ಎಲ್ಲಾ ರೀತಿಯ ಖಾಯಿಲೆಗಳು ಒಂದು ಮುದ್ರೆ ಸಾಕು 5 ರಿಂದ 10 ನಿಮಿಷ ಮಾಡಿ..ಎಲ್ಲಾ ಸಮಸ್ಯೆಗಳು ಶೀಘ್ರವಾಗಿ ದೂರವಾಗುತ್ತೆ..

ಇಂತಹ ಮುದ್ರೆಗಳನ್ನು ಮಾಡಿಕೊಳ್ಳುವುದರಿಂದ ನಿಮ್ಮ ಯಾವ ಸಮಸ್ಯೆ ಇದ್ದರೂ ಕೂಡ ಅದು ಪರಿಹಾರವಾಗುತ್ತದೆ.

WhatsApp Group Join Now
Telegram Group Join Now

ಅತ್ಯಂತ ಸುಲಭದ ಕೆಲಸ ಅಂದ್ರೆ ಮುದ್ರೆಯನ್ನ ಮಾಡಿಕೊಂಡು ಕಾಯಿಲೆಗಳನ್ನ ದೂರ ಮಾಡುತ್ತಾ ಕಂಡಿದ್ದು ಮಾತ್ರ ಇಲ್ಲದೆ ಪ್ರಕೃತಿದತ್ತ ವಾಗಿ ನಮಗೆ ನಾವು ಕಲಿತತಂತ ಬೆರಳುಗಳಿಂದ ನಾವು ಮಾಡಿದಂತಹ ಈ ಮುದ್ರೆಗಳ ಮುದ್ರೆ ಅಂತಂದ್ರೆ ಒಂದಕ್ಕೊಂದು ಸೇರಿಸಿ ಲಾಕ್ ಮಾಡೋದು ಅಂತ ಹೇಳಿ ಮುದ್ರ ಅಂದ್ರೆ ಬಂದು ಯಾವಾಗ ಬೆರಳಿನಿಂದ ನಾವು ಅದನ್ನು ಮಾಡ್ಕೊಳ್ತಿವೋ ಆಗ ನಮ್ಮ ಒಳಗಡೆ ತಕ್ಕಂತ ಎಲ್ಲ ಫ್ಯಾಕ್ಟ್ ರಬಹುದು ಅಥವಾ ನೋಡಿರಬಹುದು. ಉಪಶಮನ ಆಗ್ತಾ ಇರುತ್ತೆ ಅಂತಹಗಳನ್ನು ನಿವಾರಣೆ ಮಾಡುವಂತಹ ಸಂದರ್ಭ ಅಂದ್ರೆ ಮುದ್ರೆ ಗಳನ್ನು ಮಾಡಿ ನಾವು ಮಾಡಿಕೊಳ್ಳ ಬಹುದು.

