆ ಶಾಸ್ತ್ರಗಳಲ್ಲಿ ಛಾಯೆ ಕಾರಣವಲ್ಲ ಒಂದು ವಿಷಯವನ್ನು ಚೆನ್ನಾಗಿ ಕಂಡುಹಿಡಿಯುವ ಕಾಲ ಬರುತ್ತದೆ ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ ಮೊದಲು ಗ್ರಹ ಎಂದರು ಆನಂತರ 50 ವರ್ಷ ಬೇಕಾಯಿತು ಅದು ಗ್ರಹವಲ್ಲ ಎಂದು ಹೇಳುವುದಕ್ಕೆ ಅಷ್ಟು ಸಮಯ ವಿಡಿಯಿತು 50 ವರ್ಷ ಬೇಕಾಯಿತು ಅದನ್ನು ನೀವು ಅರ್ಥ ಮಾಡಿಕೊಳ್ಳಿ ಅಂದರೆ ಪ್ಲೂಟೋ ಗ್ರಹ ಎಂದು.

ಹೇಳಿದ ವಿಜ್ಞಾನಿ ತಪ್ಪು ಮಾಡಿದ ಆಗ ಬಹಳ ಸಂತೋಷ ಪಟ್ಟರು ಆ ವಿಜ್ಞಾನಿಗೆ ಅಂದರೆ ಪ್ಲುಟೊ ವನ್ನು ಗ್ರಹ ಎಂದು ಹೇಗೆ ಕಂಡುಹಿಡಿದರು ಆಮೇಲೆ ಎಲ್ಲಾ ಶ್ರಮ ಪಟ್ಟು ಗ್ರಹವಲ್ಲ ಉಪಗ್ರಹಗಳ ವರ್ಣನೆ ಇದೆ ನವಗ್ರಹಗಳು ಬೇರೆ ಉಪಗ್ರಹಗಳು ಬೇರೆ ಈ ಸರ್ಪ ದೋಷ ಏನು ಕಾರಣವಾಗುತ್ತದೆ ಮೀನ ರಾಶಿಗೆ ರಾಹು ಬರುವುದರಿಂದ ನಿಮ್ಮ ರಾಶಿಗೆ ನೋಡೋಣ ಈ ರಾಹು.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಗ್ರಹ ಮೀನ ರಾಶಿಗೆ ಪ್ರವೇಶವಾಗುತ್ತದೆ ಮೀನ ರಾಶಿಗೆ ಪ್ರವೇಶವಾಗುತ್ತದೆ ಸೂರ್ಯನಾರಾಯಣ ತುಲಾ ರಾಶಿ ಪ್ರವೇಶವಾಯಿತು ಕಾವೇರಿ ತೀರ್ಥೋದ್ಭವಾಯಿತು ದೀಪಾವಳಿ ಹಬ್ಬವನ್ನು ಆಚರಣೆ ಮಾಡುತ್ತೇವೆ ದೀಪಾವಳಿ ಹಬ್ಬದ ಶುಭಾಶಯಗಳು ಹೇಳುತ್ತಾ ಪಟಾಕಿಯಿಂದ ಶಬ್ದವು ಆಗುತ್ತದೆ ಪಟಾಕಿಯಿಂದ ತೊಂದರೆಗಳು ಆಗುತ್ತದೆ ಅಂದರೆ ನಾವು.

ಕೋವಿಡ್ ಸಮಸ್ಯೆಯನ್ನು ನೋಡಿದ್ದೇವೆ ಆ ಸಮಸ್ಯೆಯ ನಂತರ ಯೂಕ್ರೇನ್ ನಲ್ಲಿ ಯುದ್ಧ ಅದನ್ನು ನಾವು ನೋಡಿದ್ದೇವೆ ಈಗ ಇಸ್ರೇಲ್ ನಲ್ಲಿ ಯುದ್ಧ ನಿಲ್ಲಬೇಕು ಗಾಜಲ್ ಜನರಿಗೆ ಸಂಕಟವಾಗಬಾರದು ದೇವರಲ್ಲಿ ಪ್ರಾರ್ಥನೆಯನ್ನು ಮಾಡೋಣ ಎಲ್ಲಾ ಸಂತರು ಜನರು ನಿರ್ಮಯವಾಗಿ ಸಂತೋಷವಾಗಿರಲಿ ಎಂದು ಪ್ರಾರ್ಥನೆ ಮಾಡೋಣ ಏಕೆಂದರೆ ಈ ನವಂಬರ್.

