ಬೆಳಿಗ್ಗೆ ಬೇಗ ಎದ್ದು ಈ 2 ಕೆಲಸ ಮಾಡಿ ಕೇವಲ ಒಂದೇ ವರ್ಷದಲ್ಲಿ ಕೋಟ್ಯಾಧಿಪತಿ ಆಗ್ತೀರಾ..ಈ ವಿಡಿಯೋ ನೋಡಿ

ಬೆಳಿಗ್ಗೆ ಬೇಗ ಎದ್ದು ಈ 2 ಕೆಲಸ ಮಾಡಿ ಕೇವಲ ಒಂದೇ ವರ್ಷದಲ್ಲಿ ಕೋಟ್ಯಾಧಿಪತಿ ಆಗ್ತೀರಾ..ಈ ವಿಡಿಯೋ ನೋಡಿ

WhatsApp Group Join Now
Telegram Group Join Now

ಬೆಳಗ್ಗೆ ಬೇಗ ಎದ್ದು ಎರಡು ಕೆಲಸ ಮಾಡಿ… ಎಲ್ಲರಿಗಿಂತಲೂ ಕೆಳಗೆ ಇದ್ದೇವೆ ಅಂತ ಯಾವತ್ತೂ ದುಃಖಿಸಬಾರದು ಯಾವತ್ತು ಚಿಂತೆ ಮಾಡಿ ಕೊರಗಬಾರದು ಅತ್ಯಂತ ಬೆಲೆ ಬಾಳುವ ಮುತ್ತು ಚಿನ್ನ ರತ್ನ ಹವಳ ಎಲ್ಲವೂ ಭೂಮಿಯ ಆಳದಲ್ಲಿ ಸಿಗುವುದು ಎಂದು ನೀವು ಮರೆಯಬಾರದು, ಹೊಗಳಿಕೆ ಮತ್ತು ತೆಗಳಿಕೆ ಇವೆರಡನ್ನು ಸ್ವೀಕರಿಸುವುದನ್ನು ಕಲಿತುಕೊಳ್ಳಿ ಏಕೆಂದರೆ ಹೂವು ಅರಳಬೇಕು ಅಂದರೆ ಸುಡುವ ಬಿಸಿಲು ಮತ್ತು ತಣಿಸುವ ಮಳೆ ಇವೆರಡನ್ನು ಸ್ವೀಕರಿಸುತ್ತೆ,

•ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ
ಪ್ರೀತಿ ಪ್ರೇಮ ವಿಚಾರ,ಗಂಡ ಹೆಂಡತಿ ಸಮಸ್ಯೆ,ಸ್ತ್ರೀ ಪುರುಷ ವಶೀಕರಣ, ಸಂಭೋಗ ವಶೀಕರಣ ಕರೆ ಮಾಡಿ : 9036076963 ವಿದ್ಯೆ,ಉದ್ಯೋಗ,ವ್ಯಾಪಾರ,ಹಣಕಾಸು,ಗಂಡ ಹೆಂಡತಿ, ಪ್ರೇಮ ವೈಫಲ್ಯ,ಗುಪ್ತ ಸಮಸ್ಯೆಗೆ ನೇರ ಪರಿಹಾರ.9036076963

ನೀವು ಇಷ್ಟಪಟ್ಟವರು ನಿಮ್ಮಂತೆ ಆಗಲು ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಕರೆ ಮಾಡಿ : 9036076963

ಬಹುತೇಕ ಸಂಬಂಧಗಳು ಹಾಳಾಗುವುದು ಹೊಡೆದಾಟದಿಂದ ಅಲ್ಲ ನಮ್ಮ ಬೆನ್ನ ಹಿಂದೆ ಮಾತನಾಡುವುದರಿಂದ ನೀವು ಮನುಷ್ಯರಾಗಿ ಹುಟ್ಟಿ ಬಂದಿದ್ದೀರಾ ಅಂದಮೇಲೆ ನಿಮ್ಮ ಬೆನ್ನ ಹಿಂದೆ ಮಾತನಾಡುವ ಜನ ಇದ್ದೇ ಇರುತ್ತಾರೆ ಅವರುಗಳ ಬಗ್ಗೆ ತಲೆಕೆಡಿಸಿಕೊಂಡು ನೀವು ಜೀವನದಲ್ಲಿ ಕೊರಗಬಾರದು. ಪಾಠವನ್ನು ಕಲಿಸಿ ಪರೀಕ್ಷೆ ಇಡುವುದು ವಿದ್ಯೆ ಪರೀಕ್ಷೆಗೆ ಇಟ್ಟು ಪಾಠವನ್ನು ಕಲಿಸುವುದು ಜೀವನ ಈ ಜೀವನದಲ್ಲಿ ನೀವು ಪ್ರತಿನಿತ್ಯವು ಕಲಿಯುತ್ತಾನೆ ಹೋಗಬೇಕು.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಎಲ್ಲವನ್ನು ಗಮನಿಸಬೇಕು ಆದರೆ ನಾವು ಏನು ನೋಡೇ ಇಲ್ಲ ಅನ್ನೋ ತರಹ ಇರಬೇಕು, ಕೆಲಸ ಮತ್ತು ದೇವರು ಇಬ್ಬರನ್ನು ಪ್ರೀತಿಸಬೇಕು ಏಕೆಂದರೆ ಈ ಇಬ್ಬರು ನಮಗೆ ಯಾವತ್ತೂ ಮೋಸ ಮಾಡುವುದಕ್ಕೆ ಸಾಧ್ಯಾನೆ ಇಲ್ಲ ಅತಿಯಾದ ದ್ವೇಷವನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ ಏಕೆಂದರೆ ದ್ವೇಷ ತುಂಬಿದ ಮನಸ್ಸಿನಲ್ಲಿ ಯಾವತ್ತು ದೇವರು ವಾಸ ಮಾಡುವುದಿಲ್ಲ,

