ಮನೆಯಲ್ಲಿ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಖಾಲಿ ಮಾಡಬಾರದು…ಕಷ್ಟಗಳು ಹುಡುಕಿ ಬರುತ್ತದೆ

ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ಆರು ವಸ್ತುಗಳನ್ನು ಖಾಲಿ ಮಾಡಬೇಡಿ

WhatsApp Group Join Now
Telegram Group Join Now

ಈ ಲೇಖನದಲ್ಲಿ ನಾವು ಒಂದು ಅತಿ ಮುಖ್ಯವಾದ ವಿಷಯವನ್ನು ತಿಳಿದುಕೊಳ್ಳೋಣ. ಅದೇನಪ್ಪಾ ಅಂದ್ರೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಆರು ವಸ್ತುಗಳನ್ನು ಖಾಲಿಯಾಗಿ ಇಡಬಾರದು ಎಂದು ಪರಿಹಾರ ಶಾಸ್ತ್ರದಲ್ಲಿ ಹಿರಿಯರು ನಮಗೆ ತಿಳಿಸಿಕೊಟ್ಟಿದ್ದಾರೆ. ಮನೆಯಲ್ಲಿ ಯಾವುದೇ ಕಾರಣಕ್ಕೂ ಈಗ ನಾನು ಇರುವಂತಹ ಆರು ವಸ್ತುಗಳನ್ನು ಪೂರ್ತಿಯಾಗಿ ಖಾಲಿ ಮಾಡಬಾರದು. ಆ ರೀತಿ ಖಾಲಿ ಮಾಡಿದರೆ ಲಕ್ಷ್ಮಿ ಕರ ಮನೆಯಲ್ಲಿ. ಧರಿಸಿದ್ದ ದೇವತೈತ್ರಿಷ್ಟೇ ಹಾಕ್ಕೊಂಡು ಕುಳಿತುಕೊಳ್ಳುತ್ತಾರೆ ಎಂದು ಪರಿಹಾರ ಶಾಸ್ತ್ರದಲ್ಲಿ ಋಷಿಗಳು ಹೇಳಿದ್ದಾರೆ.

ಆರು ವಸ್ತುಗಳು ಯಾವುದೋ ಹೀಗೆ ನಾವು ಕ್ಲುಪ್ತವಾಗಿ ತಿಳಿದುಕೊಳ್ಳೋಣ. ಮನೆಯಲ್ಲಿ ಯಾವುದೇ ಕಾರಣಕ್ಕೂ ಪೂರ್ತಿಯಾಗಿ ಖಾಲಿ ಮಾಡಬಾರದಂತಹ ವಸ್ತುಗಳಲ್ಲಿ ಮೊದಲ ವಸ್ತು ಯಾವುದಪ್ಪಾ ಅಂದ್ರೆ ಅಕ್ಕಿ ಅಕ್ಕಿಯನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಪೂರ್ತಿಯಾಗಿ ಖಾಲಿ ಮಾಡಬಾರದು. ಅಕ್ಕಿ ಡಬ್ಬದಲ್ಲಿ ಪೂರ್ತಿಯಾಗಿ ಖಾಲಿ ಆಗುವವರೆಗೂ ನಾವು ಇರಬಾರದು. ಒಂದು ಸ್ವಲ್ಪ ಇದ್ದಂಗೆ ಅಕ್ಕಿಯನ್ನು ತಂದು ಮನೆಯಲ್ಲಿ ತುಂಬಿಕೊಳ್ಳಬೇಕು. ಯಾಕಂದ್ರೆ ಅಕ್ಕಿ, ಧಾನ್ಯಲಕ್ಷ್ಮಿ. ಮನೆಯಲ್ಲಿ ನಾವು ನಿತ್ಯ ಪೂಜೆ ಮಾಡುವಾಗ ಅಥವಾ ಯಾವುದಾದರೂ ವ್ರತ ಮಾಡುವಾಗ ಕಳಸ ಇಡುವ ಕಲಶದ ಕೆಳಗೆ ಒಂದು ಪ್ಲೇಟ್ ನಲ್ಲಿ ಅಕ್ಕಿ ಆಗ್ತೀವಿ.

