ರಾಜ್ಯದಲ್ಲಿ SC/ST ಗೆ ಸೇರಿದ ಜಾಗ ಖರೀದಿಸಬಹುದೇ ಕಾನೂನಿನಲ್ಲಿ ಏನಿದೆ..ಖರೀದಿ ಮಾಡಿದರೆ ಏನಾಗುತ್ತೆ ಇಲ್ಲಿದೆ ನೋಡಿ ಮಾಹಿತಿ

ಎಸ್ ಸಿ ಮತ್ತು ಎಸ್ ಟಿ ಮಾಲೀಕರ ಜಾಗವನ್ನು ಖರೀದಿಸಲಾಗುವುದಿಲ್ಲವೇ… ಗೌರ್ನಮೆಂಟ್ ಇಂದ ಗ್ರಾಂಟ್ ಆಗಿರುವ ಲ್ಯಾಂಡ್ ಏನಿದೆ ಅದನ್ನು ಖರೀದಿ ಮಾಡುವುದಕ್ಕೆ ಬರುವುದಿಲ್ಲ ಅರಿವಿಲ್ಲದೆ ಇದನ್ನು ಕೊಂಡುಕೊಂಡಿರುವಂಥದ್ದು ಇದು ಅಲ್ಲಿ ಕನ್ಸ್ಟ್ರಕ್ಷನ್ ಮಾಡುವುದು ಅಥವಾ ಮುಂದಿನ ಬೆಳವಣಿಗೆಯನ್ನು ಮಾಡುವುದು ಈ ರೀತಿಯಾಗಿ ಏನೋ.

WhatsApp Group Join Now
Telegram Group Join Now

ಒಂದನ್ನು ಮಾಡಿದಾಗ ಖಂಡಿತವಾಗಿ ಅವರಿಗೆ ತೊಂದರೆಯಾಗುತ್ತದೆ ಯಾವುದೇ ಟೈಮ್ ಲಿಮಿಟ್ ಇಲ್ಲದೆ ನೀವು ಎಷ್ಟೇ ವರ್ಷ ಆಗಿದ್ದರು ಒರಿಜಿನಲ್ ಗ್ರಾಂಟಿ ಅಥವಾ ಲೀಗಲ್ ಗ್ರಾಂಟಿಗೆ ನೀವು ಪ್ರಾಪರ್ಟಿಯನ್ನು ವಾಪಸ್ ತೆಗೆದುಕೊಳ್ಳಬಹುದು. ರಾಜ್ಯದಲ್ಲಿ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಜಾತಿಗೆ ಸೇರಿದಂತಹ ಜಮೀನನ್ನು ಆ ಸಮುದಾಯಕ್ಕೆ.

ಸೇರಿದ ನೆಲವನ್ನು ಬೇರೆಯವರಿಗೆ ಪರ ಭಾವನೆ ಆಗುವುದಿಲ್ಲ ಬೇರೆಯವರು ಖರೀದಿ ಮಾಡುವುದಾಗಿರಬಹುದು ಅದಕ್ಕೆ ಸಂಬಂಧಪಟ್ಟಂತಹ ಕಾನೂನು ಏನು ಹೇಳುತ್ತದೆ ಎನ್ನುವುದರ ಬಗ್ಗೆ ಇವತ್ತಿನ ವಿಡಿಯೋದಲ್ಲಿ ಚರ್ಚೆ ಮಾಡೋಣ ಏಕೆಂದರೆ ಇದು ಬಹಳ ಸೂಕ್ಷ್ಮವಾದಂತಹ ವಿಷಯವಾಗಿದ್ದು ಈ ಕಾನೂನಿಗೆ ಸಂಬಂಧಪಟ್ಟ ಹಾಗೆ 2023 ಜುಲೈನಲ್ಲಿ ಕರ್ನಾಟಕದಲ್ಲಿ ಒಂದು.

ಮಹತ್ತರವಾದ ಕಾನೂನು ತಿದ್ದುಪಡಿ ಕೂಡ ಆಗಿದೆ ಹಾಗಾಗಿ ಈ ಹಿನ್ನೆಲೆಯಲ್ಲಿ ಯಾರೇ ಆದರೂ ಇರಬಹುದು ಕಂಪನಿ ಆಗಿರಬಹುದು ಎಸ್ ಸಿ ಎಸ್ ಟಿ ಗೆ ಸೇರಿದಂತಹ ಪ್ರಾಪರ್ಟಿಯನ್ನು ಖರೀದಿಸುವಂತಹ ಸಂದರ್ಭದಲ್ಲಿ ಯಾವೆಲ್ಲ ಕಾನೂನು ಅಂಶಗಳನ್ನು ಮುಖ್ಯವಾಗಿ ತಿಳಿದುಕೊಂಡಿರಬೇಕು ಎನ್ನುವುದನ್ನು ನಾವು ಇವತ್ತು ಚರ್ಚೆ ಮಾಡೋಣ ಈ ವಿಷಯದ.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಬಗ್ಗೆ ಇವತ್ತು ನಮ್ಮ ಜೊತೆ ಚರ್ಚೆ ಮಾಡುವುದಕ್ಕೆ ಎಂದು ವಕೀಲರಾದಂತಹ ರಶ್ಮಿ ಅವರು ಇದ್ದಾರೆ. ಎಸ್ ಸಿ ಎಸ್ ಟಿ ಗೆ ಸೇರಿದಂತಹ ಜಮೀನನ್ನು ಖರೀದಿ ಮಾಡಬಹುದಾ ಎನ್ನುವುದು ನಮ್ಮ ಮೊದಲನೆಯ ಪ್ರಶ್ನೆ ಏನು ಹೇಳುತ್ತೀರಾ. ಎಸ್ಸಿ ಎಸ್ಟಿ ಸಮುದಾಯಕ್ಕೆ ಸಂಬಂಧಪಟ್ಟ ಆಸ್ತಿ ಏನಿದೆ ಅದನ್ನು ಖರೀದಿ ಮಾಡುವುದಕ್ಕೆ ಸುಮಾರು ನಿಯಮಗಳು ಇವೆ ಅವು ಏನು.

