ನಾಳನೇ ಚಾಲೆಂಜ್ ಸ್ಟಾರ್ ದರ್ಶನ್ ರಿಲೀಸ್..ಸತ್ಯ ಬಿಚ್ಚಿಟ್ಟ ದರ್ಶನ್ ಪರ ಲಾಯರ್..ಈ ಕೋರ್ಟನಲ್ಲಿ ಜಾಮೀನು ಸಿಗೋದಿಲ್ಲ..!

ನಾಳೆನೆ ಚಾಲೆಂಜ್ ಸ್ಟಾರ್ ದರ್ಶನ್ ರಿಲೀಸ್…?… ವಕೀಲರು ಆರೋಪಿಗಳನ್ನು ಭೇಟಿ ಮಾಡುವ ಕುರಿತು ಕೆಲವೊಂದಿಷ್ಟು ಗೊಂದಲಗಳು ಇದ್ದವು ನ್ಯಾಯಾಧೀಶರು ಈ ಹಿಂದೆ ಅಂದರೆ ಮೊದಲನೇ ಬಾರಿ ಆರೋಪಿಗಳನ್ನು ಕೋರ್ಟ್ ಮುಂದೆ ಆಚರಿಪಡಿಸಿದಾಗ ಬೆಳಗಿನಜಾವ ಎಂಟರಿಂದ 8:30 ಸಮಯಕ್ಕೆ ವಕೀಲರ ಬೇಟಿಗೆ ನಿಗದಿಯಾಗಿತ್ತು ಆದರೂ ಕೂಡ ಕೆಲವೊಂದಿಷ್ಟು ಗೊಂದಲಗಳು ಇದ್ದವು.

WhatsApp Group Join Now
Telegram Group Join Now

ಮೊನ್ನೆ ನಾವು ನ್ಯಾಯಾಲಯದಲ್ಲಿ ಈ ಒಂದು ನಿವೇದನೆಯನ್ನು ಮಾಡಿಕೊಂಡಿರುತ್ತೇವೆ ಅಂದ್ರೆ ನಮಗೆ ಭೇಟಿ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು ಮುಂದಿನ ಕಾನೂನು ಪ್ರಕ್ರಿಯೆಗಳು ಅಂದರೆ ಈಗ ಏನು ದರ್ಶನವರ್ ಆಗಿರಬಹುದು, ಉಳಿದ ಆರೋಪಿಗಳಾಗಲಿ ಇವರನ್ನು ಮುಂದಿನ ಕಾನೂನಿನ ಪ್ರಕ್ರಿಯೆಗಳ ಬಗ್ಗೆ ಚರ್ಚೆ ನಡೆಸುವುದಕ್ಕೆ ಭೇಟಿ ಮಾಡಿ ಕೊಡಬೇಕು ಎಂದು ನಾವು ಏನು ಕೇಳಿಕೊಂಡಿದ್ದವೋ ಮೊನ್ನೆ ನ್ಯಾಯಾಧೀಶರು ಒಂದು ಆದೇಶವನ್ನು ಕೂಡ ಹೊರಡಿಸಿದ್ದಾರೆ.

8 ರಿಂದ 8:30 ಬೆಳಗಿನ ಜಾವ ವರೆಗೆ ವಕೀಲರು ಆರುಪಿಗಳನ್ನು ಭೇಟಿ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಹಾಗಾಗಿ ನಾವು ಈಗ ಎಂಟು ಗಂಟೆಗೆ ಹೋಗಿ ತಕ್ಷಣ ಅವರನ್ನು ಭೇಟಿ ಮಾಡಿ ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಚರ್ಚೆ ಮಾಡುವವರಿದ್ದೀವಿ, ರಿಮೈಂಡ್ ಅಪ್ಲಿಕೇಶನ್ ಅನ್ನು ತಲುಪಿಸಿಲ್ಲ ಅದು ಚಾರ್ ಶೀಟ್ ಆಗಿದ್ದರೆ ಒಂದು ಪ್ರತಿಯನ್ನು ಕೊಡಬೇಕಾಗುತ್ತದೆ ಆರೋಪಿಗಳಿಗೆ ರಿಮೈಂಡರ್ ಅಪ್ಲಿಕೇಶನ್ ನನ್ನ ನಾವು ಅಧಿಕೃತವಾಗಿ ಒಂದು ಕಾಫಿಯನ್ನು ನಾವು ಪಡೆಯಬಹುದು,

