ಹೋಳಿ ಹುಣ್ಣಿಮೆಯ ದಿನ ಈ ತಪ್ಪು ಮಾಡಿದರೆ ಮುಂದಿನ ಜನ್ಮದಲ್ಲಿ ಈ ಪ್ರಾಣಿಯಾಗಿ ಹುಟ್ತಾರಂತೆ..

ಮಾರ್ಚ್ 25 ಹೋಳಿ ಹುಣ್ಣಿಮೆಯ ದಿನ ಈ ತಪ್ಪು ಮಾಡಿದರೆ ಮುಂದಿನ ಜನ್ಮದಲ್ಲಿ ಈ ಪ್ರಾಣಿಯಾಗಿ ಹುಟ್ಟುತ್ತಾರಂತೆ

WhatsApp Group Join Now
Telegram Group Join Now

ಹೋಳಿ ಹಬ್ಬದ ದಿನ ಈ ಕೆಲಸ ಮಾಡಿದ್ರೆ ಮುಂದಿನ ಜನ್ಮದಲ್ಲಿ ಈ ಪ್ರಾಣಿಯಾಗಿ ಹುಟ್ಟುತ್ತಾರೆ ಅನ್ನೋ ರಹಸ್ಯ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡತೀನಿ. ವೀಕ್ಷಕರೇ ನೋಡ್ತಾ ನೋಡ್ತಾ ಬಣ್ಣಗಳ ಹಬ್ಬ, ಹೋಳಿಹಬ್ಬ ಬಂದೇ ಬಿಡ್ತು ರಣರಣ ಬಿಸಿಲು ಎಷ್ಟಿದ್ರೇನು ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಎಂಜಾಯ್ ಮಾಡೋದೇ ಒಂದು ಖುಷಿ ನೋಡಬೇಕು ಕಂಡ್ರಿ ಆ ಜೋಶ್ ಹೇಗಿರುತ್ತೆ ಅಂತ ದೊಡ್ಡವರು ಚಿಕ್ಕವರು ಹೆಣ್ಣು ಮಕ್ಕಳು, ಗಂಡು ಮಕ್ಕಳು ಎಲ್ಲ ಸೇರಿ ಹೋಳಿ ಹಬ್ಬವನ್ನ ಧಾಂ ಧೂಂ ಆಗಿ ಆಚರಿಸುತ್ತಾರೆ.

ಇದೆಲ್ಲ ಆದ್ರೆ ಹೋಳಿ ಹಬ್ಬದ ದಿನದಂದು ಕೆಲವೊಂದು ಕೆಲಸಗಳನ್ನ ಮಿಸ್ ಮಾಡ್ದೆ ಮಾಡಬೇಕು. ಅದೇ ರೀತಿ ಕೆಲವು ಕೆಲಸಗಳನ್ನ ಮಾಡಲೇ ಬಾರದು. ಮಾಡಬಾರದ ಕೆಲಸಗಳನ್ನು ಮಾಡಿದ್ರೆ ಮುಂದಿನ ಜನ್ಮದಲ್ಲಿ ಈ ಪ್ರಾಣಿಯಾಗಿ ಹುಟ್ಟುತ್ತಾರೆನ್ನು ಮಾತಿದೆ. ಹೋಳಿ ದಿನ ಈ ತಪ್ಪು ಮಾಡಿದ್ರೆ ಆಗೋ ಅನಾಹುತ ನಮ್ಮೆಲ್ಲರ ಊಹೆಗೂ ಮೀರಿದ್ದು ಅಪ್ಪಿ ತಪ್ಪಿ ಆ ತಪ್ಪುಗಳನ್ನು ಮಾಡಿ ಬಿಟ್ಟಿವಿ ಅಂತ ಇಟ್ಕೊಳ್ಳಿ. ಒಂದಾದ ಮೇಲೆ ಒಂದು ಕಂಟಕಗಳು ಹಂಗೆ ಒಪ್ಪಿಕೊಂಡಬಿಡುತ್ತೆ.

