ಅಭಿಗ್ಯಾ ಆನಂದ್ ಈ ಪುಟ್ಟ ಬಾಲಕನ ಹಿಂದಿರುವ ಶಕ್ತಿ ಕೇಳಿದರೆ ತಲೆ ತಿರುಗುತ್ತೆ..ಇವರು ಹೇಳಿದ್ದೆಲ್ಲಾ ಹೇಗೆ ನಿಜ ಆಗ್ತಿದೆ ನೋಡಿ

ಈ ಪುಟ್ಟ ಬಾಲಕನ ಜ್ಯೋತಿಷ್ಯ ಕೇಳಿದರೆ ಶಾಕ್ ಆಗುತ್ತೆ ಹೇಳಿದ್ದೆಲ್ಲವೂ ಸತ್ಯ ಆಗುತ್ತಿದೆ ಹೇಗೆ?

WhatsApp Group Join Now
Telegram Group Join Now

ಸ್ನೇಹಿತರೆ ಪ್ರಪಂಚದ ಅತ್ಯಂತ ಕಿರಿಯ ಜ್ಯೋತಿಷಿ ಬಗ್ಗೆ ನಿಮಗೆ ಗೊತ್ತಾ? ವಿಶ್ವದಲ್ಲಿ ಏನಾಗುತ್ತಿದೆ? ಮುಂದೆ ಏನು ನಡೆಯುತ್ತೆ? ಎಲ್ಲವನ್ನು ಸರಿಯಾಗಿ ಹೇಳುವ ಈ ಬಾಲಕನ ಬಗ್ಗೆ ನೀವು ತಿಳಿದರೆ ಖಂಡಿತ ಆಶ್ಚರ್ಯ ವ್ಯಕ್ತಪಡಿಸಿದ ವಿಡಿಯೋ ತುಂಬಾ ಇಂಟರೆಸ್ಟಿಂಗ್ ಆಗಿದೆ. ದಯವಿಟ್ಟು ಯಾರು ಇದನ್ನ ಮಾಡಿ ಪೂರ್ತಿ ನೋಡಿ ಈ ಬಾಲಕನ ಹೆಸರು ಅಭಿಗ್ಯ ಆನಂದ್ ಸದ್ಯದ ಮಟ್ಟಿಗೆ ಜಗತ್ತಿನ ಅತ್ಯಂತ ಕಿರಿಯ ಜ್ಯೋತಿಷಿ ಭಾರತ ದೇಶದಲ್ಲಿ ಬಾಲಕ ಈಗ ಸಖತ್ ಫೇಮಸ್ ಆಗಿದ್ದಾನೆ. ಈ ಬಾಲಕನ ಅದ್ಭುತ ಬುದ್ಧಿವಂತಿಕೆ ಮತ್ತು ಟ್ಯಾಲೆಂಟ್ಗೆ ಎಲ್ಲರೂ ಮಾರು ಹೋಗಿದ್ದಾರೆ. ಈ ಹುಡುಗ ಹುಟ್ಟಿದ್ದು ಎಲ್ಲಿ ಗೊತ್ತ? ನಮ್ಮ ಕರ್ನಾಟಕದ ಶ್ರೀರಂಗಪಟ್ಟಣದಲ್ಲಿ ನಿಜವಾಗಿಯೂ ಇದು ಎಲ್ಲರನ್ನು ಸಂತೋಷಪಡಿಸುವಂತಹ ವಿಚಾರ.

