ತಾತಾನ ಬೇಬಿ ಹಿಂದುತ್ವದ ಬೆಂಕಿ ಆದ್ರು..ಶೋಭಾ ಕರಂದ್ಲಾಜೆ ರಿಯಲ್ ಲೈಫ್ ಸ್ಟೋರಿ ಆಸ್ತಿ ಎಷ್ಟು ತಂಗಿ ತಮ್ಮ ?

ನಮಸ್ಕಾರ ಪ್ರಿಯ ವೀಕ್ಷಕರೇ, ಶೋಭಾ ಕರಂದ್ಲಾಜೆ ಅವರ ಕಥೆ ನಿಮಗೆ ಗೊತ್ತಾ. ಇವರು ರಾಜಕೀಯದಲ್ಲಿ ಬೆಳೆದಿದ್ದು ಹೇಗೆ. ತಾತನ ಮುದ್ದಿನ ಬೇಬಿ ಹಿಂದುತ್ವದ ಬೆಂಕಿ ಉಂಡೆ ಆಗಿದ್ದು ಹೇಗೆ. ಇವರು ಸಿಂಗಲ್ ಆಗಿ ಉಳಿದಿದ್ದು ಯಾಕೆ. ಇವರ ಕುಟುಂಬದವರು ಏನು ಮಾಡುತ್ತಿದ್ದಾರೆ. ಎಲ್ಲವನ್ನು ಈ ವಿಡಿಯೋದಲ್ಲಿ ಹೇಳುತ್ತೇವೆ. ಜನನ ಮತ್ತು ಬಾಲ್ಯ ಶೋಭಾ ಕರಂದ್ಲಾಜೆ ಅವರ 1966ರ ಅಕ್ಟೋಬರ್ 22ರ ವಿಜಯದಶಮಿಯಂದು ಜನಿಸಿದರು. ಆದರೆ ರಿಜಿಸ್ಟರ್ ನಲ್ಲಿ ಇವರ ಜನನ ದಿನಾಂಕ 23 ಅಂತ ಆಗೋಗಿದೆ.

WhatsApp Group Join Now
Telegram Group Join Now

ಪುತ್ತೂರಿನ ಜಾರುವಾಕ ಇವರ ಹುಟ್ಟೂರು. ಇವರ ಅಜ್ಜ ಅಜ್ಜಿಗೆ ಹೆಣ್ಣು ಮಕ್ಕಳು ಇರಲಿಲ್ಲ. ಹೀಗಾಗಿ ಶೋಭಾ ಕರಂದ್ಲಾಜೆ ಅಂದರೆ ತುಂಬಾನೇ ಇಷ್ಟ ಪಡುತ್ತಿದ್ದರು. ಇವರ ತಂದೆ ಮೋನಪ್ಪ ಗೌಡ ತಾಯಿ ಪೋವಕ ಶೋಭಾ ಕರಂದ್ಲಾಜೆ ಅವರಿಗೆ ಇಬ್ಬರು ತಂಗಿಯರು ಮತ್ತು ಒಬ್ಬ ತಂದೆ ಕೂಡ ಇದ್ದಾರೆ. ಶೋಭಾ ಕರಂದ್ಲಾಜೆ ಇವರು ಹೆಚ್ಚಾಗಿ ಅಜ್ಜ ಅಜ್ಜಿಯ ಜೊತೆ ಇರುತಿದ್ದರು. ತಾತಾ ಸೇರಿದಂತೆ ಮನೆಯಲ್ಲಿ ಎಲ್ಲರೂ ಶೋಭಾ ಅವರನ್ನು ಬೇಬಿ ಬೇಬಿ ಅಂತ ಕರೆಯುತ್ತಿದ್ದರು. ಡಿಗ್ರಿ ಓದುತ್ತಿರುವಾಗ ಅಜ್ಜ ತೀರಿಕೊಂಡರು.

ಅಲ್ಲಿಯವರೆಗೆ ಅಜ್ಜನ ಮುದ್ದಿನ ಮೊಮ್ಮಗಳು ಆಗಿದ್ದರು ಶೋಭಾ. ಏಳನೇ ತರಗತಿಯಲ್ಲಿ ಮನೆಯಿಂದ ದೂರ. ಶೋಭಾ ಕರಂದ್ಲಾಜೆ ಅವರ ಊರು ತುಂಬಾ ಚಿಕ್ಕದು ಆಗ ಶಾಲಾ ಕಾಲೇಜುಗಳ ಸೌಲಭ್ಯ ಇರಲಿಲ್ಲ. ಹೀಗಾಗಿ ಶೋಭಾ ಕರಂದ್ಲಾಜೆ 7ನೇ ತರಗತಿ ಆದ ಬಳಿಕ ಮನೆಯಿಂದ ಹೊರಗೆ ಉಳಿಯಬೇಕಾಯಿತು. ಹಾಸ್ಟೆಲ್ ನಲ್ಲಿ ಇದ್ದುಕೊಂಡು ಓದುವುದನ್ನು ಮುಂದುವರಿಸಿದರೂ. ಅಲ್ಲಿಂದ ಅವರು ರಜಾ ಇದ್ದಾಗ ಮಾತ್ರ ಮನೆಯಲ್ಲಿ ಕಾಲ ಕಳೆಯುತ್ತಿದ್ದರು. ಹಾಗಾದರೆ ಊರಿನಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ.

