ಈ ದಿನ ಉಗುರು ಕತ್ತರಿಸಿದರೆ ಬಡತನ ಬರುವುದಿಲ್ಲ..ಸೋಮವಾರದಿಂದ ಭಾನುವಾರದ ವರೆಗೆ ಯಾವ ಫಲ ನೋಡಿ

ಈ ದಿನ ಉಗುರು ಕತ್ತರಿಸಿದರೇ ಬಡತನ ಬರುವುದಿಲ್ಲ… ಗುರುಗಳನ್ನು ಕತ್ತರಿಸುವುದು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ ಅಲ್ಲದೆ ಉದ್ದ ಉಗುರುಗಳಲ್ಲಿ ಸಿಲುಕಿಕೊಂಡಿರುವ ಕೆಸರಿನಲ್ಲಿರುವ ಕೀಟಾಣುಗಳು ಹೊಟ್ಟೆಗೆ ಸೇರಿ ಆರೋಗ್ಯ ಕೆಡಿಸಬಹುದು ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಉಗುರುಗಳನ್ನು ಇಂತದ್ದೇ.

WhatsApp Group Join Now
Telegram Group Join Now

ನಿರ್ದಿಷ್ಟ ದಿನಗಳಲ್ಲಿ ಕತ್ತರಿಸಬೇಕು ಎಂದು ಹೇಳಲಾಗುತ್ತದೆ ಸಾಮಾನ್ಯವಾಗಿ ನಮ್ಮ ಹಿರಿಯರ ದಿನನಿತ್ಯದ ಅಭ್ಯಾಸಗಳಿಗೆ ಸಂಬಂಧಿಸಿದ ನಿಯಮಗಳನ್ನು ಹೇಳುತ್ತಲೇ ಇರುತ್ತಾರೆ ಇಂತಹ ದಿನಗಳೊಂದು ಕೂದಲಿಗೆ ಕತ್ತರಿ ಹಾಕಬಾರದು ಸಂಜೆ ಹೊತ್ತು ಉಗುರು ತೆಗೆದುಕೊಳ್ಳಬಾರದು ಮುಂತಾದ ಮಾತುಗಳನ್ನು ನಾವು ಕೇಳುತ್ತಲೇ ಇರುತ್ತೇವೆ ಇದರಲ್ಲಿ ಕೆಲವೊಂದು.


ಪದ್ಧತಿಗಳಿಗೆ ವೈಜ್ಞಾನಿಕ ಕಾರಣಗಳು ಕೂಡಿವೆ ಹಾಗಿದ್ರೆ ಯಾವ ದಿನದಲ್ಲಿ ಉಗುರುಗಳನ್ನು ಕತ್ತರಿಸಬಹುದು ಹಾಗೂ ಅದರಿಂದ ಏನು ಪ್ರಯೋಜನವಾಗಬಹುದು ಹಾಗೆಯೇ ಯಾವ ದಿನದಂದು ಈ ಕೆಲಸವನ್ನು ಮಾಡಲೇಬಾರದು ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ, ಸೋಮವಾರದಂದು ಭಗವಾನ್ ಶಿವನನ್ನು ಪೂಜಿಸಲಾಗುತ್ತದೆ ಈ ದಿನ ಚಂದ್ರ ಮತ್ತು ಮನಸ್ಸಿಗೆ.

ಸಂಬಂಧಿಸಿದೇ ಆದ್ದರಿಂದ ಸೋಮವಾರದಂದು ನಿಮ್ಮ ಗುರುಗಳನ್ನು ಕತ್ತರಿಸುವುದರಿಂದ ನಿಮ್ಮ ಜೀವನದಲ್ಲಿ ದುಷ್ಪರಿಣಾಮವನ್ನು ಉಂಟುಮಾಡುವಂತಹ ಸಮಸ್ಯೆಗಳಿಂದ ಮುಕ್ತಿಪಡೆಯಬಹುದು, ಹನುಮಂತ ದೇವರನ್ನು ಪೂಜಿಸಲು ಮಂಗಳವಾರವನ್ನು ಪರಿಗಣಿಸಲಾಗುತ್ತದೆ ಹಾಗೆಯೇ ಈ ದಿನಗಳಲ್ಲಿ ಗುರು ಅಥವಾ ಕೂದಲನ್ನು ಕತ್ತರಿಸಿದರೆ ಅಶುಭ.

