ಗಲ್ಲು ಶಿಕ್ಷೆಗೆ ಒಳಗಾದ ಕೈದಿ ಅನ್ವರ್ ಹತ್ರ ನಿನ್ನ ಕೊನೆಯ ಆಸೆ ಏನೆಂದು ಕೇಳಿದಾಗ..ಆತ ಹಾಕಿದ ಕಂಡೀಷನ್ ಕೇಳಿ..!

ದೆಹಲಿಯ ಬಿಹಾರ್ ಜಾಲಿನಲ್ಲಿ ಗಲ್ಲು ಶಿಕ್ಷೆಗೆ ಒಳಗಾದ ಕೈದಿ ಅನ್ವರ್ ಹತ್ರ ನಿನ್ನ ಕೊನೆಯ ಆಸೆ ಏನೆಂದು ಕೇಳಿದಾಗ ನನ್ನ ಮರಣದ ನಾಲ್ಕು ತಿಂಗಳ ಬಳಿ ನನ್ನ ಸಮಾಧಿಯನ್ನು ಅಗೆದು ನೋಡಲೇಬೇಕೆಂದು ಹೇಳುತ್ತಾನೆ ನಾಲ್ಕು ತಿಂಗಳಿನ ನಂತರ ಅವನ ಆಸೆಯಂತೆ ಪೊಲೀಸರು ಸಮಾಧಿಯನ್ನು ತೆರೆದು ನೋಡಿದಾಗ ಎಲ್ಲರೂ ಬೆಚ್ಚಿಬಿದ್ದು ಹೈರಾಣಾಗುತ್ತಾರೆ ಅಲ್ಲಿದ್ದವರೆಲ್ಲ ಎದ್ದು ಬಿದ್ದು ಓಡಿ ಹೋಗುತ್ತಾರೆ ಹಾಗಾದರೆ ಆ ವ್ಯಕ್ತಿಯ ದೇಹ ಎಲ್ಲಿ ಹೋಗಿತ್ತು? ಪೊಲೀಸರಿಗೆ ಈ ರೀತಿಯಾಗಿ ಆ ಕಾಯ್ದೆ ಏನಕ್ಕೆ ಹೇಳಿದ ಇದೆಲ್ಲವನ್ನು ಇಂದು ತಿಳಿಯೋಣ.

WhatsApp Group Join Now
Telegram Group Join Now

ಬೆಳಿಗ್ಗೆ 05:00 ಆಗಿತ್ತು ಇವತ್ತು ನಾವು ಒಂದು ಕೈದಿಗೆ ಗಲ್ಲು ಶಿಕ್ಷೆಯನ್ನು ನೀಡಲೇ ಬೇಕಾಗಿತ್ತು ಇವತ್ತು ತುಂಬಾ ಚಳಿ ಇತ್ತು ಗಲ್ಲು ಘಾಟಿಯ ಮೇಲೆ ಒಂದು ಹಳೆಯ ಕಟ್ಟಡ ಬಿತ್ತು ಅದರ ಅಂಚುಗಳೆಲ್ಲಾ ಹೊಡೆದಿತ್ತು ತಂಪು ಗಾಳಿ ಬಿಸುತಿತ್ತು ನೀಡುವ ಘಾಟಿ ಜೈಲಿನಿಂದ ತುಂಬಾ ದೂರವಿತ್ತು ಈ ಕೈದಿಯ ಹೆಸರು ಅನ್ವರ್ ತನ್ನ ಚಿಕ್ಕಪ್ಪನನ್ನೆ ಹತ್ಯೆ ಮಾಡಿ ಇವನು ಜೈಲಿಗೆ ಬಂದಿದ್ದ ಆರೋಪ ಸಾಬೀತಾಗಿ ಇವನಿಗೆ ಗಲ್ಲು ಶಿಕ್ಷೆ ವಿಧಿಸಲ್ಪಟ್ಟಿತು ಇವತ್ತು ಅವನು ಸಮಯ ಬಂದಿತ್ತು ಇವತ್ತು ಅವನು ಜೈಲಿನ ಶಿಕ್ಷೆಯನ್ನು ಮುಗಿಸಿ ಗಲ್ಲಿಗೇರಲು ಬಂದಿದ್ದ ಇವತ್ತು ನಾವೆಲ್ಲ ಅವನನ್ನು ಬೆಳಿಗ್ಗೆಯೆ ಆ ಘಾಟಿ ಹತ್ತಿರ ಕರ್ಕೊಂಡು ಹೋಗ್ತಾ ಇದ್ವಿ. ನಾನು ಈ ಜೈಲಿನ ಜೈಲರ್ ಆಗಿದ್ದೆ.