See also  ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿರೋ ರಾಜಕಾರಣಿಕಗಳ ಮಕ್ಕಳು ಇವರೇ..ರಾಜಕಾರಣ ಬಿಟ್ಟು ಸಿನಿಮಾಗೆ ಬಂದವರು ಯಾರು

ಆದರೆ ಶೋಭಾ ಕರಂದ್ಲಾಜೆ ಎಂಎ ಎಂ ಎಸ್ ಡಬ್ಲ್ಯೂ ಶಿಕ್ಷಣ ಪಡೆದುಕೊಂಡರು. ಓದುತ್ತಿದ್ದಾಗಲೇ ಆರ್ಎಸ್ಎಸ್ ಸಂಪರ್ಕ. ಶೋಭಾ ಕರಂದ್ಲಾಜೆ ಓದುತ್ತಿದ್ದಾಗ ಸಮಾಜಶಾಸ್ತ್ರದಲ್ಲಿ ತುಂಬಾ ಇಂಟರೆಸ್ಟ್ ಹೊಂದಿದ್ದರು. ಮುಂದೆ ಸಮಾಜ ಸೇವೆ ಮಾಡಬೇಕು. ಏನ್ ಜೀವ ಕಟ್ಟಬೇಕು ಅಂತೆಲ್ಲ ಕನಸು ಕಂಡಿದ್ದರು. ನಂತರ ಅವರು ಆರ್ ಎಸ್ ಎಸ್ ಸಂಪರ್ಕಕ್ಕೆ ಬಂದರು. ಇದಾದ ಬಳಿಕ ಅವರ ಜೀವನದ ದಿಕ್ಕು ಬದಲಾಯಿತು. ಅವರು ಸಣ್ಣ ಇರುವಾಗ ಅವರ ಊರಿನಲ್ಲಿ ಕೋಮು ಗಲಾಟೆಗಳು ನಡೆಯುತ್ತಿದ್ದವು.

ಅವರು ಆರ್ ಎಸ್ ಎಸ್ ಕಡೆ ಆಕರ್ಷಿತರಾಗಲು ಇದು ಕೂಡ ಒಂದು ಕಾರಣವಾಗಿತ್ತು. ಆರ್ ಎಸ್ ಎಸ್ ಫುಲ್ ಟೈಮ್ ಕಾರ್ಯಕರ್ತರಾಗಿ ಒಬ್ಬರಾದ ಇವರು ನಂತರದಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ರಾಜಕೀಯದಲ್ಲಿ ಬೆಳೆದಿದ್ದು ಹೇಗೆ ಶೋಭಾ. 1997ರಲ್ಲಿ ಉಡುಪಿ ಬಿಜೆಪಿ ಘಟಕದ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದರೂ. 1999ರಲ್ಲಿ. ಯಡಿಯೂರಪ್ಪ ರಾಜ್ಯಾದ್ಯಂತ ಸಂಕಲ್ಪ ಯಾತ್ರೆ ನಡೆಸಿದಾಗ. ಆದರೆ ಅದರಲ್ಲಿ ಸಕ್ಕರೆ ಭಾಗಿಯಾದರು. 2000 ಇಸವಿಯಲ್ಲಿ ಬಿಜೆಪಿಯ ರಾಜ್ಯ ಕಾರ್ಯಕರ್ತೆಯಾಗಿ ಆಯ್ಕೆಯಾದರೂ.

2004ರಲ್ಲಿ ವಿಧಾನ ಪರಿಷತ್ ಸದಸ್ಯೆಯಾಗಿ ವಿಧಾನಸೌಧದ ಮೆಟ್ಟಿಲನ್ನು ಹತ್ತಿದರು. 2008ರಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಸಿ ವಿನ್ನಾದರೂ. ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿ ಕೂಡ ಆದರೂ. 2012ರಲ್ಲಿ ಬಿಜೆಪಿ ಗೆ ಗುಡ್ ಬಾಯ್ ಹೇಳಿದ. ಶೋಭಾ ಕರಂದ್ಲಾಜೆ ಯಡಿಯೂರಪ್ಪ ನೇತೃತ್ವದ ಕೆಜೆಪಿ ಸೇರಿದರು. 2013ರಲ್ಲಿ ರಾಜಾಜಿನಗರ ದಿಂದ ಕಣಕ್ಕಿಳಿದು.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?

ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು



crossorigin="anonymous">