ಸಾಕ್ಷಾತ್ ಶ್ರೀ ವಿಷ್ಣು ರಹಸ್ಯದಲ್ಲಿ ಹೇಳಿದೆ ಮನುಷ್ಯ ಕಷ್ಟ ದುಃಖಗಳಿಗೆ ಯಾಕೆ ಗುರಿಯಾಗುತ್ತಾನೆ.ಅದರಿಂದ ಬಿಡುಗಡೆ ಹೇಗೆ ಮಾಘ ಸ್ನಾನ..

ಹುಣ್ಣಿಮೆಯಿಂದ ಮಾಗಸ್ನಾನ ಪ್ರಾರಂಭ ಇದರ ಬಗ್ಗೆ ಮಾಹಿತಿಯನ್ನು ತಿಳಿಯಿರಿ

WhatsApp Group Join Now
Telegram Group Join Now

ಹುಣ್ಣಿಮೆಯಿಂದ ಮಾಘಸ್ನಾನ ಪ್ರಾರಂಭ ಮಾಡ ಸ್ನಾನದ ವಿಧಿ ಯಾವ ರೀತಿ ಮಾಡಬೇಕು? ಅದರ ಮಹತ್ವ ಏನು? ಪೂರ್ಣ ವಿವರವಾಗಿ ಈಗ ನನಗೆ ತಿಳಿಸಿ ಕೊಡ್ತೀನಿ. ನಾವು ಮಾಡುವಂತ ಸ್ನಾನಕ್ಕೆ ಇಷ್ಟೊಂದು ಮಹತ್ವದ ಅಂದ್ರೆ ಸಾಕ್ಷಾತ್ ಶ್ರೀಕೃಷ್ಣ ದೇವರು ಹೇಳ್ತಾ ಇದ್ದಾರೆ. ಆಗ ಮಧ್ಯ ನಂಜಪ್ಪ ವೇದ ಶಾಸ್ತ್ರ ಚಿಂತನ ಮಿಶ್ರಲೋಹ ಸಂಗೀತ ನತ್ಯ ತಪೋ ಬ್ರಾಹ್ಮಣ ತೋಷಣ ನಿರತ ಸೇವಾ ತೀರ್ಥ ಯಾತ್ರೆ, ಹಿಂಸಾ ದಾನ ಪ್ರಪಾತ, ಮಾತಾ ಪಿತರ ಗುಣ ಅಂತ ಪ್ರವೀಣ ಪಾಪ ಭವೇತ್ ಅಂತ ಹೇಳಿ ಇದು ವಿಷ್ಣು ರಹಸ್ಯ ದಲ್ಲಿದೆ. ಮನುಷ್ಯನಾದವನು ತನ್ನ ಪೂರ್ವ ಜನ್ಮದ ಕರ್ಮಗಳನ್ನ ಕಳ್ಕೋಬೇಕು ಅಂದ್ರೆ ಸ್ನಾನ ದಾನಗಳನ್ನ ತೀರ್ಥಯಾತ್ರೆಗಳನ್ನು ಮಾಡಬೇಕು. ಆಗಲೇ ಮಾತ್ರ ತಾನು ಮಾಡಿದಂತಹ ಎಲ್ಲ ಕೆಟ್ಟ ಕರ್ಮಗಳಿಂದ ಮನುಷ್ಯನು ಆಯಾ ಮಾಸಕ್ಕೆ ಅನುಗುಣವಾಗಿ. ದಾನಗಳನ್ನು ಕೊಡಬೇಕು. ಈ ಮಾಘ ಮಾಸದಲ್ಲಿ ವಿಶೇಷವಾದವುಗಳನ್ನು ಮುಂದೆ ತಿಳಿಸಿಕೊಡ್ತೀನಿ.

