ನಾಳೆ ಮುಕ್ಕೋಟಿ ಏಕಾದಶಿ ತುಳಸಿ ಗಿಡದಲ್ಲಿ ಈ ಒಂದು ವಸ್ತುವನ್ನು ಇಟ್ಟು ನೋಡಿ 60 ನಿಮಿಷದಲ್ಲಿ ದುಡ್ಡು ಬರುತ್ತೆ

ಡಿಸೆಂಬರ್ 23, ಶನಿವಾರ ಅಂದರೆ ನಾಳೆ ನಮಗೆ ಮುಕ್ಕೋಟಿ ಏಕಾದಶಿ ಬಂದಿದೆ. ಈ ದಿನ ತುಳಸಿ ಗಿಡದಲ್ಲಿ ಇದನ್ನು ಇಟ್ಟರೆ ಸಾಕು. ರೂಪಾಯಿ ಕೈಯಲ್ಲಿಲ್ಲ ಅಂದರು ಕೂಡ 60 ನಿಮಿಷದಲ್ಲಿ ದುಡ್ಡು ಯಾವುದೋ ಒಂದು ರೂಪದಲ್ಲಿ ನಿಮ್ಮ ಮನೆಗೆ ಬರುತ್ತೆ. ಇದರಲ್ಲಿ ಎಂತಹ ಸಂದೇಶಗಳನ್ನು ಕೂಡ ಇಟ್ಟುಕೊಳ್ಳೋದು ಬೇಡ. ಭಕ್ತಿ ಶ್ರದ್ಧೆಯಿಂದ ಅಮ್ಮನಿಗೆ ಅಂದ್ರೆ ತುಳಸಿ ಗಿಡದಲ್ಲಿ ಇದನ್ನು ಇಟ್ಟರೆ ಸಾಕು. ಆ ಲಕ್ಷ್ಮಿ ದೇವಿ ಕರುಣೆಯ ಕಟಾಕ್ಷ ನಿಮ್ಮ ಮೇಲೆ ಇರುತ್ತೆ. ನಾಳೆ ಮುಕ್ಕೋಟಿ ಈಗ ದೇಶ ದಿನ ಈ ಕೆಲಸವನ್ನು ಮಾಡಿದ್ರೆ ಜೀವನದಲ್ಲಿ ಇಂದು ನೋಡಿದಷ್ಟು ದುಡ್ಡು ನೋಡ್ತೀರಾ ನಾಳೆ ವೈಕುಂಠ ಏಕಾದಶಿ ಏಕಾದಶಿ ತಿಥಿ ಎಷ್ಟು ಗಂಟೆಗೆ ಪ್ರಾರಂಭ ಆಗುತ್ತೆ. ಆಗಲೇ ಎಷ್ಟು ಗಂಟೆಗೆ ಮುಕ್ತಾಯ ಆಗುತ್ತೆ ಈ ವೈಕುಂಠ ಏಕಾದಶಿ ದಿನ ನಾವು ಮಾಡಬೇಕಾದ ಕೆಲಸಗಳು ಆಗದೆ ಮಾಡಬಾರದ ಕೆಲಸಗಳನ್ನು ನಾನು ಇಲ್ಲಿ ತಿಳಿಸಿಕೊಡತಾ ಇದಿನಿ

WhatsApp Group Join Now
Telegram Group Join Now

ವಿಶೇಷವಾಗಿ ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಅಂತಾನು ಕರೀತೀರಿ ಜೊತೆಗೆ ಮುಕ್ಕೋಟಿ ಏಕಾದಶಿ ಅಂತಾನು ಕರೀ ತೀವಿ ವೈಕುಂಠ ಏಕಾದಶಿ ಅಂತ ಯಾಕೆ ಕರೀತಾರೆ ಅಂದ್ರೆ ಭಗವಂತ ಮಹಾವಿಷ್ಣು ವೈಕುಂಠದಿಂದ ಭೂಮಿಗೆ ಬಂದು ಭಕ್ತರ ಪೂಜೆಯನ್ನ ಸ್ವೀಕಾರ ಮಾಡುತ್ತೇನೆ ಅಂತ ಕೂಡ ಹೇಳಿದ್ದಾರೆ. ಜೊತೆಗೆ ವೈಕುಂಠದ ಉತ್ತರ ದ್ವಾರದ ಮೂಲಕ ಭಗವಂತ ಪೂಜೆ ಸ್ವೀಕಾರ ಮಾಡೋದ ರಿಂದ ಇದನ್ನ ವೈಕುಂಠ ಏಕಾದಶಿ ಅಂತ ಕರೀತೀವಿ ನನ್ನ ಮುಕ್ಕೋಟಿ ಏಕಾದಶಿ ಅಂತ ಯಾಕೆ ಕರೀತಾರೆ ಅಂತ ಹೇಳೋದಾದ್ರೆ. ಏಕಾದಶಿ ಒಂದನ್ನ ಆಚರಣೆ ಮಾಡೋದ್ರಿಂದ ಮುಕ್ಕೋಟಿ ಅಂದರೆ 3,00,00,000 ಈ ಕಾದಿರಿಸಿ ಆಚರಣೆ ಮಾಡಿದ ಫಲ ನಮಗೆ ಸಿಗುತ್ತೆ ಅಂತ ಹೇಳಲಾಗಿದೆ.


