ಅಯೋಧ್ಯೆ ಗರ್ಭಗುಡಿ ನುಗ್ಗಿದ ಮಹಾನ್ ನಟ ಆಗಬಾರದ ಕೆಲಸ ಆಗಿ ಹೋಯಿತು.. ಭಕ್ತನೊಬ್ಬ ಮಾಡಿದ ಕೆಲಸ ನೋಡಿ

ಯಾರಿಗೂ ಗೊತ್ತಿಲ್ಲದ ಹಾಗೆ ಅಯೋಧ್ಯ ಗರ್ಭಗುಡಿ ನುಗ್ಗಿದ ಮಹಾನ್ ನಟ…. ಜನವರಿ 22ನೇ ತಾರೀಕು ಅಯೋಧ್ಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲಿ ಈ ನಟ ವಿಐಪಿ ಆಗಿ ರಾಮನಗರ ದರ್ಶನವನ್ನು ಪಡೆದಿದ್ದರು ಆದರೆ ಅವರಿಗೆ ಸಮಾಧಾನ ಆಗಲಿಲ್ಲ ಮತ್ತೆ ಏಳು ದಿನಗಳ ನಂತರ ಯಾರಿಗೂ ಗೊತ್ತಾಗದ ಹಾಗೆ ಅಂತಹ ಗದ್ದಲಿನಲ್ಲಿಯೇ.

WhatsApp Group Join Now
Telegram Group Join Now

ಸಾಮಾನ್ಯ ವ್ಯಕ್ತಿಯ ಹಾಗೆ ತಮ್ಮ ಮುಖವನ್ನು ಮುಚ್ಚಿಕೊಂಡು ಮತ್ತೆ ಆ ಬಾಲ ರಾಮನ ದರ್ಶನವನ್ನು ಪಡೆದಿದ್ದಾರೆ ಆದರೂ ಕೊನೆಗೆ ಕೆಲವು ಭಕ್ತರು ಅವರನ್ನು ಕಂಡುಹಿಡಿದ ಬಿಟ್ಟಿದ್ದಾರೆ ಅಷ್ಟಕ್ಕೂ ಆ ಮಹಾ ನಟ ಯಾರು ಆತನಿಗೆ ರಾಮನ ಮೇಲೆ ಅಷ್ಟೊಂದು ಪ್ರೀತಿ ಅಷ್ಟೊಂದು ಭಕ್ತಿ ಅಲ್ಲಿ ನಿಜಕ್ಕೂ ನಡೆದಿದ್ದು ಏನು ಇವತ್ತಿನ ಈ ವಿಡಿಯೋದಲ್ಲಿ ತಿಳಿಯೋಣ.

ಜನವರಿ 22ರ ನಂತರ ಅಯೋಧ್ಯೆಯ ರಾಮನಾ ದೇವಸ್ಥಾನದ ಬಾಗಿಲುಗಳನ್ನ ಸಾಮಾನ್ಯ ಜನರ ದಶನವನ್ನು ಕೂಡ ಮಾಡಲು ಅವಕಾಶವನ್ನು ಕೊಡಲಾಗಿತ್ತು ಅವತ್ತು ದೇವಸ್ಥಾನದ ಗರ್ಭಗುಡಿಯಿಂದ ಇದ್ದಿದ್ದು ಒಂದಲ್ಲ ಎರಡಲ್ಲ ಬರೋಬ್ಬರಿ ಮೂರುವರೆ ಕಿಲೋಮೀಟರ್ ನಷ್ಟು ಭಕ್ತರ ದಂಡು ನಿಂತು ರಾಮಲರ ದರ್ಶನವನ್ನು ಪಡೆದಿದ್ದರೂ ಎರಡನೇ ದಿನ.

ಸುಮಾರು 5 ಲಕ್ಷ ಜನ ಆ ಬಾಲರಾಮನ ದರ್ಶನವನ್ನು ಪಡೆದು ಪುನೀತರಾಗಿದ್ದಾರೆ ಆದರೆ ಮೂರನೇ ದಿನ ಇಲ್ಲಿ 6 ಲಕ್ಷಕ್ಕೂ ಹೆಚ್ಚು ಜನ ಸೇರಿಕೊಂಡಿದ್ದರು ಇಲ್ಲಿ ಕೆಲವೊಂದು ಜಾಗದಲ್ಲಿ ಭಕ್ತರಿಂದ ನೂಕುನುಗಳು ಕೂಡ ಪ್ರಾರಂಭವಾಗಿತ್ತು ಇದರಿಂದ ಎಲ್ಲಾ ಕಡೆ ಅವ್ಯವಸ್ಥೆ ಪ್ರಾರಂಭವಾಗಿತ್ತು ಭಕ್ತರನ್ನು ಕಾಪಾಡಲು ಅಲ್ಲಿನ ಆಡಳಿತ ಮಂಡಳಿ ಸಂಪೂರ್ಣವಾಗಿ ವಿಫಲವಾಗಿಸಿ ಎಂದು.

