ದುಬೈ ಜಾಬ್ ಏಜೆಂಟ್ ವಂಚನೆ ಕಥೆ ಕೆಲಸ ಕೊಡಿಸುವುದಕ್ಕಾಗಿ ಹೇಳಿ ಹೇಗೆ ಮೋಸ ಮಾಡ್ತಾರೆ ನೋಡಿ..

ದುಬೈ ಜಾಬ್ ಏಜೆಂಟ್ ವಂಚನೆ ಕಥೆ ಕೆಲಸ ಕೊಡಿಸುವುದಕ್ಕಾಗಿ ಹೇಳಿ ಹೇಗೆ ಮೋಸ ಮಾಡ್ತಾರೆ ನೋಡಿ..

WhatsApp Group Join Now
Telegram Group Join Now

ದುಬೈ ಜಾಬ್ ಏಜೆಂಟ್ ವಂಚನೆ ಕಥೆ ಕೆಲಸ ಕೊಡಿಸುವುದಾಗಿ ಹೇಳಿ ಮೋಸ ಮಾಡಿದ್ದಾರೆ…ಭಾರತದ ಕೆಲವೊಂದಿಷ್ಟು ಮೋಸ ಮಾಡಿದ್ದಾರೆ ಮೋಸ ಮಾಡುವವರು ಕೂಡ ಇದ್ದಾರೆ ಈ ಮೋಸ ಮಾಡಬಹುದು ಎಷ್ಟು ಹಂತಕ್ಕೆ ಹೋಗಿದೆ ಎಂದರೆ ನೀವು ವೀಸಾ ಮಾಡಿಸುತ್ತಾರೆ ಪಾಸ್ಪೋರ್ಟ್ ಮಾಡಿಸುತ್ತಾರೆ ಇನ್ನೇನು ಫ್ಲೈಟ್ ಹತ್ತಬೇಕು ನಾಳೆ ಅಲ್ಲಿಯವರೆಗೂ ನಿಮಗೆ ಅಷ್ಟೊಂದು.

ಭರವಸೆಯನ್ನು ಕೊಡುತ್ತಾರೆ ನಿಮಗೆ ಮೆಡಿಕಲ್ ಆಗಬೇಕು ಎಂದು ಹಣವನ್ನು ವಸೂಲಿ ಮಾಡುತ್ತಾರೆ ಒಂದು ಸರ್ಟಿಫಿಕೇಟ್ ಅನ್ನು ಕೊಡುತ್ತಾರೆ ಅದು ಕೂಡ ಸುಳ್ಳಾಗಿರುತ್ತದೆ ನಿಮ್ಮ ವೀಸಾ ಇದೆ ನಾಳೆ ಹೋಗಬೇಕು ಎಂದು ವಿತವನ್ನು ಕೂಡ ಕಳಿಸುತ್ತಾರೆ ಆ ವೀಸಾ ಕೂಡ ಫೇಕ್ ಇರುತ್ತದೆ ಈ ರೀತಿಯಾಗಿ ಇಷ್ಟರ ಮಟ್ಟಿಗೆ ಮೋಸವನ್ನು ಮಾಡುತ್ತಿದ್ದಾರೆ ನಮ್ಮ ಸ್ನೇಹಿತರಿಗೆ ಇದೇ ರೀತಿ.

 

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಮೋಸವನ್ನು ಮಾಡಿದ್ದಾರೆ ಅದೇ ಕಾರಣದಿಂದ ನಾನಿವತ್ತು ನಿಮಗೆ ಇದನ್ನು ತಿಳಿಸುತ್ತಾ ಇದ್ದೀನಿ ಕಥೆ ಹೇಗಿದೆ ಎನ್ನುವುದಾದರೆ ಒಂದು ದಿನ ಏಜೆಂಟ್ ಫೋನ್ ಮಾಡುತ್ತಾರೆ ನಿಮಗೆ ದುಬೈನಲ್ಲಿ ಒಂದು ಲಕ್ಷ ರೂಪಾಯಿ ಸಂಬಳ ಇರುವುದಕ್ಕೆ ಮನೆ ಕಾರು ಫೋನ್ ಕೂಡ ಇದೆ ನಿಮಗೆ ನೀವು ಶಾಲೆಗೆ ಹೋಗಿರಬಾರದು ಶಾಲೆಗೆ ಹೋಗಿಲ್ಲದೆ ಇರುವವರಿಗೆ ಈ ಕೆಲಸ ನೀವು.