ಇದಕ್ಕೆ ಯಾವುದೇ ರೀತಿ ಖರ್ಚು ಇರುವುದಿಲ್ಲ. ಯಾವುದೇ ರೀತಿಯ 15 ಇರೋದಿಲ್ಲ. ನಾವುಗಳೇ ಮಾಡಿಕೊಂಡು ದುಡ್ಡು ಖರ್ಚಿಲ್ಲದೇ ಸಿಗ್ತಿದೆ. ಖಾಯಿಲೆಗಳನ್ನು ವಾಸಿ ಮಾಡ್ಕೊಳ್ಳಬಹುದು. ಆಸ್ಪತ್ರೆಗೆ ಹೋಗು ಅಂತ ಮುಂಚೆ ಇದನ್ನ ಮಾಡಿಕೊಂಡು ಆಸ್ಪತ್ರೆಗೆ ಹೋಗಿ ಔಷಧಗಳನ್ನು ತಗೊಳ್ತಾ ಇರ ತಕ್ಕಂತ ಸಂದರ್ಭದಲ್ಲಿ ಸಹಾಯದಿಂದ ಮಾಡಿಕೊಂಡಾಗ ನೋವುಗಳು ಕಡಿಮೆ ಆಗುತ್ತೆ. ಶುರುವಾಗುತ್ತೆ ಜೊತೆ ಕಾಯಿಲೆಗಳು ವಾಸಿ ಆಗುತ್ತೆ. ಔಷಧಿ ತಗೋಳುವಂತಹ ಸಂದರ್ಭ ಬರೋದಿಲ್ಲ ಅಂತ ವಿಚಾರದಲ್ಲಿ ನೋಡಿ ಎಷ್ಟೋ ಜನ ಮಲಬದ್ಧತೆ ಇದೆ. ಮೂಲವ್ಯಾಧಿ ಇದೆ ಅಂತ ಹೇಳ್ತಾ ಇರ್ತಾರೆ. ಕಾನ್ಸ್‌ಟಿಪೇಷನ್ ಅಂತ ಹೇಳ್ತಾ ಇರ್ತಾರೆ. ಮೋಶನ್ ಹೋದರೆ ಸರಿಯಾಗಿ ಆಗುವುದಿಲ್ಲ ತುಂಬ ಕಷ್ಟಪಡ್ತಾ ಇದ್ದರೆ ಹೊಟ್ಟೆ ನೋವು ಇದ್ದರೆ ಹೊಟ್ಟೆ ಉಬ್ಬರ ಸಂಘ ಆಗ್ತಾ ಇರುತ್ತೆ ಅಥವಾ ಗ್ಯಾಸ್ ಟ್ರಬಲ್ ಅಂತ ಹೇಳ್ತಾರೆ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಅಪಾನವಾಯು ನೋಡು ಆಚೆ ಹೋಗಲಿಲ್ಲ. ಬುಧವಾರದಿಂದ ಆಚೆ ಹೋಗಬೇಕು ಅಂತ ಹೇಳಬೇಕಾದ್ದು ಸಹ ಒಂದಾದ್ರೆ ಏನು ಮಾಡಬೇಕು ಜೊತೆಗೆ ಸಕ್ಕರೆ ಕಾಯಿಲೆ ಇರ ತಕ್ಕಂತವು ಸಹ ಈ ಮುದ್ರೆಯನ್ನು ಮಾಡಿಕೊಳ್ಳಬೇಕು. ಮಾಡ್ಕೊಳ್ತಾ ಇವರು ಇರಬಹುದು ಅಥವಾ ಸಕ್ಕರೆ ಕಾಯಿಲೆಗೆ ಒಂದು ಟ್ಯಾಬ್ಲೆಟ್ ಅನ್ನು ತಗೊಳ್ತಾ ಇದ್ರೆ ಅದು ಸಹ ಕಡಿಮೆ ಮಾಡಿಕೊಳ್ಳುವ ಸಂದರ್ಭ ಬರುತ್ತೆ. ಪೂರ್ಣವಾಗಿ ಸಂಪೂರ್ಣವಾಗಿ ನಂಬಿಕೆ ಇದನ್ನು ದಿನನಿತ್ಯ ಪ್ರಾಕ್ಟೀಸ್ ಮಾಡ್ತಾ ಇದ್ರೆ ಮೂರು ಸಂಪೂರ್ಣವಾಗಿ ಕಾಯಿಲೆಯನ್ನು ಗುಣಪಡಿಸಿ ಕೊಳ್ಳಬಹುದು. ನಂತರ ಕೈ ಕಾಲುಗಳು ಊದಿ ಕೊಳ್ಳುತ್ತದೆ ಅಥವಾ ಕೈ ಕಾಲುಗಳಲ್ಲಿ ಇರತಕ್ಕಂತದ್ದು ಒಬ್ಬಳೇ ಮಧ್ಯಾಹ್ನ ಮಾಡಬಹುದು. ಈ ಮುದ್ರೆ ಇಷ್ಟೆಲ್ಲ ಮಾಡ್ತಾ ಇರುತ್ತೆ ನೋಡಿ.

