ರೈತರಿಗೆ ಭರ್ಜರಿ ಗುಡ್ ನ್ಯೂಸ್..ಅರ್ಜಿ ಆಹ್ವಾನ.. ಹನಿ ನೀರಾವರಿಗೆ,ಕೃಷಿ ಹೊಂಡಾ,ತಂತಿ ಬೇಲಿ,ಪಂಪ್ ಸೆಟ್ ಗೆ ಎಲ್ಲದಕ್ಕೂ ಅವಕಾಶ ಹಾಗೂ ಲಾಭದ ಸಂಪೂರ್ಣ ಮಾಹಿತಿ

ರೈತರಿಗೆ ಭರ್ಜರಿ ಗುಡ್ ನ್ಯೂಸ್

WhatsApp Group Join Now
Telegram Group Join Now

ರೈತರಿಗೆ ಬಹಳ ವಿಶೇಷವಾಗಿರುವಂತಹ ಒಂದು ಯೋಜನೆಯನ್ನು ಸರಕಾರ ತಂದಿದೆ. ಈ ಒಂದು ಯೋಜನೆ ಯಡಿಯಲ್ಲಿ ರೈತರು ಅರ್ಜಿಗಳನ್ನು ಸಲ್ಲಿಸಿ ಈ ಎಲ್ಲ ಲಾಭಗಳನ್ನು ಪಡೆಯಬಹುದು ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಹೇಗೆ ಇದಾವೆ ಹಾಗೂ ಅರ್ಜಿಗಳನ್ನು ಎಲ್ಲಿ ಸಲ್ಲಿಸಬೇಕು. ಸಂಪೂರ್ಣವಾಗಿ ಇರುವಂತಹ ಮಾಹಿತಿ ತಿಳಿಸಿ ಕೊಡ್ತೀನಿ.

ರೈತರು ತಮ್ಮ ಕೃಷಿ ಜಮೀನಿನಲ್ಲಿ ಹೊಂಡ ನಿರ್ಮಾಣ ಮಾಡಬೇಕಾದರೆ ಅದಕ್ಕೆ ಹಣ ಬೇಕಾಗುತ್ತೆ. ಹಾಗಾದ್ರೆ ನೀವು ಅರ್ಜಿಯನ್ನು ಸಲ್ಲಿಸಿ ಈ ಒಂದು ಕೃಷಿ ಹೊಂಡ ನಿರ್ಮಾಣ ಮಾಡಬಹುದು. ಹೊಂಡಕ್ಕೆ ಸುತ್ತುಬೇಕಾದರೆ ಅಲ್ಲಿ ನಿಮ್ಮ ಹತ್ರ ಹೊಂಡ ಇದ್ರೆ ಆ ಹೊಂಡಕ್ಕೆ ಸುತ್ತಲು ತಂತಿಬೇಲಿ ಅವಶ್ಯಕತೆ ನಿಮಗೆ ಇದ್ರೆ ನೀವು ಕೂಡ ಅರ್ಜಿ ಸಲ್ಲಿಸಿ ತಂತಿ ಬೇಲಿಯನ್ನು ಪಡೆಯಬಹುದು ಹಾಗು ಅಲ್ಲಿಗೆ ನಿಮ್ಮ ಹತ್ರ ತಂತಿ ಬೇಲಿ ಕೂಡ ಇದೆ. ಎಲ್ಲ ಸರಿಯಾಗಿದೆ ನೀರನ್ನ ಹೊಂಡದಿಂದ ಮೇಲೆತ್ತಲು ನಿಮಗೆ ಪಂಪ್‌ಸೆಟ್‌ನ ಅವಶ್ಯಕತೆ ಇದ್ದರೆ ಅರ್ಜಿ ಸಲ್ಲಿಸಿ