ಎಂದು ಹೇಳಲಾಗುತ್ತದೆ ಅಲ್ಲದೆ ಇದು ಸಾಲಕ್ಕೆ ದಾರಿ ಮಾಡಿ ಕೊಡಲಾಗಬಹುದು ಎಂದು ನಂಬಲಾಗುತ್ತದೆ, ಬುಧವಾರ ನಿಮ್ಮ ಊರುಗಳನ್ನು ಕತ್ತರಿಸಲು ಒಳ್ಳೆಯ ದಿನವಾಗಿದೆ ಈ ದಿನ ನಿಮ್ಮ ಊರುಗಳನ್ನು ಕತ್ತರಿಸಿದರೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ ಹಾಗೆಯೇ ನಿಮ್ಮ ಬುದ್ಧಿವಂತಿಗೆ ತಕ್ಕಂತೆ ನೀವು ಹೆಚ್ಚು ಹಣವನ್ನು ಗಳಿಸುತ್ತೀರಾ, ಗುರುವಾರ ನಿಮ್ಮ.

See also  ತುಂಬಾ ವರ್ಷದಿಂದ ಮಕ್ಕಳಿಲ್ಲದವರಿಗೆ ಅವಳಿ ಮಕ್ಕಳಾಗುವಂತಹ ಪವರ್ ಫುಲ್ ದೇವಸ್ಥಾನ ಇಲ್ಲಿದೆ ನೋಡಿ..ಸೀರಿಯಲ್ ನಟಿ ಅಶ್ವಿನಿ ಹೋಗುವ ದೇಗುಲ

ಗುರುಗಳನ್ನು ಕತ್ತರಿಸುವುದರಿಂದ ನಿಮ್ಮಲ್ಲಿರುವ ಮಾನವೀಯ ಗುಣಗಳು ಇನ್ನಷ್ಟು ಉತ್ತಮಗೊಳ್ಳುತ್ತವೆ ಈ ದಿನವೂ ಸುಖ ಶಾಂತಿ ಹಾಗೂ ಸಂಪತ್ತಿಗೆ ಸಂಬಂಧಿಸಿದ ದಿನವಾಗಿದೆ ಆದ್ದರಿಂದ ಈ ದಿನ ಉಗುರುಗಳನ್ನು ಕತ್ತರಿಸುವುದು ಶುಭ ಎಂದೇ ಹೇಳಲಾಗುತ್ತದೆ ಅಲ್ಲದೆ ಇದು ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಗೊಳಿಸುತ್ತದೆ ಎಂದು ನಂಬಲಾಗಿದೆ, ನಿಮ್ಮ ಊರುಗಳನ್ನು.

ಕತ್ತರಿಸಲು ನೀವು ಶನಿವಾರವನ್ನು ಪರಿಗಣಿಸಲೇಬಾರದು ಏಕೆಂದರೆ ಈ ದಿನ ನೀವು ಉಗುರು ಕತ್ತರಿಸುವ ಕೆಲಸ ಮಾಡಿದರೆ ನಿಮ್ಮ ಗ್ರಹಗತಿಯ ಮೇಲೆ ಪರಿಣಾಮ ಬೀರಬಹುದು ಹಾಗೆಯೇ ನಿಮ್ಮ ಆರ್ಥಿಕ ಸ್ಥಿತಿಯ ಮೇಲು ಪರಿಣಾಮ ಬೀರಬಹುದು, ಭಾನುವಾರ ಈ ದಿನ ಸಾಮಾನ್ಯವಾಗಿ ಎಲ್ಲರಿಗೂ ರಜೆ ಇರುವುದರಿಂದ ಇಂಥ ಸ್ವಚ್ಛತಾ ಕಾರ್ಯಗಳನ್ನು ಮಾಡುತ್ತಾರೆ.

ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರದಂದು ಉಗುರು ಕತ್ತರಿಸುವುದು ನಿಮ್ಮ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">