ಈ ಮುನ್ಸೂಚನೆಗಳು ನಿಮ್ಮನ್ನು ಧನವಂತರನ್ನಾಗುಸಲಿದೆ 30-60-90 ಇದರ ಸೂಚನೆ ಏನು ನೋಡಿ.ಅದೃಷ್ಟ ಬರುವ ಮುನ್ನ ಹೀಗಾಗುತ್ತೆ

ಪ್ರತಿಯೊಬ್ಬ ಮನುಷ್ಯನೂ ಕೂಡ ಜೀವನದಲ್ಲಿ ಹಣವಂತರಾಗಿರಬೇಕು. ಯಾವುದೇ ರೀತಿಯ ತೊಂದರೆಗಳು ಬರಬಾರದು ಅಂತ ಇರುತ್ತಾರೆ.
ನಮಗೆ ಏನಾದರೂ ಧನಾಗಮ ಆಗುತ್ತೆ ಅಂತದ್ದು ಮುನ್ಸೂಚನೆಗಳು ಮುಂಚಿತವಾಗಿ ನಮಗೆ ಕಂಡುಬರುತ್ತೆ. ಅದನ್ನ ನಾವು ಯಾವ ರೀತಿ ಗುರುತಿಸಿ ಕೊಳ್ಳಬೇಕಾಗುತ್ತೆ. ಅದನ್ನು ಹೇಗೆ ನಾವು ಕಂಡುಕೊಳ್ಳುವಂಥದ್ದು ಇದರ ಬಗ್ಗೆ ಇವತ್ತಿನ ಲೇಖನ ಇದು.

WhatsApp Group Join Now
Telegram Group Join Now

ನೀವು ಧನವಂತರಾಗಲು ಕೂಡ ಕೆಲವೊಂದು ಯೋಗಗಳು ಇರ ತಕ್ಕಂತದ್ದು ಅವೆಲ್ಲವೂ ಕೂಡ ನಮಗೆ ಗೋಚರ. ಹಾಗಾದ್ರೆ ಹೇಗೆ? ಬಹುಶಃ 1ಹೆಣ್ಣು ಮಗು ಯಾವುದೋ ಚೀಟಿ ಹಣವನ್ನ ಆರು ತಿಂಗಳಿಂದ ಕೊಟ್ಟಿಲ್ಲ ಅಂತ ಅಂದ್ಲು. ಸಿಕ್ಸ್ ಮಂತ್ ಇಂದ ಕೊಟ್ಟಿಲ್ಲ ಗುರುಗಳೇ ನಾನು ಈ ಸತ್ಯನಾರಾಯಣ ಪೂಜೆಯನ್ನ ಹೇಳಿದಾಗ ಅಂತ ಹರಕೆಯನ್ನ ಕಟ್ಟಿಕೊಂಡು ಆ ಹರಕೆ ಕಟ್ಟಿಕೊಂಡ ರಾತ್ರಿ ನನಗೆ ದುಡ್ಡು ಹಾಕಿದ್ರು. ಸ್ವಲ್ಪ ತಗೊ ಬೇಕು. ನಾವು ಎಷ್ಟು ಬಾರಿ ಸೋತಿದ್ದರೆ ಏನಂತೆ ಎಷ್ಟು ನಷ್ಟ ಆಗಿದ್ದರೆ ನಾವು ಯಾವುದಾದರು ದಾರಿ ಹುಡುಕೊಂಡು ಹೋಗಬೇಕು. ಆ ದಾರಿಯಲ್ಲಿ ನಿಮಗೆ ಸಾಧ್ಯವಾದರೆ ತೋರಿಸುತ್ತದೆ. ಇದೀಗ ಇಂತವರ ಹಿಂದೆ ಹೋದರೆ ನಮಗೆ ಆಗುತ್ತೆ ಅಂತ ನೀವು ದೊಡ್ಡ ಜಗಳವಾಡಿ ಬಂದಿರುತ್ತೀರಿ.

