84 ಸೆಕೆಂಡಿನಲ್ಲಿ ರಾಮ ಮೂರ್ತಿ ಪ್ರತಿಷ್ಠಾಪನೆ ಆಗದಿದ್ರೆ ಏನಾಗುತ್ತೆ ಗರ್ಭ ಗುಡಿಯಲ್ಲಿ ಆ 84 ಸೆಕೆಂಡಿನ ವಿಸ್ಮಯ

ಏನಿದು ಪ್ರಾಣ ಪ್ರತಿಷ್ಠೆ ಉದ್ಘಾಟನೆಗೂ ಮುನ್ನ ಮೂರ್ತಿಗೆ ಏನಾಯ್ತು…. ಹಿಂದೂ ಧರ್ಮದವರಿಗೆ ಈ ಜನವರಿ ತಿಂಗಳು ವಿಶೇಷಗಳಲ್ಲಿ ವಿಶೇಷ ಮಕರ ಸಂಕ್ರಾಂತಿಯ ಸಂಭ್ರಮದ ಬೆನ್ನಲಿಯ ರಾಮಮಂದಿರದ ಲೋಕಾರ್ಪಣೆ ಆಗುತ್ತಾ ಇರುವುದು ಈ ತಿಂಗಳು ಇತಿಹಾಸದ ಪುಟಗಳಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆಯುವಂತಹ ದಾಗಿದ್ದು ಕೋಟ್ಯಾಂತರ.

WhatsApp Group Join Now
Telegram Group Join Now

ಶ್ರೀರಾಮ ಭಕ್ತರ ಬದುಕು ಸಾರ್ಥಕವೆನಿಸುವ ದಿನಕೆ ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದೆ ಆದರೆ ಈ ದೇವಾಲಯಗಳಲ್ಲಿ ವಿಗ್ರಹ ಕೂರಿಸುವಾಗ ಪ್ರಾಣ ಪ್ರತಿಷ್ಠಾಪನೆ ಯಾಕೆ ಮಾಡಬೇಕು ಇದರ ಹಿಂದಿನ ಧಾರ್ಮಿಕ ಮಹತ್ವವಾದರೂ ಏನು ಇದರ ಹಿಂದೆ ಏನಾದರೂ ಸೈಂಟಿಫಿಕ್ ಕಾರಣ ಇದೆಯಾ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುತ್ತೇವೆ ಈ ವಿಡಿಯೋದಲ್ಲಿ. ದೇಶದ ಅತ್ಯಂತ.

ಪ್ರಸಿದ್ಧ ಧಾರ್ಮಿಕ ಸ್ಥಳವಾಗಲಿದೆ ಅಯೋಧ್ಯ ರಾಮ ಮಂದಿರ ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ ಧಾರ್ಮಿಕ ಗುರುಗಳ ಪ್ರಕಾರ ದೇವಸ್ಥಾನದಲ್ಲಿ ವಿಗ್ರಹಗಳ ಪ್ರತಿಷ್ಠಾಪನೆ ಮಾಡದಿದ್ದರೆ ದೇವರ ಆರಾಧನೆಯು ಪೂರ್ಣವಾಗುತ್ತದೆ ಎಂದು ಹೇಳಿದ್ದಾರೆ ಹಾಗಾದರೆ ಪ್ರಾಣ ಪ್ರತಿಷ್ಠಾಪನೆ ಎಂದರೆ ಏನು ಸನಾತನ ಧರ್ಮದಲ್ಲಿ ಪ್ರಾಣ.

ಪ್ರತಿಷ್ಠಾಪನೆಗೆ ಹೆಚ್ಚಿನ ಮಹತ್ವವಿದೆ ವಿಗ್ರಹ ಪ್ರತಿಷ್ಠಾಪನೆ ಸಮಯದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ ಯಾವುದೇ ಒಂದು ವಿಗ್ರಹವನ್ನು ಯಾವುದೇ ಮೂರ್ತಿಯನ್ನ ಕೂರಿಸುವ ಮುನ್ನ ದೇವರನ್ನ ಆಹ್ವಾನಿಸಲಾಗುತ್ತದೆ ಪ್ರಾಣ ಪ್ರತಿಷ್ಠಾಪನೆ ಆಗುವವರೆಗೆ ಆ ಒಂದು ಕಲ್ಲು ಪ್ರಾಣ ಪ್ರತಿಷ್ಠಾಪನೆ ಬಳಿಕ ದೇವರಾಗುತ್ತದೆ ಆ ಮೂರ್ತಿ ದೈವಿಕ ಶಕ್ತಿಯನ್ನು ಪಡೆಯುತ್ತದೆ.

