ನಡುಕ ಹುಟ್ಟಿಸುವ ಕಾಲಜ್ಞಾನ ಭವಿಷ್ಯ ಹೆಚ್ಚುತ್ತೆ ಕಾಮದಾಟ ಗರತಿ..ಸೂ ಆಗ್ತಾರೆ..

ಕಾಲ ಜ್ಞಾನವನ್ನು ನಾವು ಸದಾ ನಂಬುತ್ತಲೇ ಬಂದಿದ್ದೇವೆ. ಕಾಲ ಜ್ಞಾನದ ಪ್ರಕಾರ ಕೆಲವೊಂದಿಷ್ಟು ಸ್ವಾಮೀಜಿಗಳು ಅವರ ಶಕ್ತಿ ಮೀರಿ ಮುಂದಿನ ದಿನಗಳಲ್ಲಿ ಏನಾಗುತ್ತೆ ಅನ್ನೋದನ್ನ ಮೊದಲೇ ಬರೆದು ಹೋಗಿದ್ದಾರೆ. ಅವರ ಸಾಲಿಗೆ ಇದೀಗ ಹೋಗಲು ವೀರ ಬ್ರಹ್ಮೇಂದ್ರ ಸ್ವಾಮಿಜಿಗಳು ಕೂಡ ಸೇರಿಕೊಂಡಿದ್ದಾರೆ. ಪುತ್ತೂರು ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಜಿಗಳು ಜೀವನದಲ್ಲಿ ಮುಂದೆ ಆಗುವ ಕೆಲ ಘಟನೆಗಳ ಬಗ್ಗೆ ಮುಂಚಿತವಾಗಿಯೇ ಹೇಳಿ ಹೋಗಿದ್ದಾರೆ. 2024 ರಿಂದ 2050 ರವರೆಗೆ ಎಲ್ಲಾ ಆಗುತ್ತೆ ಕಾಶಿಯನ್ನು 40 ದಿನ ಮುಚ್ಚ ಲಾಗುತ್ತೆ. ಕಾಮಾಕ್ಷಿ ವಿಗ್ರಹದಲ್ಲಿ ರಕ್ತ ಬರುತ್ತೆ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಮೊಸಳೆ ನುಗ್ಗಿ ಬಂದು ಗುರಿಯಂತೆ ಗುತ್ತೆರು. ಅಲ್ಲಿಂದ ಮಲ್ಲಿಕಾರ್ಜುನ ಸ್ವಾಮಿ ಓಡಿ ಹೋಗ್ತಾನೆ. ತಿಮ್ಮಪ್ಪ ದೇಗುಲ ಅಲುಗಾಡುತ್ತೆ ಸುದರ್ಶನ ಚಕ್ರ ಇಡೀ ಭೂಮಿಯನ್ನು ಸೀಳಿ ಬಿಡುತ್ತ ಎಲ್ಲೂ ಕಾಮ ಹೆಚ್ಚಾಗುತ್ತೆ. ಅಕ್ರಮ ಸಂಬಂಧ ಜಾಸ್ತಿಯಾಗುತ್ತೆ. ಹೀಗೆ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತವಂತೆ.

WhatsApp Group Join Now
Telegram Group Join Now

ಹಾಗಾದ್ರೆ ಬನ್ನಿ ವೀರ ಬ್ರಹ್ಮೇಂದ್ರ ಸ್ವಾಮಿಗಳು ಬರೆದಿರುವ ನಡುಕ ಹುಟ್ಟಿಸುವಂತಹ ಕಾಲ ಜ್ಞಾನವನ್ನು ಒಂದೊಂದಾಗಿ ನೋಡೋಣ. ವೀರ ಬ್ರಹ್ಮೇಂದ್ರ ಸ್ವಾಮೀಜಿ ಅವರು ತಮ್ಮ ಕಾಲ ಜ್ಞಾನ ದಲ್ಲಿ ತಿರುಮಲ ದೇವಸ್ಥಾನದಲ್ಲಿ ಪೂಜೆಗಳನ್ನು ಮಾಡದೆ ನಾಲ್ಕು ದಿನಗಳ ವರೆಗೆ ಮುಚ್ಚಿ ಬಿಡುತ್ತಾರೆ ಎಂದು ಹೇಳಿದ್ದಾರೆ. ತಿರುಪತಿ ದೇವಸ್ಥಾನಕ್ಕೆ ಹೋಗುವ ಎಲ್ಲ ದಾರಿಗಳು ಕೂಡ ಬಂದ್ ಆಗಿ ಬಿಡುತ್ತೆ ಎಂದು ಕೂಡ ಹೇಳಿದ್ದಾರೆ. ಅದರಂತೆ ಬಂಗಾಳಕೊಲ್ಲಿಯಲ್ಲಿ ಬಂದ ತೂಫನ್ ಕಾರಣದಿಂದ ತಿರುಮಲದಲ್ಲಿ ಅತಿಯಾಗಿ ಮಳೆ ಬಿದ್ದು ಅಲ್ಲಿನ ಪರಿಸ್ಥಿತಿ ಅಲ್ಲೋಲಕಲ್ಲೋಲವಾಗಿ ದಾರಿಗಳೆಲ್ಲವು ಕೆಟ್ಟು ಹೋಗಿ ಬಿಡುತ್ತವೆ. ಈ ಪ್ರವಾಹದಿಂದ ತಿರುಪತಿಯಲ್ಲಿ ₹4,00,00,000 ನಷ್ಟವಾಗುತ್ತೆ ವಿಚಾರದಿಂದ ಬಹಳಷ್ಟು ಜನ ಭಯಂಕರ ರೋಗಗಳನ್ನ ಅನುಭವಿಸ್ತಾರೆ ಎಂದು ಹೇಳಿದ್ದಾರೆ. ನಿಜ ಅಲ್ವಾ? ಪ್ರಪಂಚವನ್ನೇ ಭಯಪಡುತ್ತಿರುವ ಇಟ್ಟಿಗೆ ಇಂದಿಗೂ ಕೂಡ ಮೆಡಿಸಿನ್ ಕಂಡುಹಿಡಿಯ ಲು ಯಾರಿಂದಲೂ ಸಾಧ್ಯವಾಗಿಲ್ಲ. ಈ ರೋಗ ಬಂದು ಲಕ್ಷಾಂತರ ಜನ ಸತ್ತು ಹೋಗಿದ್ದಾರೆ. ಅಷ್ಟೇ ಅಲ್ಲದೆ ಸಂಬಂಧಗಳಿಗೆ ಬೆಲೆ ಕೊಡದೆ ಮನುಷ್ಯರು ಜಂತುಗಳಂತೆ ವರ್ತಿಸಿದ್ದಾರೆ ಎಂದು ಹೇಳಿದ್ದಾರೆ.