ಎಂದರೆ ಒರಿಜಿನಲ್ ಆಗಿ ಗ್ರ್ಯಾಂಟ್ ಆಗಿರುತ್ತದೆ ಅವರಿಗೆ ಗೌರ್ನಮೆಂಟ್ ನಿಂದ ಗ್ರಾಂಟ್ ಆಗಿರುವಂತಹ ಭೂಮಿ ಏನು ಇರುತ್ತದೆ ಅದನ್ನು ಖರೀದಿ ಮಾಡುವುದಕ್ಕೆ ಬರುವುದಿಲ್ಲ ಬಂದರು ಕೆಲವೊಂದು ನಿಯಮಗಳು ಇವೆ ಏನು ಎಂದರೆ ಈಗ ಅವರಿಗೆ ಗ್ರಾಂಟ್ ಆದ ಸಂದರ್ಭದಲ್ಲಿ ನಾನ್ ಎಲಿವೇಶನ್ ಫಾರ್ ಎವರ್ ಎಂದು ಇರಬಹುದು ಅಥವಾ 15 ವರ್ಷದ ನಂತರ.

ಇರಬಹುದು ಆ ಕಂಡೀಶನ್ ಮೇಲೆ ನಾವು ಡಿಸಿ ಪರ್ಮಿಷನ್ ಮೂಲಕ ನಾವು ಖರೀದಿಯನ್ನು ಮಾಡಬಹುದು ಆ ರೀತಿಯಾಗಿ ಖರೀದಿ ಮಾಡಿದಂತಹ ಸಂದರ್ಭದಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ಆಗುವುದಿಲ್ಲ ಅವರಿಗೆ ಅವರೇ ಸ್ವಂತವಾಗಿ ಕೊಂಡಿರುವಂತಹ ಜಾಗವನ್ನು ಕೊಂಡುಕೊಳ್ಳಬಹುದು ಅದರಲ್ಲೇನು ಸಮಸ್ಯೆಗಳು ಬರುವುದಿಲ್ಲ.

ಗೌರ್ನಮೆಂಟ್ ನಿಂದ ಗ್ರಾಂಟ್ ಆಗಿ ಇರುವಂತಹ ಒಂದು ಭೂಮಿ ಏನಿದೆ ಅದನ್ನು ಪರವಾರೆ ಮಾಡುವುದಕ್ಕೆ ಯಾವುದೇ ರೀತಿಯಾದಂತಹ ಅವಕಾಶ ಇಲ್ಲ ಕಾನೂನಿನಲ್ಲಿ, ಅಂದರೆ ಈಗ ಸರ್ಕಾರ ಯಾವೆಲ್ಲ ಸಂದರ್ಭದಲ್ಲಿ ರಾಜ್ಯದಲ್ಲಿ ಮಂಜೂರು ಮಾಡಿದೆ ಈ ರೀತಿಯಾಗಿ ಭೂಮಿಯನ್ನ ಎಸ್ ಟಿ ಎಸ್ ಸಿ ಪಂಗಡಕ್ಕೆ ಎಂದು, ಮುಂಚೆ ಒಂದು ಸ್ಕೀಮ್ ಗಳು ಇತ್ತು.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಗ್ರೋಮೊರ್ ಕ್ರಾಪ್ಸ್ ಎಂದು ಒಂದು ಸ್ಕೀಮ್ ಇತ್ತು ಆಮೇಲೆ ದೇವರಾಜ್ ಅರಸರ ಸಮಯದಲ್ಲಿ ಇದು ಮುಖ್ಯವಾಗಿ ಇಂದ್ರ ಗಾಂಧಿ ಅವರ ಪಿರಿಯಡ್ ಅಲ್ಲಿ ಈ ಸಮುದಾಯಕ್ಕೆ ಸಂಬಂಧಪಟ್ಟ ಹಾಗೆ ಅವರಿಗೆ ಮೊದಲು ಎಜುಕೇಶನ್ ಇರಲಿಲ್ಲ ಅವರು ಕಾನೂನಿನ ಅರಿವಿಗೆ ಇರುತ್ತಾ ಇರಲಿಲ್ಲ ಅಂತಹ.

ಸಂದರ್ಭದಲ್ಲಿ ಅವರಿಗೆ ಅನುಕೂಲವಾಗಬೇಕು ಅವರು ಯಾವುದೇ ರೀತಿಯಾದಂತಹ ಎಕ್ಸ್ಪೋಟೆಶನ್ ಗೆ ಒಳಗಾಗಬಾರದು ಎಂದು ತಂದಿರುವಂತಹ ಕಾನೂನು ಇದು.ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">