ವರ್ಷದಲ್ಲಿ 23 ಏಕಾದಶಿ ಆಚರಣೆ ಮಾಡದೇ ಇದ್ದರೂ ಪರವಾಗಿಲ್ಲ. ಇದು ಒಂದು ಏಕಾದಶಿ ಆಚರಣೆ ಮಾಡಿದರೆ ಸಾಕು. ನಿಮ್ಮ ಎಲ್ಲ ಕಾಶಿಯ ಪೂರ್ಣ ಫಲ ತಂದುಕೊಡುತ್ತೆ ಅಂತ ಹೇಳಲಾಗಿದೆ. ಹಾಗಾಗಿ ಈ ಒಂದು ಈ ಖಾತೆಯನ್ನು ಮುಕ್ಕೋಟಿ ಏಕಾದಶಿ ಅಂತ ಕರೀತಾರೆ ಇದನ್ನು ಮುಕ್ಕೋಟಿ ಏಕಾದಶಿ ಅಂತ ಯಾಕೆ ಕರೀತಾರೆ ಅಂದ್ರೆ ಭಗವಂತ ನಾವು ಮಾಡಿದ ಪಾಪ ಕರ್ಮಗಳನೆಲ್ಲ ನಾಶ ಮಾಡಿ ನಮಗೆ ಪುಣ್ಯವನ್ನು ಪ್ರಾಪ್ತಿ ಮಾಡ್ತಾನೆ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ನಮ್ಮ ಜೀವನದಲ್ಲಿ ಏನೇನು ತಪ್ಪುಗಳನ್ನು ಮಾಡಿದ್ದೀರಿ ಎಷ್ಟೇ ಕಷ್ಟ ಗಳನ್ನ ಅನುಭವಿಸ್ತಾ ಇದ್ರೂ ಕೂಡ ಅದನ್ನೆಲ್ಲ ಈ ಒಂದು ಏಕಾದಶಿ ಆಚರಣೆ ಮಾಡೋದ್ರಿಂದ ನಮಗೆ ಮೋಕ್ಷವನ್ನು ಪ್ರಾಪ್ತಿ ಮಾಡ್ತಾನೆ. ಜೊತೆಗೆ ಪುಣ್ಯ ಫಲವನ್ನು ಕೊಡುತ್ತಾನೆ. ಪುಣ್ಯ ಫಲವನ್ನ ನಾವು ಸಂಪಾದನೆ ಮಾಡುತ್ತೀರಿ. ಅದಕ್ಕೆ ಇದನ್ನ ಏಕಾದಶಿ ಅಂತಾನೂ ಕರೀತಾರೆ ಏಕಾದಶಿ ಇಂದು ಪ್ರಾರಂಭ ಆಗ್ತಿದೆ. ಅಂತಂದ್ರೆ ಶುಕ್ರವಾರ ಬೆಳಗ್ಗೆ 8:17 ಕ್ಕೆ ನಮಗೆ ಏಕಾದಶಿ ಪ್ರಾರಂಭ ಆಗುತ್ತೆ. ಹಾಗೇನೇ ಮುಕ್ತಾಯ ಹಾಗೂ ಅದು ಶನಿವಾರ ಬೆಳಗ್ಗೆ 7:11 ಕ್ಕೆ ನಮಗೆ ಈಗ ದೇಶದ ಮುಕ್ತಾಯ ಆಗುತ್ತೆ.

