ಪ್ರಧಾನಮಂತ್ರಿ ಆಗುವ ಆಸೆ ಇರುವ ಮಲ್ಲಿಕಾರ್ಜುನ ಖರ್ಗೆ ಸಂಬಳ ಎಷ್ಟು..ಆಸ್ತಿ ಎಷ್ಟು..

ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂಬಳ ಎಷ್ಟು? ಏನೆಲ್ಲಾ ಫ್ರೀ ಸಿಗುತ್ತೆ… ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದ ಕಟ್ಟಾಳು ಮಲ್ಲಿಕಾರ್ಜುನ ಖರ್ಗೆ ಎಂದ ತಕ್ಷಣ ನೆನಪಿಗೆ ಬರುವುದು ಸಂಸತ್ತಿನಲ್ಲಿ ರಾಷ್ಟ್ರೀಯ ನಾಯಕರನೇ ತರಾಟೆಗೆ ತೆಗೆದುಕೊಳ್ಳುವಂತಹ ಎದೆಗಾರಿಕೆ ಉಳ್ಳಂತಹ ಹಿರಿಯ ರಾಜಕಾರಣಿ ಕರುನಾಡಿನ ಸೋಲಿಲ್ಲದ ಸರದಾರ ಎಂದು.

WhatsApp Group Join Now
Telegram Group Join Now

ಕರೆಸಿಕೊಂಡಿದ್ದಾರೆ ಸುದೀರ್ಘ 50 ವರ್ಷಗಳ ರಾಜಕೀಯ ಜೀವನ ಅಧಿಕಾರಕ್ಕಾಗಿ ರಾಜಕೀಯ ಮಾಡಬಾರದು ರಾಜಕಾರಣಿಗಳು ಸಿದ್ಧಾಂತದ ಮೇಲೆ ನಡೆಯಬೇಕು ಎಂದು ಹೇಳುವ ಮಲ್ಲಿಕಾರ್ಜುನ್ ಖರ್ಗೆಯವರು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಕಡುಬಡತನದಲ್ಲಿ ಹುಟ್ಟಿದ ಖರ್ಗೆ ಅವರು ಒಂದು ಕಾಲದಲ್ಲಿ ಕಾಂಗ್ರೆಸ್ ಟಿಕೆಟ್ ಅನ್ನು ಪಡೆಯುವುದಕ್ಕೆ.

ಪರದಾಡಿದರು ಆದರೆ ಇವತ್ತು ಅದೇ ರಾಜಕೀಯ ಪಕ್ಷದ ಅಧ್ಯಕ್ಷರಾಗಿದ್ದಾರೆ ಇವರ ತಾಯಿ ಹಾಗೆ ಬಾಲ್ಯದಲ್ಲಿಯೇ ಒಡಹುಟ್ಟಿದವರನ್ನು ಕಳೆದುಕೊಂಡಿದ್ದು ನಿಜಕ್ಕೂ ಕರಾಳವಾದ ಕಥೆ ಹಾಗಾದರೆ ಎಂದಿಗೂ ಅಧಿಕಾರಕ್ಕಾಗಿ ಲಾಬಿ ಮಾಡದ ಮಲ್ಲಿಕಾರ್ಜುನ ಖರ್ಗೆ ಅವರ ಜೀವನ ಕಥೆಯೇನು ರಾಜಕೀಯದಲ್ಲಿ ಬೆಳೆದಿದ್ದು ಹೇಗೆ ಎರಡು ಮೂರು ಬಾರಿ.

ಅವರಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದು ಯಾಕೆ ಅವರ ಒಟ್ಟಾರೆ ಆಸ್ತಿ ಎಷ್ಟು ಅದರೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ ಖರ್ಗೆ ಅವರ ರಾಜಕೀಯ ಇತಿಹಾಸದ ಬಗ್ಗೆ ಅವರ ರಾಜಕೀಯ ಜೀವನದ ರೋಚಕ ಕಥೆಯನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲೂ ಇದ್ದರೆ ತಪ್ಪದೆ ಈ ವಿಡಿಯೋಗ ವನ್ನು ನೋಡಿ. ಮಲ್ಲಿಕಾರ್ಜುನ್ ಖರ್ಗೆ ಅವರು ಜನಿಸಿದ್ದು 1942 ಜುಲೈ.