ನಿಮಗೆ ಆಗಲೇಬೇಕು ಅಂದಾಗ ನಮ್ಮ ಪ್ರಯತ್ನಗಳಲ್ಲಿ ಬಲ ವಿರಬೇಕು. ಆ ಬಲ ಇದ್ದಾಗ ನಿಮಗೆ ಫಲ ಬರುವಂಥದ್ದು. ಹಾಗಾಗಿ ವಿಶೇಷವಾಗಿ ತಾ ಪಡೆದುಕೊಂಡೇ ತೀರೋದು ಅಂತಾದ್ರೆ ನಿಮಗೆ ಸೂಚನೆ ಕೊಡುತ್ತೆ ಗೊತ್ತ. ಈ ದೇವಸ್ಥಾನಕ್ಕೆ ಹೋದಾಗ ತೆಂಗಿನಕಾಯಿ ತಗೊಂಡು ಹೋಗಿರುತ್ತೀರಿ. ಹೊಡೆದಿರಿ ಹೊಡೆದ ದೇವರಿಗೆ ನೈವೇದ್ಯ ಮಾಡಬೇಕು. ಇದು ಹಾಳಾಗಿರುತ್ತೆ, ಏನು ಮಾಡುತ್ತೀರಿ? ಇದು ಶುಭ ಸೂಚನೆನೋ ಅಥವಾ ಅಶುಭ ಸೂಚನೆಯೋ. ಯಾರೋ ಹೇಳಿದನ್ನು ತಲೆಗೆ ಹಚ್ಚಿಕೊಳ್ಳಬೇಡಿ. ಮನೆಯಲ್ಲಿ ಒಡೆದದ್ದು ಕೆಟ್ಟರೆ ಮಾತ್ರ ಶುಭಾ. ನೀವು ದೇವಸ್ಥಾನಕ್ಕೆ ತೆಗೆದುಕೊಂಡು ಹೋದಾಗ ತೆಂಗಿನಕಾಯಿ ಕೆಟ್ಟಿದೆ ಅಂದ್ರೆ ನಿಮ್ ಮನೆಗೆ ಪೂರ್ತಿ ನಿಮ್ಮ ಕುಟುಂಬದ ನೆಗೆಟಿವ್ ನಕಾರಾತ್ಮಕವಾದ ಬರೆದಿಟ್ಟುಕೊಳ್ಳಿ. ಇದು ಮೊದಲ ನೇ ನಿಮಗೆ ಧನವಂತರಾಗಲು ಶುಭ ಸೂಚನೆ ಭಯ ಪಡಬೇಡಿ ಇನ್ನ ಎಂದು ಮನೆಯಲ್ಲಿ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ನೀವು ಹಣೆಗೆ ಇಟ್ಟುಕೊಳ್ಳುವಾಗ ಕುಂಕುಮ ಕೆಳಗೆ ಚೆಲ್ಲಿ ಬಿಡುತ್ತೆ. ಭವಿಷ್ಯ ನನಗೆ ಗೊತ್ತಿರೋ ಪ್ರಕಾರ ನೀವೆಲ್ಲ ಕೇಳಿದರೆ ಅಶುಭ ಅಂತ ಹೇಳ್ತೀನಿ. ಬರೆದಿಟ್ಟು ಕೊಳ್ಳಿ. 200 ಪರ್ಸೆಂಟ್ ಇದು ಕೂಡ ಶುಭ ಸೂಚಕವೇ ಹಣ ಇಟ್ಕೊಳ್ಳೋಣ ಬಿಡುತ್ತೋ ಅದ್ಭುತವಾಗಿರುತ್ತದೆ. ಬಹುಶ, ನಾನು ಈ ನವರಾತ್ರಿಗಳಲ್ಲಿ ಸಹಸ್ರ ಕುಂಕುಮಾರ್ಚನೆ ಮಾಡಿ ಕೊನೆದಾಗಿ ನನ್ನ ಬಂಧುಗಳು ಎಷ್ಟು ಜನ ಬಂದ್ರು. ಇನ್ನೂ ಕೆಲವರು ನೋಡಬೇಕು, ಮಾತಾಡಿಸಬೇಕು ಅಂತ ಹೋದಾಗ ಕುಂಕುಮ ಕೊಡಬೇಕಾಗಿ ಬರುತ್ತೆ ಆದರೆ ಆ ಕುಂಕುಮ ಅಪ್ಪಿ ತಪ್ಪಿ ಏನಾದ್ರೂ ಕೆಳಗಡೆ ಬಿದ್ದರೆ ಅದು ಶುಭವೇ ಆಗಿರುತ್ತದೆ ಯಾರು ಹೇಳಿದ್ದನ್ನು ನೀವು ತಲೆ ಕೆಡಿಸಿಕೊಳ್ಳಬೇಡಿ ಅದು ಖಂಡಿತ ಶುಭದ ಲಕ್ಷಣವೇ ಆಗಿರುತ್ತದೆ.

ಇದ್ದಕ್ಕಿದ್ದ ಹಾಗೆ ನೆನ್ನೆ ಮೊನ್ನೆ ಇಲ್ಲ ಇವತ್ತು ಕಪ್ಪು ಇರುವೆಗಳು ಕಾಣಿಸಿಕೊಳ್ಳುತ್ತವೆ. ಎಲ್ಲ ಕಡೆ ಕಾಣಿಸಿಕೊಳ್ಳುತ್ತೆ ಅಥವಾ ಸ್ವಲ್ಪ ಸ್ವಲ್ಪನೆ ಇತ್ತು. ಜಾಸ್ತಿ ಆಗುತ್ತೆ ಜಾಸ್ತಿ ಕಾಣಿಸಿಕೊಳ್ಳುತ್ತೆ. ಆಮೇಲೆ ನೀವು ಮಾರ್ನಿಂಗ್ ಬೆಳಗ್ಗೆ ಎದ್ದು ಹೋಗುವಾಗ ನಿಮಗೆ ಕರ್ಮಚಾರಿ ಅಡ್ಡ ಬರುತ್ತದೆ. ಯಾವ ತರಹ ಕರ್ಮಚಾರಿ ಅಡ್ಡ ಬರತ್ತೆ ಅಂದ್ರೆ ಬರೆದಿಟ್ಟು ಕೊಳ್ಳಿ. ಅದು ಕೂಡ ಹಣ ಬರುವ ಮುನ್ಸೂಚನೆ ಆಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">