ತದನಂತರ ನಮಗೆ ದ್ವಾದಶಿ ಶುರು ಆಗುತ್ತೆ. ಅವು ಸೂರ್ಯೋದಯದ ಕಾಲವನ್ನು ಗಣನೆಗೆ ತಗೊಂಡು ನಾವು ಶನಿವಾರದ ದಿನ ನಾವು ವೈಕುಂಠ ಏಕಾದಶಿಯ ಆಚರಣೆ ಮಾಡ ಬೇಕಾಗುತ್ತೆ ಅಂದ್ರೆ ಇಪ್ಪತ್ಮೂರನೇ ತಾರೀಖು ಶನಿವಾರ ಭರಣಿ ನಕ್ಷತ್ರ ಶಿವಯೋಗ ಪತ್ರ ಕಣದಲ್ಲಿ ನಾವು ಆಚರಣೆ ಮಾಡ್ತಾ ಇದ್ದೀವಿ. ಬಹಳ ವಿಶೇಷವಾದಂತಹ ನಕ್ಷತ್ರ ಇದು ಭರಣಿ ನಕ್ಷತ್ರದಲ್ಲಿ ಈ ಬಾರಿ ನಾವು ಆಚರಣೆ ಮಾಡ್ತಾ ಇರೋದು ವೈಕುಂಠ ಏಕಾದಶಿ ಸ್ಥಾನಕ್ಕೆ ಹೋಗೋದು ಲೇಟ್ ಆಗುತ್ತೆ ಅಂದ್ರು. ನಾವು ಮನೆಗಳಲ್ಲಿ ಈಗ ಧನುರ್ಮಾಸ ಬೇರೆ ಇದೆ. ಆಗಾಗಿ ಏಳು ಘಂಟೆ 11 ನಿಮಿಷ ಒಳಗಡೆ ನಾವು ಮನೆಯಲ್ಲಿ ಪೂಜೆ ಮಾಡಿಕೊಂಡರೆ ತುಂಬಾನೇ ಒಳ್ಳೆಯದಾಗುತ್ತೆ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಈ ದಿನ ನಾವು ಏನು ಮಾಡಬೇಕು? ಯಾತಕ್ಕೆ ಅಷ್ಟೊಂದು ಮಹತ್ವ ಏಕಾದಶಿಗೆ ಅಂತ ಹೇಳೋದಾದರೆ ವೈಕುಂಠ ಏಕಾದಶಿಯಲ್ಲಿ ಉತ್ತರ ದ್ವಾರದ ಮೂಲಕ ನಾವು ಭಗವಂತನ ದರ್ಶನ ಮಾಡುವಂತದ್ದು. ಬಹಳ ವಿಶೇಷ ಅಂತ ಹೇಳ್ತೀವಿ. ಆದ್ರೆ ಉತ್ತರ ದ್ವಾರವನ್ನು ವೈಕುಂಠ ದ್ವಾರ ಅಂತ ಹೇಳ್ತಿವಿ. ಆ ವೈಕುಂಠ ದ್ವಾರವನ್ನು ಪ್ರವೇಶ ಮಾಡಿ ನಾವು ಭಗವಂತನ ದರ್ಶನ ಮಾಡಿದರೆ ನಮ್ಮ ಸಕಲ ಪಾಪಗಳು ಕೂಡ ನಿವಾರಣೆ ಆಗುತ್ತವೆ. ಅದೇ ರೀತಿ ನಿರ್ಜಲ ಉಪವಾಸ ಮಾಡುವುದು ಕೂಡ ಬಹಳ ವಿಶೇಷ ಅಂತಾನೆ ಹೇಳಬಹುದು. ಅದರಲ್ಲೂ ಧನುರ್ಮಾಸದಲ್ಲಿ ಬಂದಿರುವಂತಹ ಈ ಖಾತೆಯನ್ನ ಮಹಾವಿಷ್ಣುವಿಗೆ ಸಂಬಂಧಿಸಿದ ಪುಟ್ಟ ಅಂತ ಈ ಒಂದು ವಿಶೇಷವಾದ ದಿನ ಅಂತಾನೇ ಹೇಳಬಹುದು.

ಅದರಲ್ಲೂ ಧನುರ್ಮಾಸ ಭಗವಂತ ವಿಷ್ಣುವಿಗೆ ಬಹಳ ಪ್ರಿಯವಾದ ಮಾಸ ಅಂತ ಹೇಳಬಹುದು. ದೇವಾನುದೇವತೆಗಳು ಕೂಡ ಇದನ್ನು ಮಾಸ ಪ್ರಾತಃಕಾಲದಲ್ಲಿ ಸೂರ್ಯೋದಯಕ್ಕಿಂತ ಮುನ್ನ ಎಂದು ಭಗವಂತನ ಪೂಜೆಗಳನ್ನು ಮಾಡುತ್ತಾರೆ. ಹಾಗಾಗಿ ಈ ಧನುರ್ಮಾಸ ಬಹಳ ವಿಶೇಷ ಅಂತ ಹೇಳಬಹುದು. ಈ ದಿನ ಸ್ವರ್ಗದ ಬಾಗಿಲು ಅಂದ್ರೆ ವೈಕುಂಠದ ಬಾಗಿಲು ಕೂಡ ತೆರೆದಿದೆರುತ್ತೆ ಅಂತ ಹೇಳ್ತೀವಿ. ಈ ಒಂದು ವೈಕುಂಠ ಬಾಗಿಲಿನ ಮೂಲಕ ಕೋಪವಂತ ದರ್ಶನ ಮಾಡೋದ್ರಿಂದ ನಮ್ಮ ಏಳು ಜನ್ಮದ ಪಾಪಗಳು ಕೂಡ ನಿವಾರಣೆಯಾಗುತ್ತದೆ. ಕೂಡ ಭಗವಂತ ಕರುಣಿಸುತ್ತಾನೆ ಅಂತ ಹೇಳ ಬಹುದು. ಇನ್ನು ಪುಷ್ಯ ಮಾಸದಲ್ಲಿ ಶುಕ್ಲ ಪಕ್ಷದ ಹನ್ನೊಂದನೆಯ ದಿನ ವನ್ನು ವೈಕುಂಠ ಏಕಾದಶಿ ಅಂತಾನು ಕರೀತೀವಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

[irp]


crossorigin="anonymous">