ಅಯೋಧ್ಯೆಯ ರಾಮಮಂದಿರದ ಅರ್ಚಕನಾಗಿ ಮೂರು ಸಾವಿರ ಜನರಲ್ಲಿ ಈತನನ್ನೇ ಆಯ್ಕೆ ಮಾಡಿದ್ದು ಯಾಕೆ…

ಯಾರು ಈ ಮೋಹಿತ್ ಪಾಂಡೆ ಜನವರಿ 22ರಂದು ಪೂಜೆ ಮಾಡುವವರು ಇವರೇನಾ?

WhatsApp Group Join Now
Telegram Group Join Now

ಇವತ್ತು ದೇಶದಲ್ಲಿ ಬಹು ದೊಡ್ಡ ಚರ್ಚೆಯಲ್ಲಿರುವ ವಿಷಯ ಅಂದ್ರೆ ಈ ಪಂಡಿತ್ ಮೋಹಿತ್ ಪಾಂಡೆ ಯಾರು ಅಂತ 22 ವರ್ಷದ ಇವರು 3000 ಜನ ಅರ್ಚಕರ ಪೈಕಿ ಅಯೋಧ್ಯೆಯ ಪ್ರಧಾನ ಅರ್ಚಕರಾಗಿ ಪರೀಕ್ಷೆಯಲ್ಲಿ ಪಾಸಾಗಿ ಆಯ್ಕೆಯಾದವರು ರಾಮ ಮಂದಿರದಲ್ಲಿ ಈಗ ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕೆಲಸಗಳು ಜೋರಾಗಿ ಸಾಗುತ್ತಿವೆ. ರಾಮಮಂದಿರ ಇದೀಗ ಭಕ್ತರ ಪೂಜೆ ಹಾಗೂ ದರ್ಶನಕ್ಕೆ ಸಿದ್ಧವಾಗಿ ನಿಂತಿದೆ. ಈ ದೇವಸ್ಥಾನದ ಟ್ರಸ್ಟ್ ರಾಮ ಮಂದಿರದ ಪೂಜಾರಿಗಳ ಆಯ್ಕೆಯನ್ನು ಕೊಟ್ಟಾಗ ದೇಶಾದ್ಯಂತ 3000 ಜನ ಪೂಜಾರಿಗಳು ಭಾಗವಹಿಸಿದ್ದರು.

ಅವರಲ್ಲಿ 22 ವರ್ಷದ ಉತ್ತರ ಪ್ರದೇಶದ ಮೋಹಿತ್ ಪಾಂಡೆ ಈ ದೇವಸ್ಥಾನದ ಮುಖ್ಯ ಅರ್ಚಕರಾಗಿ ಆಯ್ಕೆಯಾಗಿದ್ದಾರೆ. ಅಷ್ಟೆಲ್ಲ ಜನರನ್ನು ಹಿಂದಿಕ್ಕಿ ಇವರು ಈ ಒಂದು ಪರೀಕ್ಷೆಯಲ್ಲಿ ಪಾಸಾಗಿ ಉತ್ತೀರ್ಣನಾಗಿದ್ದಗೆ ಅವರು ಯಾರಿಗೂ ಕೊಡದಂತಹ ಅಂತ ಕ್ವಾಲಿಟಿಯಲ್ಲಿ ಏನಿತ್ತು ಬನ್ನಿ ವಿಕ್ಷನರಿ 22 ವರ್ಷದ ಮೋಹಿತ್ ಪಾಂಡೆ ಅವರ ಕುರಿತ ಇಂತಹ ಅನೇಕ ಸಂಗತಿಗಳು ಈ ಒಂದು ವಿಡಿಯೋದಲ್ಲಿ ಸ್ವಾರಸ್ಯಕರವಾಗಿ ತಿಳಿಯೋಣ. ಆಯೋಧ್ಯೆಯ ರಾಮ ಜನ್ಮ ಭೂಮಿಯ ರಾಮನ ಮಂದಿರದಲ್ಲಿ ರಾಮನ ಪೂಜೆ ಮಾಡೋದು ಅಂದ್ರೆ ಅದು ನಿಜಕ್ಕೂ ಬಹಳ ದೊಡ್ಡ ಬಾಗ್ಯತೆನೇ ಸರಿ. ಅದು ಈಗ ಸಣ್ಣ ವಯಸ್ಸಿನ ಯುವಕರಾದ ಮೋಹಿತ್ ಅವರಿಗೆ ಸಿಕ್ಕಿದೆ.

