ಇದಕ್ಕೆ ಓದು ಬರಹ ಬೇಕಿಲ್ಲ ಹಳ್ಳಿಯಲ್ಲೂ ನಡೆಯುತ್ತೆ ಡೆಲ್ಲಿಯಲೂ ನಡೆಯುತ್ತೆ.ಹೇಗಿರುತ್ತೆ ನೋಡಿ ಈ ಬಿಜಿನೆಸ್

ಇದಕ್ಕೆ ಓದು ಬರಹ ಬೇಕಿಲ್ಲ ಹಳ್ಳಿಯಲ್ಲೂ ನಡೆಯುತ್ತೆ ಡೆಲ್ಲಿಯಲೂ ನಡೆಯುತ್ತೆ… ಜಾಬ್ ಗೆ ಹೋದರೆ ಅಲ್ಲಿ ನಮ್ಮ ಕ್ರಿಯೇಟಿವಿಟಿಯನ್ನು ಉಪಯೋಗಿಸುವುದಕ್ಕೆ ಆಗುವುದಿಲ್ಲ ಯಾಕೆಂದರೆ ಬೆಳಗ್ಗೆ ಹೋದರೆ 9ರಿಂದ 6 ಗಂಟೆವರೆಗೂ ಕೆಲಸ ಮಾಡುತ್ತೇವೆ ಎಂದರೆ ಅವರು ಏನು ಕೊಟ್ಟಿರುತ್ತಾರೆ ಅಷ್ಟು ಕೆಲಸವನ್ನು ನಾವು ಪೂರ್ಣಗೊಳಿಸಬೇಕು ಬರಬೇಕು ಅಷ್ಟೇ.

WhatsApp Group Join Now
Telegram Group Join Now

ನಮ್ಮದು ಎಕ್ಸ್ಟ್ರಾ ಅಂತ ಏನು ಇಲ್ಲ ನಮ್ಮ ಮನಸ್ಸಿನಲ್ಲಿ ತುಂಬಾ ಇದೆ ಕ್ರಿಯೇಟಿವಿಟಿ ಎಷ್ಟು ಸಾಧನೆ ಮಾಡಬಹುದು ಅಷ್ಟೆಲ್ಲ ಇದೆ ಅದೆಲ್ಲವನ್ನು ನಾವು ಯುಟಿಲೈಸ್ ಮಾಡಿಕೊಳ್ಳಬಹುದು ಎಂದರೆ ಒಂದು ಬಿಸಿನೆಸ್ ಅನ್ನು ಶುರು ಮಾಡಬಹುದು ಅದು ಚಿಕ್ಕದಾಗಲಿ ದೊಡ್ಡದಾಗಲಿ ಇವತ್ತು ಚಿಕ್ಕದಾಗಿರುವುದು ನಾಳೆ ದೊಡ್ಡದಾಗುತ್ತದೆ ಮನಸಿದ್ದರೆ ಯುಟಿಲೈಸ್ ಮಾಡಬೇಕು.

ಜೀವನದಲ್ಲಿ ಅಚೀವ್ ಮಾಡಬೇಕು ಎಂದರೆ ದಯವಿಟ್ಟು ಈ ಕಂಫರ್ಟ್ ಜೂನ್ ನಿಂದ ಹೊರಗೆ ಬಂದು ಸ್ಟಾರ್ಟ್ ಮಾಡಿ ನೋಡಿ ನಮಗೆ ಒಂದು ಧೈರ್ಯ ಕಾನ್ಫಿಡೆನ್ಸ್ ಇರಬೇಕು ಜನಸಾಗರ ಹೇಳುತ್ತಾರೆ ನನಗೂ ಹೇಳಿದರು ಸಿವಿಲ್ ಮಾಡಿದ್ದೀಯಾ, ಯಾಕೆ ಮಾಡುತ್ತೀಯಾ ಆರಾಮವಾಗಿ ಕೆಲಸಕ್ಕೆ ಹೋಗಬಹುದಿತ್ತು ಎಂದು ಜೀವನದಲ್ಲಿ ಆರಾಮ ಎಂದು ಇಲ್ಲ.

ಎರಡು ದಿನ ಇರುತ್ತೇವೆ ಕಷ್ಟಪಡಬೇಕು ಜೀವನದಲ್ಲಿ ಜೀವನ ಎಂದರೇನು ಏರುಪೇರು ಕಷ್ಟ ಪಡಬೇಕು ನಮಗೇನು ಕಷ್ಟವಾಗುತ್ತಿದೆ ನೋವಾಗುತ್ತಿದೆ ಎಂದರೆ ನಾವು ಇಲ್ಲಿ ಇದ್ದೇವೆ ಏಕೆಂದರೆ ನನಗೆ ಮನೆಯವರ ಮೇಲೆ ಡಿಪೆಂಡ್ ಆಗುವುದಕ್ಕೆ ಇಷ್ಟ ಇರಲಿಲ್ಲ ಅವರು ಕೊಡುವ ಪರಿಸ್ಥಿತಿಯಲ್ಲಿ ಇದ್ದರೂ ಕೂಡ ನಾನು ಅವರ ಮೇಲೆ ಡಿಪೆಂಡ್ ಆಗುವುದು ಬೇಡ ನಾನೇ.

