ಋತುಚಕ್ರದಲ್ಲಿ ಸ್ತ್ರೀಯರನ್ನ ಸ್ಪರ್ಶಿಸಿದರೆ ಏನಾಗುತ್ತೆ..ಯಾವ ಶಾಪದ ಕಾರಣ ಸ್ತ್ರೀಯರಿಗೆ ಮುಟ್ಟಿನ ನೋವು ಆಗುತ್ತೆ…

ಋತುಚಕ್ರದ ಸಮಯದಲ್ಲಿ ಮಾಡಬಾರದ ಕೆಲಸಗಳು

WhatsApp Group Join Now
Telegram Group Join Now

ಋತುಚಕ್ರದ ಸಮಯದಲ್ಲಿ ಯಾವ ರೀತಿಯ ಕಾರ್ಯಗಳನ್ನು ಮಾಡಬಾರದು? ಸ್ನೇಹಿತರೆ ಒಂದು ಬಾರಿ ತಾಯಿ ಲಕ್ಷ್ಮಿದೇವಿ ಭಗವಂತನಾದ ವಿಷ್ಣುವು ಕ್ಷೀರಸಾಗರದಲ್ಲಿ ಶೇಷನಾಗನ ಮೇಲೆ ವಿಶ್ರಾಂತಿ ಪಡೆದುಕೊಳ್ತಾ ಇದ್ರು. ಆಗ ದೇವಿ ಲಕ್ಷ್ಮಿ ಭಗವಂತನಾದ ವಿಷ್ಣುವಿಗೆ ಒಂದು ಪ್ರಶ್ನೆ ಮಾಡ್ತಾರೆ. ಹೇ ಪ್ರಭು. ಇಂದು ನನ್ನ ಮನಸ್ಸಿನಲ್ಲಿ ಒಂದು ಗೊಂದಲ ಸೃಷ್ಟಿಯಾಗಿದೆ. ಕೇವಲ ನೀವು ಮಾತ್ರ ನನ್ನ ಈ ಗೊಂದಲವನ್ನು ದೂರ ಮಾಡಲು ಸಾಧ್ಯವಿದೆ.

ಭಗವಂತನಾದ ವಿಷ್ಣು ಹೇಳ್ತಾರೆ ಹೇ ಪ್ರಿಯೆ ನಿನ್ನ ಮನಸ್ಸಿನಲ್ಲಿ ಏನೇ ಗೊಂದಲ ಇದ್ದರೆ ನಿಸ್ಸಂಕೋಚವಾಗಿ ಕೇಳು ವ ನಾನು ನಿನ್ನ ಎಲ್ಲ ಪ್ರಶ್ನೆಗಳಿಗೆ ಬಂದ ಉತ್ತರವನ್ನು ಕೊಡುತ್ತೇನೆ. ಆಗ ದೇವಿ ಲಕ್ಷ್ಮಿ ಹೇಳ್ತಾರೆ, ಹೇ ಪ್ರಭಾವ ಯಾವ ಶಾಪದ ಕಾರಣದಿಂದಾಗಿ ಮಹಿಳೆಯರು ಋತುಚಕ್ರದ ನೋವನ್ನ ಅನುಭವಿಸಬೇಕಾಗುತ್ತದೆ. ನನ್ನ ಎರಡನೆಯ ಪ್ರಶ್ನೆ ಏನಿದೆ ಅಂದ್ರೆ? ಒಬ್ಬ ಋತುಮತಿ ಸ್ತ್ರೀಯರ ವ ಯಾವ ರೀತಿಯ ಕಾರ್ಯಗಳನ್ನು ಮಾಡಿದರೆ ಪಾಪ ಅನಿಸುತ್ತದೆ. ಭಗವಂತನಾದ ವಿಷ್ಣು ಹೇಳ್ತಾರೆ ಹೇದೇವಿ ಇನ್ನು ನೀವು ಮಾನವ ಜಾತಿಯ ಕಲ್ಯಾಣಕೋಸ್ಕರ ತುಂಬಾನೇ ಉತ್ತಮವಾದ ಪ್ರಶ್ನೆಯನ್ನು ಮಾಡಿದ್ದೀರಾ


