ನಿಮಗೆ ಅನಿಷ್ಟ ಅಂಟಿಕೊಳ್ಳಲು ರಸ್ತೆಯಲ್ಲಿ ಸಿಕ್ಕ ದುಡ್ಡು ಮತ್ತು ಚಿನ್ನವೇ ಕಾರಣ ನೆನಪಿರಲಿ..

ರಸ್ತೆಯಲ್ಲಿ ಹೋಗುವಾಗ ದುಡ್ಡು ಬಂಗಾರ ಸಿಕ್ಕರೆ ಏನು ಮಾಡಬೇಕು… ಒಬ್ಬರು ಕೇಳಿದ್ದಾರೆ ನಾನು ರೋಡಿನಲ್ಲಿ ಹೋಗಬೇಕಾದರೆ ಏನಾದರೂ ದುಡ್ಡು ಸಿಗುತ್ತದೆ ಬೆಳ್ಳಿ ಬಂಗಾರ ಸಿಗುತ್ತದೆ ನನಗೆ ಹೀಗೆ ಏನಾದರೂ ಸಿಕ್ಕೆ ಸಿಗುತ್ತದೆ ನನಗೆ ಏನು ಮಾಡಬೇಕು ಎಂದು ಕೇಳಿದ್ದಾರೆ ಇದು ಏನು ಮಾಡಬೇಕು ಎಂದು ಹೇಳಿ ನಾವು ಯೋಚನೆ ಮಾಡುತ್ತಾ ಹೋದರೆ ಯಾವುದು.

WhatsApp Group Join Now
Telegram Group Join Now

ನಮ್ಮದಲ್ಲವೊ ಅದೆಲ್ಲವೂ ಕೂಡ ದೋಷ ಹಾಗಾಗಿ ಉದಾಹರಣೆಗೆ ಒಂದು ಕಬ್ಬಿಣದ ಚಿಲ್ಲರೆ ದುಡ್ಡು ಸಿಕ್ಕಿತು ಎಂದುಕೊಳ್ಳೋಣ ಹತ್ತು ರೂಪಾಯಿ ಅಥವಾ ಐದು ರೂಪಾಯಿ ಸಿಕ್ಕಿತು ಇದನ್ನು ನಾವು ಏನು ಮಾಡಬೇಕು ದುಡ್ಡು ಸಿಕ್ಕಿತು ಅಂದ ತಕ್ಷಣ ಇಟ್ಟುಕೊಂಡು ಬಿಡುವುದು ಖಂಡಿತ ಇಟ್ಟುಕೊಳ್ಳಬೇಡಿ ಏಕಂದರೆ ಅದೆಲ್ಲ ಅನಿಷ್ಟವನ್ನೇ ಉಂಟುಮಾಡುತ್ತದೆ ಎಂದು.

ಹೇಳುತ್ತೇನೆ ನಾನು ಏಕೆಂದರೆ ನಮ್ಮದಲ್ಲ ಅದು ಹಾಗಾಗಿ ಬೇರೆ ಯಾರದೋ ಒಂದು ವಸ್ತು ಉದಾಹರಣೆಗೆ ಒಂದು ಯಾವುದೂ ಪರ್ಸ್ ಸಿಕ್ಕಿತು ಮೊಬೈಲ್ ಸಿಕ್ಕಿತು ಅಥವಾ ಇನ್ನೊಂದು ಏನು ಆಟದಲ್ಲಿ ಹೋಗುವಾಗ ಯಾರೋ ವ್ಯಕ್ತಿಗಳ ವಾಚ್ ಅಥವಾ ಇನ್ನೊಂದು ಏನೋ ಸಿಕ್ಕಿತು ಎಂದರೆ ಅದನ್ನು ಅವಕಾಶಗಳಿಗೆ ಖಂಡಿತ ತಲುಪಿಸಿ ಅವರಿಗೆ ನೀವು ಉಪಯೋಗಿಸುವಂತದು.

ಒಳ್ಳೆಯದಲ್ಲ ನಿಮಗೆ ಅದು ಯಾವುದು ಸಿಕ್ಕಲಿಲ್ಲ ಉದಾಹರಣೆಗೆ ಒಂದಷ್ಟು ಒಂದು ಸಾವಿರ ಅಥವಾ 500 ರೂಪಾಯಿಯ ನೋಟು ಎಲ್ಲೋ ಬಿದ್ದಿತ್ತು ಅದನ್ನು ಯಾರಿಗೆ ತಲುಪಿಸುವುದು ಯಾರನ್ನ ಕೇಳೋದು ಅಕ್ಕ ಪಕ್ಕದಲ್ಲಿ ಯಾರು ಕೂಡ ಇಲ್ಲ ಆಗ ನಾವೇನು ಮಾಡಬಹುದು ಎಂದರೆ ತೆಗೆದುಕೊಂಡು ಅಕ್ಕಪಕ್ಕದಲ್ಲಿ ಯಾರಾದರೂ ಇದ್ದರೆ ವಿಚಾರ ಮಾಡಿ ಯಾರಾದರೂ ಕೇಳಿದರೆ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಕೊಡಿ ಎಂದು ಹೇಳಿ ಅವರಿಗೆ ಕೊಡಿ ಅದು ಸಾಧ್ಯವಾಗಿಲ್ಲ ಎಂದರೆ ಕಬ್ಬಿಣದಿಂದ ಬಾಳ ದೋಷವೇ ಬರುತ್ತದೆ ಬಿಟ್ಟರೆ ಅನುಕೂಲವಾಗುವುದಿಲ್ಲ ಹಾಗಾಗಿ ನೂರು ರೂಪಾಯಿ ಸ್ವೀಕರಿ ನಾನು ಹೇಳುವುದು ತೆಗೆದುಕೊಂಡು ಹೋಗಿ ಧಾರ್ಮಿಕವಾದಂತಹ ಕೆಲಸಕ್ಕೆ ಎಲ್ಲಾದರೂ ಹಾಕಿ ಅಥವಾ ಯಾರಿಗಾದರೂ ಸಹಾಯ ಮಾಡುವುದಕ್ಕೆ ತಂದು ಕೊಡಿ ಅದನ್ನು.