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು

21 ಬೀದರ್ ಜಿಲ್ಲೆಯ ಬಾಲಗಿ ತಾಲೂಕಿನ ವರವಟ್ಟಿ ಗ್ರಾಮದಲ್ಲಿ ಬಾಲ್ಯದಲ್ಲಿಯೇ ಕರ್ಗೆ ಬರುವುದು ಕರಾಳಘಟನೆಗೆ ಸಾಕ್ಷಿಯಾಗಿದ್ದಾರೆ ಇವತ್ತು ರಾಜಕೀಯದಲ್ಲಿ ಸೋಲಿಲ್ಲದ ಸರದಾರ ಆದರೆ ಅವರು ಹುಟ್ಟುತ್ತಲೇ ಸುಖದ ಸುಪ್ಪತ್ತಿಗೆಯಲ್ಲಿ ಇದ್ದವರಲ್ಲ ಕಡುಬಡತನದ ಮನೆಯಲ್ಲಿ ಜನಿಸಿ ಸಾಕಷ್ಟು ನೋವು ಕಷ್ಟ ನಷ್ಟವನ್ನು ಅನುಭವಿಸಿದ್ದಾರೆ ಮಗುವಿದ್ದಾಗಲೇ ದುಷ್ಟರ.

ದುಷ್ಕೃತ್ಯದಿಂದ ತಾಯಿ ಮತ್ತು ಒಡಹುಟ್ಟಿದವರನ್ನು ಕಳೆದುಕೊಳ್ಳುತ್ತಾರೆ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ 1947 ಆಗಸ್ಟ್ 15 ರಂದು ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು ಆದರೆ ನಿಜಮನ ಕಪಿಮುಷ್ಠಿಯಲ್ಲಿ ಇದ್ದಂತಹ ಹೈದರಾಬಾದ್ ಕರ್ನಾಟಕ ಪ್ರದೇಶ ಒಂದು ವರ್ಷ ತಡವಾಗಿ ಭಾರತದಲ್ಲಿ ವಿಲೀನಗೊಳ್ಳುತ್ತದೆ ಈ ನಿಜ ಮನ ಆಡಳಿತದ ಅವಧಿಯಲ್ಲಿ ಈ ಪ್ರದೇಶಗಳ ಮೇಲೆ.

ನಿಜಾಮನ ಖಾಸಗಿ ಸೈನ್ಯ ಪಡೆ ನಟಿಸಿದಂತಹ ದಾಳಿ ಅಷ್ಟಿಷ್ಟಲ್ಲ ಕ್ರೌರ್ಯ ಮನೋಭಾವದ ರಜಾಕರ ದಾಳಿ ಇಂದ ಈ ಪ್ರದೇಶದಲ್ಲಿ ಅಸಂಖ್ಯಾತ ಜನರು ಪ್ರಾಣವನ್ನು ಕಳೆದುಕೊಂಡರು ಅದೆಷ್ಟೋ ಜನರು ಎಲ್ಲವನ್ನು ಕಳೆದುಕೊಂಡು ಬೀದಿಗೆ ಬರುತ್ತಾರೆ ರಜಾಕರ ದಾಳಿ ಸಂದರ್ಭದಲ್ಲಿ ಖರ್ಗೆ ಕುಟುಂಬವನ್ನು ಕೂಡ ದಾಟಿಹೋಗಿತ್ತು ರಜಾಕರ ಪಡೆ ಖರ್ಗೆಯವರ ಕುಟುಂಬ.

ಸದಸ್ಯರನ್ನ ಬಲಿ ಪಡೆದಿದೆ ಎನ್ನುವ ಇತಿಹಾಸವಿದೆ ಖರ್ಗೆಯವರು ಮಗುವಿದ್ದಾಗ ಒಡವಟ್ಟಿ ಗ್ರಾಮದಲ್ಲಿ ಈ ರಜಾ ಕರ ಪಡೆ ದಾಳಿ ನಡೆಸಿತ್ತು ಕೈಗೆ ಸಿಕ್ಕಸಿಕ್ಕವರನ್ನು ಹಚ್ಚೆ ಕೈದಿತ್ತು ಮನೆಗಳಿಗೆ ಬೆಂಕಿ ಹಚ್ಚಿ ಕ್ರೌರ್ಯವನ್ನು ಮೆರೆದಿತ್ತು ಇದೇ ಸಂದರ್ಭದಲ್ಲಿ ಕರಗಿ ಅವರು ವಾಸವಿದ್ದ ಗುಡಿಸಲಿಗೂ ಕೂಡ ಕೊಳ್ಳಿಯನ್ನು ಇಟ್ಟಿದ್ದು.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?

ಅವರ ತಾಯಿ ಹಾಗೂ ಒಡಹುಟ್ಟಿದವರು ಅದೇ ಬೆಂಕಿಗೆ ಬಲಿಯಾದರೂ ಎಂದು ಇತಿಹಾಸ ಹೇಳುತ್ತದೆ ಆದರೆ ಅದೃಷ್ಟಕ್ಕೆ ಗುಡಿಸಿಲಿನಿಂದ ಹೊರ ಹೋಗಿದ್ದ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ತಂದೆ ಮಾಪಣ್ಣ ಅವರು ಬದುಕಿ ಉಳಿಯುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">