ಮಾರ್ಚ್ 25 ಕೇತುಗ್ರಸ್ಥ ಚಂದ್ರಗ್ರಹಣ ಈ ವಸ್ತು ತುಳಸಿ ಗಿಡದಲ್ಲಿ ಗುಪ್ತವಾಗಿ ಬಚ್ಚಿಡಿ ಬದಲಾವಣೆ ನೀವೆ ನೋಡಿ

ಮಾರ್ಚ್ 25 ಚಂದ್ರ ಗ್ರಹಣ ತುಳಸಿ ಗಿಡದಲ್ಲಿ ಇದೊಂದು ವಸ್ತುವನ್ನು ಬಚ್ಚಿಡಿ ನಿಮ್ಮ ಜೀವನದಲ್ಲಿ ಹಾಗೂ ಬದಲಾವಣೆಯನ್ನು ನೀವೇ ನೋಡಿ

WhatsApp Group Join Now
Telegram Group Join Now

ಇದೇ ಮಾರ್ಚ್ ಇಪ್ಪತ್ತೈದನೇ ತಾರೀಖಿಗೆ ಕೇತುಗ್ರಸ್ತ ಛಾಯಾ ಚಂದ್ರಗ್ರಹಣ ಇದೆ. ಆ ದಿನ ತುಳಸಿ ಗಿಡದಲ್ಲಿ ಇದೊಂದು ವಸ್ತುವನ್ನ ಯಾರಿಗೂ ತಿಳಿಯದ ರೀತಿ ಗುಪ್ತವಾಗಿ ಬಚ್ಚಿಟ್ಟಿದ್ದೆದಲ್ಲಿ ನಿಮಗೆ ಅಪಾರ ಪ್ರಮಾಣದ ಯಶಸ್ಸು, ಕೀರ್ತಿ ಹಾಗು ನೀವು ಬಯಸಿದನ್ನ ಪಡಿಯಬೋದು ಅನ್ನೋ ರಹಸ್ಯವನ್ನ ಈ ಲೇಖನದಲ್ಲಿ ನಾನು ನಿಮಗೆ ಹೇಳ್ತೀನಿ. ಅದಕ್ಕಿಂತ ಮುಂಚಿತವಾಗಿ ಈ 1 ಮಾರ್ಚ್ ಇಪ್ಪತೈದು ರ ಚಂದ್ರಗ್ರಹಣಕ್ಕೆ ಯಾವ ರಾಶಿಗಳು ಯಾವ ಮಂತ್ರವನ್ನು ಹೇಳಬೇಕು ಮತ್ತು ಯಾವ ವಸ್ತುಗಳನ್ನು ದಾನ ಮಾಡಬೇಕು.

ಕೆಲವೊಂದು ರಾಶಿಯವರನ್ನ ಹೇಳಿಕೊಡ್ತೀನಿ. ನೋಡ್ತಾ ಇರಿ ಆ ಒಂದು ಗುಪ್ತ ವಸ್ತುವನ್ನ ತುಳಸಿ ಗಿಡದಲ್ಲಿ ಯಾವಾಗ ಇಡಬೇಕು, ಆ ವಸ್ತು ಯಾವುದು ಅನ್ನೋದನ್ನ ನಾನು ಯಾವ ಕ್ಷಣದಲ್ಲಾದರೂ ಹೇಳಬಹುದು. ಮೊದಲನೆಯದಾಗಿ ಮೇಷ ರಾಶಿಯವರು ಈ ಚಂದ್ರಗ್ರಹಣದ ದಿನ ಓಂ ನಮ ಶಿವಾಯ ಈ ಮಂತ್ರವನ್ನು ನೀವು 5 ನಿಮಿಷ ಧ್ಯಾನ ಮಾಡಬೇಕು. 15 ನಿಮಿಷ ಹೇಳಿದ್ರೆ ನಿಮಗೆ ಅತ್ಯಂತ ಯಶಸ್ಸು ಸಿಗುತ್ತೆ ಇನ್ನ ವೃಷಭ ರಾಶಿಯವರು ವೃಷಭ ರಾಶಿಯವರು ಯಾವುದಾದರೂ ಸರಸ್ವತಿ ಮಂತ್ರವನ್ನು ಹೇಳಕೊಬಹುದು. ಸರಸ್ವತಿ ಮಂತ್ರ ಪುಸ್ತಕ ನಿಮ್ಮ ಒಂದು ದೇವರ ಪೂಜಾ ಸಾಮಗ್ರಿಗಳ ಅಂಗಡಿಯಲ್ಲೂ ಸಿಗುತ್ತೆ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಪುಸ್ತಕ ಅಥವಾ ನೀವು ಆನ್ಲೈನ್ ನಲ್ಲಿ ಚೆಕ್ ಮಾಡಿದ್ರು ಸರಸ್ವತಿ ಮಂತ್ರ ಯಾವುದಾದರೂ ಸರಸ್ವತಿ ಮಂತ್ರವನ್ನು ಹೇಳಕೊಬಹುದು. ರಾಶಿಯವರು ಯಶಸ್ಸು ಸಿಗುತ್ತೆ. ಮಿಥುನ ರಾಶಿಯವರು ಗಜೇಂದ್ರ ಮೋಕ್ಷವನ್ನ ಹೇಳಬೇಕು ಅಥವಾ ಕೇಳ್ಕೊಬಹುದು. ಗಜೇಂದ್ರಮೋಕ್ಷ ಲಿಂಕ್ಬೇಕಾದ್ರೆ ಈ ವಿಡಿಯೋ ಡಿಸ್ಕ್ರಿಪ್ಶನ್ ಬಾಕ್ಸ್ ಅಲ್ಲಿ ನಾನು ಕೊಟ್ಟಿದ್ದೀನಿ. ಅದೇ ರೀತಿ ತುಳಸಿ ಗಿಡದಲ್ಲಿ ಗ್ರಹಣದ ದಿನ ಯಾವ ವಸ್ತುವನ್ನು ಬಚ್ಚಿಟ್ಟರೆ ಯಶಸ್ಸು ಸಿಗುತ್ತೆ ಅನ್ನೋ ರಹಸ್ಯವನ್ನ ಶೀಘ್ರದಲ್ಲೇ ಹೇಳತಾಇದ್ದೀನಿ.

