ಅನಿಲ್ ಅಂಬಾನಿಯ ಈ ಸ್ಥಿತಿಗೆ ಕಾರಣವೇನು..ಅಂಬಾನಿ ಕುಟುಂಬಕ್ಕೆ ಇದ್ದಕ್ಕಿದ್ದಂತೆ ಈ ವ್ಯಕ್ತಿಯಿಂದ ಆದ ತೊಂದರೆಗಳೇನು ನೋಡಿ..

ಅನಿಲ್ ಅಂಬಾನಿ ಈ ಸ್ಥಿತಿಗೆ ಬರಲು ಕಾರಣವೇನು?

WhatsApp Group Join Now
Telegram Group Join Now

ಒಂದು ಸಮಯದಲ್ಲಿ ಅನಿಲ್ ಅಂಬಾನಿ ಮನೆಯಿಂದ ಆಫೀಸ್‌ಗೆ ಹೆಲಿಕಾಪ್ಟರ್ ನಲ್ಲಿ ಹೋಗಿದ್ದರು. ಆತನ ಹೆಂಡತಿಯಾದ ಟೀನಾ ಅಂಬಾನಿಗೆ ಹುಟ್ಟುಹಬ್ಬದ ದಿನದಂದು ನಾನೂರು ಕೋಟಿ ರೂಪಾಯಿಗಳ ಬೆಲೆಬಾಳುವ ಒಂದು ಬೋನು ಕೂಡ ಗಿಫ್ಟ್ ಆಗಿ ಕೊಟ್ಟಿದ್ದಾರೆ. 2000 ಎಂಟರಲ್ಲಿ 2,00,000 ಕೋಟಿಯ ಆಸ್ತಿಯಿಂದ ಪ್ರಪಂಚದಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಸೇರಿದ್ದಾರೆ.

ಆದರೆ ನಂತರ 10 ವರ್ಷಗಳಲ್ಲಿ ನಡೆದಿರುವ ಪರಿಣಾಮಗಳನ್ನು ನಂಬರಲು ಯಾರಿಂದಲೂ ಸಾಧ್ಯವಾಗಲ್ಲ. ನೋಡ್ತಾ ಇದ್ದಂತೆ ತನ್ನ ವ್ಯಾಪಾರ ಸಾಮ್ರಾಜ್ಯವಲ್ಲ, ಪಾತಾಳಕ್ಕೆ ಬಿದ್ದು ಬಿಡುತ್ತೆ ಆದ್ರೆ ಅದನ್ನ ನೆಟ್‌ವರ್ಕ್ ಕೂಡ ಕಡಿಮೆಯಾಗಿಬಿಡುತ್ತದೆ. ಹಾಗಾದ್ರೆ ಅನಿಲ್ ಅಂಬಾನಿಯ ಸಾಮ್ರಾಜ್ಯ ನಾಶವಾಗುವಕ್ಕೆ ಕಾರಣವೇನು? ಎಂತಹ ಕಾರಣಗಳಿಂದ ಆತನಿಗೆ ನಷ್ಟ ಉಂಟಾಯಿತು ಎಂಬ ವಿಷಯವನ್ನ ಇವತ್ತು ನಾವು ಈ ಲೇಖನದಿಂದ ತಿಳಿದು ಕೊಳ್ಳೋಣ.

ವಿಡಿಯೋ ತುಂಬಾ ತುಂಬಾ ಇಂಟರೆಸ್ಟಿಂಗ್ ಆಗಿರುತ್ತೆ. ಮಿಸ್ ಮಾಡಿಕೊಂಡವರು ನೋಡಿ ಹಾಗೆ ಬಿಡಿ ಎಷ್ಟು ಹೋದರೆ ತಪ್ಪದೆ ಬೆಳಿಗ್ಗೆ 1:00 ಲೋಟ ಕೊಟ್ಟು ನಮ್ಮ ಚಾನಲನ್ನು ಸರಿ ಮಾಡಿಕೊಂಡು ನನ್ನ ಸಪೋರ್ಟ್ ಮಾಡೋದು ಮಾತ್ರ ಮರಿಬೇಡಿ. ಲೇಟ್ ಮಾಡ್ದೆ ಎಲ್ಲ ರೈಡಿಂಗ್. ಜುಲೈ 6, 2002 ರಲ್ಲಿ ಧೀರುಭಾಯಿ ಅಂಬಾನಿ ಮರಣವನ್ನಪ್ಪುತ್ತಾರೆ. 40 ವರ್ಷಗಳ ಹಿಂದೆ ಕೇವಲ ₹500 ಕೈಯಲ್ಲಿ ಹಿಡಿದುಕೊಂಡು ಮುಂಬೈಗೆ ಬರುತ್ತಾರೆ ಎಂದು ತನ್ನ ಮಕ್ಕಳಿಗೆ 25,000 ಕೋಟಿ ಬೆಲೆ ಬಾಳುವ ವ್ಯಾಪಾರವನ್ನು ಒಪ್ಪಿಸುತ್ತಾರೆ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಧೀರುಭಾಯಿ ಅಂಬಾನಿ ಮರಣಿಸಿದ ನಂತರ ಎರಡು ತಿಂಗಳವರೆಗೆ ಅನಿಲ್ ಅಂಬಾನಿ ಮತ್ತು ಮುಖೇಶ್ ಮನೆ ಇಬ್ಬರು ಸೇರಿ ವ್ಯಾಪಾರವನ್ನು ಚೆನ್ನಾಗಿ ಮಾಡುತ್ತಾರೆ. ಆದರೆ ಕೆಲವು ಕಾರಣಗಳಿಂದ ಅವರಿಬ್ಬರು ಕೂಡ ಬೇರೆಯಾಗಿಬಿಡುತ್ತಾರೆ. ಧೀರೂಬಾಯಿ ಅಂಬಾನಿ ಸತ್ತು ಹೋಗುವ ಮುಂಚೆ ಯಾವುದೇ ರೀತಿಯ ಬಿಲ್‌ಗಳನ್ನು ಬರಲ್ಲ ಅಂದ್ರೆ ವ್ಯಾಪಾರವನ್ನು ತನ್ನ ಇಬ್ಬರು ಮಕ್ಕಳಿಗೆ ಡಿಸೈಡ್ ಮಾಡಿಲ್ಲ. ಇದರಿಂದ. ವ್ಯಾಪಾರದಲ್ಲಿ ಇವರಿಬ್ಬರ ನಡುವೆ ಮನೆ ಸ್ಪರ್ಧೆಗಳು ಶುರುವಾಗುತ್ತವೆ. ಮುಕೇಶ್ ಅಂಬಾನಿ ಟೆಲಿಕಾಂ ಬಿಸ್ನೆಸ್‌ನಲ್ಲಿ ಇನ್ವೆಸ್ಟ್ ಮಾಡಬೇಕು ಅಂತ ಅಂದುಕೊಳ್ತಾನೆ

