ಬೇರೆಯವರಿಗೆ ನಿಮ್ಮ ಕಷ್ಟಗಳನ್ನು ಯಾಕೆ ಹೇಳಬಾರದು ಗೊತ್ತಾ ? ನಿಮ್ಮ ಬದುಕು ಬದಲಿಸುವ ಮಾತುಗಳು

ಬೇರೆಯವರಿಗೆ ನಿಮ್ಮ ಕಷ್ಟಗಳನ್ನು ಯಾವತ್ತು ಹೇಳಿಕೊಳ್ಳಬೇಡಿ… ಕೆಲವರು ನಮ್ಮ ಎಷ್ಟು ಶುಭ ಚಿಂತಕರಾಗಿರುತ್ತಾರೆ ಎಂದರೆ ನಮಗೆ ಒಳ್ಳೇದಾಗಲೂ ಶುರುವಾದ ಮೇಲೆ ಅವರಿಗೆ ಚಿಂತೆ ಕೊಡಲು ಶುರುವಾಗುತ್ತದೆ, ಜೀವನದಲ್ಲಿ ಗೆಳೆತನ ಮುಖ್ಯವಾಗಿರುತ್ತದೆ ಏಕೆಂದರೆ ಪ್ರತಿ ಸಾರಿ ಪ್ರೀತಿ ಒಂದೇ ಕೈ ಹಿಡಿಯುವುದಿಲ್ಲ ನಮ್ಮೊಳಗೆ ತುಂಬಾ ಗೊಂದಲವಿದ್ದಾಗಲೇ.

WhatsApp Group Join Now
Telegram Group Join Now

ನಾವು ಮೌನವಾಗಿರುತ್ತೇವೆ ನಮ್ಮ ಜೀವನದಲ್ಲಿ ಕೆಲವೊಂದು ನೋವುಗಳು ಹೇಗೆ ಅಂದರೆ ನಮ್ಮ ಜೀವನವನ್ನೇ ತೆಗೆದುಕೊಳ್ಳುತ್ತವೆ ಮತ್ತು ಜೀವಂತವಾಗಿರಲು ಬಿಟ್ಟುಬಿಡುತ್ತವೆ, ಆ ದೇವರು ಇಲ್ಲಿ ಎಲ್ಲವನ್ನು ವಜ್ರವನ್ನಾಗಿಸಿದ್ದಾನೆ ಆದರೆ ಯಾರು ಕಠಿಣವಾದ ಪರಿಶ್ರಮದಿಂದ ಹಾದು ಹೋಗುತ್ತಾರೋ ಅವರೇ ಹೊಳೆಯುತ್ತಾರೆ ಯಾವುದೇ ಕಾರಣಕ್ಕೂ ಪರಿಸ್ಥಿತಿಯ ಕೈಗೊಂಬೆ.

ಆಗಬೇಡಿ ಏಕೆಂದರೆ ಅದನ್ನು ಬದಲಾಯಿಸುವ ತಾಕತ್ತು ನಿಮ್ಮ ಕೈಯಲ್ಲೇ ಇರುತ್ತದೆ ಜೊತೆಗಾರ ಬಡವನಾದರೂ ನಡೆಯುತ್ತೆ, ಆದರೆ ಒಳ್ಳೆಯವನಾಗಿರಬೇಕು ಮತ್ತು ನಿಮ್ಮನ್ನು ಗೌರವಿಸುವಂತನಾಗಿರಬೇಕು ನಮ್ಮ ಗುರುತು ಸಮುದ್ರದಂತೆ ಮೇಲಿನಿಂದ ಶಾಂತವಾಗಿ ಕಾಣಿಸುತ್ತದೆ ಒಳಗಿನಿಂದ ಮಾತ್ರ ಚಂಡಮಾರುತದಿಂದ ಕೂಡಿರುತ್ತದೆ ಎಲ್ಲಾ ಪಾಠಗಳನ್ನು.

ಪುಸ್ತಕದಿಂದಲೇ ಕಲಿಯಬೇಕೆಂದೇನಿಲ್ಲ ಕೆಲವು ಪಾಠಗಳನ್ನು ಜೀವನ ಮತ್ತು ಸಂಬಂಧಗಳೆ ಕಳಿಸಿಕೊಡುತ್ತದೆ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಏನಾದರೂ ಒಂದು ಪ್ರತಿಭೆ ಇದ್ದೇ ಇರುತ್ತದೆ ಆದರೆ ಬೇರೆಯವರ ರೀತಿ ಆಗುವ ಆಸೆಯಲ್ಲಿ ತನ್ನ ಪ್ರತಿಭೆಯನ್ನೇ ಮರೆತುಬಿಡುತ್ತಾನೆ ನಿಮ್ಮ ಯೋಚನೆಗಳು ಸುಂದರವಾಗಿದ್ದರೆ ಎಲ್ಲವೂ ಸುಂದರವಾಗಿಯೇ ಕಾಣುತ್ತದೆ ನನ್ನ ಹತ್ತಿರ ತುಂಬಾ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಹಾಳೆಗಳು ಇವೆ ಎಂದು ಇವತ್ತಿನ ದಿನವನ್ನು ಹಾಳು ಮಾಡಿಕೊಳ್ಳಬೇಡಿ ಒಬ್ಬ ಒಬ್ಬ ಒಳ್ಳೆಯ ವ್ಯಕ್ತಿಯನ್ನು ಯಾವತ್ತೂ ಮೋಸ ಮಾಡಬೇಡಿ ಇದರಿಂದ ನಿಮ್ಮ ಇಡೀ ಜೀವನ ಪಶ್ಚಾತಾಪ ಪಡಬೇಕಾಗಿ ಬರಬಹುದು ನಷ್ಟ ಅನುಭವಿಸುವ ತಾಕತ್ತಿದ್ದರೆ ಮಾತ್ರ ಜೀವನದಲ್ಲಿ ಲಾಭವನ್ನು ಗಳಿಸುತ್ತಾನೆ ಅದು ವ್ಯವಹಾರದಲಾಗಲಿ ಅಥವಾ ಸಂಬಂಧದಲ್ಲಾಗಲಿ ಈ.

