ಮಹಿಳೆಯರಿಗೆ ಉಚಿತ ಸ್ಕ್ರೀನ್ ಟಚ್ ಪೋನ್ ಸಿದ್ದರಾಮಯ್ಯ ಘೋಷಣೆ ಗೃಹಲಕ್ಷ್ಮಿಯರಿಗೆ ಭರ್ಜರಿ ಗುಡ್ ನ್ಯೂಸ್..

ಮಹಿಳೆಯರಿಗೆ ಉಚಿತ ಟಚ್ ಸ್ಕ್ರೀನ್ ಫೋನ್

WhatsApp Group Join Now
Telegram Group Join Now

ಮೊನ್ನೆ ನಡೆದಂತಹ ಬಜೆಟ್ ಘೋಷಣೆಯಲ್ಲಿ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನ ಎಕ್ಸಲ್ ನಿನ್ನೆ ನಡೆದಿರೋದು 3:15 ಸಿಂಗ್ ಆಗಿ ಮೂರುಕಾಲು ಗಂಟೆ ಅವರು ಬಜೆಟ್ ಘೋಷಣೆಯನ್ನು ಮಾಡಿದ್ದಾರೆ. ಆದರೆ ಅಷ್ಟೆಲ್ಲ ನಾನಿಲ್ಲಿವಾಗಿ ಹೋಗೋದಿಲ್ಲ. ಮಹಿಳೆಯರಿಗೆ ಏನೆಲ್ಲಾ ಅನುಕೂಲ ಮಾಡಿಕೊಟ್ಟಿದ್ದಾರೆ? ಬಜೆಟ್ ಘೋಷಣೆಯಲ್ಲಿ ಹಾಗೆ ಒಂದು ಗುಡ್ ನ್ಯೂಸ್ ಕೂಡ ಕೊಟ್ಟಿದ್ದಾರೆ.

ಗೃಹಲಕ್ಷ್ಮಿಯರಿಗೆ ನಾನು ಮುಖ್ಯಾಂಶಗಳ ರೀತಿಯಲ್ಲಿ ಅಂದ್ರೆ ಮೇಲೆ ಇವತ್ತು ಹೇಳ್ತಾ ಹೋಗ್ತೀನಿ. ಇದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಅಂದ್ರೆ ಮಹಿಳೆಯರಿಗೆ ಉಚಿತ ಸ್ಮಾರ್ಟ್ ಫೋನ್ ಕೊಡ್ತಾರಂತೆ. ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ ಅಂತ ಹೇಳ್ಬಿಟ್ಟು ಖಂಡಿತವಾಗ್ಲೂ ಹೌದು. ಅದರ ಬಗ್ಗೆನೂ ಕೂಡ ತಿಳಿಸಿಕೊಡ್ತಿವಿ ಹಾಗೆ ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಅಂತ ಕೂಡ ತಿಳಿಸಿಕೊಳ್ತೀನಿ.