ಅನಿಲ್ ಅಂಬಾನಿ ಅವರು ಜನರನ್ನ ಬೆಳೆಸಬೇಕು ಎಂಬ ಆಲೋಚನೆ ನನ್ನ ಬಂದಿರುತ್ತಾನೆ. ಆದರೆ ರಿಲಯನ್ಸ್ ಸಂಸ್ಥೆ ಹತ್ತಿರ ಕೇವಲ ಒಂದು ಪ್ರಾಜೆಕ್ಟ್‌ನಲ್ಲಿ ಇನ್ವೆಸ್ಟ್ ಮಾಡುವುದು ಮಾತ್ರವೇ ಇದೆ. ಕೊನೆಗೆ ರಿಲಯನ್ಸ್ ಸಂಸ್ಥೆ ಟೆಲಿಕಾಂ ಸಂಸ್ಥೆಯಲ್ಲಿ ಇನ್ವೆಸ್ಟ್ ಮಾಡುವುದೇ ಇದರಿಂದ ಅನಿಲ್ ಅಂಬಾನಿ ಈ ವಿಷಯದಲ್ಲಿ ತುಂಬಾ ಬೇಜಾರಾಗಿದ್ದಾರೆ. ಇದರ ಜೊತೆಗೆ ಅನಿಲ್ ಅಂಬಾನಿಯ ಲಿಫ್ಟ್ ಕೂಡ ಇವರಿಬ್ಬರ ಮಧ್ಯೆ ಜಗಳಗಳು ಶುರುವಾಗೋಕೆ ಒಂದು ಕಾರಣ ಅನಿಲ್ ಅಂಬಾನಿ ಪಾಲಿಟಿಕ್ಸ್ ಗೆ ಎಂಟ್ರಿಕೊಡ್ತಾರೆ ಸಮಾಜವಾದಿ ಪಾರ್ಟಿಗೆ ಸಮರ್ಥನಾಗಿ ಬದಲಾಗುತ್ತಾನೆ.

ಆ ಪಾರ್ಟಿಯ ಮೂಲಕ ರಾಜ್ಯಸಭೆಗೆ ಎಂಪಿ ಆಗಿ ಕೂಡ ಬದಲಾಗುತ್ತಾನೆ. ಅದೇರೀತಿ ಸಿನಿಮಾ ನಟಿಯಾಗಿರುವ ನಾವು ನಿಮಿಷ ಮದುವೆ ಮಾಡಿಕೊಳ್ಳುವ ವಿಷಯದಲ್ಲೂ ಕೂಡ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಇದರ ಜೊತೆಗೆ ಅನಿಲ್ ಅಂಬಾನಿ ಪೊಲಿಟಿಶಿಯನ್ ಜೊತೆ ಮತ್ತು ಬಾಲಿವುಡ್ ಸ್ಟಾರ್ ಗಳ ಜೊತೆ ಕ್ಲೋಸ್ ಆಗಿರೋದು. ಮುಕೇಶ್ ಅಂಬಾನಿಗೆ ಇಷ್ಟವಾಗಲ್ಲ. ಇದರಿಂದ ಇವರಿಬ್ಬರ ಮಧ್ಯೆ ಮನ ಸ್ಪರ್ಧೆಗಳು ತುಂಬಾ ಜಾಸ್ತಿ ಆಗೋದ್ರಿಂದ ತಮ್ಮ ತಾಯಿಯಾಗಿರುವ ಕೋಕಿಲಬೆನ್ ರಿಲಯನ್ಸ್ ಆಸ್ತಿಗಳನ್ನ ಇಬ್ಬರಿಗೂ ಸಮಾನವಾಗಿ ಹಂಚಬೇಕು ಎಂದು ಡಿಸೈಡ್ ಮಾಡ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

[irp]


crossorigin="anonymous">