ಪ್ರಪಂಚದಲ್ಲಿ ನೀವು ಸಾವಿರಾರು ಗೆಳೆತನ ಮಾಡಿ ಆದರೆ ಒಂದು ಗೆಳೆತನ ಹೇಗಿರಬೇಕು ಎಂದರೆ ಆ ಸಾವಿರ ಗೆಳೆಯರು ನಿಮ್ಮ ವಿರುದ್ಧವಾಗಿ ನಿಂತಾಗ ಆ ಒಂದು ಗೆಳೆತನ ಮಾತ್ರ ಯಾವಾಗಲೂ ನಿಮ್ಮ ಪರವಾಗಿ ಮತ್ತು ನಿಮ್ಮ ಜೊತೆಯಾಗಿ ನಿಂತಿರಬೇಕು ಒಬ್ಬರ ಜೀವನದಲ್ಲಿ ನಿಮ್ಮನ್ನು ಪ್ರತಿ ಬಾರಿ ಕೀಳಾಗಿ ಕಾಣುತ್ತಿದ್ದರೆ ಅವರ ಜೀವನದಲ್ಲಿ ನೀವು ಇರಲೇ ಇಲ್ಲ ಎನ್ನುವ.

ರೀತಿ ದೂರವಾಗಿ ಬಿಡಿ ಜೀವನದ ಎಂಥಾ ತಿರುವಿನಲ್ಲಿ ನಾವು ನಿಂತಿದ್ದೇವೆ ಎಂದರೆ ಏನಾದರೂ ಪಡೆದುಕೊಳ್ಳುವ ಖುಷಿಯೂ ಇಲ್ಲ ಏನಾದರೂ ಕಳೆದುಕೊಳ್ಳುತ್ತೇವೆ ಎಂಬ ದುಃಖವೂ ಇಲ್ಲ ಜೀವನದ ಪ್ರತಿಬಾರಿ ನಮ್ಮ ಜೊತೆಯಾಗಿ ಯಾರಾದರೂ ಇರಬೇಕು ಎನ್ನುವ ಸಂದರ್ಭ ಬಂದಾಗೆಲ್ಲ ನನ್ನನ್ನು ನಾನು ಒಂಟಿಯಾಗಿಯೇ ನೋಡಿದ್ದೇನೆ ಎಲ್ಲಿ ನಿಮಗೆ ಗೌರವ.

ಸಿಗುವುದಿಲ್ಲವೋ ಅಲ್ಲಿಗೆ ಹೋಗಬೇಡಿ ಯಾರು ಮಾತನ್ನು ಕೇಳುವುದಿಲ್ಲ ಅವರಿಗೆ ಅರ್ಥ ಮಾಡಿಸೋಕೆ ಹೋಗಬೇಡಿ ಎಲ್ಲಿ ನಿಮಗೆ ಗೌರವ ಸಿಗುವುದಿಲ್ಲವೋ ಅಲ್ಲಿಗೆ ಹೋಗಬೇಡಿ ಯಾರು ಮಾತನ್ನು ಕೇಳುವುದಿಲ್ಲ ಅವರಿಗೆ ಅರ್ಥ ಮಾಡಿಸೋಕೆ ಹೋಗಬೇಡಿ ನಾವು ಎಷ್ಟು ಮುಕ್ತಾಯವಿದ್ದಿವಿ ಎಂದರೆ ದುಃಖ ಬಂದಾಗ ಚಿಕ್ಕಿ ಕೊಳ್ಳುತ್ತೇವೆ ಸಂತೋಷವಾದಾಗ ಕಳೆದು.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಹೋಗಿಬಿಡುತ್ತೇವೆ ಯಾರು ಆರೋಗ್ಯ ಸರಿ ಇರುವುದಿಲ್ಲವೋ ಅವರನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ ಆದರೆ ಯಾರು ನಿಯತ್ತು ಸರಿ ಇರುವುದಿಲ್ಲವೋ ಅವರೊಂದಿಗೆ ಯಾವತ್ತು ಇರಬೇಡಿ ನಿಮ್ಮ ಕರ್ಮಗಳೇ ನಿಮ್ಮ ಗುರುತಾಗಿರುತ್ತದೆ ಏಕೆಂದರೆ ಒಂದೇ ಹೆಸರಿನ ಸಾವಿರಾರು ಜನರು ಸಿಗುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">