ಈ ಸಮಯದಲ್ಲಿ ಎಲ್ಲರೂ ಮೌನವಾಗಿರುತ್ತಿದ್ದರು. ಕೈದಿ ಕೂಡ ತುಂಬಾ ಚಿಂತೆಯಿಂದ ಹೆದರಿ ಬಿಡುತ್ತಿದ್ದರು. ಕೆಲವರು ಹೆದರಿ ಕಿರುಚಾಡುತ್ತಿದ್ದರು. ಆದರೆ ಈ ವ್ಯಕ್ತಿ ಮಾತ್ರ ಒಂದು ಶಬ್ದ ಮಾತನಾಡದೆ ಮೌನವಾಗಿ ನಮ್ಮ ಜೊತೆ ಬರುತ್ತಿದ್ದ ಅದು ಯಾವ ರೀತಿ ಬರುತ್ತಿದ್ದಾನೆಂದರೆ ಅವನಿಗೆ ನೊಬೆಲ್ ಪ್ರಶಸ್ತಿ ಸಿಕ್ಕಿ ಅದನ್ನು ಸ್ವೀಕರಿಸಲು ಹೋಗುತ್ತಿರುವ ಹಾಗೆ ಅದು ಮಾತ್ರವಲ್ಲ ಮುಖದಲ್ಲಿ ಮಂದಹಾಸದ ನಗು ಕೂಡ ಇತ್ತು ಅವನ ಕಣ್ಣು ತುಂಬಾ ದೊಡ್ಡದಾಗಿತ್ತು.

ಕಣ್ಣಿನಲ್ಲಿ ಒಂದು ಚೂರು ಭಯವಿರಲಿಲ್ಲ ಬರೋಣ ಎಂಬುದು ಒಂದು ವಿಚಿತ್ರವಾದ ವಿಷಯ ಎಂತ ಶೂರರು ಮರಣ ಎಂದರೆ ಹೆದರುತ್ತಾರೆ. ಆದರೆ ಈ ವ್ಯಕ್ತಿ ಮರಣದ ವಿಷಯದಲ್ಲಿ ಒಂದು ಚೂರು ಹೆದರಲಿಲ್ಲ ಅವನೇನು ತನ್ನ ಭಯವನ್ನು ಅಡಗಿಸಿ ಇಟ್ಟಿರಲಿಲ್ಲ ಅವನೊಳಗೆ ಭಯವೇ ಇರಲಿಲ್ಲ ನನಗೆ ಆಶ್ಚರ್ಯವಾಯಿತು ನಾನು ಕೇಳಿದೆ ಇಲ್ಲಿ ಸಮಸ್ಯೆ ಏನಾಗಿದೆ ಅವನು ಹತ್ತಿರ ಬರುತ್ತಿದ್ದಂತೆ ನಾನು ಅವನ ಪಕ್ಕದಲ್ಲಿ ನಿಂತಿದೆ ನಾನು ಹೇಳಿದೆ ನಿನಗೆ ಅಳುವುದಕ್ಕೆ ಆಗದಿದ್ದರೂ ನಿನ್ನ ನಗುವ ನಾದರೂ ನಿಲ್ಲಿಸು ಅದಕ್ಕೆ ಆ ವ್ಯಕ್ತಿ ಹೇಳುತ್ತಾನೆ ನನ್ನ ನಗುವಿನ ಕಾರಣ ನೀವು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು ನಾನು ಕೇಳಿದ್ದೆ ಈ ಜಾಗದಲ್ಲಿ ನನ್ನ ಹತ್ರ ಕೊನೆಯ ಆಸೆಯನ್ನು ನೀವು ಕೇಳುತ್ತೀರಿ ಎಂದು. ಅವನು ಉದ್ದ ಹಾಗೂ ದಪ್ಪದ ವ್ಯಕ್ತಿಯಾಗಿದ್ದ ಆರುವರೆ ಫಿಟ್ ಅಷ್ಟು ಎತ್ತರ ಅವನದು.

