ನಟಿ ಹರ್ಷಿಕಾ ಪೊಣ್ಣಚ್ಚ ಕುಟುಂಬದ ಮೇಲೆ ದುಷ್ಕರ್ಮಿಗಳ ದಾಳಿ..ಇದು ಪಾಕಿಸ್ತಾನ ಅಲ್ಲ..ದಾಳಿಯಿಂದ ಆಘಾತಕ್ಕೊಳಗಾದ ನಟ ನಟಿ

ನಮಸ್ಕಾರ ಪ್ರಿಯ ವೀಕ್ಷಕರೆ, ಈ ವಿಡಿಯೋ ನೋಡಿದಾಗ ನಿಮಗೆ ಒಂದೊಂದು ಸ್ಪಷ್ಟವಾಗಿ ಏನು ಕಾಣುತ್ತಿಲ್ಲ ಬಟ್ ಏನಿದು ಕಥೆ ಏನು ವಿಚಾರ ಯಾಕೆ ಅರ್ಷಿಕ ಪೂರ್ಣಾಚ ಮತ್ತು ಭುವನ್ ಪೊನ್ನಣ್ಣ ಅವರ ಮೇಲೆ ಹಲ್ಲೆ ನಡೆದಿದೆ. ಎಲ್ಲಾ ಕನ್ಫ್ಯೂಷನ್ಸ್ ಗಳು ನಿಮಗೆ ಇದ್ದೇ ಇರುತ್ತೆ. ಬಟ್ ಅದಕ್ಕೆ ಒಂದು ಕ್ಲಾರಿಟಿಯನ್ನು ಕೊಟ್ಟಿದ್ದಾರೆ ಹರ್ಷಿಕ ಪೂರ್ಣಜ ಕೆಲವು ಎರಡು ದಿನಗಳ ಹಿಂದೆ ನಡೆದಂತಹ ಘಟನೆದು. ನಿಮಗೆಲ್ಲರಿಗೂ ಗೊತ್ತಿದೆ ರಿಷಿಕ ಪೂರ್ಣಚ್ಚ ಮತ್ತು ಭುವನ್ ಪೊನ್ನಣ್ಣ ಸಿನಿಮಾ ರಿಲೀಸ್ ರಂಗದಲ್ಲಿ ಗುರುತಿಸಿಕೊಂಡ.

WhatsApp Group Join Now
Telegram Group Join Now

ಹೆಚ್ಚಾಗಿ ಹರ್ಷಿಕಾ ಪೂಣಚ್ಚ ಕೊಡಗಿನವರಿ ಇಬ್ಬರು ಕೂಡ ಜೊತೆಗೆ ಒಂದು ಸೋಶಿಯಲ್ ವರ್ಕ್ಗಳ ಮುಖಾಂತರ ಕರೋನ ಟೈಮಲ್ಲಿ ತಮ್ಮದೇ ಆದಂತಹ ಒಂದು ಫೌಂಡೇಶನ್ ಮುಖಾಂತರ ಚಾರಿತ್ರಿಬಲ್ ಟ್ರಸ್ಟ್ ನ ಮಾಡಿಕೊಂಡು ಒಂದಿಷ್ಟು ಸಾಮಾಜಿಕ ಸೇವೆ ಮಾಡಿ ಗುರುತಿಸಿಕೊಂಡು ಅಭಿಮಾನಗಳು ವರ್ಗ ಕೂಡ ಇದೆ. ಬಟ್ ಆದರೆ ನಾವು ಪಾಕಿಸ್ತಾನದಲ್ಲಿ ಇದ್ದೇವಾ ಅಫ್ಘಾನಿಸ್ತಾನದಲ್ಲಿದ್ದೆವಾ ನಾವು ಎಲ್ಲಿ ವಾಸ ಮಾಡುತ್ತಿದ್ದೇವೆ ಅನ್ನೋ ಕನ್ಫ್ಯೂಷನ್ ಆಗ್ತಾ ಇದೆ ಯಾಕೆಂದರೆ ನಮ್ಮ ಹುಟ್ಟಿದ ಊರು ನಮ್ಮ ಕನ್ನಡ ನೆಲ ನಮ್ಮ ಕನ್ನಡದಲ್ಲೂ ಕೂಡ ನಾವು ಸುರಕ್ಷಿತವಾಗಿ ಇಲ್ಲ .

