ದೇಶಾದ್ಯಂತ ವೈರಲಾದ ಈ ಬಾಲಕ ಯಾರು ಈತನಿಗೆ ಅಯೋಧ್ಯೆಗೆ ಆಮಂತ್ರಣ ಸಿಕ್ಕಿದ್ದು ಹೇಗೆ? ಇಲ್ಲಿದೆ ನೋಡಿ ಕಾರಣ

ದೇಶಾದ್ಯಂತ ವೈರಲಾದ ಈ ಬಾಲಕ ಯಾರು ಈತನಿಗೆ ಅಯೋಧ್ಯೆಗೆ ಆಮಂತ್ರಣ ಸಿಕ್ಕಿದ್ದು ಹೇಗೆ?

WhatsApp Group Join Now
Telegram Group Join Now

ಕರ್ನಾಟಕ ಮೂಲದ ಶಿಲ್ಪಿಯಾದಂತ ಅರುಣ್ ಯೋಗಿ ರಾಜ್ ಅವರು ನಿರ್ಮಿಸಿದಂತಹ ಶ್ರೀ ರಾಮನ ವಿಗ್ರಹದಲ್ಲಿ ರಾಮ ಮಂದಿರದ ಗರ್ಭಗುಡಿಯೊಳಗೆ ಬಂದಿದೆ. ಈ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಗಳು ಭರದಿಂದ ಸಾಗುತ್ತಿವೆ. ಜನವರಿ 22 ಪ್ರಾಣ ಪ್ರತಿಷ್ಠಾಪನ ಮಹೋತ್ಸವ ಚಾಲನೆಗೆ ದೇಶದ ಗಣ್ಯಾತಿಗಣ್ಯರಿಗೆ ಆಹ್ವಾನಿಸಲಾಗಿದೆ. ಕಾಂಗ್ರೆಸ್‌ನ ಕೆಲ ಮುಖಂಡರು ಮಾತ್ರ ಒಂದು ಆಹ್ವಾನವನ್ನು ಅಂಗೀಕರಿಸಿಲ್ಲ. ಕಾಂಗ್ರೆಸ್‌ನ ಯುವ ನಾಯಕರದಂತ ರಾಹುಲ್ ಗಾಂಧಿ ಅವರೇ ಆಹ್ವಾನ ಮಾಡದಿದ್ದ ರಾಮ ಮಂದಿರಕ್ಕೆ ಇಲ್ಲಿ ಒಬ್ಬ 12 ವರ್ಷದ ಬಾಲಕನೊಬ್ಬನಿಗೆ ಆಹ್ವಾನ ಮಾಡಲಾಗಿದೆ.

ಯಾರು ಈ ಹುಡುಗ ಇವತ್ತು ದೇಶದಾದ್ಯಂತ ಈ ಹುಡುಗನದೇ ಸುದ್ದಿ ಅಷ್ಟಕ್ಕೂ ಈ ಸಣ್ಣ ಹುಡುಗನ ಆಹ್ವಾನ ಮಾಡಿದ್ಯಾಕೆ ಈ ಬಾಲಕನಲ್ಲಿ ಇರುವಂತಹ ಅಂತ ವಿಶಿಷ್ಟವಾದ ಏನು ಇವತ್ತಿನ ಈ ಒಂದು ವಿಡಿಯೋದಲ್ಲಿ ಈ ಹುಡುಗನ ಬಗ್ಗೆ ಇರುವಂತಹ ಒಂದಷ್ಟು ರೋಚಕ ಮಾಹಿತಿಗಳು ಈ ಮುಂದೆ ತಿಳಿಯೋಣ. ಈ ಬಾಲಕನ ಹೆಸರು ಮಹಾಂತ ಸುರೇಶ್ ದಾಸ್. ಹನ್ನೊಂದರಿಂದ 12 ವರ್ಷದ ಈತ ಕೂಡ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಮುಖ್ಯ ಆಹ್ವಾನ ಪತ್ರ ಸಿಕ್ಕಿದೆ. ಬಾಲ ವಿವೇಕಾನಂದರಂತ ತೇಜಸ್‌ನ ಹೊಂದಿರುವಂತಹ ಯುವ ಬಾಲಕ ಬಾಲ ಸಾಧುವಿನ ವೇಷದಲ್ಲಿ ಕಂಗೊಳಿಸುತ್ತಾನೆ. ಉತ್ತರ ಭಾರತದ ಅನೇಕ ವಾಹಿನಿಗಳು ಈಗಾಗಲೇ ಈತನ ಅನೇಕ ಸಂದರ್ಶನ ಮಾಡಿವೆ. ವಾಹಿನಿಗಳು ಕೇಳುವಂತಹ ಪ್ರಶ್ನೆಗಳಿಗೆ ಎದೆ ನಡುಗಿಸಿದ ನೀಡುವಂತ ಉತ್ತರಗಳು ದೃಢವಾಗಿವೆ.

