ಮಾರ್ಚ್ 14 ರ ಒಳಗಾಗಿ ಈ ಕೆಲಸ ಮಾಡಿ ಇಲ್ಲ ಅಂದ್ರೆ ಗೃಹಲಕ್ಷ್ಮೀ 2000 ಹಣ ಸಂಪೂರ್ಣ ರದ್ದು ಆಗುತ್ತೆ Gruhalakshmi

ಇದೇ ಮಾರ್ಚ್ 14ರ ಒಳಗಡೆ ಎಲ್ಲ ಮಹಿಳೆಯರು ತಪ್ಪದೆ ಇದೊಂದು ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕು.

WhatsApp Group Join Now
Telegram Group Join Now

ಇದೇ ಮಾರ್ಚ್ ಹದಿನಾಲ್ಕನೇ ತಾರೀಖಿನ ಒಳಗಾಗಿ ನೀವು ಈ ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು ಅಂತ ಹೇಳ್ಬಿಟ್ಟು ಸರ್ಕಾರದಿಂದ ಆದೇಶವನ್ನ ಹೊರಡಿಸಿದ್ದಾರೆ ಏನು ಆ ಕೆಲಸ ಆದರೆ ಆ ಕೆಲಸ ನೀವು ಮಾಡಲಿಲ್ಲ ಅಂತ ಹೇಳಿದ್ರೆ ನಿಮಗೇನಾದ್ರು ಲಕ್ಷ್ಮಿ ಯೋಜನೆ ಹಣ ಬರುವುದು ನಿಂತು ಹೋಗುತ್ತಾ ಅಂತ ಹೇಳಿದ್ರೆ ಖಂಡಿತವಾಗ್ಲೂ ನಿಂತು ಹೋಗುತ್ತೆ ನ ಗೃಹಲಕ್ಷ್ಮಿ ಹಣ ಮಾತ್ರ ಅಲ್ಲ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಆಗಿರಬಹುದು ಅಥವಾ ನಿಮಗೆ ಯಾವುದಾದರೂ ಪೆನ್ಷನ್ ಬರ್ತಾ ಇರುತ್ತೆ.

ಹಣ ಕೂಡ ನಿಂತು ಹೋಗುವಂತ ಪರ ಇದೆ . ಹಾಗಾಗಿ ಪ್ರತಿಯೊಬ್ಬರು ಕೂಡ ಮಾರ್ಚ್ ಹದಿನಾಲ್ಕನೇ ತಾರೀಖು ಒಳಗಾಗಿ ನೀವು ಆ ಕೆಲಸವನ್ನು ಮಾಡಬೇಕು. ಹಾಗಾದ್ರೆ ಯಾವ ಕೆಲಸ ಅದರ ಬಗ್ಗೆ ಸಂಪೂರ್ಣವಾಗಿ ನಾನು ನಿಮಗೆ ತಿಳಿಸಿಕೊಡತಿನಿ. ಜೊತೆಗೆ ಇನ್ನೊಂದು ಈಗ ರೀಸೆಂಟಾಗಿ ವೈರಲ್ ಆಗುತ್ತಿರುವಂತಹ ನ್ಯೂಸ್ ಅಂತ ಅಂದ್ರೆ ಗೋಬಿ ತಿನ್ನವ್ರು ಅಂದ್ರೆ ನಿಮಗೆ ಗೋಬಿ ತುಂಬಾ ಇಷ್ಟ ಅಂತ ಹೇಳ್ಬಿಟ್ಟು ತಿಂತಿರಾ ಅಲ್ವಾ ಗೋಬಿ ಆಗಿರಬಹುದು ಅಥವಾ ಕಾಟನ್ ಕ್ಯಾಂಡಿ ಅಂದ್ರೆ ಬಾಂಬೆ ಮಿಠಾಯಿ ಅಂತ ಹೇಳಿ ಕರೀತೀವಿ ಅಲ್ವಾ ಸಿಕ್ಕಿದ್ದಲ್ಲ ತಿಂತಿದ್ವಿ ನೋಡಿ ಈ ಎರಡು ತಿಂಡಿಗಳ ಬಗ್ಗೆ ಸರ್ಕಾರದಿಂದ ಈಗ ಬ್ಯಾನ್ ಮಾಡಬೇಕು ಅಂತ ಹೇಳ್ಬಿಟ್ಟು ಆದೇಶವನ್ನು ಕೊಡುತ್ತಿದ್ದಾರೆ