See also  ಈರುಳ್ಳಿಗೆ ಒಂದು ಮೊಳೆ ಹಾಕಿ ನೋಡಿ ಅಚ್ಚರಿ ಪಡುವಿರಿ..ಎಲ್ಲಾ ಮಹಿಳೆಯರು ಈ ಸಿಂಪಲ್ ಟ್ರಿಕ್ಸ್ ನೋಡಲೆಬೇಕು.ಸಮಯ ಹಣದ ಉಳಿತಾಯ ಗ್ಯಾರೆಂಟಿ

ನಿನ್ನೆ 9 ದಿನಗಳ ಕಾಲ ಆರೋಪಿಗಳನ್ನು ಪೊಲೀಸ್ ಅಧಿಕ್ಷತೆಗೆ ಕೇಳಿಕೊಂಡಿರುತ್ತಾರೆ ನಾವು ಅದಕ್ಕೆ ತಕರರನ್ನು ಸೂಚಿಸಿರುತ್ತೇವೆ ವಶಪಡಿಸಿಕೊಂಡಿರುವಂತಹ ಮೊಬೈಲ್ ಗಳನ್ನ ಅದರಲ್ಲಿರುವಂತಹ ಕೆಲವೊಂದು ಮಾಹಿತಿಯನ್ನು ನಾವು ಎಸ್ಟ್ರಾಕ್ಟ್ ಮಾಡಬೇಕು ಅಂದರೆ ಡೇಟಾ ರಿಪ್ಲೈ ಮಾಡಬೇಕು ಎನ್ನುವುದು ಒಂದಾಗಿರುತ್ತದೆ ಎರಡನೆಯದಾಗಿ ಮೈಸೂರಿಗೆ ತೆರಳಿ ಯಾವುದೋ ಆರೋಪಿಗಳ ಬಟ್ಟೆ ಮತ್ತು ಚಪ್ಪಲಿಯನ್ನು ವಶಪಡಿಸಿಕೊಳ್ಳಬೇಕು.

ಅಮಾನತು ಪಂಚನಾಮ ಮಾಡಬೇಕು ಎನ್ನುವುದು ಎರಡನೇದಾಗಿರುತ್ತದೆ ಮೂರನೆಯದಾಗಿ ಎಲೆಕ್ಟ್ರಾನಿಕ್ ಮೆಟರ್ ಮಿಷಿನ್ ಎಂದು ಶಾಕ್ ನೀಡುವುದಕ್ಕೆ ಬಳಸಿದ್ದಾರೆ ಎನ್ನುವಂತಹ ಆರೋಪವನ್ನು ಮಾಡಿ ಅಭಿ ಯೋಜನೆ ಅವರು ಅದು ಪ್ರಪ್ರಥಮವಾಗಿ ನೆನ್ನೆ ಮೊದಲನೇ ಬಾರಿ ಆ ಒಂದು ವಿಚಾರವನ್ನ ನ್ಯಾಯಾಲಯದ ಗಮನಕ್ಕೆ ತಂದಿರುತ್ತಾರೆ ಇದನ್ನು ಕೂಡ ವಶಪಡಿಸಿಕೊಳ್ಳಬೇಕು ಎಂದು ಈಗ ಅಭಿ ಯೋಜನೆಯ ಒಂದು ಲೋಪ ಏನು ಎಂದರೆ.