ನಿಮ್ಮ ಈ ಎಲ್ಲ ಪ್ರಶ್ನೆಗಳಿಗೆ ಇರುವಂತ ಉತ್ತರವದೇವ ಶರ್ಮಾ ಅವರ ಈ ಪ್ರಾಚೀನ ಕಥೆಯಿಂದ ಸಿಗುತ್ತದೆ. ಈ ಮಹಾನ್ ಕಥೆಯನ್ನ ಕೇವಲ ಕೇಳಿದರೂ ಕೂಡ ಎಲ್ಲ ಪಾಪಗಳ ನಾಶ ಆಗುತ್ತದೆ. ಯಾವಾಗ ಗಂಡ ಹೆಂಡತಿಯರು ಈ ಕಥೆಯನ್ನ ಈ ಕಥೆಯನ್ನ ತುಂಬಾ ಗಮನವಿಟ್ಟು ಕೇಳುತ್ತಾ ರ. ಅವರಿಗೆಲ್ಲ ಸೌಭಾಗ್ಯದ ಪ್ರಾಪ್ತಿಯಾಗುತ್ತದೆ. ಹಾಗಾಗಿ ದೇವಿ ನೀವು ಸಹ ಈ ಕತೆಯನ್ನ ಗಮನವಿಟ್ಟು ಕೇಳಿರಿ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ದೇವಿ ಲಕ್ಷ್ಮಿ ಹೇಳ್ತಾರೆ. ಹೇ ಪ್ರಭು ಈ ದೇವಶರ್ಮ ಯಾರಾಗಿದ್ದಾರೆ? ಇವರ ಆಚಾರ ವಿಚಾರಗಳು ಹೇಗಿದ್ದ ವ? ನಾನು ಈ ಕಥೆಯನ್ನ ಖಂಡಿತ ಕೇಳುವೆನು. ದಯವಿಟ್ಟು ಈ ಕಥೆಯ ನನಗೆ ನೀವು ಹೇಳಿ ನಾನು ಗಮನವಿಟ್ಟು ಈ ಕಥೆಯನ್ನ ಪೂರ್ತಿಯಾಗಿ ಕೇಳುವನು. ಭಗವಂತನಾದ ವಿಷ್ಣು ಹೇಳ್ತಾರೆ ಹೇ ದೇವಿ ಇದು ಪೂರ್ವಕಾಲದ ಮಾತು ಆಗಿದೆ. ಮಧ್ಯ ದೇಶದಲ್ಲಿ ಒಂದು ತುಂಬಾ ಸುಂದರವಾದ ನಗರ ಇತ್ತು. ಊರಿನಲ್ಲಿದೇವ ಶರ್ಮಾ ಹೆಸರಿನ ಒಬ್ಬ ಬ್ರಾಹ್ಮಣ ವ್ಯಕ್ತಿಯಿಂದ ಈತನಿಗೆ ಎಲ್ಲ ಶಾಸ್ತ್ರ ಮತ್ತು ವೇದಗಳ ಜ್ಞಾನ ಇತ್ತು.

ಈತ ಪರಂ ಬುದ್ಧಿವಂತ ಗುಣವಂತ ಮತ್ತು ಧರ್ಮಕಾರ್ಯಗಳನ್ನು ಮಾಡುತ್ತಿದ್ದ ಎಲ್ಲ ವರ್ಗದ ಜನರು ಈವರೆಗೆ ತುಂಬಾ ಗೌರವ ಕೊಡ್ತಾ ಇದ್ರು. ಇವರು ಪ್ರತಿದಿನ ಯಜ್ಞ ದಾನ, ಧರ್ಮ ಜೊತೆಗೆ ಸಂಧ್ಯಾ ಉಪಾಸನೆಯನ್ನು ಮಾಡುತ್ತಿದ್ದಾರೆ. ಇವರು ಪಶು ಪತ್ರ ಬಂಧು ಬಾಂಧವರಿಗೆ ಜೊತೆಗೆ ಧನ ಸಂಪತ್ತಿನಿಂದ ಸಿರಿವಂತರು ಆಗಿದ್ದರ. ದೇವಶರ್ಮ ಅವರ ಹೆಂಡತಿಯ ಹೆಸರು ಭಗ್ನ ಆಗಿತ್ತ ಇವರು ಸಹ ಅತ್ಯಂತ ಚರಿತ್ರವಾನ ಒಳ್ಳೆ ಗುಣವಲ್ಲ.