ಅಷ್ಟೇ ಅಲ್ಲ ಮುಂದಿನ ಜನ್ಮದಲ್ಲಿ ಪ್ರಾಣಿಜನ್ಮ ಬೇರೆ ಹಾಗಾದ್ರೆ ಶಾಪದ ರೂಪದಲ್ಲಿ ಕಾಡಲ್ಲಿರೋ ಆ ಕೆಲಸಗಳು ಯಾವು ಜೊತೆಗೆ ಈ ಹಬ್ಬದ ಆಚರಣೆಯಲ್ಲಿ ಮಾಡಬೇಕಾಗಿರುವ ಮುಖ್ಯ ಕೆಲಸಗಳೇನು? ಅದೆಲ್ಲವನ್ನು ಕೂಡ ವಿವರವಾಗಿ ಹೇಳ್ತೀವಿ. ಈ ವಿಡಿಯೋನ ಕೊನೆತನಕ ಕ್ಲಿಕ್ ಮಾಡಿ ನೋಡಿ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಹೋಳಿ ಹಬ್ಬ, ಧರ್ಮ, ಜಾತಿ ಯಾವುದೇ ಭೇದ ಭಾವವಿಲ್ಲದೆ ಜಗತ್ತಿನಾದ್ಯಂತ ಆಚರಿಸಲಾಗುವ ಹಬ್ಬ. ಇದನ್ನು ಪ್ರತಿವರ್ಷ ಪಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತೆ. ಕ್ಯಾಲೆಂಡರ್ ಪ್ರಕಾರ ಇದೇ ಮಾರ್ಚ್ 24 ಹಾಗೂ ಇಪ್ಪತೈದು ರಂದು ಆಚರಿಸಲಾಗುತ್ತೆ. 24 ರಂದು ಸೂರ್ಯಾಸ್ತದ ನಂತರ 7 ಗಂಟೆ 19 ನಿಮಿಷದಿಂದ ಒಂಬತ್ತು ಘಂಟೆ 18 ನಿಮಿಷದವರೆಗೆ ಹೋಳಿ ದಹನ ಮಾಡಿದ್ರೆ ಉತ್ತಮ ಅಂತಾರೆ.

ಜ್ಯೋತಿಷಿಗಳು. ಇನ್ನು ಮಾರ್ಚ್ ಇಪ್ಪತ್ತೈದರಂದು ಪರಸ್ಪರ ಬಣ್ಣವನ್ನು ಎರಚಿತ್ತ ಕುಣಿಯುತ್ತ ಮನೆಯಲ್ಲಿ ಮಾಡುವ ಹೋಳಿಗೆ ತುಪ್ಪದಿಂದ ತಿಂತ ಇಡೀ ದಿನ ಹಬ್ಬ ಆಚರಿಸಿದ್ದಾರೆ. ಈ ಬಾರಿಯ ಹೋಳಿ ಹಬ್ಬದ ದಿನದ ವಿಶೇಷತೆ ಏನಪ್ಪಾ ಅಂತಂದ್ರೆ. ಹಬ್ಬದ ದಿನವೇ ಚಂದ್ರಗ್ರಹಣ ಸಂಭವಿಸಲಿದೆ. ಆದರೂ ನೆಮ್ಮದಿಯಿಂದ ಹಬ್ಬವನ್ನ ಆಚರಿಸಿ ಅಂತಾರೆ ಜ್ಯೋತಿಷಿಗಳು. ಇದು ಹಬ್ಬದ ಬಗ್ಗೆ ಮಾಹಿತಿ. ಇನ್ನು ನಾವು ಈ ಹಬ್ಬದ ದಿನ ಈ ದಿನಾಚರಣೆ ಮಾಡಬೇಕು.

