ಈರುಳ್ಳಿ ಸಿಪ್ಪೆಯಿಂದ ಶತ್ರುನಾಶ ಖಚಿತ.. ಯಾರಾದರೂ ಏಳಿಗೆ ಆಗದಂತೆ ಹೀಗೆ ಮಾಡಿದ್ದರೆ..ತಪ್ಪದೇ ಈ ಕೆಲಸ ಗುಪ್ತವಾಗಿ ಮಾಡಿ

ಈರುಳ್ಳಿ ಸಿಪ್ಪೆಯಿಂದ ಶತ್ರು ನಾಶ ಖಚಿತ…. ಯಾರಾದರೂ ನಿಮಗೆ ಏಳಿಗೆ ಆಗದಂತೆ ಕಣ್ಣು ದೃಷ್ಟಿ ಅಥವಾ ತಡೆ ಮಾಡಿಸಿದ್ದಾರೆ ಎನ್ನುವಂತಹ ಚಿಂತೆ ನಿಮ್ಮನ್ನು ಕಾಡುತ್ತಿದ್ದರೆ ಒಂದೇ ಒಂದು ಈರುಳ್ಳಿಯನ್ನು ಉಪಯೋಗಿಸಿ ನಿಮ್ಮ ಎಲ್ಲ ಸಮಸ್ಯೆಗೆ ಹಾಕಿ ಬ್ರೇಕ್. ಕೆಲವು ಬಾರಿ ಸಮಸ್ಯೆಗಳು ನಮಗೆ ಗೊತ್ತಿಲ್ಲದ ಹಾಗೆ ಉಲ್ಬಣವಾಗಿ ಬಿಟ್ಟಿರುತ್ತದೆ ಆ ಸಮಸ್ಯೆಯನ್ನು ನಿರ್ನಾಮ.

WhatsApp Group Join Now
Telegram Group Join Now

ಮಾಡುವುದಕ್ಕೆ ಏನೇನೋ ಕಸರತ್ತುಗಳನ್ನು ಮಾಡುತ್ತಾ ಇರುತ್ತೇವೆ ಸಮಸ್ಯೆಗಳಿಂದ ಬಳಲಿ ಬೆಂಡಾದವರಿಗೆ ಸರಳ ಉಪಾಯಗಳು ಯಾವುದು ಕೂಡ ನೆನಪಾಗುವುದಿಲ್ಲ ಅಂತವರಿಗಾಗಿಯೇ ಕೆಲವು ಅದ್ಭುತ ಉಪಾಯಗಳನ್ನ ಈ ಹಿಂದೆ ಅನೇಕ ವಿಡಿಯೋದಲ್ಲಿ ಹೇಳಿದ್ದೇವೆ ಈಗಲೂ ಅಂಥದ್ದೇ ಒಂದು ಚಮತ್ಕಾರಿ ಹಾಗೂ ವಿರಳ ವಾದಂತಹ ಉಪಾಯವನ್ನು ನಿಮಗೆ.


ತಿಳಿಸುತ್ತಿದ್ದೇನೆ. ಕೇವಲ ದೃಷ್ಟಿ ತಾಗಿದರೆ ಮಾತ್ರವಲ್ಲ ನಿಮ್ಮ ಏಳಿಗೆಗೆ ಯಾರಾದರೂ ಅಡ್ಡಗಾಲು ಹಾಕುತ್ತಿದ್ದರೆ ಅದರಿಂದ ನೂರೆಂಟು ವಿಘ್ನಗಳು ಎದುರಾಗುತ್ತಿದ್ದರೆ ಇಷ್ಟು ಮಾಡಿ ಅದು ಕೂಡ ಸುಟ್ಟಿಹೋಗಿಬಿಡುತ್ತದೆ ಇದು ಇಷ್ಟೇ ಅಲ್ಲ ಇದೇ ಈರುಳ್ಳಿಯ ಇನ್ನು ಏನೇನು ಉಪಯೋಗವಿದೆ ಮಧ್ಯಮ ಗಾತ್ರದ ಒಂದು ದೊಡ್ಡ ಈರುಳ್ಳಿಯನ್ನು ತೆಗೆದುಕೊಳ್ಳಿ ಅದನ್ನು ಮೂರು.

