ಒಂದೊಂದು ಕಥೆಯೂ ರೋಚಕ. ರೋಮಾಂಚಕ ಶಿಲ್ಪಿ ಅರುಣ್ ಯೋಗಿರಾಜ್ ಬಿಚ್ಚಿಟ್ಟ ರಾಮನ ಮೂರ್ತಿಯ 6 ರಹಸ್ಯಗಳು..

ಶಿಲ್ಪಿ ಅರುಣಯೋಗಿ ರಾಜ್ ಬಿಚ್ಚಿಟ್ಟ ಅಂತಹ ಆರು ರಾಮನ ಮೂರ್ತಿಯ ರಹಸ್ಯಗಳು

WhatsApp Group Join Now
Telegram Group Join Now

ಈಗ ಎಲ್ಲೆಡೆ ಕೇಳಿಬರುತ್ತಿರುವ ಹೆಸರು ಅಂದ್ರೆ ಅದು ಅಯೋಧ್ಯಾ ಮಂದಿರಕ್ಕಾಗಿ ಬಾಲರಾಮನ ವಿಗ್ರಹವನ್ನು ಕೆತ್ತಿರೋ ಶಿಲ್ಪಿ ಅರುಣ್ ಯೋಗಿರಾಜ್ ಅವರ ಹೆಸರು. ಹೌದು, ಇಂತಹ ಅದ್ಭುತ ವಿಗ್ರಹವನ್ನೇ ನಾನು ನೋಡಿಲ್ಲ ಅನ್ನೋದು ಅಯೋಧ್ಯೆಯ ಬಾಲರಾಮನ ಕಂಡ ಬಹುತೇಕ ಜನರ ಒಂದೇ ಅಭಿಪ್ರಾಯ. ಬಾಲರಾಮನ ಮುಖದಲ್ಲಿ ಹೋದಂತಾಗುತ್ತೆ. ಸ್ವತಃ ಬಾಲರಾಮನ ನಮ್ಮೆದುರು ಬಂದು ನಿಂತಿದ್ದಾನೆನೋ ಅನ್ನುವ ಫೀಲ್ ಬರುತ್ತೆ. ಅಷ್ಟೊಂದು ಸೊಗಸಾಗಿ ವಿಗ್ರಹವನ್ನು ಕೆತ್ತಿದ್ದಾರೆ.

ಕನ್ನಡ ನಾಡಿನ ಹೆಮ್ಮೆಯ ಶಿಲ್ಪಿದರು. ಯೋಗಿರಾಜ್ ಇತಿಹಾಸದ ಪುಟದಲ್ಲಿ ದಾಖಲಾಗಲು ಇಂತಹ ಕಲಾಕೃತಿಯನ್ನ ಕೆತ್ತ ಅದು ಸಣ್ಣ ಕಾರ್ಯವೇನೂ ಅಲ್ಲ. ಅದೆಷ್ಟು ತಿಂಗಳುಗಳ ಪರಿಶ್ರಮ, ಏಕಾಗ್ರತೆ, ವೃತ್ತಿಪರತೆ ಇವೆಲ್ಲವೂ ಇದೇನೇ. ಇಂತದೊಂದು ದೈವಿಕ ಶಿಲ್ಪ ಆಗುವುದಕ್ಕೆ ಸಾಧ್ಯವಾಗುವುದು. ಯಶಸ್ವಿಯಾಗಿ ವಿಗ್ರಹವನ್ನ ಕೆತ್ತಿರುವ ಅರುಣ್ ಯೋಗಿರಾಜ್ ಅವರಿಗಾದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಅದನ್ನ ಕೇಳ್ತಾ ಇದ್ದೆ.

