ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

WhatsApp Group Join Now
Telegram Group Join Now

ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ…. ಹಲವಾರು ಬಾರಿ ನಾವು ವ್ಯವಹಾರವನ್ನು ಶುರು ಮಾಡಬೇಕು ಎಂದು ಅಂದುಕೊಳ್ಳುತ್ತೇವೆ ಆದರೆ ಅದು ಸರಿಯಾಗಿ ಶುರುವಾಗುವುದಿಲ್ಲ ಜೀವನದಲ್ಲಿ ಕೆಟ್ಟ ಅನುಭವಗಳಾಗುತ್ತದೆ.

ಇದರಿಂದ ಸಾಕಷ್ಟು ಅವಮಾನಗಳು ಎದುರಿಸುತ್ತೇವೆ ನಿಮ್ಮ ಮಾತನ್ನು ಕೇಳಿ ಮನೆಯಲ್ಲಿ ಯಾರೋ ಒಬ್ಬರು ವ್ಯವಹಾರವನ್ನು ಶುರು ಮಾಡುತ್ತ ಇದ್ದಾರೆ ಎಂದರೆ ಯಾರೋ ಒಬ್ಬರು ನೆಗೆಟಿವ್ ಮಾತನ್ನು ಆಡುವಂತವರು ಇದ್ದೇ ಇರುತ್ತಾರೆ ಅವಮಾನಗಳಿಂದಲೇ ಮನಸ್ಸು ತುಂಬಾ ಡಿಪ್ರೆಶನ್ ಗೆ ಹೋಗಿ ನನ್ನ ಕೈಯಿಂದ ಏನು ಕೂಡ ಸಾಧ್ಯವೇ ಆಗುವುದಿಲ್ಲ ಎನ್ನುವ ಮನಸ್ಥಿತಿ ಬರುತ್ತದೆ.

ಆ ರೀತಿ ನಮ್ಮ ಸುತ್ತಮುತ್ತಲಿನ ಜನ ಅನುಭವಿಸಿರುತ್ತಾರೆ, ಬಿದ್ದು ಎದ್ದಿರುವಂತವರು ಇದ್ದಾರೆ ಇಂತಹ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಇಂಥವರಿಂದ ನಾವು ಮೆಟ್ಟುನಿಂತು ರೋಷ ದ್ವೇಷ ಅಂದರೆ ಇವತ್ತು ನನಗೆ ಅವನು ಹೀಗೆ ಮಾಡಿದ ನಾಳೆ ನಾನು ನೋಡಿಕೊಳ್ಳುತ್ತೇನೆ ನಾನು ಹಾಗೆ ಮಾಡುತ್ತೇನೆ ಎಂದು ಹೇಳುವಂಥದ್ದು ನಿಯಂತ್ರಣಕ್ಕೆ ಸಿಕ್ಕದಂತಹ ಮನಸ್ಸು ಇದರಿಂದ ಆಚೆ ಬರುವುದು ಹೇಗೆ ಮತ್ತು ಇದನ್ನು ನಿಭಾಯಿಸುವುದು ಹೇಗೆ,

ಇದು ಯಾರು ಅನುಭವಿಸುತ್ತಾರೆ ಅವರಿಗೆ ಮಾತ್ರ ಇದರ ಪರಿಚಯವಿರುತ್ತದೆ ಹೊರಗಡೆಯಿಂದ ಮಾತನಾಡಿದರೆ ಏನು ಕೂಡ ಆಗುವುದಿಲ್ಲ ಮನೆಯವರೆ ಮನೆಯಲ್ಲಿ ಅವಮಾನ ಮಾಡುತ್ತಿದ್ದಾರೆ ಅದು ತುಂಬಾ ಕಷ್ಟವಾಗುತ್ತದೆ ಒಂದನ್ನು ನಾವು ತಿಳಿದುಕೊಳ್ಳಬೇಕು ಈ ಭೂಲೋಕದಲ್ಲಿ ನಾವೆಲ್ಲರೂ ಕೂಡ ಇರುವಂತದ್ದು ಸರ್ವೇ ಸಾಮಾನ್ಯವಾಗಿ.