ಈಗ ಮಾಡಿದಂತ ಈ ಸ್ನಾನಗಳು ದಾನಗಳು ಕೇವಲ ನಮಗೆ ಮಾತ್ರ ಅಲ್ಲ. ನಮ್ಮಿಂದ ಹುಟ್ಟಿರುವಂತ ಮಕ್ಕಳಿಗೂ ಕೂಡ ಒಳ್ಳೆಯದು. ಅದಕ್ಕಾಗಿ ನಾವು ಮಾಡುವ ಸತ್ಕಾರ್ಯಗಳು ನಮ್ಮ ಮಕ್ಕಳಿಗೂ ಕೂಡ ಬಂದು ತಲುಪಿದ ಮಕ್ಕಳ ಭವಿಷ್ಯ ಕೂಡ ಒಳ್ಳೆಯದು. ಅದಕ್ಕಾಗಿ ಈ ಮಗ ಸಂದ ಪೂರ್ಣ ವಿಧಿವಿಧಾನ ಸಂಕಲ್ಪ ಸಹಿತ ಹೇಳಿಕೊಡ್ತೀನಿ. ಪ್ರತಿಯೊಬ್ಬರೂ ಮಾಡಿ ಒಳ್ಳೆಯದಾಗುತ್ತದೆ. ನಾನೇಕೆ ಶಾಸ್ತ್ರದಲ್ಲಿ ಹೇಳುವ ಹಾಗೆ ಅಪಾರವಾದ ಪುಣ್ಯದ? ಫಲ ಇದೆ. ವಿಶೇಷವಾಗಿ ಮಾಡುಮಾಸದಲ್ಲಿ ರವಿ ಮಕರ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಈ ಒಂದು ಮಾಘ ಮಾಸದಲ್ಲಿ ಈ ರವಿ ಒಂದು ಮಕರ ಪ್ರವೇಶದಿಂದ ಎಲ್ಲ ನದಿಗಳಲ್ಲಿ ವಿಶೇಷವಾದ ಶಕ್ತಿ ಬರುತ್ತದೆ ಅಂತಕಾಗಿಸೋದಕ್ಕಿಂತ ಮುಂಚೆ ನಕ್ಷತ್ರಗಳು ಇರುವಾಗ ನಕ್ಷತ್ರಗಳನ್ನ ಕಂಡು ನದಿಗಳಲ್ಲಿ, ಸಮುದ್ರಗಳಲ್ಲಿ ಅಗ್ನಿಕೇರಿ ಭಾವಿಯಲ್ಲಿ ಸ್ನಾನವನ್ನು ಮಾಡಿದ್ವಿ. ಬ್ರಹ್ಮ ಹತ್ಯಾದಿ ದೋಷಗಳು ಕೂಡ ಪರಿಹಾರ ಆಗದಂತ ಅಷ್ಟೆಲ್ಲ ಮಾಡಿದಂಥ ಎಷ್ಟು ಕರ್ಮಗಳು ನಮ್ಮಿಂದ ಸುಟ್ಟು ಭಸ್ಮವನ್ನು ಆತ ಅದಕ್ಕಾಗಿ ಸುರಾಪಾನ ಮಾಡಿದ ಯಾವ ಪಾಪಿನ್ನಾದರೂ ನಾವು. ಪುನೀತರನ್ನಾಗಿ ಮಾಡ್ತೀವಿ ಅಂತ ಹೇಳಿ ನದಿ ಕೆರೆ ಸಮುದ್ರ ಸ್ನಾನಭಾವಿ ಸ್ನಾನ ಈ ರೀತಿಯಾಗಿ ಮಾಘ ಮಾಸದಲ್ಲಿ ಒಮ್ಮೆಯಾದರೂ ನಾವು ಯಾವುದಾದರೂ ಕ್ಷೇತ್ರ ದರ್ಶನವನ್ನು ಮಾಡಿ ಅಲ್ಲಿ ನದಿ ಸ್ನಾನವನ್ನು ಮಾಡಬೇಕು ಅಂತ ಶಾಸ್ತ್ರ ಹೇಳುತ್ತದೆ.