ನೀವು ಪಂಪ್‌ಸೆಟ್ ಪಡೆದುಕೊಳ್ಳಬಹುದು ಹಾಗೂ ನಿಮ್ಮ ಜಮೀನಿನ ಒಂದು ನಿರ್ಮಾಣ ನಿಮ್ಮ ಕೃಷಿ ಜಮೀನಿನ ಒಂದು ಬದು ನಿರ್ಮಾಣಮಾಡಲು ಅರ್ಜಿ ಸಲ್ಲಿಸಬಹುದು ಹಾಗು ನಿಮ್ಮ ಜಮೀನಿನಲ್ಲಿ ಹೊಂಡನು ಇದೆ ಎಲ್ಲಾನೂ ಇದೆ. ಆದರೆ ಹನಿ ನೀರಾವರಿ ಮಾಡಲು ನಿಮಗೆ ಆರ್ಥಿಕ ಸಹಾಯಧನಬೇಕಾದ್ರೆ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದು. ಬನ್ನಿ. ಹಾಗಾದ್ರೆ ಯಾವ ರೀತಿ ಅರ್ಜಿ ಸಲ್ಲಿಸಬೇಕು? ಏನು ಇದರ ವಿಶೇಷ ಮಾಹಿತಿ ಅಂತ ತಿಳಿಸಿಕೊಡುತ್ತೇನೆ.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಕೃಷಿ ಭಾಗ್ಯ ಎನ್ನುವಂತಹ ಒಂದು ಯೋಜನೆ ಅಡಿಯಲ್ಲಿ 2023 24 ನೇ ಸಾಲಿನಲ್ಲಿ ರಾಜ್ಯದ 24 ಜಿಲ್ಲೆಗಳ 136 ತಾಲೂಕುಗಳಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಕೃಷಿ ಭಾಗ್ಯ ಯೋಜನೆ ಅನುಷ್ಠಾನ ಮಾಡಲಾಗಿದೆ. ಅರ್ಜಿ ಸಲ್ಲಿಕೆಗೆ ನೋಡಬಹುದು. ಇಲ್ಲಿ ಕ್ಷೇತ್ರ ಬದು ನಿರ್ಮಾಣ, ಕೃಷಿಹೊಂಡ ತಯಾರಿಕೆ ಹಾಗೂ ಕೃಷಿ ಹೊಂಡ ಸುತ್ತಲು ತಂತಿಬೇಕಾಗುತ್ತೆ. ಇಲ್ಲಿ ಹಾಗು ಕೃಷಿ ಹೊಂಡದಿಂದ ನೀರು ಮೇಲೆತ್ತಲು ಪಂಪ್‌ಸೆಟ್ ನೀಡುತ್ತಾರೆ ಹಾಗು ನೀರನ್ನು ಬೆಳೆಗೆ ಹಾಯಿಸ ಅವಳು ಸೂಕ್ಷ್ಮ ತುಂತುರು ಹನಿ ನೀರಾವರಿ ಯೋಜನೆ ಕೂಡ ಇದೆ.

ಇದಕ್ಕೆ ಸಂಬಂಧಪಟ್ಟಂತೆ ನೋಡಿ ಅರ್ಜಿಗಳನ್ನು ಸಲ್ಲಿಸಲು ನೀವು ಏನು ಮಾಡಬೇಕು ಅಂದ್ರೆ ಮೊದಲು ನಿಮ್ಮ ಹತ್ರ ದಾಖಲೆಗಳೇನು ಬೇಕು ಅದನ್ನ ತಿಳಿಸಿಕೊಡುತ್ತೇನೆ. ಆ ರೈತರ ಒಂದು ಅರ್ಜಿ ಇರುತ್ತೆ. ಆ ಒಂದು ಅರ್ಜಿ ತುಂಬಬೇಕು ರೈತರ ಭಾವಚಿತ್ರ ಹಾಗು ಫೈಂಡ್ ಇಲ್ಲವಾದಲ್ಲಿ ಇದನ್ನು ಕ್ರಿಯೇಟ್ ಮಾಡಬೇಕು ಹಾಗೂ ಜಾತಿ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್‌ಬುಕ್ ಬೇಕಾಗುತ್ತೆ

ಹಾಗೂ ನಿಮ್ಮ ಒಂದು ಫೈರ್ಬೇಕು ಹಾಗೂ ಪಹಣಿ ಪ್ರತಿ ನಿಮ್ಮ ಜಮೀನಿನ ಒಂದು ಪಹಣಿ. ಉತ್ತರ ಆರ್ಟ್ಸ್ ಕೂಡ ಅಂತಾರೆ ಸ್ವಿಂಗ್ ಇವುಗಳನ್ನೆಲ್ಲ ರೀಡಿಂಗ್ ಮಾಡಿ ನೀವು ಅರ್ಜಿಯಲ್ಲಿ ಸಲ್ಲಿಸಬೇಕು ಅಂದ್ರೆ ಅರ್ಜಿ ಸಲ್ಲಿಕೆ ಅರ್ಹ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸುವುದು ಸ್ವೀಕೃತವಾದ ಆಹಾರ ಅರ್ಜಿಗಳ ಜೇಷ್ಠತೆ ಅನ್ವಯ ಹಾಗೂ ನಿಗದಿಪಡಿಸಿದ ಗುರಿಗಳ ಅನ್ವಯ ಕಾರ್ಯಕ್ರಮ ಅನುಷ್ಠಾನ ಮಾಡಲಾಗುವುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

[irp]


crossorigin="anonymous">