ನಮ್ಮ ಕರ್ನಾಟಕದ ಪುಟ್ಟ ಜ್ಯೋತಿಷಿ ಈಗ ವರ್ಲ್ಡ್ ಫೇಮಸ್ ಆಗಿದ್ದಾರೆ ಅಂದ್ರೆ ಯಾರಿಗೆ ಖುಷಿಯಾಗಲ್ಲ ಹೇಳಿ ಈ ಬಾಲಕನ ಭವಿಷ್ಯ ಕೇಳಿದರೆ ಖಂಡಿತವಾಗಿಯೂ ಶಾಕ್ ಆಗಿ ಹೋಗುತ್ತ ಯಾಕಪ್ಪ ಅಂದ್ರೆ ಅಷ್ಟೊಂದು ಆಗಿರುತ್ತೆ. ಈ ಹುಡುಗನ ಒಂದು ಯೂಟ್ಯೂಬ್ ಚಾನಲ್ ಇದೆ. ಈ ಯೂಟ್ಯೂಬ್ ಚಾನಲ್ ಹೆಸರು ಕಾನ್ಫರೆನ್ಸ್ ಕಾನ್ಫರೆನ್ಸ್ ಅಂದರೆ ಆತ್ಮಸಾಕ್ಷಿ ಅಂತ ಅರ್ಥ. ಆಗಸ್ಟ್ ಇಪ್ಪತ್ತೈದನೇ ತಾರೀಖು 2019 ರಂದು ಈ ಬಾಲಕನ ಯೂಟ್ಯೂಬ್ ಚಾನಲ್‌ನಲ್ಲಿ ಒಂದು ವಿಡಿಯೋ ಅಪ್ಲೋಡ್ ಆಗುತ್ತೆ.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?

ಈ ಲೇಖನದಲ್ಲಿ ಏನಿದೆ ಅಂದ್ರೆ ನವೆಂಬರ್ 2019 ಮತ್ತು ಏಪ್ರಿಲ್ 2020 ರ ನಡುವೆ ಜಗತ್ತಿಗೆ ತೀವ್ರ ಅಪಾಯ ಸಂಭವಿಸಲಿದೆ ಅಂತ ವಿಷಯದಲ್ಲಿ ಹೇಳ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗ್ತಾ ಇದೆ. ಈತ ಹೇಳಿದಂತೆ 2019 2020 ರ ನಡುವೆ ಬಂದಿದ್ದು, ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಭವಿಷ್ಯ ನುಡಿದ ವಿಶ್ವದ ಅತ್ಯಂತ ಕಿರಿಯ ಜ್ಯೋತಿಷಿ ಅಭಿಗ್ಯಾ ಆನಂದ್ ಕೊರೊನಾ ಬರುವ ಮುಂಚೆಯೇ ಜಗತ್ತಿಗೆ ಒಂದು ಅಪಾಯ ಕಾದಿದೆ ಅಂತ ಒಂದು ಮಾಡಿ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡ್ತಾನೆ. ಆ ವಿಡಿಯೋ ಈಗ ಸಖತ್ ವೈರಲ್ ಆಗ್ತಾ ಇದೆ.

ಬಾಲ್ಯದಿಂದಲೂ ಅಪಾರವಾದ ಬುದ್ಧಿಶಕ್ತಿ ಹೊಂದಿರುವ ಆನಂದ್ ಏಳನೇ ವಯಸ್ಸಿಗೆ ಸಾಕಷ್ಟು ದೇವಸ್ಥಾನಗಳನ್ನು ಮಾಡ್ತಾನೆ. ದೇವಸ್ಥಾನಗಳ ಮೇಲೆ ಸ್ಟಡೀಸ್ ಮಾಡ್ತಾನೆ. ಅಷ್ಟೆ ಅಲ್ಲದೆ ಪ್ರಪಂಚದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾದ ಸಂಸ್ಕೃತವನ್ನು ಅಧ್ಯಯನ ಮಾಡಲು ಶುರು ಮಾಡ್ತಾನೆ. ಹತ್ತನೇ ವಯಸ್ಸಿನಲ್ಲಿ ಆನಂದ್ ಜ್ಯೋತಿಷಿ ತರಗತಿಗಳಿಗೆ ಸೇರಿಕೊಳ್ಳತಾನೆ. ಮೊದಮೊದಲು ಇದರಿಂದ ಆನಂದ್ ಅವರ ಜೀವನ ಬೇರೆ ಕಡೆ ಹೋಗ್ತಾ ಇದೆ ಅಲ್ಲ ಅಂತ ತಂದೆ ತಾಯಿಗೆ ಟೆಂಡರ್ ಆಗುತ್ತೆ.