ಈ ಹಿಂದೆ ಇಲ್ಲಿ ಸತ್ಯೇಂದ್ರ ದಾಸ್ ಎಂಬುವರು ಪೂಜಾರಗಳಾಗಿದ್ದರು. ಇಷ್ಟು ಕಾಲ ಇವರು ಇಲ್ಲಿ ಪೂಜಾರಿಯಾಗಿ ತಮ್ಮ ಸೇವೆಯಿಂದ ನಿಷ್ಕಾಮದಿಂದ ಮಾಡಿದ್ರು. ಉತ್ತರ ಪ್ರದೇಶದ ಕಬೀರ್ ನಗರದ ನಿವಾಸಿಯಾದ ಇವರು ಆರಂಭಿಸಿದನು ಕೂಡ ಶ್ರೀರಾಮನ ಅತಿ ದೊಡ್ಡ ಭಕ್ತರಾಗಿದ್ದರು. ಎಂಬತ್ತರ ದಶಕದಲ್ಲಿ ಅಯೋಧ್ಯೆಗೆ ಬಂದರು. ತೊಂಬತ್ತರ ದಶಕದಲ್ಲಿ ಇದ್ದಂತ ಬಾಬ್ರಿ ಮಸೀದಿ ಧ್ವಂಸವಾಗಿ ನಾನು ಕೂಡ ಈ ಮಂದಿರದ ಅರ್ಚಕರಾಗಿ ಮುಂದುವರಿದರು. ಈಗ ರಾಮಮಂದಿರದಲ್ಲಿ ರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಯಾದ ನಂತರ ಕೆಲವೊಂದು ಇವರ ಇನ್ನು ದೇಗುಲದ ಅರ್ಚಕರಾಗಿ ಕೆಲಸ ವನ್ನು ಮುಂದುವರಿಸುತ್ತಾರೆ ಅಂತ ಹೇಳಲಾಗ್ತಿದೆ.

ಇವರಿಗೆ ಈಗ 70 ರ ಆಸುಪಾಸು ಇನ್ನು ಕೂಡ ನಿವೃತ್ತಿಯಾಗುವ ಸಮಯ ಬಂದಿದೆ. ಈ ದೇವಸ್ಥಾನಕ್ಕೆ ಇನ್ಮುಂದೆ ಹೊಸ ಅರ್ಚಕರ ಅಗತ್ಯ ಇದೆ ಅಂತ ಅವರು ಹೇಳಿದ್ರು. ಅದರಂತೆ ಉತ್ತರ ಪ್ರದೇಶ ಸರ್ಕಾರ ಈ ದೇವಸ್ಥಾನದ ಅರ್ಚಕರ ಹುದ್ದೆಗಾಗಿ ದೇಶಾದ್ಯಂತ 3000 ದಷ್ಟು ಜನರ ಸಂದರ್ಶನ ಮಾಡಿತ್ತು. ಅವರು ರೂಪಾಯಿ 22 ವರ್ಷದ ಮೋಹಿತ್ ಪಾಂಡೆ ಎಂಬ ಈ ವ್ಯಕ್ತಿ ಆಯ್ಕೆಯಾಗಿದ್ದಾರೆ. ಈ ಪರೀಕ್ಷೆಯ ಲ್ಲಿ ಅಭ್ಯರ್ಥಿಗಳು ದಂತಹ ಕಠಿಣ ಸವಾಲು ಮೋಹಿತರು. ಅವುಗಳ ಗೆದ್ದು ಎದುರಿಸಿದ್ದು ಹೀಗೆ ರಾಮ ಮಂದಿರದ ಟ್ರಸ್ಟ್ ಕಳೆದ ಅಕ್ಟೋಬರ್‌ನ ಲ್ಲಿ ಈ ದೇವಸ್ಥಾನ ಅರ್ಚಕರ ಹುದ್ದೆಗೆ ಪ್ರಕಟಣೆ ಹೊರಡಿಸಿತ್ತು. ಆ ಪ್ರಕಟಣೆಯಲ್ಲಿ ಅದು ದೇಗುಲಕ್ಕೆ ಆಯ್ಕೆಯಾಗಿ ಕೆಲವು ಷರತ್ತುಗಳನ್ನು ಕೂಡ ವಿಧಿಸಿತ್ತು.