ಯಾಕಂದ್ರೆ ಅದು ಧಾನ್ಯ ಲಕ್ಷ್ಮಿ ಲಕ್ಷ್ಮಿ ದೇವಿಗೆ ಅಕ್ಕಿ ಅಂದ್ರೆ ತುಂಬಾ ಇಷ್ಟ. ಅದೇ ರೀತಿಯಾಗಿ ನಾವು ನವಗ್ರಹ ಪೂಜೆ ಮಾಡುವಾಗ ನವಗ್ರಹಗಳ ವಿಗ್ರಹಗಳನ್ನು ತಗೊಂಡು ಬಂದು ನಾವು ಆರಾಧನೆ ಮಾಡುವ ನವಧಾನ್ಯಗಳನ್ನೇ ನಾವು ಆರಾಧನೆ ಮಾಡ್ತೀವಿ. ನವಧಾನ್ಯಗಳಲ್ಲಿ ಮೊದಲನೆಯದು ಗೋದಿ, ಸೂರ್ಯ ದೇವನಿಗೆ ಇಷ್ಟವಾಗಿರುವಂತಹ ಧಾನ್ಯ ಗೋಧಿ ಆಗೋಧಿಯಲ್ಲಿ ನಾವು ಸೂರ್ಯದೇವನ ಆವಾಹನೆ ಮಾಡಿ ಪೂಜೆ ಮಾಡ್ತೀವಿ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಎರಡನೇ ಗ್ರಹ ಚಂದ್ರ ಚಂದ್ರನಿಗೆ ಇಷ್ಟವಾಗಿರುವಂತಹ ಧಾನ್ಯ ಯಾವುದು ಅಂದ್ರೆ ಹಕ್ಕಿ ಹಕ್ಕಿಯಲ್ಲೇ ನಾವು ಚಂದ್ರ ಗ್ರಹವನ್ನು ಆವಾಹನೆ ಮಾಡಿ ಪೂಜೆ ಮಾಡ್ತೀವಿ. ಅದು ಕಾರಣ ಚಂದ್ರ ಸಹೋದರಿಯಾಗಿರುವಂತ ಲಕ್ಷ್ಮಿ ದೇವಿಗೆ ಚಂದ್ರನಿಗೆ ಅಕ್ಕಿ ಅಂದ್ರೆ ತುಂಬಾ ಇಷ್ಟ. ಅಷ್ಟೇ ಅಲ್ಲ, ಅನ್ನಪೂರ್ಣೇಶ್ವರಿ ಅಕ್ಕಿ ರೂಪದಲ್ಲಿ ಇರುತ್ತಾಳೆ. ಆದಕಾರಣ ಮನೆಯಲ್ಲಿ ಅಕ್ಕಿಯನ್ನು ನಾವು ಪೂರ್ತಿಯಾಗಿ ಖಾಲಿ ಮಾಡಬಾರದು. ಇನ್ನೊಂದು ಮುಖ್ಯವಾದ ವಿಷಯ ಹೇಳ್ತೀನಿ. ಇದು ಚೆನ್ನಾಗಿ ನೆನಪಿಟ್ಟುಕೊಳ್ಳಿ.

ಮನೆಯಲ್ಲಿ ನಾವು ಅಡುಗೆ ಮಾಡುವಾಗ. ಅಕ್ಕಿ ಡಬ್ಬದಲ್ಲಿ ಹಕ್ಕಿ ತಗೊಳ್ತೀವಿ ಅಲ್ವಾ? ಅವಾಗ ನಾವು ಒಂದು ಮಾತನ್ನು ಹೇಳಿಕೊಳ್ಳಬೇಕು. ಕೃಷ್ಣ, ಅಕ್ಷಯ್ ಕೃಷ್ಣ, ಅಕ್ಷಯ್ ಕೃಷ್ಣ ಅಕ್ಷಯ ಅಂತ ನೋಡಿ ನಮ್ಮ ಅಜ್ಜಿ ಅಡುಗೆ ಮಾಡುವಾಗ ಅಕ್ಕಿ ಡಬ್ಬದಲ್ಲಿ ಹಾಕಿ ತಗೊಂಡು ಕೃಷ್ಣ, ಅಕ್ಷಯ್, ಕೃಷ್ಣ, ಅಕ್ಷಯ್ ಕೃಷ್ಣ ಕ್ಷೇಮ ಅಂತ ಅಡುಗೆ ಮಾಡ್ತಿದ್ಲು. ನಾನು ದಿವಸ ಕೇಳಿದೆ ಅಜ್ಜಿ ಯಾಕೆ ಯಾವಾಗಲೂ ನೀವು ಈ ರೀತಿ ಹೇಳ್ತೀರಾ? ಕೃಷ್ಣ ಕ್ಷೇಮ ಅಂತ ಏನು ಇದರ ಅರ್ಥ ಅಂದ್ರೆ ಅಪ್ಪ ನಿನ್ನ ಗೊತ್ತಿಲ್ಲ ನನಗೆ ಸಣ್ಣ ಹುಡುಗನಾಗಿದ್ದೆ, ನಿನಗೆ ಅನುಭವ ಇಲ್ಲ. ಕೃಷ್ಣ ಅಕ್ಷಯ ಅಂದ್ರೆ ಈ ಡಬ್ಬದಲ್ಲಿ ಯಾವುದೇ ಕಾರಣಕ್ಕೂ ಅಕ್ಕಿ ಆಗೋದಿಲ್ಲ.