ಆದರೆ ಆನಂದ ಓದಿನಲ್ಲೂ ಕೂಡ ನಂಬರ್ ವನ್ ಆಗ್ತಾನೆ. ಹಾಸ್ಟೆಲ್ಗೆ ಕೂಡ ಕಳೀತಾನೆ ಶಾಲೆಯಲ್ಲಿ ಈತನಿಗೆ ರೇಗುತ್ತಾರೆ, ಕಾಡುತ್ತಾರೆ, ಅವಮಾನ ಮಾಡುತ್ತಾರೆ ಆದರೆ ಯಾವುದನ್ನೂ ಲೆಕ್ಕಿಸದೆ. ಗುರಿ ಮುಟ್ಟುವ ಕಡೆ ಗಮನ ಹರಿಸಿ ಯಶಸ್ಸಿನ ಬಾಗಿಲು ತಟ್ಟುತ್ತಾನೆ. ಕೋವಿಡ್ ಬಗ್ಗೆ ಪ್ರೀತಿ ಮಾಡಿದ ಆನಂದ್ ಮತ್ತೊಂದು ಭವಿಷ್ಯ ಕೂಡ ಹೇಳ್ತಾನೆ. ಸೆಪ್ಟೆಂಬರ್ 5, 2000 ಇಪ್ಪತ್ತರ ನಂತರ ಕೋವಿಡ್ ವೈರಸ್ ನಿರ್ಮೂಲನೆ ಆಗಲು ಆರಂಭ ಆಗುತ್ತೆ ಅಂತ ಈ ಬಾಲಕನ ಭವಿಷ್ಯವನ್ನು ಪರಿಗಣಿಸಿದರೆ ಸೆಪ್ಟೆಂಬರ್ 2020 ರಿಂದ ಕೋವಿಡ್ ನೈಟ್ ಸ್ವಲ್ಪ ಮಟ್ಟದಲ್ಲಿ ಕಮ್ಮಿ ಆಗುತ್ತಾ ಬರುತ್ತೆ.

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು

ಈ ಬಾಲಕನ ಯೂಟ್ಯೂಬ್ ಚಾನಲ್ ಗೆ ಹೋಗಿ ನೀವು ನೋಡಿದರೆ ಈತ ಹೇಳಿರುವ ಭವಿಷ್ಯವಾಣಿಗಳು ಸಾಕಷ್ಟು ಮಟ್ಟಿಗೆ ಆಗಿದೆ. 2019 ರಲ್ಲಿ ಈ ಪುಟ್ಟ ಜ್ಯೋತಿಷಿ ಹೇಳಿದ್ದಾನೆ ಅಂದರೆ. 2020 ರಿಂದ ಮನುಷ್ಯರ ಮತ್ತೆ ಬಹಳ ಸಂಘರ್ಷ ಉಂಟಾಗುತ್ತೆ. ಯುದ್ಧಗಳು ಆಗುತ್ತೆ. ಹಲವು ದೇಶಗಳು ಸರ್ವನಾಶ ಆಗುತ್ತೆ. ಹಲವು ದೇಶಗಳ ನಡುವೆ ಯುದ್ಧಗಳು ಆರಂಭ ಆಗುತ್ತೆ ಅಂತ 2020 ರ ನಂತರ ನಿಮಗೆ ಗೊತ್ತಿರುವ ಹಾಗೆ ಸಾಕಷ್ಟು ದೇಶಗಳು ದಿವಾಳಿಯತ್ತ ಸಾಗ್ತಾ ಇದಾರೆ. ಸಾಕಷ್ಟು ದೇಶಗಳ ಯುದ್ಧ ಕೂಡ ಆರಂಭವಾಗಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">