ಪ್ರತಿ ಪ್ರತಿ ಸ್ತ್ರೀಯಾಗಿದ್ದ ರ ನಂತರ 1 ದಿನ ದೇವಶರ್ಮ ಅವರು ತಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ಇಟ್ಟು ಸುತ್ತವಾಗಿಯೇ ಎಲ್ಲ ಬ್ರಾಹ್ಮಣರ ಹತ್ರ ಹೋಗಿ ಆಮಂತ್ರಣವನ್ನು ಕೊಡುತ್ತಾರೆ. ಊರಿನಲ್ಲಿ ವಾಸ ಮಾಡುವಂತಹ ಎಲ್ಲಾ ಜನರಿಗೆ ಪೂಜೆಗೋಸ್ಕರ ಮತ್ತು ಊಟವನ್ನು ಮಾಡಲು ಕರೆಯುತ್ತಾರೆ. ನಂತರ ಪೂಜೆ ದಿನ ಎಲ್ಲಾ ಬ್ರಾಹ್ಮಣರು ಇವರ ಮನೆಗೆ ಬರುತ್ತಾರೆ. ದೇವಶರ್ಮ ಅವರು ಎಲ್ಲ ಬ್ರಾಹ್ಮಣ ವಿಧಿವಿಧಾನದಿಂದ ಪೂಜೆ ಮಾಡ್ತಾರೆ. ಅವರನ್ನ ಆಧಾರದಿಂದ ಸತ್ಕಾರ ಮಾಡಿದ ರ ನಂತರ ಎಲ್ಲಾ ಬ್ರಾಹ್ಮಣರನ್ನ ತಮ್ಮ ಮನೆಯ ಒಳಗಡೆ ಕರೆಯುತ್ತಾರೆ.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಸುಂದರವಾದ ಆಸನದ ಮೇಲೆ ಅವರನ್ನ ಕೂರಿಸಿನುಷ್ಠಾನ ಭೋಜನವನ್ನು ಮಾಡಿಸಿದ್ದಾರೆ. ಬ್ರಾಹ್ಮಣರಲ್ಲ ಊಟ ಮಾಡಿದ ನಂತರ ಇವರು ಭಗವಂತನನ್ನು ನೆನೆಯುತ್ತ ಎಲ್ಲರಿಗೂ ವಸ್ತ್ರಗಳನ್ನು ದಾನ ಮಾಡಿ ವಿದಾಯ ಹೇಳುತ್ತಾರೆ. ಈ ಎಲ್ಲ ಬ್ರಾಹ್ಮಣರುವ ದೇವ ಶರ್ಮಾ ಅವರಿಗೆ ಆಶೀರ್ವಾದವನ್ನು ಕೊಟ್ಟು ಅಲ್ಲಿಂದ ಹೋಗುತ್ತಾರೆ. ಇದಾದ ನಂತರ ಇವರು ತಮ್ಮ ಕುಟುಂಬದವರಿಗೆ ಬಂಧು ಬಾಂಧವರಿಗೆ ದಿನರಿಗೆ ಹಸಿದುಕೊಂಡು ಇರುವಂತಹ ಜನರಿಗೆ ಊಟವನ್ನು ಮಾಡಿಸುತ್ತಾರೆ. ಈರೀತಿಯಾಗಿ ಎಲ್ಲರಿಗೂ ಊಟವನ್ನು ಮಾಡಿ ಪೂಜೆ ಮುಗಿಸಿ ಯಾವಾಗ ಮನೆ ಮುಂದೆ ಬಂದು ನಿಲ್ಲುತ್ತಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">