ತುಳಸಿ ವಿವಾಹ ಪೂಜೆ ಸರಳವಾಗಿ ಇದರಿಂದ ದೀಪ ಹಚ್ಚಿ ಈ ಮಂತ್ರ ಹೇಳುತ್ತಾ 12 ಪ್ರದಕ್ಷಿಣೆ ಮಾಡಿ ನೋಡಿ

ಕಾರ್ತಿಕ ಮಾಸ ತುಂಬಾ ವಿಶೇಷವಾಗಿ ತಕ್ಕಂತ ಮಾಸ ಹಾಗೆ ಕಾರ್ತಿಕ ಮಾಸದಲ್ಲಿ ಬರ ತಕ್ಕಂತ ದೇವಸ್ಥಾನ ಏಕಾದಶಿ ಸಹ ತುಂಬಾ ವಿಶೇಷವಾಗಿ ತಕ್ಕಂತದ್ದು ನಂತರ ಬರ ತಕ್ಕಂತ ದ್ವಾದಶಿ ಇದ್ರೆ ಉತ್ತಾನ ದ್ವಾದಶಿಯಂದು ಹೇಳಿದ ಅವತ್ತು ಬರತಕ್ಕಂತಹ ತುಳಸಿ ಹಬ್ಬ ತುಂಬ ವಿಶೇಷವಾಗಿತ್ತು. ಅದು ಪ್ರತಿಯೊಬ್ಬರ ಮನೆಯ ಮುಂದೆ ತುಳಸಿ ತಕ್ಕಂತದನ್ನ ನೋಡ್ದೆ. ಅವರ ಮನೆ ಯಾವ ರೀತಿ ಸಮೃದ್ಧಿ ಆಗಿದೆ ಅಂತ ಹೇಳಬಹುದು ಅಂತ ಹೇಳ್ತಾರೆ ಹೇಳಿ ಎಲ್ಲರೂ ಸಹ. ನಮ್ಮ ಶಾಸ್ತ್ರ ಗಳಲ್ಲಿ ಪುರಾಣಗಳಲ್ಲಿ ಇದರ ಬಗ್ಗೆ ಸಾಕಷ್ಟು ಉಲ್ಲೇಖಗಳು ಇರುತ್ತೆ. ಮನೆ ಮಂದಿ ಪ್ರತಿಯೊಬ್ಬರ ಮನೆ ಮುಂದೆಯೂ ಸಹ ತುಳಸಿಗಿಡ ಇರೋದ್ರಿಂದ ತುಳಸಿ ದೇವಿ ಆ ಮನೆಯನ್ನು ರಕ್ಷಣೆ ಮಾಡಿದ್ದಾರೆ. ಹಾಗೆ ಇರತಕ್ಕಂತ ಎಲ್ಲ ನಕಾರಾತ್ಮಕವಾದ ಶಕ್ತಿಗಳು ಇರಬಹುದು. ತೊಂದರೆಗಳಿರಬಹುದು, ಸಮಸ್ಯೆಗಳಿರಬಹುದು, ಮನೆಯನ್ನ ಮುಟ್ಟೋದಿಲ್ಲದಲ್ಲಿ ತೊಂದರೆಗಳು ಆಗುವುದಿಲ್ಲ ಅನ್ನೋದು ನಂಬಿಕೆ ಇದೆ.

