ಕೊನೆಗೂ ನಿಜವಾಗಿತು ಕೋಡಿ ಶ್ರೀ ಭವಿಷ್ಯ..ಪ್ರಧಾನಿ ಮೋದಿ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಶ್ರೀಗಳು

ಕೊನೆಗೂ ನಿಜವಾಯಿತು ಕೊಡಿ ಶ್ರೀ ಭವಿಷ್ಯ… ಭವಿಷ್ಯ ನುಡಿದ ಒಂದೇ ತಿಂಗಳಿನಲ್ಲಿ ಒಬ್ಬ ಪ್ರಧಾನಿ ಸಾವು ಮತ್ತೊಬ್ಬ ಪ್ರಧಾನಿ ಸಾವಿನ ಸೂಚನೆ ಯಾರು ಆ ಪ್ರಧಾನಿ..?. ಮುಂದಿನ ಅವಘಡಗಳು ಎದುರಾಗುವ ಬಗ್ಗೆ ಜಗತ್ತಿನಲ್ಲಿ ಗಂಡಾಂತರಗಳನ್ನು ಹೇಳುವ ಪ್ರಖ್ಯಾತ ಪಡೆದಿರುವ ಹಾಸನ ಜಿಲ್ಲೆಯ ಕೋಡಿಮಠದ ಪೀಠಾಧ್ಯಕ್ಷ ಶ್ರೀ ಶಿವಾನಂದ ಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು ಕಳೆದ ಜನವರಿ ತಿಂಗಳಿನಲ್ಲಿ ಹೇಳಿದ್ದ ಭವಿಷ್ಯ ಇದೀಗ ನಿಜವಾಗಿದೆ.

WhatsApp Group Join Now
Telegram Group Join Now

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಇವರು ನುಡಿದ ಭವಿಷ್ಯ ಕೇವಲ ಒಂದೇ ತಿಂಗಳಿನಲ್ಲಿ ನಿಜವಾಗಿದೆ ಕೋಡಿಮಠದ ಡಾಕ್ಟರ್ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿ ನುಡಿದ ಭವಿಷ್ಯದ ಬಗ್ಗೆ ಇದೀಗ ಬಾರಿ ಚರ್ಚೆ ಆಗುತ್ತಾ ಇದೆ ಅದರಲ್ಲಿಯೂ ಇತ್ತೀಚಿಗಷ್ಟೇ ನೋಡಿದಿದ್ದ ಇಬ್ಬರು ಪ್ರಧಾನಿಗಳ ಸಾವಿನ ಭವಿಷ್ಯದ ಮೇಲೆ ಎಲ್ಲರ ಚಿತ್ತನೆಟ್ಟಿದೆ ಇಷ್ಟು ದಿನ ಯಾರು ಆ ಪ್ರಧಾನಿಗಳು ಎಂದು ತಲೆಕೆಡಿಸಿಕೊಂಡಿರುವಾಗಲೇ ಇದೀಗ ಇರಾನ್ ಅಧ್ಯಕ್ಷ ಇಬ್ರಾಹಿಂ ರಹಿಸಿ ಹೆಲಿಕ್ಯಾಪ್ಟರ್ ನ ದುರಂತದಲ್ಲಿ ಸಾವಿಗೀಡಾಗಿದ್ದಾರೆ.

ಇವರ ಜೊತೆ ಇರಾನಿನ ವಿದೇಶಾಂಗ ಸಚಿವ ಹುಸೇನ್ ಅಮೀರ್ ಅಬ್ದುಲ್ಲಾ ಇಹಾನ್ ಕೂಡ ಕೊನೆ ಉಸಿರು ಎಳೆದಿದ್ದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳ ಮುಖ್ಯಸ್ಥರು ಸಂತಾಪ ಸೂಚಿಸಿದ್ದಾರೆ ಇದರೊಂದಿಗೆ ಕೋಡಿಮಠದ ಶ್ರೀಗಳು ನೋಡಿದ ಭಯಾನಕ ಭವಿಷ್ಯ ನಿಜವಾಯಿತ ಎನ್ನುವುದರ ಬಗ್ಗೆ ಪ್ರಶ್ನೆ ಸೃಷ್ಟಿಯಾಗಿದೆ ಈ ವರ್ಷದ ಆರಂಭದಲ್ಲಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ಶ್ರೀಗಳು ವರ್ಷದ ಭವಿಷ್ಯವನ್ನು ನುಡಿದಿದ್ದರು.