ತಿಂಗಳು ದೀಪಾವಳಿ ಹಬ್ಬವನ್ನು ನಾವು ಆಚರಣೆ ಮಾಡುತ್ತೇವೆ 12ನೇ ತಾರೀಕು ನವೆಂಬರ್ 13 ಅಂದರೆ ನರಕ ಚತುರ್ದಶಿ ಆದ ನಂತರ ಅಮಾವಾಸ್ಯೆ ಆ ನಂತರ ಗೋವರ್ಧನ ಪೂಜೆ ಅದನ್ನು ನೋಡೋಣ ಗ್ರಹಗಳಲ್ಲಿ ರಾಹು ಮೀನ ರಾಶಿಗೆ ಬರುವುದಕ್ಕೂ ದೀಪಾವಳಿ ಹಬ್ಬ ನವೆಂಬರ್ ತಿಂಗಳಿನಲ್ಲಿ ಇದ್ದದ್ದು ಅತಿವೃಷ್ಟಿಗಳು ಅನಾವೃಷ್ಟಿಗಳು ಅಕಾಲಿಕವೃಷ್ಟಿ ಪ್ರಕೃತಿ ವಿಕೋಪ ಭೂಕಂಪಗಳು.

ಇವೆಲ್ಲವನ್ನೂ ನಾವು ನೋಡಬೇಕಾಗುತ್ತದೆ ಏಕೆಂದರೆ ಸೂರ್ಯ ಕುಜ ನೊಂದಿಗೆ ಸೂರ್ಯ ಮತ್ತು ಕುಜ ಬೆಂಕಿಯ ಉಂಡೆ ಬೆಂಕಿಯ ತೊಂದರೆಗಳು ಜಾಸ್ತಿ ಪ್ರತಿ ವರ್ಷ ನಾವು ದೀಪಾವಳಿ ಹಬ್ಬವನ್ನು ಆಚರಣೆ ಮಾಡಿಕೊಂಡು ಬಂದಿದ್ದೇವೆ ತುಂಬಾ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಸಂತೋಷದಿಂದ ಆಚರಣೆಯನ್ನು ಮಾಡಿಕೊಂಡು ಬಂದಿದ್ದೇವೆ ಈ ಬಾರಿ ಯಾಕೆ ಈ ಯುದ್ಧ ಬಂತು ಈ ಬಾರಿ ಬೆಂಕಿ
ಅಪಘಾತಗಳು ಜಾಸ್ತಿ ಕಾರಣ ಕುಜನೂ ಸೂರ್ಯನ ಒಟ್ಟಿಗೆ ಇರುವುದು ಕುಜನೂ ಬೆಂಕಿ ಸೂರ್ಯನಾರಾಯಣನು ಬೆಂಕಿ ಅಗ್ನಿ ಎಂದು ಹೇಳಿದರು ಅಗ್ನಿಪುರಾಣ ಎಂದೇ ಬರೆದಿದ್ದಾರೆ ಅಗ್ನಿ.

ಇಲ್ಲದೆ ನಾವು ಅಡಿಗೆ ಮಾಡುವುದಕ್ಕೆ ಆಗುವುದಿಲ್ಲ ಶರೀರದಲ್ಲೂ ಅಗ್ನಿ ಇದೆ ವೈದ್ಯಕೀಯ ಲೋಕಕ್ಕೆ ಸಹಾಯವಾಗುತ್ತದೆ ಅಂದರೆ ಜೀರ್ಣಶಕ್ತಿ ಕಡಿಮೆನ ಅಜೀರ್ಣ ಜಾಸ್ತಿಯಾಗುತ್ತದೆ ಜೀರ್ಣ ಸರಿಯಾಗಿ ಆಗುತ್ತದ ಇದೆಲ್ಲ ಸಮಸ್ಯೆ ಬರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">