WhatsApp Group Join Now
Telegram Group Join Now

ಅದೇ ಆರೋಗ್ಯವು ತುಂಬಾ ಚೆನ್ನಾಗಿರುತ್ತೆ. ಯಾವುದೇ ಒಂದು ಮನೆಗೆ ತಂದ್ರೆ ಆಗೋದಾದ್ರೂ ಸಹ ಮೊದಲು ತುಳಸಿ ಅದನ್ನ ತಗೊಳ್ತಾರೆ. ಆದ್ದರಿಂದ ಪ್ರತಿಯೊಬ್ಬರ ಮನೆಯ ಮುಂದೆ ತುಳಸಿ ಇರಬೇಕು. ಆದರೆ ಈ ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ತುಳಸಿ ವಿವಾಹವನ್ನು ಮಾಡೋದ್ರಿಂದ ಮನೆಯಲ್ಲಿ ಸಮೃದ್ಧಿ ಸೌಭಾಗ್ಯ ನೋವು ಜಾಸ್ತಿ ಆಗ್ತಾ ಇದೆ. ಯಾತಕ್ಕೆ ಅಂದ್ರೆ ತುಳಸಿ ಪಾತ್ರ ವ್ಯಕ್ತಿಯಿಂದ ತುಳಸಿ ಗಿಡವಾಗಿ ಬದಲಾಗಿ ತಕ್ಕಂತದ್ದು ಅಂದ್ರೆ ಇದಕ್ಕೆ ಒಂದು ಪುರಾಣ ಕಥೆ ಅಂತಂದ್ರೆ ಜಾಲಂಧರ್‌ನ 1,00,000 ಇರುತ್ತಾನೆ. ಆತನ ಪತ್ನಿಯಿಂದ ಅಂತ ಹೇಳ್ಬಿಟ್ಟು ಆಗಿನಿಂದವಾಗಿ ತನ್ನ ಪತಿ ಭಕ್ತಿಯಲ್ಲಿ ತಲೆ ಹಾಗೆ ವಿಷ್ಣು ವನ್ನು ಸಹ ತುಂಬ ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡುತ್ತಾರೆ. ಆರಾಧನೆಯನ್ನು ಮಾಡ್ತಾ ಇದ್ದಾಳೆ ಈಕೆ ಜಾಲಂಧರ್‌ನ ಒಂದು ವಿಚಾರಕ್ಕೆ ಬಂದಾಗ. ಪತಿಯಲ್ಲಿಷ್ಟು ಭಕ್ತಿ ಪ್ರೀತಿ ಪ್ರೇಮವನ್ನು ಹೊಂದಿರ ತಕ್ಕದ್ದು.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಅಂತಹ 11 ಈ ಒಂದು ಪಾತಿವ್ರತ್ಯದಿಂದ ಜಾಲಂದರ ಅಂತಹ ಸಂಬಂಧ ಮೇಲಿದ್ದಾರೆ. ಯಾರು ಅವನ್ನ ಸೋಲಿಸಕ್ಕೆ ಆಗೋದಿಲ್ಲ. ಎಲ್ಲರಿಗೂ ಸಹ ಉಪಟಳವನ್ನು ಕೊಡ್ತಾನೆ. ಋಷಿಮುನಿಗಳು, ದೇವತೆಗಳು ಸಹ ಇದರಿಂದ ತೊಂದರೆ ಅನುಭವಿಸಿ ಭಗವಾನ್ ನಾರಾಯಣನ ಪ್ರಾರ್ಥನೆ ಯನ್ನು ಮಾಡುತ್ತಾರೆ. ಯಾಕೆ ಇಷ್ಟೊಂದು ಶಕ್ತಿ ಜನರಲ್ಲಿದೆ ಅಂತ ವಿಷ್ಣು ಯೋಚನೆ ಮಾಡಬೇಕಾದ್ರೆ. ಆತನ ಪತ್ನಿ ವೃಂದಾಲ್ಲಿ ಇಂತಹ ಅನನ್ಯವಾದ ಪತಿ, ಭಕ್ತಿ ಪಾತಿವ್ರತ್ಯದಿಂದ ಅಂತ ಇರುತ್ತೆ. ಆಗ ವಿಷ್ಣು ಪರಮಾತ್ಮನ ಜಲಂಧರನ ರೂಪದಲ್ಲಿ ಬಂದು. ಬಂದಾಳ ಮುಂದೆ ನಿಂತಾಗ ಆಕೆ ತನ್ನ ಪತಿ ಅಂತ ತಿಳ್ಕೊಂಡಿದ್ದಾರೆ. ಇಲ್ಲಿ ಬಂದಾಗ ಪಾತಿವ್ರತ್ಯ ಭಂಗ ಆಗುತ್ತೆ. ಇದರಿಂದ ಜಲಂಧರನಲ್ಲಿ ತಕ್ಕಂತ ಶಕ್ತಿಗಳ ಕೂಗುತ್ತೆ.

