ಆದಾಯಕ್ಕಿಂತ ಖರ್ಚು ಹೆಚ್ಚು ಎನ್ನುವವರು ಎಲ್ಲಿಗೆ ಹೋದರು ಈ 2 ಮಾತು ಹೇಳಿ ಬನ್ನಿ ಆಮೇಲೆ ನೋಡಿ ಚಮತ್ಕಾರ..

ಇದನ್ನು ಮಾಡಿದ ನಂತರ ಯಾರಿಗೂ ಹೇಳಬೇಡಿ ಅದರ ಗುಟ್ಟು ನೀವು ತಿಳಿದುಕೊಳ್ಳಿ.ಎಷ್ಟೋ ಜನ ನಾವು ಎಲ್ಲೇ ನೋಡಲಿ ಯಾರತ್ರ ಮಾತಾಡಲಿ ಯಾರೇ ಮಾತ್ರ ಬರಲಿ ನಮ್ಮತ್ರ ದುಡ್ಡಿಲ್ಲ ನಮಗೆ ಕಷ್ಟ ಇದೆ ನಮಗೆ ಏನು ಮಾಡೋದು ಸಂಪಾದನೆ ಮಾಡೋಕೆ ಆಗ್ತಿಲ್ಲ, ಸಂಪಾದನೆ ಸಾಕಾಗುತ್ತಿಲ್ಲ ಎಲ್ಲಿ ಹೋಗ್ತಾ ಇದೀವಿ ಗೊತ್ತಾಗುತ್ತಾ ಇಲ್ಲ ಹೆಂಗೆ ಬರೋದು ಹೋಗ್ತಾ ಇದೆ ಅಂತ ಹೇಳ್ತಾ ಇರ್ತಾರೆ.

WhatsApp Group Join Now
Telegram Group Join Now

ಹಾಗಾದರೆ ದುಡ್ಡು ನಿಲ್ಲಬೇಕು ಅಂದ್ರೆ ಏನು ಮಾಡಬೇಕು? ಅನಾವಶ್ಯಕ ಖರ್ಚುಗಳನ್ನು ನಿಲ್ಲಿಸಬೇಕು. ಸಂಪಾದನೆ ಜಾಸ್ತಿ ಮಾಡ್ಕೋಬೇಕು ಅಂದ್ರೆ ಏನು ತಪ್ಪು ಮಾಡ್ತಾ ಇದ್ದು ಅದನ್ನು ಸರಿ ಮಾಡಿಕೊಳ್ಳಬೇಕು. ಅವಲೋಕನವನ್ನು ಮಾಡಿಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಭಗವಂತನ ನಮ್ಮಬೇಕು. ನಮ್ಮಲ್ಲಿ ನಾವು ಆತ್ಮವಿಶ್ವಾಸವನ್ನು ಇಟ್ಟುಕೊಳ್ಳಬೇಕು. ನೋಡಿದ್ದೀನಿ ಒಂದು ಕಾರ್ಯ ಮಾಡಬೇಕು. ಮುಂದೆ ಹೋಗಬೇಕು.

ದುಡ್ಡು ಸಂಪಾದನೆ ಮಾಡಬೇಕು ಅಂದ್ರೆ ಆಲೋಚನೆ ಚೆನ್ನಾಗಿರಬೇಕು. ನಮಗೇನು ಸರಿ ಬರೋದು ಯಾವ ಒಂದು ಕೆಲಸ ನಮಗೆ ಆಗಿಬರುತ್ತ ಆ ಕೆಲಸದಲ್ಲಿ ಮಾತ್ರ ನಾವು ತೊಡಗಿಸಿಕೊಳ್ಳಬೇಕು. ಬೇಡವಾದ ಕೆಲಸದಲ್ಲಿ ತೊಡಗಿಸಿಕೊಂಡಾಗ ಯಾರನ್ನೋ ನೋಡಿ ಅನುಕರಣೆ ಮಾಡಲು ಹೋಗಿ ನಮ್ಮನ್ನು ನಾವು ಹೋಲಿಸಿಕೊಂಡು ಏನು ಮಾಡೋಕೆ ಹೋದ್ರೆ ನಷ್ಟ ನಮಗೆ ಆತ ಯಾರೆಲ್ಲ ಈ ರೀತಿ ಹೋಗ್ತಾರೋ ಖಂಡಿತವರಿಗೆ ಆರ್ಥಿಕ ಸಮಸ್ಯೆಗಳು ಉಂಟಾಗುತ್ತೆ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಇನ್ನೊಂದು ಸಮಸ್ಯೆ ಅಂದ್ರೆ ಯಾಕೆ ಹಣಕಾಸಿನ ಸಮಸ್ಯೆ ಬರುತ್ತದೆ ಆದಾಯಕ್ಕಿಂತ ಜಾಸ್ತಿ ಖರ್ಚು ಮಾಡ್ತಾರೆ. ಗೊತ್ತಿಲ್ಲ. ಖರ್ಚು ಮಾಡ್ತಾರೆ. ಎಲ್ಲೆಲ್ಲೂ ಇನ್ವೆಸ್ಟ್ ಮಾಡೋದು ಏನೋ ದುರಾಸೆಗೆ ಒಳಗಾಗುವಂತ ಅದು. ಅದು ಯಾರಿಗೂ ವಿನಾಕಾರಣ ಖರ್ಚು ಮಾಡತಕ್ಕಂತದ್ದು. ಯಾವುದು ಅಭ್ಯಾಸಗಳಿಗೆ ಖರ್ಚು ಮಾಡುತ್ತದೆ. ಈ ರೀತಿ ಮಾಡಿದ ದುಡ್ಡಿನ ಸಮಸ್ಯೆ ಖಂಡಿತ ಇದ್ದೇ ಇರುತ್ತೆ. ಇನ್ನೊಂದು ಮುಖ್ಯವಾಗಿ ನಮ್ಮ ಹತ್ತಿರ ನಮಗೆ ಕಷ್ಟ ಇದೆ. ನಮಗೆ ದುಡ್ಡು ಸಾಕಾಗುತ್ತದೆ ಎಲ್ಲಿದೆ ಅಂತ ಗೊತ್ತಿಲ್ಲ ಅಂತ ಎಷ್ಟು ಜನ ಹೇಳ್ತಾರೆ

