ಬೆಂಗಳೂರು ಸ್ಫೋಟ ಹುಬ್ಬಳ್ಳಿಯ ನೇಹಾ ಅಂತ್ಯ ತನಿಖೆಯಲ್ಲಿ ಬಯಲಾಗ್ತಿರೋದು ಏನು ಗೊತ್ತಾ? ನೀವು ಅರಿಯದ ಶಾಕಿಂಗ್ ಸತ್ಯ

ನಮಸ್ಕಾರ ಪ್ರಿಯ ವೀಕ್ಷಕರೆ, ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟದ ಮೂಲ ಪಾಕಿಸ್ತಾನದಲ್ಲಿ ಇದೆಯಾ. ಶಿವಮೊಗ್ಗ ಮತ್ತು ತಮಿಳುನಾಡಿನ ಉಗ್ರರಿಗೆ ಪಾಕಿಸ್ತಾನದ ನೆಂಟಿದಿಯಾ? ಇಂಥದೊಂದು ಅನುಮಾನವನ್ನ ವ್ಯಕ್ತಪಡಿಸುತ್ತಿದೆ 2020 ರಿಂದ ಈ ಮತಾಂತರವು ಒಬ್ಬ ವ್ಯಕ್ತಿಯ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದಾರೆ ಅವರು ದೇಶದಾದ್ಯಂತ ದುಷ್ಕೃತ್ಯಗಳನ್ನು ನಡೆಸುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.

WhatsApp Group Join Now
Telegram Group Join Now

ಅಲ್ಲದೆ ಭಯೋತ್ಪಾದಕ ಕೃತ್ಯಗಳನ್ನು ನಡೆಸಿಕೊಳ್ಳುವುದಕ್ಕೆ ಕಾಡುಗಳಲ್ಲಿ ಹಡಗುವ ಕಲೆಯನ್ನು ಸಿದ್ಧಿಸಿಕೊಳ್ಳುತ್ತಿದ್ದರು ಅದಕ್ಕಾಗಿ ವೀರಪ್ಪನ್ ಬಗ್ಗೆ ಪುಸ್ತಕಗಳನ್ನ ಗುಡ್ಡೆ ಹಾಕೊಂಡು ಹೋಗ್ತಾ ಇದ್ರು ಇವರು ತಯಾರಿಗಳು ಇವರ ಸಂಪರ್ಕಗಳು ಇವರಿಗೆ ಸಿಕ್ತಾ ಇದ್ದರೆ ಆಯುಷ್ಯನ ನೆರವು ಇದನೆಲ್ಲ ನೋಡಿದರೆ ಈ ಸಂಘಟನೆಗಳ ಹಿಂದೆ ಅನುಮಾನಗಳನ್ನ ಎನ್ ಐ ಎ ವ್ಯಕ್ತಪಡಿಸುತ್ತಿದ್ದರು. ಹಾಗಾದರೆ ಎನ್ ಐ ಎ ಸಿಕ್ಕಿರುವ ಮಾಹಿತಿಯಾದರೂ ಏನು.

ಎಂತದ್ದು ಇಲ್ಲಿ ಪಾಕ್ ನಾ ಕೈವಾಡದ ಬಗ್ಗೆ ಹೊರ ಬರುತ್ತಿರುವ ಮಾಹಿತಿಯಾದರೂ ಏನು. ಈ ಬ್ರದರ್ಸ್ ನೆಟ್ವರ್ಕ್ ಎಷ್ಟಲ್ಲ ಜಾಜಿ ಕೊಂಡಿದೆ ಅನ್ನುವುದರ ಬಗ್ಗೆ ಒಂದಷ್ಟು ಮಾಹಿತಿಯನ್ನು ನಾವಿಲ್ಲಿ ನೋಡೋಣ. ಗೆಳೆಯರೇ ರಾಮೇಶ್ವರಂ ಕೆಫೆಯ ಬಗ್ಗೆ ಹೇಳುವುದಕ್ಕೂ ಮೊದಲು. ಹುಬ್ಬಳ್ಳಿಯ ಬಿಬಿವಿ ಕಾಲೇಜಿನ ನೇಹಾ ಹಿರೇಮಠ್ ಬಗ್ಗೆ ವಿಡಿಯೋ ಮಾಡೋದಕ್ಕೆ ಸಾಕಷ್ಟು ಜನ ಒತ್ತಾಯವನ್ನು ಮಾಡುತ್ತಾ ಇದ್ದೀರಿ. ಆ ಕೊಲೆಯ ಬಗ್ಗೆ ಏನು ತಾನೆ ಮಾತನಾಡಬೇಕು.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಪ್ರಕರಣದ ತನಿಖೆ ಪೂರ್ಣವಾಗುವ ಮೊದಲೇ ಅದು ಲವ್ ಜಿಹಾದ್ ಅಲ್ಲ ಅವರಿಬ್ಬರ ನಡುವೆ ಪ್ರೀತಿ ಇತ್ತು ಅಂತ ಈ ರಾಜ್ಯದ ಗೃಹ ಸಚಿವರು ಹೇಳಿಬಿಡುತ್ತಾರೆ. ಮಗಳನ್ನು ಕಳೆದುಕೊಂಡ ಕುಟುಂಬದ ದುಃಖ ನೋವು ಎಂಥದ್ದು ಅನ್ನೋದನ್ನ ಕೂಡ ಅವರು ಅರ್ಥಮಾಡಿಕೊಳ್ಳಬೇಕು ಒಂದು ದುರಂತದ ಸಾವನ್ ಇಟ್ಕೊಂಡು ಚುನಾವಣೆಯ ಸಂದರ್ಭದಲ್ಲಿ ಎರಡು ರಾಜಕೀಯ ಪಕ್ಷಗಳು ತಮ್ಮ ತಮ್ಮ ವೋಟ್ ಬ್ಯಾಂಕ್ ಅನ್ನು ಗಟ್ಟಿ ಮಾಡಿಕೊಳ್ಳುವುದಕ್ಕೆ ಹೋಗ್ತಾ ಇದೆ ಆಳುವವರಿಗೆ ಅವರ ವೋಟು ಬ್ಯಾಂಕ್ ಮುಖ್ಯ.