ವಂಶಪಾರಂಪರ್ಯವು ಈ ಡಬ್ಬದಲ್ಲಿ ಅಕ್ಕಿ ಸ್ಥಿರವಾಗಿರುತ್ತೆ. ಮನೆಯಲ್ಲಿ ಯಾವ ವಸ್ತು, ಇದು ಯಾವತ್ತು ಇರಿದ್ರು, ಹಣಕಾಸುದು ಯಾವದು? ಇದುಕ್ಕಿ ಇದ್ದರೆ ಸಾಕು. ನಾವು ಸಂತೋಷವಾಗಿ ಜೀವಿಸಬಹುದು ಅಂತ ನಮ್ಮ ಅಜ್ಜಿ ಹೇಳ್ತಿದ್ರು. ಇದಕ್ಕೆ ಶಾಸ್ತ್ರ ಪ್ರಮಾಣ ಸಹ ಇದೆ. ಅದು ಇನ್ನೊಂದು ವಿಡಿಯೋದಲ್ಲಿ ನಾನು ನಿಮಗೆ ವಿವರಣೆ ಮಾಡ್ತೀನಿ. ಇದೇನು ದೊಡ್ಡ ಕಷ್ಟ ಅಲ್ಲ ಏನು ಸಂಸ್ಕೃತ ಮಂತ್ರಲ್ಲ, ದೊಡ್ಡ ದೊಡ್ಡ ಕಂದಪದ್ಯ ಅಲ್ಲ. ಕೃಷ್ಣ ಅಕ್ಷಯ್ ಅಂತ ಹೇಳಿಕೊಂಡು ಅಕ್ಕಿ ತಗೊಂಡು ನಾವು ಅಡುಗೆ ಮಾಡಿಕೊಂಡರೆ ಆ ಪರಮಾತ್ಮನ ಅನುಗ್ರಹದಿಂದ ಯಾವುದೇ ಕಾರಣಕ್ಕೂ ದಾನಕ್ಕೆ ನಮ್ಮ ಮನೆಯಲ್ಲಿ ಕೊರತೆ ಇರುವುದಿಲ್ಲ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಆ ಅದೇ ರೀತಿಯಾಗಿ ಎರಡನೇ ವಸ್ತು ಯಾವುದಪ್ಪಾ ಅಂದ್ರೆ ಲವಣ ಎಂದು ಪರಿಹಾರ ಶಾಸ್ತ್ರದಲ್ಲಿ ಹೇಳಿದ್ದಾರೆ. ಲವಣ ಅಂದ್ರೆ ಉಪ್ಪು ಕಲ್ಲುಪ್ಪನ್ನು ನಾವು ಯಾವುದೇ ಕಾರಣಕ್ಕೂ ಮನೆಯಲ್ಲಿ ಪೂರ್ತಿಯಾಗಿ ಖಾಲಿ ಮಾಡಬಾರದು. ಉಪ್ಪಿಗೆ ಲಕ್ಷ್ಮಿದೇವಿ ಕೆ ವಿಶೇಷವಾಗಿ ತಕ್ಕಂತಹ ಸಂಬಂಧ ಇದೆ. ಅದರ ಬಗ್ಗೆ ನಾನು ಇನ್ನೊಂದು ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡುತ್ತೇನೆ. ಮುತ್ತು ಅಂದರೆ ಲಕ್ಷ್ಮೀ ದೇವಿಗೆ ತುಂಬಾ ಇಷ್ಟ ಉಪ್ಪಿಲ್ಲದಿರುವ ನಾವು ಯಾವುದೇ ಅಡುಗೆ ಮಾಡಿಕೊಂಡು ತಿನ್ನೋದಕ್ಕೆ ಆಗೋದಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">