ಅಂತ ಅಂದ್ರೆ ಚೀಟಿ ಹಾಕಿ ಬಿಟ್ಟಿರುತ್ತಾರೆ, ಲೋಕದ ಇರುತ್ತಾರೆ. ಅಂತಹ ಯಾವುದೇ ಇನ್ಶುರೆನ್ಸ್ ಕಟ್ಟಿದರೆ ಅಥವಾ ಇನ್ಯಾರಿಗೋ ಬಡ್ಡಿಗೆ ಕೊಟ್ಟಿದ್ದಾರೆ. ಈ ರೀತಿ ಎಲ್ಲ ಮಾಡ್ಬಿಟ್ಟು ಬರತಕ್ಕಂತ ಆದಾಯವನ್ನು ಅಲ್ಲಲ್ಲಿ ಕಟ್ಟುವ ಚೀಟಿ ಇರೋದು ನಾಳೆ ಇರಬಹುದು. ಅದು ಲೋಕದ ಇರಬಹುದು ಅಥವಾ ಮನೆ ತಗೊಂಡಿರಬಹುದು, ಗಾಡಿ ತಗೊಂಡು ಇರಬಹುದು. ಎಲ್ಲದಕ್ಕೂ ಸಾಲ ಕಟ್ಟಿದ್ದರೆ ಅಥವಾ ಎಲ್ಲ ಕಟ್ಟಿರುತ್ತಾರೆ. ಇದೆಲ್ಲದಕ್ಕೂ ಬಂದಿದ್ದ ಆದಾಯದ ತಿಂಗಳ ಪೂರ್ತಿ ಅಲ್ಲಿಗೆ ಹೋಗಿದ್ದರೆ ಇನ್ನು ಕೈಯಲ್ಲಿ ನೋಡಿದೆ. ಕೈಯಲ್ಲಿ ಉಳಿಯಲ್ಲ, ಮುಂದೆ ಜೀವನಕ್ಕೆ ಆದಾಯ ಅಂದ್ರೆ ಸೇವಿಂಗ್ ಇರುತ್ತಲ್ವಾ? ಒಂದೇ ಸರಿ ಗಂಟೆ ಬೇಕು ಅನ್ನೋದಾದ್ರೆ ಅದೆಲ್ಲ ಅಲ್ಲೇ ಹೋಗ್ತಾ ಇದೆ ಅನ್ನೋದು ಈಗ ದುಡ್ಡಿಲ್ಲ ಅನ್ನೋದು ತಪ್ಪಾಗುತ್ತೆ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಎಷ್ಟು ಜೀವನಕ್ಕೆ ಬೇಕು? ಅಷ್ಟು ದುಡ್ಡನ್ನ ಇಟ್ಕೊಂಡು ಎಲ್ಲಿ ಸೇವ್ ಮಾಡಬೇಕು? ಅದನ್ನ ಮಾಡಬೇಕು. ಗಾಡಿ ತಗೊಂಡು ಕಾರ್ ತಗೊಂಡು ಮನೆ ತಗೊಂಡು ಸಹಿತ ಒಂದು ಲೋಡ್ ಮಾಡೋದು ಪಡಿಸೋದು. ಒಡವೆ ತಗೊಳ್ಳೋಕೆ ಲೋಡ್ ಮಾಡತಕ್ಕಂತದ್ದು ಪರ್ಸನಲ್ ಲೋನ್ ಹಲೋ ಇದು ಎಷ್ಟೊಂದು ಮಾಡ್ತಾರೆ. ಜೊತೆಗೆ ಪೋಸ್ಟ್ ಆಫೀಸ್ ಅಲ್ಲಿ ಕಟ್ಟುವುದು ಲೈಫ್ ಇನ್ಶುರೆನ್ಸ್ ಮಾಡಿಕೊಳ್ಳುವಂತಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">