ಎಷ್ಟೋ ಜನಗಳಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ. ಅವರಿಗೂ ಕೂಡ ಇಲ್ಲಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮಾಡುತ್ತಿದ್ದ ಮುಂಚೆ ನೀನು ನನ್ನ ನನಗೆ ಕಬ್ಬರಗಿ ನೋಡ್ತಾ ಇದೀರಾ ಅಥವಾವುದಾಗಿ ಯಾರಾದ್ರೂ ನನ್ನ ನೋಡ್ತಾ ಇದ್ದೀರಾ ಮಾಡಿದವರಿಗೆಲ್ಲರಿಗೂ ಕೂಡ ಬಂತು. ಸೋಮ ಅಂತ ಹೇಳ್ತಾ ಪಟ್ ಅಂತ ಅವನ ಸ್ಟಾರ್ಟ್ ಮಾಡೋಣ. ಫ್ರೆಂಡ್ಸ್ ಈಗ ಮೊದಲನೇದಾಗಿ ನಿನ್ನೆ ನಡೆದಂತಹ ಬಜೆಟ್ ಘೋಷಣೆಯಲ್ಲಿ ಗೃಹಲಕ್ಷ್ಮಿರಿಗೆ ಗುಡ್ ನ್ಯೂಸ್ ನ ಹೇಳಿದ್ದಾರೆ ಅಂತ ಹೇಳ್ತೀನಿ ನೋಡಿ ಸಿದ್ದರಾಮಯ್ಯ ಅವರು ಏನ್ ಹೇಳ್ತಿದ್ದಾರೆ ಅಂತ ಹೇಳಿದ್ರೆ ಇದುವರೆಗೂ ವಿಪಕ್ಷಗಳು ಅಂದ್ರೆ ವಿಪಕ್ಷ ಅಂತ ಹೇಳಿದರೆ ನಿಮಗೆ ಗೊತ್ತೆ ಇರುತ್ತೆ. ಅದು ಜೆಡಿ ಆಗಿರಬಹುದು ಅಥವಾ ಬಿಜೆಪಿ ಆಗಿರಬಹುದು ತುಂಬಾನೇ ಟೀಕೆ ಮಾಡ್ತಾ ಇತ್ತು.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಈ ಒಂದು ಗ್ಯಾರಂಟಿಗಳು ಅದರಲ್ಲೂ ಹೆಚ್ಚಾಗಿ ಗೃಹಲಕ್ಷ್ಮಿ ಗ್ಯಾರಂಟಿ ಒಂದು ಲೋಕ ಚುನಾವಣೆ ಹತ್ತಿರ ಇರೋದ್ರಿಂದ ಅಷ್ಟೇ. ಅದಾದ ಮೇಲೆ ಕ್ಯಾನ್ಸಲ್ ಮಾಡ್ತಾರೆ. ಈ ಕಾಂಗ್ರೆಸ್ ಅವರು ಈ ಒಂದು ಗ್ಯಾರಂಟಿ ಯೋಜನೆಯನ್ನು ಖಂಡಿತವಾಗ್ಲೂ ಮುಂದುವರಿಸಿಕೊಂಡು ಹೋಗಲು ಸಾಧ್ಯವೇ ಇಲ್ಲ. ಈ ರೀತಿ ಅವರು ಅಗರ ಲಕ್ಷ್ಮಿಗೆ ಪ್ರತಿ ತಿಂಗಳು ₹2000 ಕೊಡ್ತಾ ಹೋದ್ರೆ ನಮ್ಮ ಒಂದು ರಾಜ್ಯ ದಿವಾಳಿ ಆಗಿ ಬಿಡುತ್ತೆ ಅಂತ ಹೇಳ್ಬಿಟ್ಟು ವಿಪಕ್ಷಗಳು ನಮ್ಮ ಮೇಲೆ ಟೀಕೆ ಮಾಡ್ತಾ ಇದ್ರು. ಆ ಕಾರಣದಿಂದಾಗಿ ಅವರು ಟೀಕೆ ಮಾಡೋದಕ್ಕೋಸ್ಕರ ಅವರಿಗೆ ಈಗ ಇವರು ಚಾಟಿಯನ್ನು ಬೀಸಿದ್ದಾರೆ.

ಇನ್ನು ಅನಿತಾ ಅದು ಹೇಗೆ ಅಂತ ಹೇಳಿ ನೀವು ಕೇಳೋದಾದ್ರೆ ಈಗ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಏನು? ಐದು ಗ್ಯಾರಂಟಿ ಯೋಜನೆ ಕೊಟ್ಟಿದ್ದು ಅದರಲ್ಲಿ ಗೃಹಲಕ್ಷ್ಮಿ ಆಗಿರಬಹುದು, ಜೊತೆಯಾಗಿರುವುದು ಶಕ್ತಿ ಯೋಜನೆ ಆಗಿರಬಹುದು ಅಥವಾ ಯುವ ನಿಧಿ ಆಗಿರಬಹುದು. ಈ ರೀತಿ ನಲ್ಲಿ ಏನೆಲ್ಲಾ ಗ್ಯಾರಂಟಿ ಯೋಜನೆ ಕೊಟ್ಟಿದೆ ಅನ್ನಭಾಗ್ಯ ಯೋಜನೆ ಇದು ಯಾವುದು ಕೂಡ? ನಾವು ಸ್ಟಾರ್ಸ್ ಮಾಡೋದೇ ಇಲ್ಲ ಅಂತ ಹೇಳ್ಬಿಟ್ಟು ಮತ್ತೊಮ್ಮೆ ಪ್ರೂವ್ ಮಾಡ್ತಾ ಇದೆ.