ಏನ ಆಚರಣೆ ಮಾಡಬಾರದು. ಪುರಾಣಶಾಸ್ತ್ರಗಳಲ್ಲಿ ಇದರ ಬಗ್ಗೆ ಏನೂ ಹೇಳಲಾಗಿದೆ ಅನ್ನೋದರ ಮಾಹಿತಿ ಈಗ ನಾವ್ ಹೇಳ್ತೀವಿ ಕೇಳಿ ಹೋಳಿ ಹಬ್ಬದ ದಿನದಂದು ಬಣ್ಣ ಹಚ್ಚಿ ಆಚರಣೆ ಮಾಡೋದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ದಹನದ ಆಚರಣೆ ಹೋಳಿ ದಹನ ಅಂದ್ರೆ ಉತ್ತರ ಕರ್ನಾಟಕದ ಭಾಷೆಯಲ್ಲಿ ಹೇಳೋದಾದ್ರೆ ಕಾಮನ ಹುಣ್ಣಿಮೆಯ ಹಿಂದಿನ ದಿನ ಕಟ್ಟಿಗೆಯನ್ನು ತಂದು ಅದಕ್ಕೆ ಸಗಣಿಯನ್ನು ಹಚ್ಚಿ ರಾಕ್ಷಸ ಆಕಾರವನ್ನ ಕೊಡಲಾಗುತ್ತೆ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಆನಂತರ ಅದಕ್ಕೆ ಅಗ್ನಿ ಸ್ಪರ್ಶಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರನ್ನ ಪ್ರಾರ್ಥಿಸಿದ್ದಾರೆ. ಪುರಾಣದ ಕಥೆಗಳಲ್ಲಿ ಉಲ್ಲೇಖವಾಗಿರುವ ಪ್ರಕಾರ ಅದು ದುಂಡಾ ರಾಕ್ಷಸೀ ರೂಪವಾಗಿದ್ದು, ಆಕೆ ಮನುಕುಲಕ್ಕೆ ಆಪತ್ತುನ್ನ ತಂದುಳಾಗಿದ್ದಾಳೆ. ಆ ಕಾರಣಕ್ಕಾಗಿ ಆರೋಪಕ್ಕೆ ಪೂಜಿಸಿ ಪ್ರಾರ್ಥನೆ ಮಾಡಿ ಮೂರು ಪ್ರದಕ್ಷಿಣೆ ಹಾಕಿ ಕೊನೆಗೆ ಅಗ್ನಿಸ್ಪರ್ಶಬೇಕು. ಬಾಣಂತಿ ಮನೆಯಿಂದ ತಂದ ಗಣಿಯದರೆ ವಿಶೇಷ ಫಲ ಸಿಗುತ್ತೆ.

ಇನ್ನು ಅಗ್ನಿಸ್ಪರ್ಶದ ನಂತರ ಅಸ್ಮಾ, ಬೀಬಿ, ಭಯ, ಸಂತೋಷ ಹರಕಲು ತತ್ವ ಹೋಲಿಕೆಯು ತ ಹ ಅ ತ ಹ ತ್ವ ಪೂಜೆ, ಶಾಮಿ, ಭೂತೆಭೂತಿ, ಪ್ರದಾ ಭವ ಈ ಮಂತ್ರ ಹೇಳ್ತ ಶ್ರೀ ಹೋಳಿಕಾಯಿಂದ ಮಹಾ ಅಂತ 12 ಬಾರಿ ಪಠಣೆ ಮಾಡಿ ಕೊನೆಯಲ್ಲಿ ಎಲ್ಲರು. ಮನಸ್ಸಿಗೆ ಬಂದಂತೆ ಕಿರುಚಾಡಿಬೇಕು. ಇದರಿಂದ ಮನೋವಿಕಾರವನ್ನು ಮಾಡುವದು ಎಂಬ ರಾಕ್ಷಸಿಗೆ ತೃಪ್ತಿ ಆಗುತ್ತೆ ಹಾಗು ಫಲವತ್ತಾದ ಬೆಳೆ ಕೈಗೆ ಸಿಗುವಂತೆ ದೇವರ ಕೃಪೆ ಇರುತ್ತೆ ಅನ್ನೋ ನಂಬಿಕೆ ಇದೆ.

ಹೀಗೆ ದಹನ ಮಾಡುವಾಗ ನೀವು ಗಮನದಲ್ಲಿಟ್ಟುಕೊಳ್ಳಬೇಕಾಗಿರುವ ಮುಖ್ಯವಾದ ವಿಷಯ ಏನು ಅಂದ್ರೆ ಯಾವ ಕಾರಣಕ್ಕೂ ಮುರಿದ ಕಬ್ಬನ ಅಥವಾ ಕೊಳೆತ ಕಬ್ಬನ ಈ ಅಗ್ನಿಯಲ್ಲಿ ಹಾಕಬಾರದು. ಹೀಗೆ ಮಾಡೋದು ಅಗ್ನಿ ದೇವನಿಗೆ ಅವಮಾನ ಮಾಡಿದಂತೆ. ಅದ್ದರಿಂದ ಶಾಪಕ್ಕೆ ಗುರಿಯಾಗುತ್ತೀರಿ. ಆದ್ದರಿಂದ ಪೂಜೆಗೆ ಬಳಸಲಾಗುವಂತಹ ಪವಿತ್ರ ವಸ್ತುಗಳನ್ನು ಮಾತ್ರ ಈ ಅಗ್ನಿಯಲ್ಲಿ ಹಾಕಬೇಕು, ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

[irp]


crossorigin="anonymous">