ಬೆಂಗಳೂರಿನಲ್ಲೇ ನಾವು ಬೆಳೆದ್ರೂ ಕೂಡ ನನಗೆ ಘಟನೆ ತುಂಬಾ ಮಾನಸಿಕವಾಗಿ ಆಘಾತ ಉಂಟು ಮಾಡಿದ್ರೆ ತುಂಬಾ ನೋವುಂಟು ಮಾಡಿದೆ ಅಂತ ಹೇಳಿ ಒಂದು ಚಿಕ್ಕ ತುಣುಕನ್ನ ಹಾಕಿ ಜೊತೆಗೆ ತಮ್ಮ ಪತಿ ಆಗಿರತಕ್ಕಂತ ಭುವನ್ ಪೊನ್ನಣ್ಣ ಅವರ ಮೇಲೆ ನಡೆದ ಅಲ್ಲೇ ಕೆಲವು ಚಿತ್ರಗಳನ್ನು ಹಾಕುವುದು ಮುಖಾಂತರ ಒಂದು ಸುಧೀರ್ಘ ಬರವಣಿಗೆಯನ್ನ ಬರೆದುಕೊಂಡಿದ್ದಾರೆ. ಆದರೆ ಈ ಕಥೆಯನ್ನು ಕೇಳಿದಾಗ ಯಾಕೆ ಈ ಘಟನೆಯನ್ನು ನಡೆದ ಸಂಕ್ಷಿಪ್ತವಾಗಿ ವಿಚಾರ ಮಾಡಿದ್ದೇನೆ ಆದರೆ ನಮಗೂ ಕೂಡ ಒಂದು ಪ್ರಶ್ನೆ ಇರುತ್ತೆ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಬೆಂಗಳೂರಿನಲ್ಲಿ ಬಹಳಷ್ಟು ಕನ್ನಡಿಗರು ಈ ರೀತಿಯಾದಂತಹ ಆಘಾತಗಳಿಂದ ಈ ರೀತಿಯಾದ ದುರಂತಗಳಿಂದ ಈ ರೀತಿಯಾದ ಅವಮಾನಗಳಿಂದ ಬದುಕತ್ತಾ ಇರುವುದು ವಿಪರ್ಯಾಸ. ಯಾಕೆ ಪರಭಾಶಿಯವರು ಅಥವಾ ಬೇರೆ ನಾಡಿನಿಂದ ಬಂದವರು ಅಥವಾ ಬೇರೆ ದೇಶಗಳಿಂದ ಬಂದ ನೆಲೆಸಿರುವರು ಇಲ್ಲಿ ನಮ್ಮ ಮೇಲೆ ದೌರ್ಜನ್ಯ ಮಾಡ್ತಾಯಿರೋದ್ ಇದ್ಯಲ್ಲ ಅದನ್ನ ನೋಡ್ಕೊಂಡು ಇಲ್ಲಿನ ಪೊಲೀಸ್ ಇಲಾಖೆಯವರೇ ಅಥವಾ ಇಲ್ಲಿನ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇರ್ತಕ್ಕಂತ ವ್ಯಕ್ತಿಗಳೇ ಮೌನ ತಾಳಿರತಕ್ಕಂತದ್ದನ್ನ ನೋಡಿದಾಗ.

ಬಹಳಷ್ಟು ಕೋಪ ಬರುತ್ತೆ ನಮ್ಮೇಲೆ ನಮಗೆ ನಾವೇ ನೆಲದಲ್ಲಿ ಇದ್ದೀವಿ ಅಂತ ಅನ್ಸುತ್ತೆ. ಅದಕ್ಕೋಸ್ಕರ ಹರ್ಷಿಕ ಪೌಚ್ ಅವರು ಬರೆದುಕೊಂಡಿರುವುದು ತಮ್ಮ ಎಫ್ ಬಿ ಖಾತೆಯಲ್ಲಿ ಗೆಳೆಯರೇ ನಾವು ಬೆಂಗಳೂರಿನಲ್ಲಿದೀವ ಇದು ಸುರಕ್ಷಿತವಾ ಅಂತ ಆಗಿದ್ದಾದರೂ ಏನು ಗಡ್ಡನೆ ಬಗ್ಗೆ ನಿಮಗೆ ಸಂಕ್ಷಿಪ್ತವಾಗಿದೆ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮತ್ತು ಭುವನ್ ಪೊನ್ನಣ್ಣ ಅವರಿಗೆ ಆದಂತ ಒಂದು ಭಯಾನಕ ಅನುಭವ ಇದು ಮತ್ತೆ ಫ್ಯಾಮಿಲಿ ಜೊತೆಗೆ ಇದನ್ನೆಲ್ಲ ಡಿಸ್ಕಸ್ ಮಾಡಿದ ನಂತರ ಇಲ್ಲಿಗೆ ಬಿಟ್ಟುಬಿಡಬೇಡಿ .

ಇದನ್ನ ಯಾವುದಾದರೂ ಪೋಸ್ಟ್ ಮಾಡಿದ್ರು ಕಂಪ್ಲೇಂಟ್ ಕೊಡೋದ್ರು ಮುಖಾಂತರ ಇದನ್ನ ಮುಂದಿನ ಹಂತ ತೆಗೆದುಕೊಂಡು ಹೇಳಿರುವುದಕ್ಕೆ ಅವರು ಇದನ್ನ ತುಂಬಾ ಕಾಡಿದವರಿಗೆ ತುಂಬಾ ಮನಸ್ಸಿಗೆ ಮಾಡಿದೆ ಮನೆಯಲ್ಲಿ ಕೂತ್ಕೊಂಡ್ರು ಕೂಡ ಈ ಘಟನೆಯಿಂದ ಅವರು ಒಂದು ಸ್ವಲ್ಪ ಮಾನಸಿಕ ಕೂಡ ಒಳಗಾಗಿದ್ದಾರೆ ಹಾಗಾಗಿಯೇ ಈ ಕಥೆಯನ್ನು ಅವರು ಬಿಚ್ಚಿಟ್ಟಿರೋದು ಘಟನೆ ನಡೆದಿದ್ದು ಎಲ್ಲಿ ಅಂತ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]


crossorigin="anonymous">