ಹಲೋ ಕರೆಗೆ ಹೋಗ ಕಾರ್ಯಕ್ರಮ ಎಲ್ಲೋ ಇದ್ದ ಕಾರಣ ಕಾರ್ಯಕ್ರಮ ಯೋಜನೆಗಳನ್ನು ರೂಪಿಸಿ ನಾವುಗಳು ರಾಮಮಂದಿರ ಹಾಗೂ ಅದರ ಐತಿಹ್ಯ ಬಗ್ಗೆ ಗೌರವದಿಂದ ಮಾತನಾಡುವಂತಹ ಈ ಹುಡುಗ ಯಾರ್ ಯಾರು ಈ ವಿಗ್ರಹದ ಜೀರ್ಣೋದ್ಧಾರವನ್ನು ವಿರೋಧ ಮಾಡುತ್ತಿದ್ದಾರೋ ಅಥವಾ ಇದರ ಉದ್ಘಾಟನೆಗೆ ಬರೋದ ಕ್ಕೆ ಒಪ್ಪುವವರೆಲ್ಲ ಪಾಕಿಸ್ತಾನಕ್ಕೆ ಹೋಗಿ ನೆಲೆಸಲಿ ಎಂಬ ಹೇಳಿಕೆ ಯಾವುದೇ ಭಯ ಇಲ್ಲದೆ ಕೊಟ್ಟಿದ್ದಾನೆ. ಪಕ್ಷದಲ್ಲಿನ ಯಾರೇ ಮೋದಿಯಿಂದ ನಾಳೆ ಹೋಗಿ ರಾಮಮಂದಿರವನ್ನು ಬೆಂಬಲಿಸಲು ಇಷ್ಟ ಇಲ್ಲಿರು ದೇಶದ್ರೋಹಿಗಳು ಎಂಬುದು ಈ ಹುಡುಗನ ಮಾತು.

ಇಷ್ಟು ವರ್ಷಗಳ ಹಿಂದುಗಳ ಅದಮ್ಯ ಕನಸಿನ ಆಶಯವಾದ ರಾಮಮಂದಿರ ಈಗ ತಲೆ ಎತ್ತಿದೆ. ಇದು ಐದು ಶತಮಾನಗಳ ಹೋರಾಟ ನಮ್ಮದೇ ನೆಲದಲ್ಲಿ ನಮ್ಮ ದೇವರ ಮಂದಿರಕ್ಕಾಗಿ ನಾವು ಇಷ್ಟು ಕಾಲ ಪರಕೀಯರಂತೆ ಪರದಾಡ ಬೇಕಿತ್ತು. ಅದೆಲ್ಲ ಕೂಡ ಈಗ ಕೊನೆ ಸಿಕ್ಕಿ ಇಲ್ಲಿ ಕೋಟ್ಯಂತರ ಹಿಂದುಗಳ ಆಶಯದಂತೆ ರಾಮಮಂದಿರ ಇದೀಗ ನಿರ್ಮಾಣವಾಗಿದೆ. ಇದು ಪ್ರತಿಯೊಬ್ಬ ಭಾರತೀಯನು ಕೂಡ ಗಮನಿಸಬೇಕಾದ ಸಂಗತಿ. ಈಗ ಇದನ್ನು ಕೂಡ ವಿರೋಧ ಮಾಡೋರು ಈ ದೇಶದಲ್ಲಿ ಇರೋದಕ್ಕೆ ನಾಲಾಯಕ್ ಅಂತ ಹೇಳುವಂತ. ಬಾಲಕನ ಧೈರ್ಯದ ನುಡಿಗಳು ನಮ್ಮನ್ನ ತಟ್ಟಿ ಎಚ್ಚರಿಸುವಂತಿವೆ. ರಾಮ ಮಂದಿರದ ಉದ್ಘಾಟನಾ ಮಹೋತ್ಸವಕ್ಕೆ ಬರುವುದೇ ಒಂದು ಪುಣ್ಯ.