See also  ಸರ್ಕಾರದಿಂದ ಪ್ರತಿ ತಿಂಗಳು ಈ ಯೋಜನೆಯಿಂದ ಹಣ ಸಿಗುತ್ತದೆ.ಮದುವೆಯಾದಾಗ ಹಣ ಪಡೆಯಲು ಏನು ಮಾಡಬೇಕು..ನೋಡಿ

ಅವನು ಒಬ್ಬ ಮೇಸ್ತ್ರಿ ಆಗಿದ್ದ ಮನೆಗಳನ್ನು ನಿರ್ಮಿಸುವ ಕೆಲಸವನ್ನು ಮಾಡುತ್ತಿದ್ದ ಎಷ್ಟು ಚಳಿಯಂತೆಂದರೆ ಆ ವ್ಯಕ್ತಿ ಕೂಡ ಚಳಿಯಲ್ಲಿ ನಡುಗುತ್ತಿದ್ದ ಆದರೆ ಅವನಿಗೆ ಇದು ಅವನ ಜೀವನದ ಕೊನೆಯ ದಿನವಾಗಿತ್ತು ನಾನು ಕೇಳಿದೆ ಹೇಳು ನಿನ್ನ ಕೊನೆಯ ಆಸೆ ಏನೆಂದು ನನಗೆ ಗೊತ್ತಿತ್ತು ಕೊನೆಯ ಆಸೆ ತುಂಬಾ ವಿಚಿತ್ರವಾಗಿರುತ್ತದೆ ಹೆಚ್ಚಿನ ಜನ ಕೊನೆಯ ಆಸೆ ಕೇಳಿದಾಗ ನಮಗೆ ತುಂಬಾ ಊಟ ಮಾಡಬೇಕೆಂದು ಹೇಳುತ್ತಾರೆ ಕೆಲವರು ಯಾರಾದರೂ ಸಂಬಂಧಿಕರನ್ನು ಭೇಟಿಯಾಗಲು ಬಯಸುತ್ತಾರೆ ಆದರೆ ಅವನು ಯಾರನ್ನು ಕರೆದಿರಲಿಲ್ಲ ಅವನಿಗೆ ಒಂದು ಕುಟುಂಬವಿರುವುದು ನಮಗೆ ತಿಳಿದಿತ್ತು ಆದರೆ ಅವನನ್ನು ಭೇಟಿಯಾಗಲು ಯಾರು ಕೂಡ ಬಂದಿರಲಿಲ್ಲ ಒಬ್ಬ ಹಳ್ಳಿಯವನಾಗಿ ಕಾಣುತ್ತಿದ್ದ.