ಮಾಡಬೇಕಾಗಿರುವುದು ಇಷ್ಟೇ 2 ಲಕ್ಷ ರೂಪಾಯಿಯನ್ನು ನಮಗೆ ಕಳುಹಿಸಿ ನಾಳೆನೇ ನಿಮಗೆ ಅಪಾಯಿಂಟ್ಮೆಂಟ್ ಲೆಟರ್ ಫಿಕ್ಸ್ ಇವನು ತುಂಬಾನೆ ಖುಷಿಯಾದ ಇವನು ನನ್ನ ಶಾಲೆಯ ಸ್ನೇಹಿತ ನಾನು ಈ ದುಬೈನಲ್ಲಿ ಇರುವುದರಿಂದ ನಾನು ಅವನಿಗೆ ಕೇಳಿದೆ ಈ ರೀತಿಯಾಗಿ ನಾನು ನಿನ್ನ ಕಥೆಯನ್ನು ಹೇಳುತ್ತೇನೆ ಎಂದು ಆನಂತರ ಅವರು ಹಣವನ್ನು ಹೊಂದಿಸಲು ಶುರು ಮಾಡುತ್ತಾನೆ.

ಮನೆಯಲ್ಲಿ ನಾನು ದುಬೈಗೆ ಕೆಲಸಕ್ಕೆ ಹೋಗುತ್ತಿದ್ದೇನೆ ಸಂಪಾದನೆ ಮಾಡುತೇನೆ ಕೆಲಸ ಏನು ಎಂದರು ಕೂಡ ಗೊತ್ತಿಲ್ಲ ಏನೆಂದರೆ ಏನು ಕೂಡ ಗೊತ್ತಿಲ್ಲ ಅವನಿಗೆ ಏನಾಗಿದೆ ಎಂದರೆ ಅವರು ಸ್ವಲ್ಪ ಮಾಹಿತಿಯನ್ನು ಕೊಟ್ಟಿದ್ದಾರೆ ಅದನ್ನೇ ಅವನು ನಂಬಿದ್ದಾನೆ ಎಲ್ಲಾ ಕಡೆ ವಿಚಾರಿಸಿಕೊಂಡು ಎಲ್ಲರನ್ನೂ ಕೇಳಿಕೊಂಡು ಹಣವನ್ನು ಹೊಂದಿಸುತ್ತಾನೆ ಆಮೇಲೆ ಅವನಿಗೆ ಅನುಮಾನ ಕೂಡ ಇರಲಿಲ್ಲ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಇವರು ಮೋಸ ಮಾಡುತ್ತಾರೆ ಎಂದು ಇವನು ಹಣವನ್ನು ವಂದಿಸಿದ್ದಾನೆ ಅವರ ಅಮ್ಮ ಅಯ್ಯೋ ನನ್ನ ಮಗ ಏನು ಮಾಡುತ್ತಿದ್ದಾನೆ ಎಂದು ಒಂದು ಲಕ್ಷ ರೂಪಾಯಿಯನ್ನು ಅರೆಂಜ್ ಮಾಡಿ ಅವರಿಗೆ ಕಳುಹಿಸಿ ಬಿಟ್ಟಿದ್ದಾನೆ ಅವರು ಎರಡು ಲಕ್ಷ ರೂಪಾಯಿ ಏನು ಕೇಳಿದರು ಆದರೆ ಇವನು ನನಗೆ ಎರಡು ಲಕ್ಷ ಕೊಡುವುದಕ್ಕೆ ಆಗುವುದಿಲ್ಲ ಒಂದು ಲಕ್ಷವನ್ನು ಕೊಡುತ್ತೇನೆ.

ಎಂದು ಹೇಳಿ ಹೇಗಾದರೂ ಮಾಡಿ ನನಗೆ ಕೆಲಸವನ್ನು ಕೊಡಿಸಿ ಎಂದು ಹೇಳಿದ್ದಾನೆ ಅವರು ಕೂಡ ಸರಿ ಎಂದಿದ್ದಾರೆ ಅವನು ಫ್ರಾಡ್ ಮಾಡುವುದಾಗಿರುವುದರಿಂದ ಎಷ್ಟು ಬರುತ್ತದೆ ಅಷ್ಟು ಬರಲಿ ಎಂದು ಕಾಯುತ್ತ ಕುಳಿತಿದ್ದ ಇವನು ಒಂದು ಲಕ್ಷ ಹಣವನ್ನು ಅಕೌಂಟಿಗೆ ಟ್ರಾನ್ಸ್ಫರ್ ಮಾಡಿದ್ದಾನೆ ಅದು ಕೂಡ ಯಾವುದೋ ಫೇಕ್ ಅಕೌಂಟ್ ಆಗಿದೆ ಅವರು ಈಗ ನೀವು.

ಹಣವನ್ನು ಕಳಿಸಿದ್ದೀರಾ ನಿಮಗೆ ನಂತರ ಮೆಡಿಕಲ್ ಚೆಕಪ್ ಬರುತ್ತದೆ ಆಮೇಲೆ ವೀಸಾ ಪಾಸ್ಪೋರ್ಟ್ ಏನು ಕೂಡ ಇಲ್ಲ ನೇರವಾಗಿ ಮೆಡಿಕಲ್ ಚೆಕಪ್ ಬಗ್ಗೆ ಹೇಳಿದ್ದಾರೆ ಇವನಿಗೆ ವೀಸಾ ಪಾಸ್ಪೋರ್ಟ್ ಬಗ್ಗೆ ಸ್ವಲ್ಪವೂ ಕೂಡ ಗೊತ್ತಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">