ಪ್ರತಿಯೊಬ್ಬರ ಮೈನವಿರೇಳುವಂತೆ ದೈವಶಕ್ತಿ ಇದ್ದೇನೆ. ಇಂಥದ್ದೊಂದು ಮಹತ್ಕಾರ್ಯ ಸಾಧ್ಯವಾಗುವುದು ಅನ್ನೋದು ಖಾತ್ರಿಯಾಗುತ್ತೆ. ಹಾಗಿದ್ರೆ ಶಿಲ್ಪಿ ಅರುಣ್ ಯೋಗಿರಾಜ್ ಅವರ ಅನುಭವಗಳು ಹೇಗಿತ್ತು? ಬಾಲರಾಮನ ಕೆತ್ತನೆ ವೇಳೆ ನಡೆದ ಆರು ಅಚ್ಚರಿಯ ಘಟನೆಗಳು ಯಾವುದು? ದೈವ ಲೀಲೆ ಅಂತಲೇ ಎನಿಸಿಕೊಳ್ಳುವ ವಿಸ್ಮಯಗಳನ್ನ ಒಂದೊಂದಾಗಿ ಹೇಳ್ತಾ ಹೋಗ್ತೀವಿ. ಈ ವಿಡಿಯೋವನ್ನ ತಪ್ಪದೇ ಕೊನೆತನಕ ನೋಡಿ ಹಾಗೆ ಮಾಸ್ಟರ್ಸ್ ನನ್ನ ತಪ್ಪದೆ ಸಬ್‌ಮಿಟ್ ಮಾಡಿ. ಹೌದು ಬಾಲರಾಮನ ಕೆತ್ತನೆ ಹಿಂದೆ ಸಾಕಷ್ಟು ಕಥೆಗಳಿವೆ.

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು

ಅದರಲ್ಲಿ ಕೆಲವೊಂದು ವಿಚಾರಗಳು ನಮ್ಮ ಅಚ್ಚರಿಗೆ ದೂಡುತ್ತ ಎ ಅಂತ ವಿಶೇಷ ಅನುಭವಗಳಲ್ಲಿ ಮೊದಲನೆಯದು ಬಾಲರಾಮನ ನೋಡೋದಕ್ಕೆ ಆಂಜನೆಯ ಬರುತ್ತಿದ್ದನ್ನು ಎಸ್ ಕೇಳೋಕೆ ಆಶ್ಚರ್ಯ. ಆದ್ರೂ ಇದು ಸತ್ಯ ವಿಗ್ರಹ ಕೆತ್ತನೆ ವೇಳೆ ನಿತ್ಯವು ಆಂಜನೇಯ ಬಾಲರಾಮನ ನೋಡೋದಕ್ಕೆ ಬರ್ತಾ ಇದ್ದ ಅನ್ನೋ ವಿಚಾರವನ್ನ ಸ್ವತಃ ಅರುಣ್ ಯೋಗಿರಾಜ್ ಹಂಚಿಕೊಂಡಿದ್ದಾರೆ ಅಂದರೆ ತಾವರೆಯ ಮೇಲೆ ನಿಂತಿರುವ ಐದು ವರ್ಷದ ಮಗುವಿನ ಪ್ರಾಯದ ರಾಮನ ಮೂರ್ತಿಯ ಕೆತ್ತನೆ ವೇಳೆ. ಕೆತ್ತನೆ ಮಾಡುತ್ತಿದ್ದ ಸ್ಥಳಕ್ಕೆ ನಿತ್ಯವು ವಾನರ ಒಂದು ಬಂದು ರಾಮನ ಮೂರ್ತಿಯನ್ನ ನೋಡಿ ಕೊಂಡು ಹೋಗ್ತಾ ಇದ್ದಂತೆ. ಪ್ರತಿ ದಿನ ಸಂಜೆ ನಾಲ್ಕರಿಂದ 5 ಗಂಟೆ ಸುಮಾರಿಗೆ ವಾನರ ಒಂದು ರಾಮಲಲ್ಲಾನ ಮೂರ್ತಿಯನ್ನು ನೋಡಲು ಆಗಮಿಸಿತ್ತು.

