ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳ ಕಾಲಜ್ಞಾನ 2024-25 ರಲ್ಲಿ ಸಂಭವಿಸುವ ವಿನಾಶಗಳು ಇಲ್ಲಿವೆ ನೋಡಿ..

ವೀರ ಬ್ರಹ್ಮೇಂದ್ರ ಕಾಲಜ್ಞಾನ

WhatsApp Group Join Now
Telegram Group Join Now

ಸದ್ಗುರು ವೀರ ಬ್ರಹ್ಮೇಂದ್ರ ಗುರುಸಾರ್ವಭೌಮರ ಪಾದ ಪದ್ಮಗಳನ್ನು ಮನಸಾ ಸ್ಮರಿಸಿ ವಿಶ್ವ ಕಲ್ಯಾಣಾರ್ಥವಾಗಿ ಅವರೇ ರಚಿಸಿ ಬೋಧಿಸಿರುವ ವಿಶ್ವ ಕಾಲ ಜ್ಞಾನವನ್ನ ಭಕ್ತ ಕೋಟಿಗೆ ತಿಳಿಸಲು ಪ್ರಯತ್ನ ಮಾಡ್ತೀನಿ ಹಾಗೂ ಗುರುಗಳು ಹೇಳಿದ್ದಾರೆ. ಈ ಕಾಲ ಜ್ಞಾನ ವನ್ನ ಚಂದ್ರ ಸಿಂಧ ವೇದ ಅಂತ ಹೇಳಿ ಇದನ್ನ ಶ್ರದ್ಧಾ ಭಕ್ತಿಯಿಂದ ಮಗ ಕಾರ್ತಿಕ ವೈಶಾಕ್ ಅಷ್ಟ ವನವಾಸಗಳಲ್ಲಿ ಸೋಮವಾರ ಶುಕ್ರವಾರ ಗಳಂದು 11 ಬಾರಿ ಓದಿ ಕೇಳಿ ಪಟ್ಟಾಭಿಷೇಕ ಮಾಡುವ ಭಕ್ತರಿಗೆ ಭಕ್ತಿ ಮುಕ್ತಿ ಜ್ಞಾನ ಪೂರ್ಣವಾದ ಯಶಸ್ಸು ಹಾಗು ಗಳಿಕೆ ಪ್ರಾಪ್ತಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

ಭಕ್ತರೇ ಗುಡಿ ಅವರು ತಿಳಿಸುತ್ತಾರೆ. ಖಾಲಿ ಕಾಲ ಜ್ಞಾನ ತಾವು ವೀರ ವಸಂತ ರಾಯನರಾಗಿ ಅವತಾರ ವ್ಯಕ್ತಿ ಬರುವುದರೊಳಗೆ ನಡೆದಿರುತ್ತದೆ ಎಂದು ಹೇಳಿ ಶಬಲ ಗ್ರಾಮದ ವಿಷ್ಣು ದೇವ ಬ್ರಾಹ್ಮಣನ ಮಗನಾಗಿ ಅವತಾರ ಮಾಡಿ ಬರುವೆನೆಂದು ಮಾಡಿದ್ದಾರೆ. ಆಗಿ ಕರ್ತವ್ಯ ಧರ್ಮ ನಡೆಯುತ್ತಿದ್ದು ಅದು ಹೀಗೆಂದರೆ ಚಂದ್ರ ಸೂರ್ಯ ಶುಕ್ರ ಗುರು ಈ ನಾಲ್ಕು ಗ್ರಹಗಳು ಒಂದೇ ರಾಶಿಯನ್ನು ಸೇರಿದಾಗ ಆಗ ಧರ್ಮವನ್ನು 9 ವರ್ಷ ನಾಲ್ಕು ಪಾದಗಳಲ್ಲಿ ನಡೆಸಿ ತಮ್ಮ ಅವತಾರ ವನ್ನು ಮುಗಿಸಿ ವೈಕುಂಠವನ್ನು ಸೇರುವುದಾಗಿ ತಿಳಿಸಿರುತ್ತಾರೆ. ಅಷ್ಟರೊಳಗೆ ವಿಶ್ವ ವೆಲ್ಲ ಬಹು ಪ್ರಣಯಗಳಿಂದ ತುಂಬಿದ್ದು, ಲಯ ಕಾಲದ ಲಕ್ಷಣಗಳನ್ನು ಇರಿಸಿಕೊಂಡು ವಿಶ್ವವು ಶರವೇಗದಿಂದ ಮೇಲಿರುತ್ತದೆ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಕಾಲಮಾನ ಪರಿಸ್ಥಿತಿಗಳು ಕ್ಷಣಕ್ಷಣಕ್ಕೆ ಬದಲಾಗುತ್ತಿರುತ್ತವೆ. ಆನಂದರ ಮಧ್ಯೆ ಶ್ರೀಮತಿ ಕೈವಲ್ಯ ಶ್ರೀ ಮುಖ ವಿಷಯಗಳು ಫಿಲಂ ಫಿಲಂ, ವೀರ ಧರ್ಮಾತ್ಮಕೆ ಶಿವಮ್ ಮುಂದೆ ಮಾರ್ಗಶಿರ ಅಷ್ಟೇ ಅಲ್ಲದೆ ಯುಗ ಸಂಧಿ ಹುಟ್ಟುತ್ತದೆ ನಿಜ ಎಂದಿದ್ದಾರೆ. ಇದಕ್ಕೆ ತಪ್ಪಿದಲ್ಲಿ ಹಿಂದು ಜಾತಿಯವರು ಮನೆಯಲ್ಲಿ ಹುಟ್ಟು ಎಂದು ಸ್ವಾಮಿ ಒಂದು ಬರೆದಿರುತ್ತಾರೆ.