ಅಲ್ಲಿಗೆ ಬಂದವರು ಆ ಮೂರ್ತಿಯನ್ನು ದರ್ಶನ ಮಾಡುವವರೆಗೆ ಧನಾತ್ಮಕ ಶಕ್ತಿ ದೊರೆಯುತ್ತದೆ ಹಾಗಾದರೆ ಪ್ರಾಣ ಪ್ರತಿಷ್ಠಾಪನೆಯ ಪ್ರಾಮುಖ್ಯತೆಯಾದರು ಏನು ಪ್ರಾಣ ಪ್ರತಿಷ್ಠಾಪನೆಗೂ ಮೊದಲು ಯಾವುದೇ ವಿಗ್ರಹವನ್ನು ಪೂಜೆಗೆ ಯೋಗ್ಯವೆಂದು ಪರಿಗಣಿಸಲಾಗುವುದಿಲ್ಲ ಪ್ರಾಣ ಪ್ರತಿಷ್ಠಾಪನೆಯ ಮೂಲಕ ವಿಗ್ರಹವನ್ನು ಜೀವಶಕ್ತಿಯನ್ನು ತುಂಬುವ ಮೂಲಕ.

ದೇವತೆಯಾಗಿ ಪರಿವರ್ತಿಸಲಾಗುತ್ತದೆ ಇದರ ನಂತರ ಅವುಗಳು ಪೂಜೆಗೆ ಅರ್ಹರಾಗಿರುತ್ತವೆ ಇದರ ನಂತರ ಆ ಒಂದು ಕಲ್ಲು ಪೂಜೆಗೆ ಅರ್ಹವಾಗುತ್ತದೆ ಪ್ರಾಣ ಪ್ರತಿಷ್ಠಾಪನೆಯ ನಂತರ ವಿಗ್ರಹ ರೂಪದಲ್ಲಿ ಇರುವ ದೇವತೆಗಳು ವಿಧಿ ವಿಧಾನಗಳೊಂದಿಗೆ ಪೂಜೆ ಮಾಡಲಾಗುತ್ತದೆ ಧಾರ್ಮಿಕ ಆಚರಣೆ ಮತ್ತು ಮಂತ್ರಗಳನ್ನ ಪಠಣೆ ಮಾಡಲಾಗುತ್ತದೆ ಪ್ರಾಣ ಪ್ರತಿಷ್ಠಾಪನೆಯ ನಂತರ ಆ.

ಪ್ರತಿಮೆಯಲ್ಲಿ ದೇವರೇ ಪ್ರತ್ಯಕ್ಷನಾಗುತ್ತಾನೆ ಎಂದು ಹೇಳಲಾಗುತ್ತದೆ ಪ್ರಾಣ ಪ್ರತಿಷ್ಠಾಪನ ಆಚರಣೆಗೆ ಸರಿಯಾದ ದಿನಾಂಕ ಮತ್ತು ಮಂಗಳಕರ ಸಮಯವನ್ನು ಹೊಂದಿಸುವುದು ಕಡ್ಡಾಯವಾಗಿ ಇರುತ್ತದೆ ಶುಭಮೂರ್ತವಿಲ್ಲದೆ ಜೀವನ ಸಮರ್ಪಣೆ ಮಾಡುವುದರಿಂದ ಶುಭಫಲ ಸಿಗುವುದಿಲ್ಲ ಮೊದಲನೆಯದಾಗಿ ವಿಗ್ರಹವನ್ನು ಗಂಜಲದಿಂದ ಅಥವಾ ವಿವಿಧ.

ಪವಿತ್ರ ನದಿಗಳ ನೀರಿನಿಂದ ಸ್ನಾನ ಮಾಡಿಸಬೇಕು ನಂತರ ಮೂರ್ತಿಯನ್ನು ಶುಭ್ರವಾದ ಬಟ್ಟೆಯಿಂದ ಒರಿಸಿ ಹೊಸ ಬಟ್ಟೆಯನ್ನು ತೊಡಿಸಬೇಕು ಇದರ ನಂತರ ವಿಗ್ರಹವನ್ನು ಶುದ್ಧ ಸ್ಥಳದಲ್ಲಿ ಇರಿಸಲಾಗುತ್ತದೆ ಮತ್ತು ಶ್ರೀಗಂಧವನ್ನು ಪೂರ್ತಿಯಾಗಿ ವಿಗ್ರಹಕ್ಕೆ ಹಚ್ಚಲಾಗುತ್ತದೆ ನಂತರ ಬೀಜ ಮಂತ್ರಗಳನ್ನು ಪಟಿಸುವ ಮೂಲಕ ಆಮಂತ್ರ ಪವಿತ್ರವಾಗಿ ಇರುತ್ತದೆ ಈ ಪೂಜೆ ವೇಳೆ.

ಪಂಚು ಪಚಾಕರ ಮಾಡುವ ಮೂಲಕ ನಾನಾ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಗುತ್ತದೆ ಕೊನೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿದ ನಂತರ ಜನರಿಗೆ ಪ್ರಸಾದವನ್ನು ವಿತರಣೆ ಮಾಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.