ಅದರಲ್ಲಿ ಮೊದಲು ಇದು ಈ ದೇವಸ್ಥಾನಕ್ಕೆ ಅರ್ಚಕರಾಗಿ ಆಯ್ಕೆಯಾಗುವುದು ವಯಸ್ಸು 20 ರಿಂದ 30 ವರ್ಷ ಒಳಗಿರಬೇಕು ಅಂತ ಹೇಳಲಾಗಿತ್ತು. ಈ ಪೂಜಾರಿಗಳು ಪೂರೈಸಿದ ಹಿನ್ನೆಲೆ ಉಳ್ಳ ಅಂತ ಮನೆತನ ಆಗಿರಬೇಕು, ಅದು ಅವರು ಕಂಪನಿಯಾಗಿ ಯಾವುದಾದರು ಗುರುಕುಲದಲ್ಲಿ ಶಿಕ್ಷಣ ಪಡೆದು ಅದರಿಂದ ಒಂದು ಪ್ರಮಾಣ ಪತ್ರ ಪಡೆದಿರಬೇಕು ಅಂತ ಶರತ್ ಅನ್ನ ವಿಧಿಸಲಾಗಿತ್ತು. ಈ ಒಂದು ಹೊತ್ತಿಗೆ ಎಲ್ಲ ಕಡೆ 3000 ಪೂಜಾರಿಗಳು ರಿಜಿಸ್ಟರ್ ಆಗಿದ್ದು, ಇದರಲ್ಲಿ 2000 ದಷ್ಟು ಜನ ಮುಖಿ ಹಾಗು ಲಿಖಿತ ಪರೀಕ್ಷೆ ಕೂಡ ಆಯ್ಕೆಯಾದರು. ಅವರಲ್ಲಿ ಮೋಹಿತ್ ಕೂಡ ಒಬ್ಬರಾಗಿದ್ದರು.

ಈ ಪೂಜಾರಿ ಗಳ ಸಂದರ್ಶನ ಎಂಬುದು ಅತ್ಯಂತ ಕ್ಲಿಷ್ಟಕರ ವಾದದ್ದು. ಇದನ್ನು ನಡೆಸೋದಕ್ಕೆ ಬೃಂದಾವನದ ಪಂಡಿತರಾದ ಜಯಂತ ಮಿಶ್ರ ಅಯೋಧ್ಯೆಗೆ ಸೇರಿದಂತ ಮಿತಿಲೇಶ್ ಅವರು ಮತ್ತು ನಂದಿನಿ ಶರ್ಮ ಹಾಗು ಸತ್ಯನಾರಾಯಣ ಎಂಬ ಪ್ರಜ್ಞೆ ಇದ್ದರು. ಇವರೆಲ್ಲರೂ ಕೂಡ ವೇದೋಪನಿಷತ್ತುಗಳಲ್ಲಿ ಮಹತ್ವದ ಸ್ಥಾನವನ್ನು ಹೊಂದಿದಂತ ವಿಜ್ಞಾನಿಗಳು ಪರೀಕ್ಷೆ ಗೆ ಆಯ್ಕೆಯಾದ ನಂತರ 2000 ಪೂಜಾರಿಗಳು ಸಂದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳುವಲ್ಲಿ ನಿರತರಾಗಿದ್ದರು. ಅವರೆಲ್ಲ ಪರೀಕ್ಷೆ ಸಲುವಾಗಿ ದೇಶದ ವಿವಿಧ ಕಡೆಗಳಿಂದ ಅಯೋಧ್ಯೆಗೆ ಬಂದು ಈ ಒಂದು ಪರೀಕ್ಷೆ ಅಯೋಧ್ಯೆಯ ಕರಸೇವಕರನಲ್ಲಿ ನಡೆದಿತ್ತು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.