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಯಾಕೆ? ಹಾಗಾದ್ರೆ ಗೋಬಿ ಮತ್ತೆ ಕಾಟನ್ ಕ್ಯಾಂಡಿಯನ್ನ ಬ್ಯಾನ್ ಮಾಡ್ತಾರೆ. ಅದು ಅಷ್ಟೊಂದು ಹಾನಿಕಾರಕ. ನಾನು ಬಗ್ಗೆ ಕೂಡ ಸಂಪೂರ್ಣವಾಗಿ ತಿಳಿಸಿಕೊಳ್ತೀನಿ.ಯಾಕಂದ್ರೆ ಈಗಾಗಲೇ ಆರೋಗ್ಯ ಇಲಾಖೆಗೆ ಟೆಸ್ಟ್ ರಿಪೋರ್ಟ್ ಹೋಗಿದೆ ಅಂದ್ರೆ ಗೋಬಿ ತಿನ್ನೋದ್ರಿಂದ ಏನೇನು ತೊಂದರೆ ಆಗ್ತಿದೆ ಅಂತ ಹೇಳ್ಬಿಟ್ಟು ಯಾವಾಗ್ಲಿಂದ ಬ್ಯಾನ್ ಆಗುತ್ತೆ ಏನು ಎತ್ತ ಅಂತ ಹೇಳ್ಬಿಟ್ಟು ಅದನ್ನು ಕೂಡ ತಿಳಿಸಿಕೊಡ್ತೀನಿ. ಅದರ ಜೊತೆಗೆ ಆ ಏನು ಈಗ ಪಬ್ಲಿಕ್ ಸೆಕ್ಟರ್ದ್ದು ಅಂತ ಹೇಳ್ಬಿಟ್ಟು ಹೈಕೋರ್ಟ್ ತೀರ್ಪು ಬಂದಿತ್ತು ಅಂದ್ರೆ ಐದನೇ ತರಗತಿ ಎಂಟನೇ ತರಗತಿ ಮತ್ತು ಒಂಬತ್ತನೇ ತರಗತಿ ಆಂಗ್ಲ ಹನ್ನೊಂದನೇ ತರಗತಿ

ಅದು ರದ್ದಾಗಿದ್ದು ಇದನ್ನ ಮತ್ತೆ ಸರ್ಕಾರದವರು ರೇಸ್‌ನ ಹಾಕಿದ್ದಾರೆ. ಅದರಿಂದ ಅದರ ಬಗ್ಗೆ ಡೀಟೇಲ್ಸ್ ಹಾಕಿದರೆ ಮತ್ತೆ ಈಗ ತೀರ್ಪು ಏನು ಅಂತ ಬಂದಿದೆ. ಪಬ್ಲಿಕ್ ಶಾಲಾ ಮಕ್ಕಳಿಗೆ ಇಲ್ವಾ ಅನ್ನೋದು ಬಗ್ಗೆ ಕೂಡ ಸಂಪೂರ್ಣವಾಗಿ ಇವತ್ತಿನ ಲೇಖನದಲ್ಲಿ ತಿಳಿಸ ಕೊಡ್ತಾ ಇದ್ದೀನಿ. ಇದೆಲ್ಲ ವಿಷಯ ನಿಮಗೆ ಗೊತ್ತಾಗ್ಬೇಕು ಅಂದ್ರೆ ನೀವೇನು ಮಾಡಬೇಕು. ಮೊದಲನೇದಾಗಿ ಮಾರ್ಚ್ ಹದಿನಾಲ್ಕನೇ ತಾರೀಖು ಒಳಗಡೆ ಏನು ಕೆಲಸ ಮಾಡಬೇಕು ಅಂತ ನೀವು ನೋಡೋದಾದ್ರೆ ನಿಮ್ಮ ಒಂದು ಆಧಾರ್ ಕಾರ್ಡ್‌ನ ಅಪ್‌ಡೇಟ್ ಮಾಡಬೇಕು ಅಂತ ಹೇಳ್ಬಿಟ್ಟು, ಸಾಕಷ್ಟು ಜನ ಈಗಾಗಲೇ ಅಪ್ ಡೇಟ್ ಕೂಡ ಮಾಡಿಸಿಕೊಂಡಿದ್ದೀರಾ ಅಂದ್ರೆ 10 ವರ್ಷದ ಹಳೆ ಕಾರ್ಡ್ ಏನಾದ್ರೂ ನಿಮ್ಮದಾಗಿದ್ರೆ ಅಂದ್ರೆ ನೀವು ಆಧಾರ್ ಕಾರ್ಡ್‌ನ ಮಾಡ್ಬಿಟ್ಟು ಈಗಾಗಲೇ 10 ವರ್ಷ ಕಳೆದುಹೋಗಿದೆ ಅಂತ ಅಂದರೆ ನೀವುಗಳು ಮತ್ತೊಮ್ಮೆ ಆಧಾರ್ ಕಾರ್ಡ್‌ನ ಅಪ್‌ಡೇಟ್ ಮಾಡಿಸಬೇಕು.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಇದಕ್ಕೆಲ್ಲಾ ಸ್ಟ್ರೇಟ್ ಬಂದು ಈಗ ಮಾರ್ಚ್ ಹದಿನಾಲ್ಕನೇ ತಾರೀಖು ಇನ್ನೂ 2 ದಿನ ಬಾಕಿ ಇದೆ. ಆದರೂ ಕೂಡ ನೀವು ಯಾರು ಇನ್ನು ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಲ್ಲ ಅಂತ ಹೇಳಿದ್ರೆ ಖಂಡಿತವಾಗಿಯೂ ನಿಮಗೆ ಯಾವುದೇ ಸರ್ಕಾರಿ ಯೋಜನೆಗಳು ಬರ್ತಾ ಇದ್ರು ಕೂಡ ಆ ಹಣದ ಸಮಸ್ಯ ಆಗುವಂತಹ ಚಾನ್ಸ್ ಇರುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">