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ

ಮಾಡಬೇಕು ನನಗೂ ಕೂಡ ಜವಾಬ್ದಾರಿ ಎನ್ನುವುದು ಇರುತ್ತದೆ ಲೋನ್ ತೆಗೆದುಕೊಂಡಿದ್ದೇನೆ ತೀರಿಸಬೇಕು ಆ ರೀತಿಯ ಒಂದು ಜವಾಬ್ದಾರಿ ಇರುತ್ತದೆ ಆ ರೀತಿಯಾಗಿ ನಾನು ಪ್ರತಿಯೊಂದು ಸೆಟಪ್ ಮಾಡಿದ್ದೇನೆ ಜನಕ್ಕೆ ಒಂದು ಒಳ್ಳೆಯ ದಿನ ಶುರುವಾಗುವುದು ಎಂದರೆ ಒಂದು ಒಳ್ಳೆಯ ಟೀ ಕಾಫಿಯಿಂದ. ನಾವು ಇವತ್ತು ಮತ್ತೆ ಚಹಾದ ಸುದ್ದಿಯನ್ನು ತಂದಿದ್ದೇವೆ ಇವನು.

ಯಾವಾಗಲೂ ಸಾಹಸೂದೆಯನ್ನು ಹೇಳುತ್ತೇನೆ ಎಂದು ಅಂದುಕೊಂಡಿದ್ದರೆ ಯಾಕೆ ಹೇಳುತ್ತಿದ್ದೇನೆ ಎಂದರೆ ಚಾಲೆಂಜ್ ಮಾಡಿದ್ದೆ ನಿಮಗೆ ಬದುಕಿನ ಬುತ್ತಿಯಿಂದ ಯಾರ್ಯಾರು ಚಹಾ ಮಾಡಿ ಬದುಕನ್ನು ಕಟ್ಟಿಕೊಂಡಿದ್ದಾರೆ ಎನ್ನುವುದನ್ನು ತೋರಿಸುತ್ತೇನೆ ಎಂದು ಹೇಳಿದೆ ಈಗ ಒಬ್ಬ ಇಲ್ಲಿ ಸಿವಿಲ್ ಇಂಜಿನಿಯರ್ ಆರಂಭವಾಗಿ ಬಿಲ್ಡಿಂಗ್ ಕಟ್ಟಿಕೊಂಡು.

ಇರಬಹುದು ಆದರೆ ಯಾಕೆ ಚಹಾ ಮಾಡುವುದಕ್ಕೆ ಬಂದರು ಎಂದು ಗೊತ್ತಿಲ್ಲ ನನಗೂ ಕೂಡ ಆ ಕುತೂಹಲವಿದೆ ಪಲ್ಲವಿ ಮೇಡಮ್ ಅವರು ಸಿವಿಲ್ ಇಂಜಿನಿಯರಿಂಗ್ ಕೆಲಸ ಬಿಟ್ಟು ಚಹಾ ಮಾಡುವುದಕ್ಕೆ ಯಾಕೆ ಬಂದರು ಎನ್ನುವ ಕಥೆಯನ್ನು ಹೇಳುತ್ತೇನೆ ನಿಮಗೆ ಅದಕ್ಕೋಸ್ಕರ ತುಮಕೂರಿನಲ್ಲಿ ಇದ್ದೇನೆ ತುಮಕೂರಿನಲ್ಲಿ ಇದನ್ನು ದೇವರಾಜ ಅರಸು ರಸ್ತೆ ಎಂದು.

ಕರೆಯುತ್ತಾರೆ ಸರಸ್ವತಿಪುರಂ ಎಂದು ಹೇಳುತ್ತಾರೆ, ಸರಸ್ವತಿಪುರಂನಲ್ಲಿ ಸರ್ಕಲ್ ಬಳಿಯೇ ಒಂದು ಟೀ ಬೆಂಚೆಂದು ಇದೆ, ಇ ಟಿ ಬೆಂಚಿನ ಜೊತೆಗೆ ಪಲಮೆ ಪಲ್ಲವಿ ಮೇಡಂ ಅವರ ಕಥೆಗೆ ನಿಮಗೆ ಸ್ವಾಗತ ಸರ್ ಇದರ ಹೆಸರು ದಂಪಿಯೆಂದು ಇದರ ಟೆಸ್ಟ್ ಹೇಗಿದೆ ಸರ್ ತುಂಬಾ ಚೆನ್ನಾಗಿದೆ ನಾನು ಇವತ್ತೇ ಫಸ್ಟ್ ಇಲ್ಲಿಗೆ ಬಂದಿರುವುದು ಯೂಟ್ಯೂಬಲ್ಲಿ ಮತ್ತು ಇನ್ಸ್ಟಾಗ್ರಾಮ್.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?

ನಲ್ಲಿ ನೋಡಿ ಇಲ್ಲಿಗೆ ಬಂದಿದ್ದೇನೆ ಅದಕ್ಕೋಸ್ಕರವೇ ಟೇಸ್ಟ್ ಮಾಡೋಣ ಹೇಗಿದೆ ಎಂದು ಬಂದಿದ್ದವು ತುಂಬಾ ಚೆನ್ನಾಗಿದೆ ತುಂಬಾ ಇಷ್ಟವಾಯಿತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">