ಅವನು ಹೇಳಿದ ನನ್ನ ಕೊನೆಯ ಆಸೆ ತುಂಬಾ ವಿಚಿತ್ರವಾಗಿದೆ ನೀವು ನನ್ನ ಕೊನೆಯ ಆಸೆಯನ್ನು ಪೂರ್ತಿ ಗೊಳಿಸುತ್ತೀರಾ ಎಂದು ಕೇಳಿದ ನಾನು ಹೇಳಿದೆ ಪೂರ್ತಿ ಮಾಡುವ ಅಲ್ಲಲ್ಲ ನನ್ನ ಕೊನೆಯ ಆಸೆ ಏನೆಂದರೆ ಆ ಆಸೆಯನ್ನು ನೀವೇ ಸ್ವತಹ ಪೂರ್ತಿ ಮಾಡಬೇಕಾಗುತ್ತದೆ ನಾನು ಕೇಳಿದೆ ಹಾಗಂದ್ರೆ ಏನು ಅವನು ಹೇಳಿದ ನನ್ನ ಗಲ್ಲು ಶಿಕ್ಷೆಯ ನಂತರ ಅಂದರೆ ನನ್ನ ಮರಣದ ನಂತರ ನಾಲ್ಕು ತಿಂಗಳ ಬಳಿಕ ನನ್ನ ಸಮಾಧಿಯನ್ನು ನೀವು ಅಜಿಯಬೇಕು ನಂತರ ನಿಮಗೆ ತಿಳಿಯುತ್ತೆ ಒಳಗೆ ಏನಿದೆ ಎಂದು ನಾನು ಕೇಳಿದೆ ಇದೆಂಥ ಆಸೆ ನಿನ್ನದು ಅವನ ಈ ಮಾತು ಕೇಳಿ ನಾವು ಸ್ವಲ್ಪ ಗಾಬರಿಯಾಗಿದ್ದೆ ಅವನು ಹೇಳಿದ್ದ ಈ ನನ್ನ ಕೊನೆಯ ಆಸೆ ಹಾಗೆ ಈ ನನ್ನ ಕೊನೆಯ ಆಸೆಯನ್ನು ನೀವು ಪೂರ್ತಿ ಗೊಳಿಸಿದ ನಂತರ ನನ್ನನ್ನು ಯಾವತ್ತೂ ನೀವು ಮರೆಯಲ್ಲ ಅವನು ಮತ್ತೆ ಹೇಳಿದ ನಾಲ್ಕು ತಿಂಗಳ ನಂತರ ನನ್ನ ಸಮಾಧಿಯನ್ನು ತೆರೆಯಬೇಕು ನನ್ನ ಸಮಾಧಿಯನ್ನು ತೆರೆಯಲು ಬದುಕಿರುವಾಗಲೇ ನಾನು ಅನುಮತಿಯನ್ನು ನಿಮಗೆ ನೀಡುತ್ತಿದ್ದೇನೆ ತೆರೆದ ನಂತರ ನಿಮಗೆ ತಿಳಿಯುತ್ತೆ ನಾನು ಯಾಕೆ ಈ ಕೊನೆಯ ಆಸೆಯನ್ನು ನಿಮಗೆ ಕೇಳಿದ್ದೇನೆ ಎಂದು ನಾನು ಆಯಿತು ಎಂದು ಹೇಳಿದೆ.

