ಕನ್ನಡ ಸಿನಿಮಾಗಳನ್ನು ಕೇಳೊರು ಗತಿ ಇಲ್ಲ..ಓಟಿಟಿಗಳು ಕನ್ನಡ ಸಿನಿಮಾ ಅಂದರೆ ದೂರ ಓಡ್ತಾವೆ..ಯಾಕೆ

ಅದೊಂದು ಕಾಲ ಇತ್ತು. ಆಗ ಕನ್ನಡದಲ್ಲಿ ಯಾವುದೂ ಹೊಸ ಚಿತ್ರ ಗಳು ಹಿಟ್ ಆಗದೆ ಇರ್ತಿರಲಿಲ್ಲ. ತೆಲುಗು ಹಾಗೂ ತಮಿಳಿನಲ್ಲಿ ರಿಮೇಕ್ ಮಾಡಲಾಗಿತ್ತು. ಅದರಲ್ಲೂ ಅಣ್ಣಾವ್ರ ಚಿತ್ರಗಳು ಎಲ್ಲ ಭಾಷೆಗಳು ಕೂಡ ಪ್ರೇಮಿಗಳು ಒಂದು ಮಾತನ್ನ ಹೇಳಿದರು. ಹಿರಿಯ ನಟಿ ಲಕ್ಷ್ಮಿ ಅವರು ಇಷ್ಟೆಲ್ಲ ನಾನು ಕಂಡಂತೆ ಕನ್ನಡದಲ್ಲಿ ತಮಿಳಿಗಿಂತ ಎಲ್ಲರಿಗಿಂತ ಬಹಳ ಮೊದಲೇ ಹೊಸ ಅಲೆಯ ಚಿತ್ರಗಳು ಹಾಗೂ ಹೊಸ ಬಗೆಯ ಪ್ರಯೋಗಗಳು ಶುರುವಾಗಿದ್ದು ಅಂತ ಮತ್ತು ಖ್ಯಾತ ನಟಿಯರಾದ ಸುಹಾಸಿನಿ ಅವರು ಯಾವುದು ಎಂದು ಸಂದರ್ಶನ ಒಂದರಲ್ಲಿ ಕೆಲ ವರ್ಷಗಳ ಹಿಂದೆ ಹೇಳಿದ್ದರು.

WhatsApp Group Join Now
Telegram Group Join Now

ಹಾಗಿದ್ರೆ ಈ ಇಬ್ಬರು ಕೂಡ ಮುಂದೆ ಕನ್ನಡದವರಲ್ಲ ಇವರು ಪರ ಭಾಷಾ ನಟಿಯರು ಆಗಿದ್ದು ಕೂಡ ಕನ್ನಡದಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಂತಹ ಕಲಾವಿದರು. ಇವರು ಕನ್ನಡ ಚಿತ್ರಗಳ ಬಗ್ಗೆ ಹಾಗೂ ಅವುಗಳ ಮಹತ್ವದ ಬಗ್ಗೆ ಅದ್ಭುತ ಮಾತುಗಳು ಕೂಡ ಉತ್ಪ್ರೇಕ್ಷೆ ಇಲ್ಲ. ಹಿಂದೊಮ್ಮೆ ನಮ್ಮ ಚಿತ್ರರಂಗ ಇದೆ ಹೀಗೆ ಅದು ಪರಿಪೂರ್ಣ ಕಲಾವಿದರು ಹಾಗು ಸದಭಿರುಚಿಯ ಹೊಸ ಪ್ರಯೋಗ ಗಳಿಂದ ಕಥೆಗಳಿಂದ ಸಮೃದ್ಧವಾಗಿತ್ತು. ಇದರ ಜೊತೆ ಇಂಥ ಕತೆಗಳನ್ನು ಕಲ್ಪಿಸಿ ಹೊರ ತರಬಲ್ಲ ಪ್ರತಿಭಾ ವಂತ ನಿರ್ದೇಶಕ ಹಾಗೂ ತಾಂತ್ರಿಕ ವರ್ಗ ಕೂಡ ಇಲ್ಲಿ ಹೇರಳವಾಗಿತ್ತು. ಆದರೆ ಇವತ್ತಿನ ಕನ್ನಡ ಚಿತ್ರರಂಗ ದಲ್ಲಿ ಹೊಸ ಕಥೆಗಳ ಕೊರತೆ ಹಾಗು ಜನರನ್ನು ಆಕರ್ಷಿಸುವಂತಹ ಸರ್ಜಿಕಲ್ ಏಕತಾನತೆ ಎದ್ದು ಕಾಣುತ್ತವೆ ಈಗ.

