ಅಯೋಧ್ಯೆಯಲ್ಲಿ ಮತ್ತೊಂದು ಪವಾಡ ಅಳಿಸಲಾಗುತ್ತಿಲ್ಲ ರಾಮ ನಾಮ
ನಾನೊಬ್ಬ ಭಾರತೀಯ ಮುಸಲ್ಮಾನರಾಗಿ ನಮ್ಮ ದೇಶದ ಶ್ರೇಷ್ಠತೆಯ ನ್ನ ಸನಾತನ ಧರ್ಮದ ಶ್ರೇಷ್ಠ ತೆಯನ್ನ ತಿಳಿಸುವಂತ ಪ್ರಯತ್ನವನ್ನು ಮಾಡ್ತಾ ಇದ್ದೀನಿ. ವೀಕ್ಷಕರೇ ಅಯೋಧ್ಯೆ ಸುತ್ತಮುತ್ತ ಅದೇ ರೀತಿ ರಾಮಜನ್ಮಭೂಮಿಯ ಸುತ್ತಮುತ್ತ ಪವಾಡಗಳ ಮೇಲೆ ಪವಾಡ ನಡೀತಾ ಇದೆ. ಕೆಲವೇ ಕೆಲವು ದಿನಗಳ ಹಿಂದೆ ಅಯೋಧ್ಯೆಯಲ್ಲಿ ಜಟಾಯು ವಂಶಸ್ಥರಾಗಿರುವಂತಹ ಗಿಡುಗನ ಪಡೆ ಹಿಂಡು ಹಿಂಡಾಗಿ ಬಂದಿದ್ದ ನೀವು ನೋಡಿದ್ರಿ ಅಲ್ವಾ?
ನಮ್ಮ ಟೀವಿ ಕ್ರಮದಲ್ಲಿ ಬಗ್ಗೆ ವಿಶೇಷವಾದಂತಹ ಕಾರ್ಯಕ್ರಮ ಕೂಡ ಪ್ರಸಾರ ಆಗಿತ್ತು. ಅದಾದ ನಂತರದಲ್ಲಿ ವಾರ್ನರ್ ವಂಶಕ್ಕೂ ತಂದು ಅಯೋಧ್ಯೆಯಲ್ಲಿ ಬಾಂಬ್ ಸ್ಫೋಟವನ್ನ ವಿಶೇಷಗೊಳಿಸಿದಂತಹ ಘಟನೆ ಬಗ್ಗೆ ಕೂಡ ನಾವು ಕಾರ್ಯಕ್ರಮವನ್ನು ಮಾಡಿದ್ವಿ. ಈಗ ಇನ್ನೊಂದು ಪವಾಡದ ಸುದ್ದಿಯನ್ನ ನಿಮ್ಮ ಮುಂದೆ ಇಡ್ತಾ ಇದೀನಿ. ಈ ಪವಾಡ ಪ್ರಾಣಿ ಅಥವಾ ಪಕ್ಷಿಯ ಅಲ್ಲ. ಇದು ಒಂದು ಮರದಲ್ಲಿ ನಡೆದಿರುವಂತಹ ಪವಾಡ. ತರ್ಕಕ್ಕೂ ಸಿಗದೆ ಇರುವಂತಹ ಅದೇ ರೀತಿ ವಿಜ್ಞಾನಿಗಳಿಂದ, ಸಂಶೋಧಕರಿಂದ ಸಸ್ಯ ಶಾಸ್ತ್ರಜ್ಞರಿಂದ ಕೂಡ ಈ ಪ್ರಶ್ನೆಗೆ ಉತ್ತರ ಹುಡುಕುವುದುಕ್ಕೆ ಆಗಿಲ್ಲ.
ಇದು ಮ್ಯಾನಿ ಪ್ಲೇಟ್ ಅಥವಾ ಇದು ಪವಾಡ ಅಲ್ಲ. ಇದು ನಕಲಿ ಅಂತ ಪ್ರೂವ್ ಮಾಡಿದ ಕೂಡ ಆಗಿಲ್ಲ. ಸ್ನೇಹಿತರೇ ನಿಮಗೆಲ್ಲರಿಗೂ ಕೂಡ ರಾಮಾಯಣದ ಕತೃ ಋಷಿ ವಾಲ್ಮೀಕಿಯವರ ಕಥನ ಗೊತ್ತಲ್ವಾ? ವಾಲ್ಮೀಕಿ ಮಹರ್ಷಿಗಳ ಆಶ್ರಮರಾಗಿದ್ದಾಗ ನಾನು ಮಾತಿಗೆ ಒಪ್ಪಿ ತಪಾಸಣೆ ಮಾಡುತ್ತಾರೆ. ಅವರ ತಪಸ್ಸಿನಲ್ಲಿ ಮರ ಮರ ಅಂತ ಜಪಿಸುತ್ತಾ ಇರುತ್ತಾರೆ. ಮರ ಅಂದ್ರೆ ಸಾವನ್ನು ಅಂತ ಅರ್ಥ ಇದೆ. ಮರ ಅಂದ್ರೆ ವೃಕ್ಷ ಅಂತ ಅರ್ಥ ಕೂಡ ಇದೆ.