ಹಾಗಾಗಿ ಮಾಡಿದೆ ನೋಡ್ತಾ ಇರಿ. ಈಗ ಮೇಷ ಶುಭ ಮೀನರಾಶಿ ಹೇಳಿದಿನಿ. ಮುಂದಿನದಾಗಿ ಕರ್ಕ ರಾಶಿ ಕರ್ಕ ರಾಶಿಯವರು ಯಶಸ್ಸಿಗೆ ಮಾರ್ಚ್ ಇಪ್ಪತೈದು ಚಂದ್ರಗ್ರಹಣದ ದಿನ ನಿಮಗೆ ಒಳ್ಳೆಯ ಫಲ ಸಿಗಬೇಕು ಅಂದ್ರೆ ಗ್ರಹಣದ ದಿನ ನೀವೇನು ಮಾಡಿ ಓಂ ಚಾಮುಂಡಾಯೈ ನಮ್ಮ ಹನುಮಂತವನ್ನ ನೀವು 5 ನಿಮಿಷ ಧ್ಯಾನ ಮಾಡಬೇಕು ಇದನ್ನು 5 ನಿಮಿಷ ಹೇಳಬೇಕಾಗುತ್ತೆ.

ಇನ್ನ ಸಿಂಹ ರಾಶಿ ಸಿಂಹ ರಾಶಿಯವರು ಗ್ರಾಂ ವೀರಂ ಮಹಾವಿಷ್ಣು ಎನ್ನುವ ನರಸಿಂಹ ಮಂತ್ರವನ್ನು ಹೇಳಬೇಕು. ನರಸಿಂಹ ಮಂತ್ರವನ್ನ ನಾನು ಈ ಡಿಸ್ಕಷನ್‌ನಲ್ಲಿ ಕೊಟ್ಟಿದಿನಿ ಚೆಕ್ ಮಾಡ್ಕೊ ಬಹುದು. ಆಮೇಲೆ ಕನ್ಯಾ ರಾಶಿಯವರು ಕನ್ಯಾ ರಾಶಿಯವರಿಗೆ ಈ ಗ್ರಹಣದ ಶುಭ ಫಲ ಬೇಕು ಅಂತಂದ್ರೆ ಮಹಾ ಮೃತ್ಯುಂಜಯ ಮಂತ್ರವನ್ನ ನೀವು 5 ನಿಮಿಷ ಧ್ಯಾನ ಮಾಡಿ ದಿನ ಸತತವಾಗಿ ಹೇಳ್ಕೋಬಹುದು ಒಳ್ಳೆಯ ಫಲ ಸಿಗುತ್ತೆ

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಅದೇ ರೀತಿ ತುಳಸಿ ಗಿಡದಲ್ಲಿ ಯಾವ ವಸ್ತುವನ್ನು ಬಚ್ಚಿಟ್ಟರೆ ನಿಮಗೆ ಗ್ರಹಣದ ದಿನ ಶುಭ ಫಲ ಸಿಗುತ್ತೆ ಅನ್ನೋ ರಹಸ್ಯ ಶೀಘ್ರವಾಗಿ ಇದ್ದೀನಿ ಕಾಯ್ತಾ ಇರಿ ಕನ್ಯಾ ರಾಶಿಯವರಿಗೆ ಇದ್ದೀನಿ ನನಗೆ ತುಲಾ ರಾಶಿಯವರು ಹನುಮಾನ್ ಚಾಲಿಸ ಗ್ರಹಣದ ದಿನ ನೀವು ಸತತವಾಗಿ ಹೇಳ್ಕೋಬೇಕಾಗುತ್ತೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]


crossorigin="anonymous">