ತುಳಸಿ ಗಿಡಕ್ಕೆ ಈ ನೀರನ್ನು ಯಾವತ್ತೂ ಹಾಕಬೇಡಿ.99% ಜನರಿಗೆ ಈ ಬಗ್ಗೆ ಗೊತ್ತಿಲ್ಲ…ತುಳಸಿಯ ಸತ್ಯ

ವಿಷ್ಣುವಿಗೆ ಕೊಟ್ಟ ಆ ಭಯಂಕರ ಶಾಪ ಯಾವುದು? ತುಳಸಿ ಗಿಡಕ್ಕೆ ಯಾವ ರೀತಿಯ ನೀರನ್ನು ಹಾಕಬಾರದು ತುಳಸಿ ಹಬ್ಬವನ್ನು ಯಾಕೆ ಆಚರಿಸುತ್ತಾರೆ. ಅದರ ಹಿಂದಿನ ರಹಸ್ಯವೇನು ತುಳಸಿ ಪೂಜೆ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು. ಈ ಎಲ್ಲ ಮಾಹಿತಿ ನಿಮಗೆ ಗೊತ್ತಾಗ ಬೇಕೆಂದ್ರೆ ಈ ಲೇಖನವನ್ನು ನೀವು ಕೊನೆವರೆಗೂ ನೋಡಲೇಬೇಕು. ಹಿಂದು ಸಂಸ್ಕೃತಿಯಲ್ಲಿ ತುಳಸಿ ಗಿಡವನ್ನ ಭಕ್ತಿಯಿಂದ ಪೂಜಿಸುತ್ತಾರೆ.

WhatsApp Group Join Now
Telegram Group Join Now

ಶುಭ ಅಶುಭ ಕಾರ್ಯಗಳಲ್ಲಿ ತುಳಸಿಗೆ ವಿಶೇಷ ಸ್ಥಾನಮಾನವಿದೆ ತುಳಸಿ ಅಂದರೆ ತುಳಸಿಯ ಅಂದ್ರೆ ಗುಣದಲ್ಲಿ ಗುಣಗಳನ್ನು ಮಾಡಲು ಸಾಧ್ಯವಾಗದಿರುವ ಗಿಡವೇ ತುಳಸಿ ಆಗಿದೆ. ದೀಪಾವಳಿ ಹಬ್ಬ. ಮುಗಿದು ಹಿಂದೂಗಳು. ಆಚರಿಸುವ ಹಬ್ಬವೇ ತುಳಸೀ ಪೂಜೆ ಅಥವಾ ಕಿರು ದೀಪಾವಳಿ ಚಂದ್ರಮಾನ ಕಾರ್ತಿಕ ಮಾಸದ ಶುಕ್ಲ ಪಕ್ಷದ 12 ನೇ ದಿನ ಅಂದ್ರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿಯಂದು ಕೂಡ ಆಚರಿಸುತ್ತಾರೆ. ತುಳಸಿ ವಿವಾಹ ಹಿಂದೆ ಒಂದು. ಪುರಾಣದ ಕಥೆಯಿದೆ. ಹಿಂದೂ ಪುರಾಣದ ಪ್ರಕಾರ. ಒಂದೇ ಎಂಬ. ಹೆಸರಿನ ಯುವತಿಯೇ ತುಳಸಿಯಾಗಿದ್ದ ರೂಪ ಪಡೆಯುತ್ತಾಳೆ.

ಈಕೆ ಜಲಂಧರನೆಂಬ ದುಷ್ಟ ರಾಜನನ್ನು ಮದುವೆಯಾಗಿರುತ್ತಾಳೆ ಅವಳಿಗೆ ಮಹಾ ವಿಷ್ಣುವಿನ ಮೇಲೆ ವಿಶೇಷ ಭಕ್ತಿ. ಇದು ಜಲಂಧರನಿಗೆ ಸ್ವಲ್ಪವೂ ಇಷ್ಟ ಇರುವುದಿಲ್ಲ. ಆತ ದೇವತೆಗಳಿಗೆ ಉಪಟಳ ನೀಡುತ್ತಿರುತ್ತಾನೆ ಶಿವನು ಏನು ಮಾಡುವುದು ವಿಷ್ಣುವಿನ ಮೊರೆ ಹೋಗುತ್ತಾನೆ. ಆಗ ವಿಷ್ಣು ಜಲಂಧರನ ರೂಪ ತಾಳಿ ವೃಂದಾಳ ಬಳಿಗೆ ಬಂದು ಆಕೆಯನ್ನು ಮೋಹಿಸಿ ಆಕೆಯ ಪಾವಿತ್ರಕ್ಕೆ ಧಕ್ಕೆ ತರುತ್ತಾನೆ. ಈ ಸಂದರ್ಭದಲ್ಲಿ ಶಿವನು ಜಲಂಧರ ರಾಕ್ಷಸನ ಸ್ಮರಿಸುತ್ತಾನೆ. ಇತ್ತ ತನ್ನ ಚರಿತ್ರೆಗೆ ಧಕ್ಕೆ ತರುವ ವಿಷ್ಣುವಿಗೆ ವೃಂದ ಕಪ್ಪು ಕಲ್ಲಾಗಿ ಹೋಗು ಎಂದು ಶಾಪ ನೀಡುತ್ತಾಳೆ. ಅಷ್ಟೇ ಅಲ್ಲದೆ ನಿನಗೆ ಪತ್ನಿಯ ವಿರಸ ಉಂಟಾಗಲಿ. ಎಂದು ಕೂಡ ಆಶಿಸುತ್ತಾಳೆ.