ನಾವು ಉಪಯೋಗಿಸುವುದು ಅಷ್ಟು ಒಳ್ಳೆಯದಲ್ಲ ಎಂದು ನಾನು ಹೇಳುತ್ತಿದ್ದೇನೆ ಏಕೆಂದರೆ ಇನ್ನೊಬ್ಬರ ವಸ್ತು ಸಿಕ್ಕಿದೆ ಎಂದರೆ ಅದನ್ನ ನಾವು ಅವರಿಗೆ ತಲುಪಿಸುವಂಥದ್ದು ಬಹಳ ಒಳ್ಳೆಯದು ಆದರೆ ಅದನ್ನು ತಲುಪಿಸುವುದಕ್ಕೆ ಬಹಳ ಕಷ್ಟ ಇವತ್ತಿನ ಕಾಲದಲ್ಲಿ ಏಕೆಂದರೆ ಆ ವಸ್ತುಗೆ ಹಿಂದೆ ಮುಂದೆ ಏನು ಇರುವುದಿಲ್ಲ ನನಗೂ ಅರ್ಥವಾಗುತ್ತದೆ ಹೇಗೆ ತಲುಪಿಸುವುದು ಎಂದು ಹಾಗಾಗಿ ಅದನ್ನ.

ನಾವು ಉಪಯೋಗಿಸುವುದು ಒಳ್ಳೆಯದಲ್ಲ ಅದರ ಜೊತೆಯಲ್ಲಿ ನಾವು ಹೋಗುತ್ತಿರುತ್ತೇವೆ ಗಾಡಿಯಲ್ಲಿ ಒಂದು ವಸ್ತ್ರ ಸಿಕ್ಕಿತು ಅಂದರೆ ಹೊಸ ಸೀರೆ ತೆಗೆದುಕೊಂಡು ಹೋಗುತ್ತಿದ್ದಾರೆ ಬೈಕಿನಲ್ಲಿ ಹೋಗುವಾಗ ಜಾರಿ ಕೆಳಗೆ ಬಿದ್ದು ಹೋಗಿದೆ ಅದನ್ನು ಏನು ಮಾಡಬೇಕು ಅದನ್ನು ಇನ್ನೊಬ್ಬರಿಗೆ ಕೊಟ್ಟಿಬಿಡಿ ನೀವು ಸ್ವತಃ ಉಪಯೋಗಿಸಿದರೆ ದೋಷವೇ ಜಾಸ್ತಿ ಬರುತ್ತದೆ ಬಿಟ್ಟರೆ.

ಅಭಿವೃದ್ಧಿಯಾಗುವುದಿಲ್ಲ ಏಕೆಂದರೆ ಕಳೆದುಕೊಳ್ಳುವುದಕ್ಕೆ ನಮ್ಮಲ್ಲಿ ಈ ಒಂದು ಅಷ್ಟಮಂಗಲ ಪ್ರಶ್ನೆಯನ್ನು ನಡೆಸುವಾಗ ಅದರಲ್ಲಿ ಚೋರ ಪ್ರಶ್ನೆ ಎಂದು ಇಡುತ್ತೇವೆ ಅದರಲ್ಲಿ ಯಾವ ವ್ಯಕ್ತಿಯಿಂದ ಅದನ್ನು ಕದ್ದುಕೊಂಡು ಹೋದರು ಅಥವಾ ಎಲ್ಲಿ ಹೋಯಿತು ಅಪಹರಣ ಹೇಗೆ ಆಯ್ತು ಎಂಬುದನ್ನ ಹೇಳುತ್ತೇವೆ ಹಾಗಾಗಿ ಪ್ರತಿಯೊಂದು ಕೂಡ ದೋಷಪೂರಿತವಾಗಿ ಇರುತ್ತದೆ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಹಾಗಾಗಿ ಅದನ್ನೆಲ್ಲಾ ಆದಷ್ಟು ಬೇರೆ ಕಡೆಗೆ ಅದನ್ನು ಸಾಗಿಸಿಬಿಡಿ ಬಿಟ್ಟರೆ ನೀವು ಉಪಯೋಗಿಸಬೇಡಿ ಎಂದು ನನ್ನ ಅನುಭವದ ಮಾತನ್ನು ಹೇಳುತ್ತೇನೆ ಪುರಾಣಗಳಲ್ಲಿಯೂ ಕೂಡ ಎಷ್ಟೆಷ್ಟು ನಿದರ್ಶನಗಳು ಇದ್ದಾವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">