ಸಾವಿಗೀಡಾದ ತಂಗಿ ತಮ್ಮದೇ ಪಕ್ಷದ ಕಾರ್ಯಕರ್ತನ ಮಗಳು ಎನ್ನುವುದಕ್ಕಿಂತ. ಒಂದು ವೋಟ್ ಬ್ಯಾಂಕನ್ನು ಕಾಪಾಡಿಕೊಳ್ಳುವುದಕ್ಕೆ ಹೊರಟಿದ್ದಾರೆ. ಮತ್ತೊಂದು ಕಡೆ ಇದನ್ನೇ ಬಳಸಿಕೊಂಡು ಇನ್ನೊಂದು ವೋಟ್ ಬ್ಯಾಂಕನ್ನು ಗಟ್ಟಿ ಮಾಡಿಕೊಳ್ಳುವುದಕ್ಕೆ. ಇನ್ನೊಂದು ರಾಜಕೀಯ ಪಕ್ಷ ಹೊರಟಿದೆ. ಒಂದು ಮನೆಗೆ ಬಿದ್ದ ಬೆಂಕಿಯಲ್ಲಿ ಬಿಡಿ ರಾಜಕೀಯ ಪಕ್ಷಗಳ ಜನ ಹೊಟ್ಟೆಗೆ ಏನ್ ತಿಂತಾರೆ ಅಂತ ಕೇಳಬೇಕು ಇನ್ನು ಆರೋಪಿ ಗೆಲ್ಲಲಿರುವಾಗಲೇ ಹುಡುಗಿಯ ಜೊತೆಗೆ ನಾವು ಫೋಟೋಗಳು ರಿಲೀಸ್ ಆಗುತ್ತದೆ.

ಯಾರು ಅನ್ನೋದರ ಬಗ್ಗೆ ಹುಬ್ಬಳ್ಳಿ ಧಾರವಾಡದ ಪೊಲೀಸರು ಹೋಗೋದಿಲ್ಲ. ಇದನ್ನು ಯಾರು ಮಾಡುತ್ತಿದ್ದಾರೆ ಅನ್ನೋದು ಪೊಲೀಸರಿಗೆ ಗೊತ್ತಿಲ್ಲದ ವಿಷಯ ಅಲ್ಲ ಇನ್ನು ನನ್ನ ಮಗನಿಗೆ ಬುದ್ಧಿ ಹೇಳಿದೆ ಅದಕ್ಕೆ ನನ್ನಿಂದ ದೂರ ಆದ ಅಂತ ಆ ಹಂತಕನ ತಂದೆ ಹೇಳಿದ್ರೆ ನನ್ನ ಮಗ ಮಾಡಿದ ತಪ್ಪಿಗೆ ಏನು ಶಿಕ್ಷೆ ಬೇಕಾದರೂ ಕೊಡಿ ಅಂತ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ತಾಯಿ ಕಣ್ಣೀರ ಹಾಕ್ತಾ ಇದ ಈ ತಂದೆ ತಾಯಿ ಇಬ್ಬರು ಕೂಡ ವೃತ್ತಿಯಿಂದ ಶಿಕ್ಷಕರಂತೆ ತಮ್ಮದೇ ಮಗನಿಗೆ ಸಂಸ್ಕಾರ ಕಲಿಸದ ಈ ಶಿಕ್ಷಕರು ಬೇರೆ ಮಕ್ಕಳಿಗೆ ಸಾಧ್ಯ ಮತ್ತು ಪ್ರೀತಿ ಪ್ರೇಮದ ನಡುವಿನ ವ್ಯತ್ಯಾಸ ಗೊತ್ತಾಗುತ್ತೆ. ಮರುಗಬೇಕಾ? ತಿನ್ನುವ ಕಾಲೇಜ್ ಅದಂತು ದನದ ಕೊಟ್ಟಿಗೆ ಗಿಂತ ಕಡೆ, ಅಲ್ಲಿ ಸುಮಾರು ಏಳು ಸಾವಿರಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿದ್ದಾರೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

[irp]


crossorigin="anonymous">