ಯಾರೇ ಶ್ರೀಮಂತರನ್ನು ನೀವು ತೆಗೆದುಕೊಳ್ಳಿ ಯಾರೇ ಸಕ್ಸಸ್ ಆಗಿರುವವರನ್ನು ತೆಗೆದುಕೊಳ್ಳಿ ಅವರೆಲ್ಲರಿಗೂ ಕೂಡ ಈ ಒಂದು ಅಂಶ ಗೊತ್ತಿರುತ್ತದೆ ಈ ಹಾದಿ ಎಲ್ಲಿ ಅವಮಾನಗಳು ಅಪಮಾನಗಳು ದೂರುಗಳು ರಾಜಡಿಗಳು ಇವೆಲ್ಲವೂ ಕೂಡ ಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆ ಇದು ಜೀವನದ ಒಂದು ಭಾಗವಾಗಿದ್ದು ಇದನ್ನು ಎಲ್ಲರೂ ಕೂಡ ತಿಳಿದುಕೊಳ್ಳಬೇಕು.

ಸಕ್ಸಸ್ ಆಗಬೇಕಾ ನೀವು 100 ಕೋಟಿ ಮಾಡಬೇಕಾ ನೀವು ಎಲ್ಲವನ್ನೂ ಅನುಭವಿಸಬೇಕ ಹಾಗಾದರೆ ಇವೆಲ್ಲದಕ್ಕೂ ಕೂಡ ನೀವು ರೆಡಿ ಇರಬೇಕು ಅದು ಎಲ್ಲರಿಗೂ ಗೊತ್ತಿರಬೇಕು ಯಾರು ಇದೆಲ್ಲ ನಮಗೆ ಬೇಡ ಎಂದು ಅನಿಸುತ್ತದೆಯೋ ಅವಮಾನ ಪಟ್ಟುಕೊಂಡು ಅವಮಾನವನ್ನು ಅವಮಾನ ಎಂದು ಅಂದುಕೊಂಡು ಮನೆಯಲ್ಲಿ ಬೆಚ್ಚಗೆ ಮಲಗಿರಬಹುದು ಹೇಗೋ ಮಳೆಗಾಲ.

ಈಗ ರಗನು ಗುಬ್ರಾ ಹಾಕಿಕೊಂಡು ಮಲಗಿಕೊಳ್ಳಿ ಇದು ಕಲಿಯುಗ ಡಿಪ್ರೆಶನ್ ಎಂದರೆ ದೇವರು ಇನ್ನೊಂದು ಕಡೆ ಬಂದು ನಿಮಗೆ ಸಹಾಯ ಮಾಡುತ್ತಾನ ಯಾರು ಕೂಡ ಮಾಡುವುದಿಲ್ಲ ಇದು ಎಲ್ಲರಿಗೂ ಇಲ್ಲಿ ಸರ್ವೇಸಾಮಾನ್ಯ ಯಾರೇ ಹುಟ್ಟಿರಲಿ ಎಲ್ಲರಿಗೂ ಒಂದೇ ಕೃಷ್ಣ ಆಗಿರಲಿ ಶ್ರೀರಾಮ ಆಗಿರಲಿ ಜೀಸಸ್ ಆಗಿರಬಹುದು ಮೊಹಮ್ಮದ್ ಆಗಿರಬಹುದು ಯಾರೇ ಆಗಿರಬಹುದು.

ಯಾರಿಗೆ ಆಗಿಲ್ಲ ಕಷ್ಟ ನಾನು ಪ್ರತಿ ಬಾರಿಯೂ ಹೇಳುತ್ತಿರುತ್ತೇನೆ ಯಾರಿಗೆ ಹೆಚ್ಚು ಅವಮಾನವಾಗುತ್ತದೆಯೋ ಅವನು ಹೆಚ್ಚು ಶ್ರೀಮಂತನಾಗುತ್ತಾನೆ ಹೆಚ್ಚು ಯಶಸ್ಸು ಪಡೆದುಕೊಳ್ಳುವವನು ಆಗುತ್ತಾನೆ ಯಾವಾಗ ಎಂದರೆ ಮನಸ್ಸಿನಲ್ಲಿ ಸಕಾರಾತ್ಮಕತೆಯನ್ನು ತೆಗೆದುಕೊಂಡಾಗ ಅದನ್ನು ಎದುರಿಸುವ ಶಕ್ತಿ ಎಲ್ಲರಿಗೂ ಕೂಡ ಇದೆ, ಇದೆ ನಮ್ಮ ನಮ್ಮ ಕರ್ಮಗಳಾಗಿರುತ್ತೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]