ಯಾವ ವಸ್ತುಗಳನ್ನು ಯಾರಿಂದ ಅಮಾನತ್ತು ಪಡಿಸಿಕೊಳ್ಳಬೇಕು ಅಂದರೆ ಈಗ ಏನು ಬಟ್ಟೆಗಳನ್ನ ಅಮಾನತ್ತು ಪಂಚನಾಮ ಹೊರಡಿಸಿ ಆರೋಪಿಗಳ ಸಮಕ್ಷಮ ವಶಪಡಿಸಿಕೊಳ್ಳಬೇಕು ಎಂದು ಏನು ಹೇಳಿದ್ದಾರೆ ಅದು ಯಾವ ಆರೋಪಿಯಿಂದ ಹಾಗೂ ಎಲೆಕ್ಟ್ರಾನಿಕ್ ಮೇಕರ್ ಮಿಷಿನ್ ಅದು ಯಾವ ಆರೋಪಿಯಿಂದ ವಶಪಡಿಸಿಕೊಳ್ಳಬೇಕು ಯಾವುದೇ ಸ್ಪಷ್ಟತೆ ಇಲ್ಲದೆ ಆ ಒಂದು ಡಿಮ್ಯಾಂಡನ್ನ ತಯಾರಿಸಿದರೂ ಅಭಿ ಯೋಜನೆಯವರು ಈ ಅಂಶಗಳನ್ನು ನಾವು ನ್ಯಾಯಾಲಯದ ಗಮನಕ್ಕೆ ತಂದ ಕಾರಣ.

ಅವರು 9 ದಿನಗಳು ಆರೋಪಿಗಳ ಅಭಿನೀಕ್ಷೆಯನ್ನು ಪಡೆಯುವುದರಲ್ಲಿ ವಿಫಲರಾಗಿದ್ದಾರೆ.ಮೊನ್ನೆ ಮ್ಯಾಜಿಸ್ಟ್ರೇಟ್ ಸಾಹೇಬ್ರು ಐದು ದಿನಗಳ ಕಾಲ ಅಂದರೆ ಇವತ್ತಿನ ತನಕ ಈ ಹಿಂದೆ ಅವರಿಗೆ ಪೊಲೀಸ್ ಅಧಿದೀಕ್ಷತೆಗೆ ನೀಡಿದರು ಆದಕಾರಣ 20ನೇ ತಾರೀಕು ಇದೆ ತಿಂಗಳು ಸಂಜೆ 5:00 ಒಳಗಡೆ ಆರೋಪಿಗಳನ್ನ ಎಲ್ಲಾ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಆಜರೂ ಪಡಿಸತಕ್ಕದ್ದು ಆದರೆ ಯಾವುದೇ ಆರೋಪಿಯ ತನಿಖೆ ಮುಗಿದಿದ್ದಲ್ಲಿ ಅಂದರೆ ಇವತ್ತೆ ಆಗಿರಬಹುದು,

See also  ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಶೋಭ ಕರಂದ್ಲಾಜೆ ಇವರಿಬ್ಬರಲ್ಲಿ ಯಾರು ಬೆಸ್ಟ್ ಗೊತ್ತಾ ? ರಾಜ್ಯ ಸಚಿವೆ ಕೇಂದ್ರ ಸಚಿವೆಯರ ಶಕ್ತಿ ನೋಡಿ

ನಾಳಿದ್ದೆ ಆಗಿರಬಹುದು ನಾಳೆ ಆಗಿರಬಹುದು ಆ ಆರೋಪಿಯ ತನಿಖೆ ಮುಗಿದಿದ್ದಲ್ಲಿ ಉದಾಹರಣೆಗೆ ದರ್ಶನ ಅವರ ತನಿಖೆ ಇವತ್ತೇ ಮುಗಿದರೆ ಅವರನ್ನು 20ನೇ ತಾರೀಖಿನವರೆಗೂ ಇರಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ ಆ ತನಿಖೆ ಮುಗಿದ ಕೂಡಲೇ ತಕ್ಷಣವೇ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತದ್ದು ಈ ರೀತಿಯಾಗಿ ಒಂದು ಆದೇಶವನ್ನು ನ್ಯಾಯಾಧೀಶರು ನೆನ್ನೆ ಹೊರಡಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]