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು

ಫೈಂಡ್ ಹೋಗಲು ಯುಗ ಅನೇಕರು ಒಡೆಯ ವೇದಿಕೆಯಿಂದನೇ ಸಿನಿಮಾವನ್ನು ತಯಾರು ಮಾಡಿ ನೇರಲ್ಲೇ ರಿಲೀಸ್ ಮಾಡುತ್ತಾರೆ. ಇಲ್ಲಿ ವೀಕ್ಷಕರ ಸಂಖ್ಯೆ ಅಧಿಕವಾಗಿರುವುದರಿಂದ ಅಲ್ಲಿ ರಿಲೀಸ್ ಆಗುವ ಸಿನಿಮಾಗಳು ನೋಡುಗರ ಕೊರತೆ ಇಲ್ಲ. ಆದರೆ ಒಟಿಟಿಯಲ್ಲಿ ಇವತ್ತು ಮಲಯಾಳಂ, ತೆಲುಗು, ತಮಿಳು, ಹಿಂದಿಗಳದ್ದೇ ಹವಾ. ಅದರಲ್ಲೂ ಮಲೆಯಾಳ ಭಾಷೆ ಚಿತ್ರಗಳು ಇಲ್ಲಿ ಕೋಟಿಯ ಟ್ರೆಂಡ್‌ನಲ್ಲಿವೆ. ಆದರೆ ಕನ್ನಡದ ಮಟ್ಟಿಗೆ ಕನ್ನಡ ಸಿನಿಮಾಗಳು ಇನ್ನು ಕೂಡ ಒಟಿಟಿ ಯಲ್ಲಿ ಸೂಕ್ತ ಸ್ಥಾನಮಾನ ಪಡೆದಿಲ್ಲ ಅಂತಾನೆ ಹೇಳಬಹುದು. ಒಟ್ಟಿನಲ್ಲಿ ಕನ್ನಡ ಸಿನಿಮಾಗಳನ್ನ ಖರೀದಿ ಮಾಡೋದಕ್ಕೆ ಯಾರು ಕೂಡ ಆಸಕ್ತಿ ತೋರುತ್ತಿಲ್ಲ.

ಇತ್ತೀಚಿಗೆ ಕನ್ನಡ ಭಾಷೆ ಚಿತ್ರಗಳು ದೇಶಾದ್ಯಂತ ಮಾತ್ರ ಒಂದೇ ವಿಶ್ವ ದಿಂದ ಸದ್ದು ಮಾಡ್ತಿದೆ ಎಂಬ ಚರ್ಚೆ ಎದ್ದಿತ್ತು. ಆದರೆ ಕಸ ಚರಿತ್ರ ಚಿತ್ರ ಗಳು ಮಾತ್ರ ಜನರನ್ನ ಮನಸೂರೆ ಮಾಡಿದ್ದು ಹಾಗೂ ಧನಂಜಯ ಅಭಿನಯದ ರತ್ನನ್ ಪ್ರಪಂಚ ಹಾಗು ರಿಷಬ್ ಶೆಟ್ಟಿ ಮತ್ತು ರಾಜ್ ಶೆಟ್ಟಿ ಅಭಿನಯದ ಗರುಡ ಗಮನ ವೃಷಭ ವಾಹನ ಚಿತ್ರಗಳು ಒಟಿಟಿ ಯಲ್ಲಿ ಕೊಂಚ ಮಟ್ಟಿಗೆ ಉತ್ತಮ ರೆಸ್ಪಾನ್ಸ್ ನ್ನ ಪಡೆದಿದ್ದು ಆದರೆ ಉಳಿದ ಚಿತ್ರ ಗಳು ಒಟಿಟಿಯಲ್ಲಿ ಹೆಚ್ಚು ಸದ್ದು ಮಾಡಿಲ್ಲ ಅಥವಾ ಕನ್ನಡ ಚಿತ್ರ ಗಳಿಗೆ ಒಟ್ಟಿಗೆ ಕ್ಷೇತ್ರದಲ್ಲಿ ಮಾರುಕಟ್ಟೆನೆ ಇಲ್ಲದಂತಾಗಿದೆ.