ದೇವರ ವಿಗ್ರಹದ ಮುಂದೆ ನಿಂತು ಯಾವತ್ತೂ ನಮಗೆ ಕಷ್ಟಗಳನ್ನ ಕೊಡಬೇಡ ಕಷ್ಟಗಳು ಬರದೇ ಇರುವಂತೆ ಮಾಡುವಂತ ಬೇಡಿಕೊಂಡಾಗ ಅದಕ್ಕೆ ದೇವರ ಮೂರ್ತಿ ಮುಗುಳುನಗೆ ಹೇಳಿತು ನಾನು ಒಂದು ವೇಳೆ ಹುಳಿ ಪೆಟ್ಟು ತಿನ್ನದೇ ಇದ್ದಿದ್ರೆ ನೀನು ಇವತ್ತು ನನಗೆ ಕೈ ಮುಗಿಯುತ್ತಾ ಇರಲಿಲ್ಲ ಎಂದು ಈ ಮಾತಿನಲ್ಲಿ ಎಷ್ಟು ಅರ್ಥವಿದೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಿ.

ನಿಮ್ಮ ಜೀವನದಲ್ಲಿ ತುಂಬಾ ನೊಂದಿದ್ದೀರಾ ಸಾಲ ಮಾಡಿಕೊಂಡಿದ್ದೀರಾ ಇನ್ನೊಬ್ಬರನ್ನು ನಂಬಿ ತುಂಬಾನೇ ಮೋಸ ಹೋಗಿದ್ದೀರಾ ಹಾಗಾದರೆ ಬೆಳಿಗ್ಗೆ ಬೇಗ ಎದ್ದು ಈ ಎರಡು ಕೆಲಸ ಮಾಡಿ ಸಾಕು ಜೀವನದಲ್ಲಿ ನೀವು ಶ್ರೀಮಂತರಾಗುತ್ತೀರಾ ಅತಿ ಬೇಗ ಕಷ್ಟದಿಂದ ಪಾರಾಗುತ್ತೀರಾ ಅತಿ ವೇಗವಾಗಿ ನಿಮ್ಮ ಎಲ್ಲಾ ಸಾಲವನ್ನು ನೀವು ತಿಳಿಸುತ್ತೀರಾ ಅಷ್ಟೇ ಅಲ್ಲದೆ ನಿಮಗೆ ಸಿಕ್ಕಿರುವಂತಹ ಈ ಪುಟ್ಟ ಜೀವನವನ್ನು ಚೊಕ್ಕದಾಗಿ ಸಂತೋಷವಾಗಿ ಅಚ್ಚುಕಟ್ಟಾಗಿ ನೀವು ಈ ಜೀವನದಲ್ಲಿ ಎಂಜಾಯ್ ಮಾಡುತ್ತೀರಾ.

See also  ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ

ಈ ಎರಡು ಕೆಲಸಗಳನ್ನು ನೀವು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣವೇ ಮಾಡುತ್ತಾ ಹೋಗಿ ನಿಮ್ಮ ಜೀವನ ಹೇಗೆ ಬದಲಾಗುತ್ತದೆ ಎನ್ನುವುದನ್ನು ನೀವೇ ನಿಮ್ಮ ಕಣ್ಣಾರೆ ನೋಡುತ್ತೀರಾ ಹಾಗಾದರೆ ಆ ಎರಡು ಕೆಲಸ ಯಾವುದು ಆ ಎರಡು ಕೆಲಸಗಳು ನಿಮ್ಮ ಜೀವನವನ್ನು ಹೇಗೆ ಬದಲಾಯಿಸುತ್ತದೆ ಎಂದು ಎಳೆಯೇಳಿಯಾಗಿ ತಿಳಿಯುತ್ತಾ ಹೋಗೋಣ.

ಮೊದಲನೆಯ ಕೆಲಸ ನೀವು ಬೆಳಗ್ಗೆ ಎದ್ದ ತಕ್ಷಣ ದೇವರಿಗೆ ನಮಸ್ಕಾರ ಮಾಡಿ 10 ನಿಮಿಷಗಳವರೆಗೆ ಧ್ಯಾನ ಮಾಡಿ, ಮನುಷ್ಯನ ಎಲ್ಲ ನೋವುಗಳನ್ನು ಕಷ್ಟಗಳನ್ನು ಸಂಕಷ್ಟಗಳನ್ನ ಅತಿ ವೇಗವಾಗಿ ಸುಲಭವಾಗಿ ಇತ್ಯರ್ಥ ಮಾಡುವ ಔಷದ ಎಂದರೆ ಅದು ಧ್ಯಾನ,

ಧ್ಯಾನದಲ್ಲಿ ಎಂತಹ ಶಕ್ತಿ ಅಡಗಿದೆ ಗೊತ್ತಾ ಮನುಷ್ಯ ಒಮ್ಮೆ ಧ್ಯಾನದಲ್ಲಿ ಮಗ್ನರಾದರೆ ಅವನಿಗೆ ಅವನ ಯಾವ ಕಷ್ಟಗಳು ನೆನಪಾಗುವುದಿಲ್ಲ ಅವನ ಎಲ್ಲ ನೋವುಗಳನ್ನು ಮರೆಮಾಚುತ್ತದೆ ಧ್ಯಾನ ಎನ್ನುವ ಶಕ್ತಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">