ವಿಶೇಷತೆ ಇದಕ್ಕೆ ಆಹ್ವಾನಿಸಿದ್ದರು ಕೂಡ ಅನೇಕರು ಬರದಕ್ಕೆ ಹೋಗ್ತಾ ಇರೋದು ನಿಜಕ್ಕೂ ದೌರ್ಭಾಗ್ಯದ ಸಂಗತಿ ಎಂಬುದು ಈ ಬಾಲಕನ ಮಾತು. ಉತ್ತರ ಪ್ರದೇಶದ ಹನುಮಾನ್ ಗಢಿ ಎಂಬ ಸ್ಥಳದ ನಿವಾಸಿ ದಂತ ಹುಡುಗ ನನ್ನ ಸೂರಜ್ ದಾಸ್ ಜಿ ಮಹಾತ್ ಜೀ ಅಂತ ಜನ ಕರೀತಾರೆ. ಅಯೋಧ್ಯೆ ಫೈರ್‌ಬ್ರಾಂಡ್ ಅನೇಕರು ಈ ಬಾಲಕ ಇದೀಗ ಸೋಶಿಯಲ್ ಮೀಡಿಯಾ ದಲ್ಲಿ ಸಖತ್ ವೈರಲ್ ಆಗಿದ್ದಾನೆ. ತಾನು ರಾಮ ಹಾಗೂ ಹನುಮನ ಅತಿ ದೊಡ್ಡ ಭಕ್ತ ಅಂತ ಕರೆಸಿಕೊಳ್ಳುವ ಈ ಹುಡುಗ ಕಳೆದ ಆರು ವರ್ಷಗಳಿಂದಲೂ ಕೂಡ ಹನುಮಾನ್ ಗಡಿಯ ವೀರ ಹನುಮ ಮೂರ್ತಿಯ ಸೇವೆಯನ್ನು ಮಾಡಿಕೊಂಡು ಬಂದಿದ್ದಾನೆ.

