ಗಂಡನ ಮತ್ತು ಮಕ್ಕಳ ಆಯುಷ್ಯದಲ್ಲಿ ಕಂಟಕಗಳು ಬರಬಾರದು ಅಂದರೆ ಸರಿಯಾಗಿ ಕ್ಷೌರ ವಿಧಾನ ಪಾಲಿಸಿ..

ಕ್ಷೌರದ ಬಗ್ಗೆ ಒಂದಷ್ಟು ಮಾಹಿತಿಗಳು

WhatsApp Group Join Now
Telegram Group Join Now

ಈಗ ಕ್ಷೌರ ವಿಧಾನದ ಬಗ್ಗೆ ತಿಳಿಸಿಕೊಡ್ತೀನಿ ಅಂತ ಕ್ಷೌರ ಅಂತ ಅಂದ್ರೆ ಗಂಡಸರು ಹೇರ್ ಕಟ್ ಮಾಡಿಸಿಕೊಂಡು ಬರಲ್ವಾ ಗಂಡಸರು ಅದನ್ನ ನಾವು ಸಂಸ್ಕೃತದಲ್ಲಿ ಕ್ಷೌರ ಅಂತ ಹೇಳ್ತಿವಿ. ಈ ಕ್ಷೌರವನ್ನ ಯಾವತ್ತು ಬೇಕಾದರೂ ಮಾಡಿಕೊಳ್ಳಬಾರದು ಅಂತ ಶಾಸ್ತ್ರ ಹೇಳ್ತದೆ ಅಂದ್ರೆ ಅವರ ಆಯುಷ್ಯ ಕೂಡ ಕಂಡುಬರುತ್ತದೆ. ಹಾಗಾಗಿ ಗಂಡು ಮಕ್ಕಳು ಗಂಡಸರು ಮನೆಯಲ್ಲಿ ಗಂಡಂದಿರು ಯಾವತ್ತುಬೇಕಾದ ಹೇರ್ ಕಟ್ಟಿಂಗ್ಗೆ ಹೋಗಬಾರದು.

ಕ್ಷೌರವು ಸಹ ಒಂದು ಸಂಸ್ಕಾರ. ಈ ಸಂಸ್ಕಾರವನ್ನ ವಿಧಿಸಿದ ಕಾಲದಲ್ಲಿ ಮಾಡೋದ್ರಿಂದ ಆಯುಷ್ಯ ಕೂಡ ವೃದ್ಧಿಯಾಗುತ್ತದೆ ಅಂತ ಅದಕ್ಕೆ ಶಾಸ್ತ್ರದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಸೌಲಭ್ಯ ಮುಂದಿನಕೃತ ದೇವ ಸಂಶಯಿ ಶೋ ಚಂದ್ರ ಸಿದ್ಧಾಂತಿ ರವನಿತನಯ ಶ ಮೃತ್ಯು ಚಾಂದ್ರ ಸುರಾಜ್ಯ ಭೋವಿ ಜಯಘೋಷ. ಎಷ್ಟು ಜನ ಏನು ಮಾಡ್ತೀರಿ? ಭಾನುವಾರ ರಜಾ ಅಂತಕೊಂಡು ಭಾನುವಾರ ದಿವಸ ಮಕ್ಕಳನ್ನು ಆಗಿರಬಹುದು. ಗಂಡಸರ ಆಗಿರಬಹುದು, ಕಟ್ ಮಾಡಿಸಿಕೊಳ್ಳಕ್ಕೆ ಹೋಗುತ್ತೀರಿ. ಆದರೆ ಸ್ಪಷ್ಟವಾಗಿ ಶಾಸ್ತ್ರದಲ್ಲಿ ಹೇಳಲಾಗಿದೆ ಬಾನುವಾರ ದಿವಸ ಕಟ್ ಮಾಡಿಸಿಕೊಂಡಲ್ಲಿ ಭಯ ಉಂಟಾಗಿದ್ದುಲೆ ಭಯದಿಂದ ಜೀವನ ನಡೆಸಬೇಕಾಗ್ತದೆ ಗಂಡಸರು ಆಗಿರಬಹುದು, ಮಕ್ಕಳಾಗಿರಬಹುದು, ಸ್ಕೂಲ್ ರಜಾ ಅಂತ ಕೊಂಡು ರವಿವಾರ ದಿವಸ ಕಟ್ಟಿಂಗ್ ಮಾಡಿಸಲಿಕ್ಕೆ ಕಳಿಸಬೇಡಿ.