See also  ಮುನಿರತ್ನ ದುಡ್ಡಿನ ಕೋಟೆ..ಹತ್ತು ವರ್ಷದ ಹಿಂದೆ ಎಷ್ಟಿತ್ತು ಗೊತ್ತಾ ಇವರ ಆಸ್ತಿ

ನಾನು ಅವನ ಫೈಲ್ ನಲ್ಲಿ ಅವನ ಕೊನೆಯ ಆಸೆಯನ್ನು ಬರೆದೆ ನಮಗೆ ಎಲ್ಲಾ ದಾಖಲೆಗಳನ್ನು ತೋರಿಸಬೇಕಾಗುತ್ತದೆ ಆ ಫೈಲ್ ನಲ್ಲಿ ಅವನ ಮನೆಯ ವಿಳಾಸ ಕೂಡ ಇತ್ತು ಅದರಲ್ಲಿ ಅವನ ಪರಿಚಯ ಕೂಡ ಬರೆದಿತ್ತು ಅವನು ಈ ಜಗತ್ತಿನಿಂದ ಹೊರಟು ಹೋಗುತ್ತಾನೆ ಯಾವಾಗ ಅಲ್ಲಿ ಗಲ್ಲು ಶಿಕ್ಷೆಯನ್ನು ನೀಡುತ್ತೋ ಆ ಸಮಯದಲ್ಲಿ ಆ ಮಟಾರ ಸ್ಥಬ್ಧವಾಗಿ ಇಡೀ ಜಗತ್ತು ಮೌನವಾದಂತೆ ಭಾಸವಾಗುತ್ತಿತ್ತು. ನಂತರ ಆ ವ್ಯಕ್ತಿಯ ಮೃತಶರೀರವನ್ನು ಅವನ ಮನೆಗೆ ತಲುಪಿಸಲಾಯಿತು ನಾನು ನನ್ನ ಕೆಲಸದಲ್ಲಿ ಬಿಸಿಯಾಗಿದೆ ಈ ಘಟನೆ ನಡೆದು ದಾಖಲೆ ಎರಡು ತಿಂಗಳ ಕಳೆದಿತ್ತು ಆದರೆ ಆ ವ್ಯಕ್ತಿ ಯಾವಾಗಲೂ ನನ್ನ ನೆನಪಿಗೆ ಬರುತ್ತಿದ್ದ ನಾನು ಅದೇ ವ್ಯಕ್ತಿಯ ಬಗ್ಗೆ ಆಲೋಚನೆ ಮಾಡುತ್ತಿದೆ ಆಗಾಗ ಕ್ಯಾಲೆಂಡರ್ ನೋಡುತ್ತಾ ನಾನು ಯೋಚಿಸುತಿದ್ದೆ ಆ ವ್ಯಕ್ತಿ ನಾಲ್ಕು ತಿಂಗಳ ಬಳಿಕ ನನ್ನ ಸಮಾಧಿಯನ್ನು ಅಗಿದು ನೋಡಬೇಕೆಂದು ಹೇಳಿದ ಕೊನೆಯ ಆಸೆ ನಾನು ಹೋಗಿ ಅದನ್ನು ಪೂರ್ತಿ ಗೊಳಿಸಬೇಕಾಗಿದೆ ಅವನ ಕೊನೆಯ ಆಸೆಯಲ್ಲಿ ನಾನು ಹೈರಾಣ ಆಗಿದ್ದೆ ನಾಲ್ಕು ತಿಂಗಳಾಗಲು ನಾನು ಕಾಯುತ್ತಿದ್ದೆ.

ನಾನು ತುಂಬಾ ಕುತೂಹಲದಿಂದ ಹಲವು ಪ್ರಶ್ನೆಗಳನ್ನು ನನಗೆ ನಾನೇ ಮಾಡುತ್ತಿದೆ ಹೇಗೋ ಸಾಯುವವನು ಸಾಯುವ ಮುಂಚೆ ಏನಾದರೂ ಉಲ್ಟಾಪಲ್ಟ ವಿಚಿತ್ರವಾದ ಆಸೆಯನ್ನು ಹೇಳಿ ಈ ಭೂಮಿಯಿಂದ ಹೋಗುವ ಎಂದು ಸುಮ್ನೆ ಆಲೋಚನೆ ಮಾಡಿರಬಹುದೇ ಆದರೂ ನನಗೆ ಅವನು ಬದುಕಿರುವಾಗಲೇ ಅವನ ಸಮಾಧಿಯನ್ನು ಅಗೆಯಲು ಸ್ವತಃ ಅನುಮತಿ ನೀಡಿದ್ದಾನೆ ಆದ್ದರಿಂದ ನಾನು ಆ ಕೆಲಸವನ್ನು ಪೂರ್ತಿ ಮಾಡಲು ತಯಾರಾಗಿದೆ ನಾನು ಅವನ ಸಮಾಧಿಯನ್ನು ತೆರೆಯಲು ಹೋದೆ ನಾನು ನನ್ನ ಜೊತೆ ಇಡಿ ತಂಡವನ್ನು ಕರೆದುಕೊಂಡು ಹೋದೆ ನನಗೆ ತುಂಬಾ ಜನರ ಅವಶ್ಯಕತೆ ಇತ್ತು. ನಾನು ನನ್ನ ಮೊಬೈಲ್ ನ ಕ್ಯಾಮೆರಾ ಕೂಡ ಆನ್ ಮಾಡಿದೆ ನನಗೆ ಅವನ ಸಮಾಧಿಯ ಒಳಗೆ ಏನಿದೆ ಎಂದು ತಿಳಿಯುವ ಕುತೂಹಲವಿತ್ತು ಅವನು ನಿರಪರಾಧಿ ಎಂದು ಸಾಬೀತು ಮಾಡಲು ಪ್ರಯತ್ನ ಮಾಡುತ್ತಿದ್ದಾನೆ ಆದರೆ ಅದು ಆಗಿರಲು ಸಾಧ್ಯವಿಲ್ಲ ಯಾಕೆಂದರೆ ಅವನು ಅವನ ಅಪರಾಧವನ್ನು ಒಪ್ಪಿಕೊಂಡಿದ್ದ.