ಒಂದೊಂದು ಭಾಷೆಯಲ್ಲಿ ಒಂದೊಂದು ಅರ್ಥ ಇರಬಹುದು. ಆದರೆ ಅದೇ ಮರ ಮರ ಅಂತ ಜಪ ಮಂತ್ರ ರಾಮನು ಅಂತ ಪದವಾಗಿ ಮಾರ್ಪಾಡಾಗತ್ತೆ. ವಾಲ್ಮೀಕಿ ಅವರ ಬಾಯಲ್ಲಿ ರಾಮ ನಾಮ ಮೊದಲ ಬಾರಿ ಬಂದಿದ್ದು ಹೀಗೆ ಅಂತ ಕಥನ ನೀವು ಎಲ್ಲರೂ ಕೂಡ ಕೇಳಿ ಅಂತ ಅಂದು ಕೊಳ್ತೀನಿ. ಈಗ ಈ ಪವರ್ ಭಾಗ ಆಗಿರುವಂತದ್ದು. ಅದೇ ಮರ ಮತ್ತು ರಾಮ ವೀಕ್ಷಕರೇ ಈ ಮರದ ಕಾಂಡದ ಮೇಲೆ ಯಾವ ಮನುಷ್ಯ ಕೂಡ ಹೋಗಿ ರಾಮ ಅದಕ್ಕೆತ್ತಿಲ್ಲ. ಯಾರು ಕೂಡ ಹೋಗಿ ಬರೋದು ಇಲ್ಲ. ಆದರೆ ಈ ಮರದ ಕಾಂಡದ ಮೇಲೆ ಟೊಂಗೆಗಳ ಮೇಲೆ ಎಲೆಗಳ ಮೇಲೆ ತಾನೇ ತಾನಾಗಿ ರಾಮನು ಅಂತ ಪದ ಗಳು ಕೆತ್ತನೆ ಆಗ್ತಾ ಇದೆ.
ಇದಕ್ಕೆ ಏನೂ ವಿವರಣೆ ಅಂತ ಕೊಡೋದಿಕ್ಕೆ ಸಾಧ್ಯವೇ? ನೀವೇ ಹೇಳಿ. ಅಯ್ಯೋಧ್ಯೆದಿಂದ ಗೋರಖಪುರಕ್ಕೆ ಹೋಗುವ ಮಾರ್ಗದಲ್ಲಿ ಒಂದು ಗ್ರಾಮವಿದೆ. ಈ ಗ್ರಾಮದಲ್ಲಿ ಒಂದು ಕಾಡುಮರ ಬಿದ್ದುಕೊಂಡಿದೆ. ಆ ಮರದ ಬಲಿಷ್ಠ ಕಾಂಡ ಮೇಲೆ ಇದ್ದಕ್ಕಿದ್ದ ಹಾಗೆನೇ ರಾಮನು ಅಂತ ಪದ ಕೆತ್ತನೆ ಆಗಿರುವುದು ಗಮನಕ್ಕೆ ಬರುತ್ತೆ. ಆದರೆ ಆ ಊರಿನವರು ಆಗಲಿ ಪ್ರವಾಸಿಗರಾಗಲಿ ಯಾರು ಕೂಡ ಆ ಮರದ ಮೇಲೆ ರಾಮ್ ಅದಕ್ಕೆ ಇರೋದಿಲ್ಲ. ಅಲ್ಲಿ ಗ್ರಾಮಸ್ಥರಿಗೆ ಇದು ನಿಜವಾಗಲೂ ಕೂಡ ಪವಾಡ ಅಂತ ಅನ್ನಿಸಿಬಿಡುತ್ತೆ. ಆದ್ರು ಫ್ಯಾಕ್ಟ್ ಚೆಕ್ ಮಾಡಬೇಕು ಅಂತ ಹಾಗೆ ಬರೆದಿರುವಂತಹ ಕಾಯ್ದಿರಿಸಿದ್ದೆನ್ನ ಕಿತ್ತು ಬಿಸಾಕಿದ್ದಾರೆ. ಆದರೆ ಮತ್ತೆ ರಾಮ ನಾಮದ ಕೆತ್ತನೆ ಉದ್ಭವವಾಗುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.