ಸೋಮವಾರ ದಿವಸ ಶಾಂತಿ ಉಂಟಾಗುತ್ತಿದ್ದ ಸೋಮವಾರ ದಿವಸ ಕಟ್ ಮಾಡಬಹುದು. ಮಂಗಳವಾರದಂದು ಮಾಡಿದ್ರೆ ಮೃತ್ಯು ಭಾರತದ ಅದಕ್ಕಾಗಿ ಮಕ್ಕಳಿಗೆ ಅನಾರೋಗ್ಯ, ಗಂಡಸರಿಗೆ ಆಯುಷ್ಯದಲ್ಲಿ ಗಂಟೆಗೆ ಶುರುವಾಗುತ್ತಿದ್ದ ಮಂಗಳವಾರ ದಿವಸ ಕಟ್ ಮಾಡಿಸಿಕೊಳ್ಳಬಾರದು. ಅದಕ್ಕೆ ಸ್ಪಷ್ಟವಾಗಿ ಬರೀತಾರೆ. ಚಂದ್ರಸೇ ಕಾಂತಿ, ನವನೀತ ಯಸ್ಯ ಮೃತ್ಯುಃ ಅಂತ ಹೇಳಿ ಸೋಮವಾರ ದಿವಸ ಮಾಡಿಕೊಂಡರೆ ಶಾಂತಿ ಉಂಟಾದ ಮಂಗಳವಾರ ದಿವಸ ಮಾಡಿಸಿಕೊಂಡರೆ ಆಯುಷ್ಯದಲ್ಲಿ ಗಂಡಕದ ಇನ್ನು ಬುಧವಾರ ದಿವಸ ಮಾಡಿಕೊಂಡರೆ ರಾಜ್ಯ ಸಂಪತ್ತು ಅಂದ್ರೆ ಎಲ್ಲ ಕೆಲಸಗಳು ಒಳ್ಳೆಯದು ಆರೋಗ್ಯಕ್ಕೂ ಒಳ್ಳೆಯದಾದ ಅಂತ ಹೇಳಿ ಗುರುವಾರ ದಿವಸ ಮಾಡಿಕೊಂಡರೆ ಹಿಡಿದ ಕೆಲಸಗಳಲ್ಲಿ ವಿಜಯ ಸಿಗ್ತದ ಅಂತ ಹೇಳಿ ಎಷ್ಟು ಜನರಲ್ಲಿ ನಾವೆಲ್ಲ ಮಾಡಲಿಕ್ಕೆ ಹೋಗಲು ಯಾವ ಕೆಲಸಗಳು ನಮ್ಮಿಂದ ಒಳ್ಳೆಯದಾಗುವುದಿಲ್ಲ. ಕೆಲಸಗಳು ಆಗುವುದಿಲ್ಲ. ನಾವು ಯಾವಾಗಲೂ ಅಶಾಸ್ತ್ರೀಯವಾಗಿ ಕೆಲಸಗಳನ್ನ ಮಾಡ್ತಾ ಮಾಡ್ತಾ ಇದ್ದಾಗ ಯಾವ ನಮ್ಮ ನೆನಪು ಬರುವುದಿಲ್ಲ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಅದಕ್ಕಾಗಿ ನಾವು ಎಷ್ಟು ಶಾಸ್ತ್ರೋಕ್ತವಾಗಿ ಎಷ್ಟು ವಿಷಯಗಳನ್ನ ಅರ್ಥಗೊಂಡಿತುವೋ ಅಷ್ಟು ನಮ್ಮ ಜೀವನದಲ್ಲಿ ಎಲ್ಲ ಕೈ ಹಿಡಿದ ಕೆಲಸಗಳು ನಿಮಗೆ ಯಶಸ್ಸ ಇದ್ದ ಗುರುವಾರ ದಿವಸ ಮಾಡಿಸಿಕೊಂಡರೆ ಹಿಡಿದ ಕೆಲಸಗಳು ಯಶಸ್ಸ ಇರುತ್ತದೆ. ಇನ್ನು ಶುಕ್ರವಾರ ದಿವಸ ಮಾಡಿಕೊಂಡು ಲೋಕಪ್ರಿಯದೆ. ಶನಿವಾರ ದಿವಸ ಮಾಡಿಸಿಕೊಂಡರೆ ವ್ಯಾಧಿ ಅನಾರೋಗ್ಯ ಶುರುವಾಗುತ್ತದೆ. ನಾವು ಯಾವಾಗಲೂ ಹೇಳ್ತೀನಿ. ಶನಿವಾರ ದಿವಸ ಕತ್ತರಿ ಹಚ್ಚಿಕೊಳ್ಳಬಾರದು. ಯಾಕೆಂದರೆ ದೇಹ ಕತಿಯನ್ನು ಹಚ್ಚಲೇಬಾರದು. ಮಕ್ಕಳಿಗೆ ಆಗಿರಬಹುದು. ಈಗ ನೀವು ಕೂಡ ಬ್ಯೂಟಿ ಪಾರ್ಲರ್ ಶನಿವಾರ ದಿವಸ ಹೋಗ್ತೀರಿ. ಅವು ಯಾವಾಗಲೂ ನಿಮಗೆ ವ್ಯಾಧಿ ಶುರುವಾಗಿ ಬಿಡುತ್ತದೆ. ಅನಾರೋಗ್ಯದಿಂದ ಶುರುವಾಗಿಬಿಡುತ್ತದೆ.

ಇನ್ನು ಕೆಲವರಿಗೆ ನಾನು ಈ ವಾರ ಬಿಟ್ಟರೇ ಬೇರೆ ದಿವಸ ನಮಗೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಯಾಕೆಂದ್ರೆ ನಮಗೆ ರವಿವಾರ ಒಂದೇ ಸಿಗುತ್ತದೆ ಬೇರೆದೆನ್ನೆಲ್ಲಾ ಕೆಲಸ ಇರುತ್ತದೆ ಆದಿತ್ಯವಾರ ಬಿಟ್ಟು ನಮಗೆ ಮಾಡಿಕೊಳ್ಳಿಕ್ಕೆ ಸಾಧ್ಯ ಇಲ್ಲ ನೋಡಿ ಒಂದು ಪರಿಹಾರ ಅನ್ನ ನಾವೇನು ಮಾಡಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">