See also  ಮುನಿರತ್ನ ದುಡ್ಡಿನ ಕೋಟೆ..ಹತ್ತು ವರ್ಷದ ಹಿಂದೆ ಎಷ್ಟಿತ್ತು ಗೊತ್ತಾ ಇವರ ಆಸ್ತಿ

ಅವನು ಅವನ ಚಿಕ್ಕಪ್ಪನನ್ನು ಕೊಂದಿದ್ದ ನನಗೆ ಬೇರೇನು ಹೇಳಲಿಕ್ಕೆ ಇಲ್ಲ ನೀವು ಏನು ಶಿಕ್ಷೆ ಕೊಡುತ್ತೀರೋ ಅದು ಕೊಡಿ ಎಂದು ಹೇಳಿದ ಅವನ ಮುಖ ಈಗ ನನ್ನ ಜೊತೆ ಇಬ್ಬರಿದ್ದರು ನಾನು ಅವರಿಗೆ ಸನ್ನೆ ಮಾಡಿದೆ ಸಮಾಧಿಯನ್ನು ಅಗಲಿ ಸೂಚಿಸಿದೆ ಸ್ವಲ್ಪ ಹೊತ್ತಿನ ನಂತರ ಅಲ್ಲಿಯ ಒಬ್ಬರು ಮೌಲವಿ ಬಂದರು ಅವರು ಕೇಳಿದರು ನೀವು ಏನು ಮಾಡ್ತಾ ಇದ್ದೀರಾ ಮಹಾ ಪಾಪದ ಕೆಲಸ ನೀವು ಇದೆಲ್ಲ ಯಾರ ಪರ್ಮಿಷನ್ ತಗೊಂಡು ಮಾಡುತ್ತಿದ್ದೀರಾ ಆಗ ನಾನು ಹೇಳಿದೆ ಈ ಸಮಾಧಿಯನ್ನು ಅಗಲಾಗುತ್ತಿದೆ ಅದು ಅಲ್ಲದೆ ಸತ್ತ ವ್ಯಕ್ತಿತ್ವದ ಪರ್ಮಿಷನ್ ನೀಡಿದ್ದಾನೆ ನನ್ನ ಮಾತು ಕೇಳಿ ಮೌಲವ್ಯರು ಕೂಡ ಹೈರಾಣರಾದರು. ಈ ತಾಯಿ ಅಂತ ವ್ಯಕ್ತಿಯಾಗಿದ್ದ ಸಾಯುವ ಮುಂಚೆನೆ ಪರ್ಮಿಷನ್ ನೀಡಿ ಹೋಗಿದ್ದಾನೆಂದರೆ ನಾವು ಪೊಲೀಸರಾದ ಕಾರಣ ಮೌಲವಿಕ್ ಹೆಚ್ಚು ಪ್ರಶ್ನೆ ಮಾಡಲು ಮುಂದೆ ಬರಲಿಲ್ಲ ಅವರು ಕೂಡ ಅಲ್ಲೇ ನಿಂತರು ಕೆಲಸ ಶುರುವಾಗಿತ್ತು .