ತುಂಡುಗಳಾಗಿ ಕತ್ತರಿಸಿ ಹಾಸಿಗೆಯ ಕೆಳಗಡೆ ಹಾಸಿಗೆಯ ತಲೆಯ ಭಾಗದಲ್ಲಿ ಅಥವಾ ಕಾಲಿನ ಬಳಿ ಇರಿಸಿಕೊಳ್ಳಿ ನಿಮ್ಮ ಕೋಣೆಯಲ್ಲಿ ಹಾಸಿಗೆ ಮರ ಅಥವಾ ಇತರೆ ವಸ್ತುಗಳಿಂದ ಹೊರಸುಸುವ ಹಾನಿಕಾರಕ ರಾಸಾಯಗಳನ್ನ ತೆಗೆದುಹಾಕುವುದಕ್ಕೆ ಈರುಳ್ಳಿ ಸಹಾಯ ಮಾಡುತ್ತದೆ ಇದಲ್ಲದೆ ಹಾಸಿಗೆಯ ಹಿಂಭಾಗದಲ್ಲಿ ಈರುಳ್ಳಿ ಹಾಕುವುದು ಸಹ ವಿಶೇಷವಾಗಿ ಚಿಕ್ಕ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಮಕ್ಕಳಿಗೆ ಕೆಮ್ಮು ಶೀತಗಳನ್ನು ತಡೆಗಟ್ಟುವುದಕ್ಕೆ ಇರುವಂತಹ ಅತ್ಯುತ್ತಮ ವಿಧಾನ ನಿತ್ಯವೂ ಈ ಕ್ರಮವನ್ನು ಅನುಸರಿಸಿದರೆ ನಿಮ್ಮ ಕುಟುಂಬದ ಸದಸ್ಯರು ಕೆಟ್ಟ ರಾಸಾಯನಿಕ ಮುಕ್ತ ವಾತಾವರಣದಲ್ಲಿ ಮಲಗುತ್ತಾರೆ ಅವರ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ ಇನ್ನೂ ನಿಮ್ಮ ಮನೆಯ ಸದಸ್ಯರಿಗೆ ಯಾರಿಗಾದರೂ ಸ್ನಾಯು ಸೆಳೆತ ಅಥವಾ ಅತಿರೇಕವಾದ.

ನೋವನ್ನು ಎದುರಿಸುತ್ತಾ ಇದ್ದಾರಾ ಹಾಗಿದ್ದಲ್ಲಿ ಈರುಳ್ಳಿ ಸಿಪಾಯಿಯ ಚಹವನ್ನು ಕುಡಿಸಿರಿ ಈರುಳ್ಳಿ ಸಿಪ್ಪೆಯ ಚಹವನ್ನು ಮಾಡಬೇಕಾದರೆ ಈರುಳ್ಳಿ ಸಿಪ್ಪೆ ಕಪ್ಪಾಗಿದ್ದರೆ ಅದನ್ನು ಆಯ್ಕೆ ಮಾಡಿಕೊಳ್ಳಬೇಡಿ ಕಂದು ಬಣ್ಣದ ಯಾವುದೇ ಕಪ್ಪು ಕಲೆ ಇಲ್ಲದಂತಹ ಸಿಪ್ಪೆಗಳಾಗಿರಬೇಕು ಅವುಗಳನ್ನು ಶುದ್ಧವಾಗಿ.

ತೊಳೆದು ನಂತರ ಒರೆಸಿ ಅದನ್ನು ಉಪಯೋಗಿಸಬೇಕು ಇದು
ನೋವು ಗುಣವಾಗುವುದಕ್ಕೆ ಸಹಾಯ ಮಾಡುತ್ತದೆ ಅದು ಹೇಗೆ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ಮೊದಲನೆಯದಾಗಿ ಈ ನೀರಿನಲ್ಲಿ ಕೆಲವು ಈರುಳ್ಳಿ ಸಿಪ್ಪೆಯನ್ನು ಕುದಿಸಿರಿ ನಂತರ ಸೋಸಿ ಮಲಗುವ ಮುನ್ನ ಈ ಚಹಾವನ್ನು ಕುಡಿಯಿರಿ ಏಳರಿಂದ.

ಎಂಟು ದಿನಗಳ ಕಾಲ ಹೀಗೆ ತಪ್ಪದೆ ಮಾಡಿ ಆನಂತರ ಹಂತ ಹಂತವಾಗಿ ನಾಯಿಗಳ ನೋವನ್ನು ನಿವಾರಿಸುವುದಕ್ಕೆ
ಸಹಾಯಮಾಡುತ್ತದೆ ಇದೇ ಈರುಳ್ಳಿ ಸಿಪ್ಪೆಗಳನ್ನು ಹಾಕಿ ಸಿಂಪಲ್ ಆಗಿ ಚಹಾ ಮಾಡಿ ಕುಡಿಯುವುದರಿಂದ ನಿದ್ರಾಹೀನತೆಯು ಕೂಡ ದೂರವಾಗಿ ಬಿಡುತ್ತದೆ ನಿದ್ರೆಯ ಬರುವುದಿಲ್ಲ ಎನ್ನುವವರಿಗೆ ಈ.

ಈರುಳ್ಳಿ ಸಿಪ್ಪೆಯು ನೈಸರ್ಗಿಕ ನಿತ್ರಾಜನಕದಂತೆ ಕಾರ್ಯ ನಿರ್ವಹಿಸುವ ಅಮೇನು ಆಮ್ಲದ ಒಂದು ರೂಪವಾದ ಎಲ್ ಟ್ರಿಪ್ ಫೋನ್ ನಿಂದ ಕೂಡಿದ್ದು ಇದು ನಿಮ್ಮ ದೇಹದಲ್ಲಿ ಸೇರಿದರೆ ನಿದ್ರೆಯನ್ನು ಪ್ರಚೋದಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

[irp]


crossorigin="anonymous">