ವೀರ ಭೋಗ ವಸಂತ ರಾಯ ದರ್ಶನ ಪ್ರಪಂಚದಲ್ಲಿ ಎಲ್ಲೆಲ್ಲಿ ಆಗುತ್ತಿ ಎಲ್ಲ ಜನರು ಆ ಮಹಾ ಪುರುಷನ ಧ್ಯಾನ ಮಾಡ್ತಾರೆ. ವಿರೋಧಿ ನಾಮ ಸಂವತ್ಸರ ಬ್ರಹ್ಮಾಂಡ ಅವೆಲ್ಲ ಸತ್ಯ ವ್ಯಾಪಿಸುವಂತೆ ಮಾಡಿ ಶ್ರೀಶೈಲ ನಾಥ ದರ್ಶನ ಮಾಡಿ ಚಂದ್ರ ಗುಪ್ತ ಮಹಾರಾಜನ ಶಾಪ ವಿಮೋಚನೆ ಗೆ ಇದು ಪಾತಾಳ ಗಂಗೆಯನ್ನು ಪವನ್ ನ್ನಾಗಿ ಮಾಡ್ತೀನಿ. ಆಗ ಆಗುವ ಕಾರ್ಯಗಳು ಒಂದು ಕ್ಷಣದಲ್ಲಿ ಆಗುತ್ತದೆ ಇದು ಸತ್ಯ ಎಂದಿದ್ದಾರೆ.

ವಿಕಾರಿ ನಾಮ ಸಂವತ್ಸರ ಗಳು ಅಂದ್ರೆ ಮೂರು ವಿಕಾರಿ ನಾಮ ಸಂಸ್ಥೆಗಳ ನ್ನ ಕೂಡಿಸಿ ವಿಷ್ಣು ನಾಮಗಳನ್ನು ಹೆಚ್ಚಿಸಿ 6318 ದಲ್ಲಿ ವೀರ ಭೋಗ ವಸಂತ ರಾಯ ಉದ್ಭವದ ಆನಂದವೆಂದು ಅಚ್ಚರಿಯ ಕೊಡುಗೆಗಳು ತುಂಗಭದ್ರೆ ನುಡಿದ 3 ವರ್ಷಗಳಿಗೆ ವೀರ ವಸಂತ ರಾಯನ ಪಟ್ಟಾಭಿಷೇಕವೆಂದು ತಿಳಿದ್ರೆ ಇದನ್ನ ಹಿರಿಯರು ನಿಶ್ಚಯ ಮಾಡಿದ್ದಾರೆ.

ಇಲ್ಲಿ ಕೆಲವು ಕಾಲ ಜ್ಞಾನ ಮುಖ್ಯ ವಿವರಗಳನ್ನು ತಿಳಿಸ್ತೀನಿ. ಭೂಲೋಕ ದಲ್ಲಿ ಹಳ್ಳಿ ನಗರ ಹೊಲಗಳಲ್ಲಿ ರಕ್ತ ವರ್ಷವಾಗುತ್ತಲಿ ಕೆಳ ದರ್ಜೆಯ ನಾಣ್ಯಗಳು ಚಲಾವಣೆಯಲ್ಲಿ ಮೇಲೆ ಹೊತ್ತು ಹೆತ್ತುಗಳಿಗೆ ಮನೆಗಳು ಹುಟ್ಟಿ ಹಾಲನ್ನು ಕರೆಯುತ್ತಾರೆ. ಆನೆ ಕುದುರೆಗಳ ಅವುಗಳಲ್ಲಿ ರಕ್ತ ಸುರಿಯುತ್ತದೆ. ಕೆಲವು ಸ್ಥಳಗಳಲ್ಲಿ ಬೆಂಕಿ ಮಳೆ ಸುರಿಯುತ್ತದೆ. ಎಲ್ಲ ಜಾತಿಯವರು ನಷ್ಟವಾಗಿದ್ದರೆ ನನ್ನ ಶಕ್ತಿ, ಧೈರ್ಯ, ಸಾಹಸಗಳು ನಿಲ್ಲುತ್ತವೆ. ಇದು ನಿಶ್ಚಯ ಆಯುಧಗಳಿಗೆ 10,00,00,000 ಮೀರುತ್ತದೆ ಇದೆ. ಶಾಂಭವಿ ಅಂಗಾರಕ ಮೂಲಗಳನ್ನು ಹರಿಸಿ ತೋರಿಸುತ್ತೀರಿ. ವಾಯುವೇಗವನ್ನು ವಿಷಗಳು ನಡೆಯುತ್ತ ಬೆಂಕಿ ತಂಡ ಲಾಗುತ್ತದೆ. ಕಾಮ ಹೆಚ್ಚಾಗುತ್ತದೆ ಒಂದು ಪುರುಷನಿಗೆ 10 ಜನ ಹೆಂಡತಿಯರು ಇರುತ್ತಾರೆ ಜಗತ್ತಿನಲ್ಲಿ ಎಲ್ಲವೂ ಕೂಡ ವಿಪರೀತವಾಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

[irp]


crossorigin="anonymous">