ನಾವು ಮೂರ್ತಿಗೆ ಕರ್ಟನ್ ಹಾಕಿದ್ವಿ. ಆದ್ರೂ ಕೂಡ ಆಹ್ವಾನ ರ ರಾಮಲಲ್ಲಾನ ದರ್ಶನ ಪಡೆಯಲು ಬರ್ತಾ ಇತ್ತು ಅಂತ ಅವರು ಹೇಳಿಕೊಂಡಿದ್ದಾರೆ. ಕೆಲವರು ಇದನ್ನ ಕಾಕತಾಳಿಯ ಅಂತ ಹೇಳಬಹುದು. ಆದರೆ ರಾಮಾಯಣದಲ್ಲಿ ಶ್ರೀರಾಮನು ಹಾಗೂ ಅಂಜನಿಗೂ ಇದ್ದ ಸಂಬಂಧ ಎಂಥದ್ದು ಹನುಮನ ಭಕ್ತಿ ಎಂತದ್ದು ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಆವಾಂತರ ಬರ್ತಾ ಇದ್ನ ಸಾಕ್ಷಾತ್ ಆಂಜನ. ಏನೇ ತನ್ನ ಒಡೆಯನ ದರ್ಶನಕ್ಕೆ ಬರ್ತಾ ಇದ್ದಂತೆ ಭಾಸವಾಗುತ್ತಿತ್ತು ಅಂತಾರೆ ಶ್ರುತಿ ಅರುಣ್ ಯೋಗಿರಾಜ್ ಇನ್ನೊಂದು ಅಚ್ಚರಿಯ ವಿಚಾರ ಅಂದ್ರೆ ಬಾಲ ರಾಮನ ವಿಗ್ರಹ ಕೆತ್ತ ಅದಕ್ಕೆ ಆತ್ಮವಿಶ್ವಾಸ ಹೆಚ್ಚಿದ್ದು, ಅರುಣ್ ಅವರ ಮಗಳ ಒಂದು ಮಾತಿನಿಂದ ಅಂತ ಅವರು ಹೇಳಿಕೊಂಡಿದ್ದಾರೆ.

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ

ಎಲ್ಲರಿಗೂ ತಿಳಿದಿರುವ ಹಾಗೆ ಬಾಲ ರಾಮನ ವಿಗ್ರಹದ ಬಗ್ಗೆ ಟ್ರಸ್ಟ್‌ನವರು ನೀಡಿದ ಸಲಹೆಗಳು ದೊಡ್ಡ ಸವಾಲಿನ ವಿಷಯವಾಗಿತ್ತು. ಯಾಕಂದ್ರೆ ರಾಮನ ಹಲವು ಭಾವಗಳ ಚಿತ್ರಗಳು ನಮಗೆ ಸಿಕ್ಕಿಬಿಡುತ್ತೆ. ಆದ್ರೆ ಬಾಲ ರಾಮನ ಚಿತ್ರಗಳು ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಅದನ್ನ ಕಲ್ಪನೆ ಮಾಡಿಕೊಳ್ಳುವುದಕ್ಕೆ ಸಾಕಷ್ಟು ಶ್ರಮ ಹಾಕಿದ್ದಾರೆ ಅರುಣ್ ಯೋಗಿರಾಜ್ ಅವರೇ ಹೇಳಿಕೊಳ್ಳುವಂತೆ. ಮಕ್ಕಳನ್ನ ಗಮನಿಸಿದಕ್ಕೆ ಶುರುಮಾಡ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಮಕ್ಕಳ ಚಿತ್ರಗಳನ್ನು ಗಮನಿಸುತ್ತಾರೆ. ಸಾಂಪ್ರದಾಯಿಕ ಉಡುಗೆಗಳಲ್ಲಿ ಮಕ್ಕಳನ್ನ ನೋಡಿದಾಗ ಅರುಣ್ ಅವರಿಗೆ ಒಂದು ಕಲ್ಪನೆ ಬರುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">