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ

ಇವತ್ತು ತಮಿಳು, ಮಲಯಾಳಮ್ ಮೊದಲಾದ ಸಿನಿಮಾಗಳಿಗೆ ಅಲ್ಲಿ ಉತ್ತಮ ಸ್ಕೋಪ್ ಸಿಕ್ಕಿದೆ. ಯಾರು ನಟ, ನಿರ್ಮಾಪಕ, ನಿರ್ದೇಶಕರ ಪ್ರಯತ್ನ ಗಳಲ್ಲಿ ಮನ್ನಣೆ ಸಿಕ್ಕಿದೆ ಅಂತ ಪ್ರತಿಭಾವಂತ, ತಾಂತ್ರಿಕ ವರ್ಗ ಹಾಗೂ ಕಲಾವಿದರು ವರ್ಗ ಕನ್ನಡದಲ್ಲಿರುವ ಎಂಬ ಪ್ರಶ್ನೆ ಈಗ ಉದ್ಭವ ಆಗಿದೆ. ಯಾಕೆ ಒಟ್ಟಿನಲ್ಲಿ ಬಹುತೇಕರು ಕನ್ನಡ ಚಿತ್ರಗಳ ಖರೀದಿ ಮಾಡಕ್ಕೆ ಮುಂದಾಗಿಲ್ಲ? ಯಾಕೆ ಅವರು ಕನ್ನಡ ಚಿತ್ರಗಳಿಗೆ ತೀವ್ರ ಅಸಡ್ಡೆ ತೋರುತ್ತಿದ್ದಾರೆ? ಈ ಒಂದು ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳೋಕೆ ನಾವು ಇತರ ಭಾಷೆಗಳ ಕಲಾವಿದರು, ತೋಟಗಳ ನಡುವೆ ಇರುವ ಸಂಬಂಧದ ಬಗ್ಗೆ ತಿಳಿಯಬೇಕು. ಇತ್ತೀಚೆಗೆ ಅಂತಾರಾಷ್ಟ್ರೀಯ ಓಡಿಐ ಒಬ್ಬರು ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಅವರ ಮನೆಗೆ ಬಂದು ಭೇಟಿ ಕೊಟ್ಟಿದ್ರು. ಮೆಗಾ ಫ್ಯಾಮಿಲಿ ಯಲ್ಲಿ ಇವತ್ತು ಹತ್ತಾರು ನಟರು ಇಂಡಸ್ಟ್ರಿ ಗೆ ಪ್ರವೇಶ ಪಡೆದು ಬಹುತೇಕ ಯಶಸ್ವಿಯಾಗಿ ಮುನ್ನಡೆದಿದ್ದಾರೆ.

ಆ ಊರಿನ ಮುಖ್ಯಸ್ಥರಿಗೆ ಚಿರಂಜೀವಿ ಅವರು ತಮ್ಮ ಕುಟುಂಬದ ನಟನೆಲ್ಲ ಮನೆ ಕರಸಿ ಪರಿಚಯ ಮಾಡಿಕೊಟ್ಟರು ಹಾಗು ಅವರ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಕೂಡ ಪರಿಚಯಿಸಿದರು ತೆಲುಗಿನ ಮುಖ್ಯ ನಟ ಮಹೇಶ್ ಬಾಬು, ನಿರ್ದೇಶಕ ರಾಜ ಮೌಳಿ, ನಟ ರಾಣಾ ದಗ್ಗುಬಾಟಿ, ನಟ ಅಲ್ಲು ಅರ್ಜುನ್ ಮೊದಲಾದವರನ್ನ ಭೇಟಿಯಾಗಿ ಅವರ ಜೊತೆ ಆಪ್ತವಾಗಿ ಸಮಾಲೋಚಿಸಿ ಹೋಗಿದ್ದಾರೆ. ಈಗಿನ ಚಿತ್ರ ಗಳಿಗೆ ಒಟಿಟಿ ವೇದಿಕೆ, ಮುಂದಿನ ಭರವಸೆ ಹಾಗೂ ಭವಿಷ್ಯ ಮತ್ತೆ ಬದಲಾಗಿರುವಂತೆ ಇವತ್ತಿನ ಈ ಒಂದು ಯುಗದಲ್ಲಿ ಎಲ್ಲ ಚಿತ್ರಗಳು ಕೂಡ ಓಟಿಟಿ ತಂಡದ ಜೊತೆ ಇಂಥ ಒಂದು ಉತ್ತಮ ಒಡನಾಟ ಹೊಂದಿರ ಬೇಕಾದದು ನಿಜಕ್ಕೂ ಆಯಾ ಚಿತ್ರರಂಗದ ಚಿತ್ರಗಳು ಬೆಳೆಯೋದಕ್ಕೆ ಇರುವಂತಹ ಹೋಗಿ ಇದರ ಬೆಳವಣಿಗೆ ಅಂತ ಹೇಳ ಬಹುದು. ಈ ಒಂದು ನಿಟ್ಟಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರು ಈ ಸುಖ ವನ್ನು ಅರಿತು ತಮ್ಮ ಚಿತ್ರರಂಗ ಹಾಗೂ ಅದರ ಎಲ್ಲ ನಟ ಹಾಗೂ ತಾಂತ್ರಿಕ ವರ್ಗದ ಪರವಾಗಿ ತಾವು ಈ ರೀತಿ ಒಂದು ಐಡಿಯಾ ತೆಗೆದುಕೊಂಡು ಮುತುವರ್ಜಿಯಿಂದ ತಮ್ಮ ಚಿತ್ರರಂಗದ ಕಲಾವಿದರು ಹಾಗೂ ಕಥೆಗಳನ್ನ ಪ್ರ ಮೋಟ್ ಮಾಡಿರುವುದು ಅವರ ಉತ್ತಮ ತಂತ್ರಗಾರಿಕೆ ಹಾಗೂ ನಾಯಕತ್ವದ ಗುಣ ಎಂಬುದನ್ನು ನಾವಿಲ್ಲಿ ಶ್ಲಾಘಿಸಲೇಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?



crossorigin="anonymous">