ಹೇಳಬಹುದು ಅವರಿಗೂ ಗೊತ್ತಿರಲಿಲ್ಲ ಏಕೆಂದರೆ ಇಷ್ಟೊಂದು ಸಾಗರದ ರೀತಿ ಮಹಾಪೂರಕವಾಗಿ ಭಕ್ತರ ದಂಡು ಬರುತ್ತದೆ ಎಂದು ಇದೇ ಕಾರಣ ಉತ್ತರ ಪ್ರದೇಶ ಸರ್ಕಾರ ಅಲ್ಲಿ ಆರೇ ಆರ್ ಎಫ್ ಐ ಯನ್ನು ನಿರ್ವಹಿಸಿತ್ತು ಆದರೂ ಕೂಡ ಅಲ್ಲಿದ್ದ ಭಕ್ತರ ದಂಡನ್ನು ತಡೆಗಟ್ಟಲು ಅದು ವಿಫಲವಾಗಿತ್ತು ಮತ್ತು ಸಾಗರದ ರೂಪವಾಗಿ ಭಕ್ತರು ಆ ಕಡೆಗೆ ಧಾವಿಸಲು ಪ್ರಾರಂಭಿಸಿದರು ಇದೇ.

ಕಾರಣ ಮತ್ತೆ ಅಲ್ಲಿನ ಸರ್ಕಾರ ಎಟಿಎಸ್ ಅನ್ನು ಕೂಡ ನಿಯೋಜಿಸಲಾಗಿತ್ತು ಅಷ್ಟಾದರೂ ಭಕ್ತರ ಗುಂಪನ್ನ ಶುಶಕ್ತವಾಗಿ ನಿರ್ವಹಿಸಲು ಅದು ಕೂಡ ಸಾಧ್ಯವಾಗಿರಲಿಲ್ಲ ಇದೇ ಕಾರಣ ಉತ್ತರ ಪ್ರದೇಶದ ರಾಜಧಾನಿ ಲಕ್ನಾಂನಿಂದ ಹಲವಾರು ಅಧಿಕಾರಿಗಳು ಕೂಡ ಅಯೋಧ್ಯೆಗೆ ಧಾವಿಸಬೇಕಾಗುತ್ತದೆ ಅಷ್ಟೇ ಅಲ್ಲ ಹೆಲಿಕ್ಯಾಪ್ಟರ್ ನ ಮೂಲಕ ಕುದ್ದು ಮೋದಿ ಅವರೇ.

ಬಂದು ಭಕ್ತರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ ಈ ನಡುವೆ ಇಂತಹ ಒಂದು ಗದ್ದಲ ಮಹಾಪೂರದಲ್ಲಿ ಒಬ್ಬ ಪ್ರಸಿದ್ಧ ನಟ ರಾಮಲಲ್ಲಾನ ದರ್ಶನವನ್ನು ಪಡೆದಿದ್ದಾರೆ ಒಬ್ಬ ಸಾಮಾನ್ಯ ವ್ಯಕ್ತಿಯ ರೂಪದಲ್ಲಿ ರಾಮಲಲನ ಗರ್ಭಗುಡಿಯನ್ನು ಪ್ರವೇಶಿಸಿದ್ದಾರೆ ಅವರು ಜನವರಿ 22ರಂದು ವಿಐಪಿಐ ರಾಮಲಲಿನ ದರ್ಶನವನ್ನು ಪಡೆದಿದ್ದರು ನಾನು ಮೊದಲೇ.

ಹೇಳಿದ ಹಾಗೆ ಈ ವ್ಯಕ್ತಿ ಅಪ್ಪಟ ರಾಮಭಕ್ತ ಹಲವಾರು ವರ್ಷಗಳಿಂದ ತಾವು ಈ ಗಳಿಗೆಗಾಗಿ ಕಾಯುತ್ತಿದ್ದೆ ಎಂದು ಪದೇಪದೇ ಹೇಳಿಕೊಂಡಿದ್ದಾರೆ ಇವರೇ ಬಾಲಿವುಡ್ ನ ಪ್ರಸಿದ್ಧ ಪೋಷಕ ನಟ ಅನುಪಮ್ ಕೇರ್.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.