ಮೋಸದಿಂದ ನಿನ್ನ ಪತ್ನಿಯು ಅಪಹರಣಕ್ಕೆ ಒಳಗಾಗಲಿ ಮತ್ತು ನೀನು ನಿನ್ನ ಪತ್ನಿಯ, ಹಾಗು. ಗೆಳತಿಯ ಅಗಲಿಕೆಯನ್ನ ಸಹಿಸಬೇಕಾಗುತ್ತದೆ ಎಂದು ಶಾಪ ಹಾಕುತ್ತಾಳೆ. ಇದರಿಂದ ರಾಮಾಯಣದಲ್ಲಿ ವಿಷ್ಣುವಿನ ಅವತಾರವಾದಂತಹ ರಾಮನಿಗೆ ಸೀತೆಯು ಕಾಡಿನಲ್ಲಿ ಕೆಲವು ವರ್ಷಗಳ ಕಾಲ ದೂರವಿರುತ್ತಾಳೆ. ಈ ಶಾಪವನ್ನು ನೀಡಿದ ನಂತರ ರಿಂದ ತನ್ನ ಪತಿ ಚಂದ್ರನೊಂದಿಗೆ. ಸತಿಯಾಗುತ್ತಾಳೆ. ಅವರ ಚಿತಾ ಭಸ್ಮ ದಿಂದ ಹುಟ್ಟಿದ ಆ ಅದ್ಭುತ ಗಿಡವೇ ತುಳಸಿ ಸಸ್ಯವಾಗಿದೆ ಭಗವಾನ್. ವಿಷ್ಣುವು ಬಂದಾಗ ಸದ್ಗುಣವನ್ನು ಇದಕ್ಕಾಗಿ ಸ್ವತಃ ಬಹಳ ತಪ್ಪಿಸಿತು ಎಂದು ಭಾವಿಸುತ್ತಾನೆ ಹೀಗಾಗಿ. ವೃಂದ, ತುಳಸಿಯ. ರೂಪದಲ್ಲಿ ತನ್ನೊಂದಿಗೆ ಸದಾ ಇರುತ್ತಾಳೆ ಎಂದು ಆಶೀರ್ವಾದ ನೀಡುತ್ತಾನೆ.

ವಿಷ್ಣು ಆಕೆಯ ಆತ್ಮವನ್ನು ತುಳಸಿ ಗಿಡವಾಗಿ ಪರಿವರ್ತಿಸಿ ಮುಂದಿನ ಜನ್ಮದಲ್ಲಿ ಸಾಲಿಗ್ರಾಮವಾಗಿ ಪ್ರಬೋಧಿನಿ ಏಕಾದಶಿಯ ದಿನ ತುಳಸಿ ಯನ್ನು ಮದುವೆಯಾಗುತ್ತಾನೆ ಎಂಬ ಕಥೆ. ಇದೆ ಇದರ. ಸಂಕೇತವೇ ವಿಷ್ಣು ಹಾಗೂ ತುಳಸಿ ವಿವಾಹ ಅಥವಾ ತುಳಸಿ ಹಾಗೂ ಸಾಲಿಗ್ರಾಮದ ವಿವಾಹವಾಗಿದೆ. ತುಳಸಿಯನ್ನು ವಿಷ್ಣುವಾಗಿದ್ದರಿಂದ ಶಾಪ ಕೊಂಚ ಮಟ್ಟಿಗೆ ಕಡಿಮೆ ಆಯಿತಾದರೂ ರಾಮ ಹಾಗೂ ಕೃಷ್ಣನ ಅವತಾರ ವೆತ್ತಿದ ನೀಡಿದ ಶಾಪದ ಪರಿಣಾಮವಾಗಿ ವಿಷ್ಣು ವಿರಹ ವೇದನೆ. ಅನುಭವಿಸಬೇಕಾಗುತ್ತದೆ. ಇನ್ನೊಂದು ಪುರಾಣದ ಪ್ರಕಾರ ದೇವತೆಗಳು ದಾನವರು ಕ್ಷೀರ ಸಾಗರ ವನ್ನು ಕೂಡಿ ದಾಗ ಕೊನೆಯಲ್ಲಿ ಅಮೃತ ಬಂತು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]