ಇವರನ್ನೆಲ್ಲ ಬಾಲಯೋಗಿ ಬಂದ ಜನ ಕರೀತಾರೆ. ಈ ಭಾರತದ ನೆಲದ ಮಹಿಮೆನೇ ಅಂತದ್ದು ಇದು ಅಧ್ಯಾತ್ಮದ ತವರು ಮನಿ ಜಗತ್ತಿನ ಶ್ರೇಷ್ಠ ತಂತ್ರಜ್ಞಾನ ಹುಟ್ಟಿದ್ದು ಭಾರತದಲ್ಲಿ ವಿಶ್ವದ ಅನೇಕ ತತ್ವ ಸಿದ್ಧಾಂತಗಳು ಮೊದಲು ಜನಿಸಿದೆ. ಇಲ್ಲಿ ಭಾರತ ಹಲವು ಜನ ಯೋಗಿಗಳ ಸಿದ್ದಣ್ಣ ಸಾಧು ಸಂತರನ್ನು ಈವರೆಗೂ ಕಂಡಿದೆ. ಅಂದಿನ ಮಾರ್ಕಂಡೇಯ, ಧ್ರುವ ಪ್ರಹ್ಲಾದ ಮುಂತಾದ ಬಾಲ ಭಕ್ತರಿಂದ ಈ ನಾಡು ಸತ್ಕೀರ್ತಿ ಯನ್ನೂ ಪಡೆದಿದೆ. ಇವತ್ತು ಆಧುನಿಕತೆ ತಡವಾಗಿದ್ದರೂ ಕೂಡ ಈ ನೆಲದ ಆಧ್ಯಾತ್ಮಿಕ ತಳಹದಿ ಸಂಪೂರ್ಣ ಮುಚ್ಚಿ ಹೋಗಿಲ್ಲ. ನಮ್ಮದು ವಿವೇಕಾನಂದರು ಜನಿಸಿದ ಪುಣ್ಯ ಭೂಮಿ ಬಾಲ ನರೇಂದ್ರ ಜೀವನಗಾಥೆ ನಮಗೆಲ್ಲ ಗೊತ್ತೇ ಇದೆ. ಅದು ನಮಗೆ ಯಾವತ್ತೂ ಕೂಡ ಆದರ್ಶಪ್ರಾಯವಾಗಿ ನಿಲ್ಲುವಂತಹ ಪಾತ್ರ. ಇವತ್ತು ಈ ಬಾಲ ಯೋಗಿ ದಂತ ಸೂರಜ್ ದಾಸ್ ಕಳೆದ ಶತಮಾನದ ವಿವೇಕಾನಂದರ ಸಾಕಷ್ಟು ಕಡೆ ನೆನಪಿಗೆ ತರುತ್ತಾರೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಪ್ರಬುದ್ಧವಾಗಿ ಮಾತನಾಡುವ ಇವರು ಬ್ರಾಹ್ಮಣ ಸಂಪೂರ್ಣ ಘಟನೆಗಳನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸಿದ್ದಾರೆ.

ನೀವು ಮದುವೆ ಆಗೋದು ಅಂತ ಕೇಳಿದ್ರೆ ತಾನೊಬ್ಬ ಶಿಸ್ತಿನ ಬ್ರಹ್ಮಚಾರಿ ಹಾಗೂ ಹನುಮಾನ್ ದೇವರ ಅತಿ ದೊಡ್ಡ ಭಕ್ತ ಹನುಮಂತ ಬಾಲ ಯೋಗಿ ತಾವು ಮದುವೆಯಾಗಲ್ಲ ಜೀವಮಾನ ವಿಡಿ ಹನುಮನ ಸೇವೆ ಹಾಗು ರಾಮನ ಸೇವೆಯನ್ನು ಮಾಡ್ಕೊಂಡು ಇರ್ತೀನಿ ಇದಕ್ಕೆ ತನ್ನ ಪರಿವಾರದವರ ಎಲ್ಲರ ಬೆಂಬಲ ಕೂಡ ಇದೆ ಅಂತ ಹೇಳ್ತಾರೆ. ಸಾಧ್ಯ ಅಧಿಕವಾಗಿ ನಗರವನ್ನು ನಡೆಸಲಾಗುತ್ತದೆ. ಹೋಗಿ ಅಲ್ಲಿ ಬಾಲ ಯೋಗಿ ಮಹರಾಜ ಕೌಟುಂಬಿಕ ವಿವರವನ್ನು ದಲ್ಲಿ ಇವರು ಇವರ ಪೋಷಕರು ಒಟ್ಟು ಏಳು ಜನ ಮಕ್ಕಳ ಪೈಕಿ ತಾವು ಕೂಡ ಒಬ್ಬರು. ಇವರ ಸಹೋದರ ಸಹೋದರಿಯರ ಪೈಕಿ ಆಗಲಿ ಮೂರು ಅಣ್ಣನಿಗೆ ಹಾಗೂ ಅಕ್ಕಂದಿರಿಗೆ ಮದುವೆಯಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]