ಮೂತ್ರಪಿಂಡ ಅಂತ ಹೇಳ್ತೀವಿ ಅಂದ್ರೆ ಕಿಡ್ನಿ ಆ ಸಮಸ್ಯೆ ಇರ ತಕ್ಕಂತವು ಸಹ ಈ ಒಂದು ಮುದ್ರಣ ಮಾಡೋದರಿಂದ ಅದರ ಸಮಸ್ಯೆ ನಿವಾರಣೆ ಆಗ್ತಾ ಇರುತ್ತೆ. ಕಡಿಮೆ ಆಗುತ್ತದೆ ಮಾಡಿದಾಗ ಗೊತ್ತಾಗುತ್ತೆ ದಿನನಿತ್ಯ ಹದಿನೈದ ರಿಂದ 20 ನಿಮಿಷ ಅಥವಾ ಅರ್ಧ ಗಂಟೆ ಮುಕ್ಕಾಲು ಗಂಟೆ ಇದನ್ನ ಬೆಳಗ್ಗೆ ಮಧ್ಯಾಹ್ನ ಸಂಜೆ ಅಂತ ಸ್ವಲ್ಪ ಸ್ವಲ್ಪ ಸಮಯ ಮಾಡಿ ನೋಡಿದಾಗ ಯಾವ ಔಷಧಿ ತಗೋತೀವಿ. ಅದೇ ರೀತಿ ಇದನ್ನು 10 ನಿಮಿಷ ಮಾತಾಡ ಹೋಗ್ತಾ ಇದ್ರೆ. ಆದರೆ ಫಲಿತಾಂಶ ವನ್ನು ಪಡೆಯಬಹುದು. ಇನ್ನು ಕೈ ಕಾಲು ಬೆವರುವುದು ಅಥವಾ ಬಾಯಿ ಹಲ್ಲು ಕಿವಿ ಕಣ್ಣು. ಇದು ಯಾವುದೇ ಒಂದು ತೊಂದ್ರೆ ಇದ್ರು ಸಹ ಒಂದನ್ನು ಮಾಡಿಕೊಳ್ಳಬಹುದು. ಈಗ ಕೈ ಕಾಲುಗಳು ಬೆವರೋದು ಹುಳಿ ತೇಗು ಬರತಕ್ಕಂತದ್ದು ಎದೆಯುರಿ ಬರ್ತಾ ಕಂಡುಬಂದರೂ ಸಹ ಈ ಮುದ್ರೆಯನ್ನು ಮಾಡುವುದು ಈ ಮುದ್ರೆ ಯಾವ್ದು ಅಂದ್ರೆ ಅಪಾನವಾಯುದ್ರೆ ಅದನ್ನ ಹೇಗೆ ಮಾಡೋದು ಅಂತ ಅಂದ್ರೆ ಮಧ್ಯದ ಬೆರಳು ಮತ್ತು ಉಂಗುರದ ಬೆರಳಿಗೆ ಜೋಡಿಸಬೇಕು.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಮತ್ತೆ ಇನ್ನ ಎರಡು ಬೆರಳುಗಳನ್ನು ಹಾಗೆ ಇಟ್ಟುಕೊಳ್ಳಬೇಕು ತೋರು ಬೆರಳು ಮತ್ತು ಕಿರುಬೆರಳನ್ನು ಹಾಗೆ ಇಟ್ಟುಕೊಳ್ಳಬೇಕು ಅದನ್ನು ಎರಡು ಕೈಗಳಿಂದ ನಾವು ಮಾಡಬೇಕು ನೋಡಿ ಈ ತರ ಇರುತ್ತೆ. ಈ ರೀತಿ ಈ ತಕ್ಕಂತಹ ಒಂದು ಈ ಮುದ್ರೆಯನ್ನ ನಮ್ಮ ತೊಡೆಯ ಮೇಲೆ ಮೇಲ್ಮುಖವಾಗಿ ಇಟ್ಟುಕೊಳ್ಳಬೇಕು. ಈ ರೀತಿ ಇಟ್ಟುಕೊಂಡಾಗ ನಾವು ಶಾಂತವಾಗಿ ಅಂದ್ರೆ ಒಂದು ಸುಖಾಸನದಲ್ಲಿ ಕುತ್ಕೊಂಡು ತೊಡೆಯ ಮೇಲೆ ಈ ರೀತಿ ಮುದ್ರೆಗಳನ್ನು ಮಾಡಿಕೊಂಡು ಮೇಲ್ಮುಖವಾಗಿದ್ದು ಕಣ್ಣು ಮುಚ್ಚಿಕೊಂಡು ನಮ್ಮ ದೇಹದಲ್ಲಿ ಯಾವ ಭಾಗದಲ್ಲಿ ಯಾವ ಒಂದು ಸಮಸ್ಯೆ ಇದೆ. ಅದನ್ನ ನೋಟ ಅದು ಉಪಶಮನ ಆಗ್ತಾ ಇದೆ. ಅದು ಸರಿ ಹೋಗ್ತಾ ಇದೆ. ಅದರಿಂದ ಯಾವ ಸಮಸ್ಯೆಯೂ ಇಲ್ಲ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">