ಈ ವೇಳೆ ಇವರು ಜಗತ್ತಿನಲ್ಲಿ ಒಂದೆರಡು ಪ್ರಧಾನಿಗಳ ಸಾವಗೋ ಲಕ್ಷಣ ಕಾಣಿಸುತ್ತಾ ಇದೆ ಜೊತೆಗೆ ಜಗತ್ತಿನ ದೊಡ್ಡ ಸಂತರ ಕೊಲೆಯಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು ಅದಲ್ಲದೆ ಕಳೆದ ವರ್ಷಕ್ಕಿಂತ ಹೆಚ್ಚು ಸಂಕಷ್ಟ ಈ ವರ್ಷ ಜಗತ್ತಿಗೆ ಎದುರಾಗಲಿದೆ ಎಂದು ಕೋಡಿಮಠದ ಶ್ರೀಗಳು ಹೇಳಿದ್ದರು ಗದಗದಲ್ಲಿ ಜನವರಿ 26ರಂದು ನುಡಿದ ಭವಿಷ್ಯ ಆರು ತಿಂಗಳ ಒಳಗಡೆ ನಿಜವಾಗಿದೆ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಇರಾನಿ ಅಧ್ಯಕ್ಷ ಇಬ್ರಾಹಿಂ ಹೆಲಿಕ್ಯಾಪ್ಟರ್ ನ ದುರಂತದಲ್ಲಿ ಸಾವಿಗೆ ಈಡಾಗಿದ್ದಾರೆ ಅಲ್ಲಿ ಪ್ರಧಾನಿ ಹುದ್ದೆ ಇಲ್ಲದ ಕಾರಣ ಅಧ್ಯಕ್ಷರೆ ರಾಷ್ಟ್ರ ಆಡಳಿತ ಮುಖ್ಯಸ್ಥರಾಗಿದ್ದು ಅವರ ಸವಾಗಿದೆ ಇದಲ್ಲದೆ ಕೆಲವು ದಿನಗಳ ಹಿಂದೆ ಅಷ್ಟೇ ಸ್ಲೋ ವಾಕ್ಯದ ಪ್ರಧಾನಿ ರಾಬರ್ಟ್ ಮೇಲೆ ದುಷ್ಕರ್ಮಿಗಳ ಗುಂಡಿನ ದಾಳಿ ನಡೆದಿದ್ದು ತೀವ್ರವಾಗಿ ಗಾಯಗೊಂಡಿದ್ದ ರಾಬರ್ಟ್ ಪವಾಡ ಸದೃಶವಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಜೊತೆಗೆ ದೊಡ್ಡ ಅವಗಡುಗಳು ಸಂಭವಿಸಲಿದೆ ಎಂದು ಕೂಡ ಕೋಡಿಮಠದ ಸ್ವಾಮಿಗಳು ಹೇಳಿದರು ಅದರಂತೆ ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ನಡೆದಿದ್ದು ಅಮೆರಿಕಾಗೆ ಎಚ್ಚರ ನೀಡಿ ರಷ್ಯಾಗೆ ಕೂಡ ಪರಮಾಣು ಪರೀಕ್ಷೆಗೆ ಮುಂದಾಗಿರುವುದು ಇದೇ ವರ್ಷ 3ನೇ ಮಹಾಯುದ್ಧ ನಡೆಯಲಿದೆಯಾ ಎಂಬ ಅನುಮಾನಗಳು ಸೃಷ್ಟಿಯಾಗಿವೆ.

ಇದರ ಜೊತೆಗೆ ಕರ್ನಾಟಕದಲ್ಲಿ ಪೂರ್ವ ಮುಂಗಾರು ಮಳೆ ಅಬ್ಬರಿಸಲಿದೆ ಎಂದು ಹೇಳಿದ್ದು ಹಲವೆಡೆ ವರುಣ ಅವಾಂತರದಿಂದ ಜನ ಜೀವನ ಅಸ್ತವ್ಯಸ್ತವಾಗಲಿದೆ ಅದಕ್ಕೂ ಮುನ್ನ ತೀರ ಬಿಸಿಲು ರಾಜ್ಯದಲ್ಲಿ ಆಗುತ್ತದೆ ಎಂದು ಈಗಾಗಲೇ ಹೇಳಲಾಗಿದೆ ಹಾಗಾದರೆ ಕೋಡಿಮಠದ ಶ್ರೀಗಳ ಭವಿಷ್ಯ ಏನಾಗಿತ್ತು ಗದಗದಲ್ಲಿ ಜನವರಿ 26ರಂದು ಭವಿಷ್ಯ ನುಡಿದಿದಂತಹ ಕೋಡಿಮಠದ ಶ್ರೀಗಳು ಕಳೆದ ವರ್ಷ ಕಿಂತ ಈ ವರ್ಷ ಹೆಚ್ಚಿನ ಸಂಕಷ್ಟ ಉಂಟಾಗಲಿದೆ.

2024 ಜಗತ್ತಿಗೆ ಕಂಟಕವಾಗಲಿದೆ ಜಗತ್ತಿನಲ್ಲಿ ಹಲವು ದೊಡ್ಡ ಸಂಕಷ್ಟಗಳು ಸಂಭವಿಸಲಿವೆ ಅಕಾಲಿಕ ಮಳೆಯಾಗಿ ಲಕ್ಷಾಂತರ ಜನರಿಗೆ ಸಂಕಷ್ಟವಾಗಲಿದೆ ಪ್ರಕೃತಿ ಮುನಿಸು ಭೂಕಂಪ ಜಲಕಂಠಕ ಎದುರಾಗುತ್ತದೆ ಎಂದು ಹೇಳಿದ್ದರು ಅದರ ಜೊತೆಗೆ ಈ ವರ್ಷ ಜಗತ್ತಿನ ದೊಡ್ಡ ಸಂತರೋಬರು ಕೊಲೆಯಾಗಲಿದ್ದಾರೆ ಜೊತೆಗೆ ಒಂದೆರಡು ಪ್ರಧಾನಿಗಳ ಸಾವಗುವ ಲಕ್ಷಣವಿದೆ ಎಂದು ಕೂಡ ಹೇಳಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

[irp]


crossorigin="anonymous">