ನಿಮಗೆ ಯಾವುದೇ ಕ್ಷೇತ್ರಕ್ಕೆ ಹೋಗಲಿಕ್ಕೆ ಆಗಲಿಲ್ಲ. ಯಾವುದೇ ನದಿಯಲ್ಲಿ ಸ್ನಾನಕ್ಕೆ ಹೋಗಲಿಕ್ಕೆ ಆಗದೆ ಇದ್ದರೂ ಕೂಡ ನಾವು ನಿತ್ಯ ಮನೆಯಲ್ಲಿ ಗಂಗೆಯ ಮನೆಯ ಗೋದಾವರಿ, ಸರಸ್ವತಿ, ನರ್ಮದೇ ಸಿಂಧು, ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ಅಂತ ಹೇಳಿ ನಾವು ಮಾಡುವ ಸ್ನಾನಕ್ಕೆ ಎಲ್ಲ ನದಿಗಳನ್ನು ಆಹ್ವಾನ ಮಾಡಿಕೊಂಡು ಸ್ನಾನವನ್ನು ಮಾಡಿದರೆ. ಎಲ್ಲಕೋಟಿ ಪಾಪಗಳು ಪರಿಹಾರ ಆಗ್ತದ ಅಂತ ಹೇಳಿ ಶಾಸ್ತ್ರ ಹೇಳುತ್ತದೆ. ಈ ಮಾಘ ಮಾಸದಲ್ಲಿವೇಣಿನಾಳಕ್ಕೆ ವಿಶೇಷವಾದ ಒಂದು ಮಹತ್ವದ ಸ್ನಾನ ಅಂದ್ರೆ ಏನು ಅಂದ್ರೆ ತಲೆ ಮೇಲೆ ಸ್ನಾನ ಒಂದು ತಿಂಗಳ ಪರ್ಯಂತ ನಾವು ಸಂಕಲ್ಪಪೂರ್ವಕವಾಗಿ ಸಂಕಲ್ಪವನ್ನು ಮಾಡಿ ತಲೆ ಮೇಲೆ ಒಂದು ತಿಂಗಳ ಪರ್ಯಂತ ನಕ್ಷತ್ರಗಳು ಇರುವಾಗ ಬೇಗನೆ 4:00 ಗಂಟೆಗೆ ಎದ್ದು ಮನೆಯ ನಿತ್ಯ ಒಂದು ಅಂಗಡಿ ಇರೋರು ಮನೆ ಕೆಲಸವನ್ನು ಮುಗಿಸಿ ನಾವು ಸ್ನಾನವನ್ನು ಮಾಡಬೇಕು.

ನಕ್ಷತ್ರಗಳು ಇರುವಾಗ ನಕ್ಷತ್ರಗಳನ್ನ ಕಂಡು ವೀಣನಾ ನನಗೆ ತಲೆ ಮೇಲೆ ಸ್ನಾನ ಮಾಡಿದ್ದೆ. ವಿಶೇಷವಾಗಿರುವಂತ ಒಂದು ಫಲ ಪ್ರಾಪ್ತಿ ಅಂತ ಹೇಳಿ ನಾವು ಸಂಕಲ್ಪವೇ ನನ್ನ ಮಾಡಿದಾಗ ತಲೆ ಮೇಲೆ ಸ್ನಾನ ಮಾಡಬೇಕಾಗುವುದು. ನಿತ್ಯ ತಲೆ ಮೇಲೆ ಸ್ನಾನವನ್ನು ಮಾಡುವಂತಹ ಪೂಜೆ, ಮಾಘ ಸ್ನಾನ ಮಾಘ ಮಾಸದಲ್ಲಿ ಮಾಡಿದರೆ ವಿಶೇಷವಾದ ಫಲ ಪ್ರಾಪ್ತಿ ಅಂತ ಹೇಳಿ ನಿಮಗೆ ತಲೆಮೇಲೆ ಸ್ಥಾನವನ್ನು ಮಾಡಲಿಕ್ಕೆ ಆಗದೇ ಇದ್ರೆ ಹೆಗಲ ಮೇಲೆದ್ದು ಸ್ನಾನವನ್ನು ಮಾಡಿ ಭಗವಂತನ ಆರಾಧನೆಯನ್ನು ಮಾಡಬೇಕು ಅಂತ ಶಾಸ್ತ್ರ ಹೇಳ್ತವೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]