ಆತನನ್ನು ಸೋಲಿಸಿ ಸಂಹಾರ ಮಾಡ್ತಾರೆ. ಇದನ್ನ ತಿಳಿದಂತಹ ರಿಂದ ಕೋಪಗೊಂಡು ವಿಷ್ಣುವಿಗೆ ಶಾಪವನ್ನು ಕೊಡುತ್ತವೆ. ನಾನು ಇಷ್ಟೊಂದು ಅನನ್ಯವಾದ, ಭಕ್ತಿಯಿಂದ ಪೂಜೆ ಮಾಡ್ತಾ ಇದೆ. ನನಗೆ ಇಂತಹ ದ್ರೋಹ ಆಯಿತಲ್ಲ. ಹಾಗಾಗಿ ನೀವು ಸಾಲಿಗ್ರಾಮ ಆರೋಪ ವನ್ನ ಕಲ್ಲಿನ ರೂಪವನ್ನು ಪಡೆದುಕೊಂಡಿತು. ಇಂತಹ ಶಾಪವನ್ನು ಪಡೆದಂತ ವಿಷ್ಣು ಆಕೆಯ ಅನನ್ಯವಾದ ಭಕ್ತಿಗೆ ಮೆಚ್ಚಿ ತುಳಸಿಯಾಗಿ ಮುಂದಿನ ಜನ್ಮದಲ್ಲಿ ತಾನು ಮದುವೆಯನ್ನು ಮಾಡಿಕೊಳ್ಳುತ್ತಾನೆ. ಆ ರೂಪದಲ್ಲಿ ಸಾಲಿಗ್ರಾಮ ರೂಪದಲ್ಲಿ ಬರವನ್ನು ಕೊಟ್ಟು ಕೊಟ್ಟು ಶಾಶ್ವತ ವಾಗಿ ತನ್ನ ಬಳಿ ಇಟ್ಟುಕೊಳ್ತಾರೆ ಅಂತ ಅವನ ಕೊಟ್ಟ ಇದನ್ನ ತುಳಸಿ ಆಗಿ ಪರಿವರ್ತನೆ ಹೋದಾಗ ಸಾಲಿಗ್ರಾಮವಾಗಿ ಏನು? ಈ ಚಾತುರ್ಮಾಸ ನಾವು ಆಚರಣೆ ಮಾಡ್ತೀವಿ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಯೋಗ ನಿದ್ರೆಗೆ ಜಾರಿದ ತಕ್ಕಂತಹ ವಿಷ್ಣು ಪರಮಾತ್ಮ ಈ ತಾಣ ಏಕಾದಶಿ ದಿನ ಜಾಗೃತರಾಗಿ ಯೋಗದಿಂದ ಆಚೆ ಬರ್ತಾರೆ. ನಂತರ ತುಳಸಿಯನ್ನು ವಿವಾಹ ಮಾಡಿ ಕೊಳ್ತಾರೆ ಹಾಗಾಗಿ. ಈ ಕಾರ್ತಿಕ ಮಾಸ ದಲ್ಲಿ ಬರುವಂತ ಅತ್ಯಂತ ಶ್ರೇಷ್ಠ ವಾದ ಏಕಾದಶಿ ಮತ್ತು ದ್ವಾದಶಿಯ ಯಾರೆಲ್ಲ ಆಚರಣೆ ಮಾಡೋದು ಅಂದ್ರೆ ಸ್ತ್ರೀಯರು ಇರಬಹುದು. ಪುರುಷರು ಇರಬಹುದು ಅಥವಾ ಮನೆಯಲ್ಲಿ ಯಾರೇ ಆಗಿರಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">