ಚಿಕ್ಕವರು ದೊಡ್ಡವರು ಎಂಬ ವ್ಯತ್ಯಾಸವನ್ನು ಮರೆತು ನಮ್ಮವರು ಇದ್ದ ರು ಎಂಬ ವಿಷಯವನ್ನು ಕೂಡ ಮರೆತು ನಾನು ನನ್ನದು ಎನ್ನುತ್ತ ಕಾಮ ದಿಂದ ರೊಚ್ಚಿಗೆದ್ದರು ಎಂದು ಹೇಳಿದ್ದಾರೆ. ಈ ಕಾಲದಲ್ಲಿ ಸ್ತ್ರೀಯರು ಮತ್ತು ಪುರುಷರು ಇಬ್ಬರಲ್ಲೂ ಕಾಮ ಪೀಡಿಸುತ್ತೆ. ಅವರು ಹೇಳಿದ ಹಾಗೆಯೇ ಗಂಡ ಹೆಂಡತಿ ಎಂಬ ವಿಷಯಗಳನ್ನು ಮರೆತು ಅಕ್ರಮ ಸಂಬಂಧವನ್ನು ಇಟ್ಟುಕೊಳ್ತಾರೆ. ಈ ಅಕ್ರಮ ಸಂಬಂಧಗಳಿಂದ ಕುಟುಂಬಗಳು ಒಡೆದು ಹೋಗುತ್ತೆ. ಅಷ್ಟೇ ಅಲ್ಲ, ಕೊಲೆಗಳಿಗೂ ದಾರಿ ಕೂಡ ಮಾಡಿಕೊಡುತ್ತೆ. ಆರು ವರ್ಷದ ಚಿಕ್ಕ ಹುಡುಗಿ ಪ್ರೆಗ್ನೆಂಟ್ ಆಗುತ್ತಾರೆ ಎಂದು ಹೇಳಿದ್ದಾರೆ.

ಕಾಲ ಜ್ಞಾನದಲ್ಲಿ ಹೇಳಿರುವ ಹಾಗೆ ಲೀನಾ ಎಂಬ ಚಿಕ್ಕ ಹುಡುಗಿ 6 ವರ್ಷಗಳಿಗೆ ಪ್ರೆಗ್ನೆಂಟ್ ಆಗಿ ಒಬ್ಬ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಸ್ತ್ರೀಯರು ಮಾನವನ್ನು ಮಾರಿಕೊಂಡು ಬದುಕುತ್ತಾರೆ. ಇದು ಹೇಳಿದ್ದಾರೆ. ಕೆಲವರು ಹೊಟ್ಟೆಪಾಡಿಗೆ ಇನ್ನು ಕೆಲವರು ಐಷಾರಾಮಿ ಜೀವನಕ್ಕಾಗಿ ಇದನ್ನೆ ತಮ್ಮ ವೃತ್ತಿಯಾಗಿ ಬದಲಾಯಿಸಿಕೊಂಡಿದ್ದಾರೆ. ಕೆಲವು ಪಟ್ಟಣಗಳಲ್ಲಿ ಸಾವಿರಾರು ಜನ ಸ್ತ್ರೀಯರು ಸೆಕ್ಸ್ ವರ್ಕರ್ಸ್ ಆಗಿ ಜೀವನ ಕಳೆಯುತ್ತಾರೆ. ನಮ್ಮ ಭಾರತ ದೇಶದಲ್ಲಿ ಲಕ್ಷಾಂತರ ಜನ ಸ್ತ್ರೀಯರು ಈ ವಿಚಾರ ವೃತ್ತಿಯಲ್ಲಿದ್ದಾರಂತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]