ಇಲ್ಲಿ ರಾಜ್ಯ ಸರ್ಕಾರ ಈ ಬಜೆಟ್ ಘೋಷಣೆಯಲ್ಲಿ ಅವರು 55,000 ಕೋಟಿಯನ್ನ ಈ ಗ್ಯಾರಂಟಿ ಯೋಜನೆಗೆ ಅಂತ ಹೇಳ್ಬಿಟ್ಟು ದುಡ್ಡನ್ನ ತೆಗೆದಿದ್ದಾರೆ. ಅದನ್ನ ಬಜೆಟ್ ಘೋಷಣೆಯಲ್ಲಿ ತಿಳಿಸಿರುವಂತೆ ಅದು ನನ್ನ ಸಂಗೀತ ವಿಪಕ್ಷಗಳು ನಮ್ಮನ್ನ ಟೀಕೆ ಮಾಡ್ತಾ ಇದ್ರು. ಇವ್ರ ದುಡ್ಡು ಬರುತ್ತೆಸ್ ಮಾಡಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರ ಬಂದ ತಕ್ಷಣ ಅಂತೆಲ್ಲ ಹೇಳ್ತಾ ಇದ್ರು, ನಾವು ಆ ರೀತಿ ಮಾಡಿಲ್ಲ ಇವಾಗ ನಿಮಗೆ ಮತ್ತೊಮ್ಮೆ ನಾವು ಭರವಸೆಯನ್ನು ಕೊಡ್ತಾ ಇದ್ದೀವಿ ಮಹಿಳೆಯರಿಗೆ ಅಂದ್ರೆ ಜನಗಳಿಗೆ ನಾವು ಭರವಸೆ ಕೊಡ್ತೀವಿ 55,000 ಕೋಟಿ ಹಣವನ್ನ ನಾವು ಈ ಗ್ಯಾರಂಟಿ ಯೋಜನೆಗೆ ಅಂತ ಹೇಳ್ಬಿಟ್ಟು ಇದ್ದೀವಿ ಅಂತ ಹೇಳ್ಬಿಟ್ಟು ಮುಖ್ಯಮಂತ್ರಿಗಳು ಹೇಳಿರುವಂತದ್ದು.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಈಗ ನೀವು ನಂಬಿಕೆ ಇಡಬೇಕಾಗುತ್ತೆ. ₹55,000 ಕೋಟಿ ಅಂತ ಹೇಳಿದ್ರೆ ಅದು ನಿಮಗೆ ಮತ್ತೆ ಇನ್ನೊಂದು ವರ್ಷಕ್ಕೆ ದುಡ್ಡು ಆಗುತ್ತೆ. ನಿಮಗೆ ಪ್ರತಿ ತಿಂಗಳು 2000 ಲಕ್ಷ್ಮಿ ಹಣಬರ ಆಗಿರಬಹುದು ಅಥವಾ ಉಚಿತ ಕಿರಣ ಬರೋದ ಆಗಿರಬಹುದು. ಪ್ರತಿಯೊಂದು ಕೂಡ 55,000 ಕೋಟಿ ಅದು ಎಷ್ಟಾಗುತ್ತೆ ಮತ್ತೆ ಇನ್ನೊಂದು ವರ್ಷಕ್ಕೆ ನಾಚಿ ರೀತಿಯಾಗಿ ನಾವು ಈಗ್ಲೇ ದುಡ್ಡನ್ನ ತೆಗಿತೀವಿ ಅಂತ ಹೇಳಿದ್ರೆ ನಿಮಗೆ ನಾವು ಮೋಸ ಮಾಡ್ತೀವಾ ಅಥವಾ ಲೋಕಸಭಾ ಚುನಾವಣೆ ಆದ ನಂತರ. ನಿಮ್ಮಗಳಿಗೆ ನಾವೇನಾದ್ರೂ ಸ್ಟಾರ್ಟ್ ಮಾಡಿದೀವ ತಿಂಗಳಾದರೂ ನಿಮಗೆ ಗೊತ್ತಾಯ್ತಾ. ಮಹಿಳೆಯರಿಗೆ ನಾವು ಮಾಡೋದಿಲ್ಲ. ಕಂಡಿತವಾಗ್ಲೂ ನಾವು ಸತತ 5 ವರ್ಷ ಕೂಡ ನಾವೇನು? ಇದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೆವು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">