ದೇವರು ಮನೆ ಯಾವಾಗ ಕ್ಲೀನ್ ಮಾಡ್ಕೊಬೇಕು…ದೇವರ ವಿಗ್ರಹ ಪೋಟೊ ಯಾವ ದಿನ ಕ್ಲೀನ್ ಮಾಡಿದರೆ ಒಳ್ಳೆಯದು ನೋಡಿ

ದೇವರ ಮನೆ ಪೂಜಾ ರೂಮ್ ಯಾವಾಗ ಕ್ಲೀನ್ ಮಾಡ್ಕೋಬೇಕು ಇನ್ನೊಂದು ಪ್ರಶ್ನೆಯನಂದ್ರೆ ಸ್ವಾಮಿ ದೇವರಮನೆ ಯಾವಾಗ ಶುದ್ದಿ ಮಾಡ್ಕೋಬೇಕು ಈ ರೀತಿಯಾಗಿ ದೇವರ ಫೋಟೋಗಳನ್ನ ಯಾವಾಗ ಬರ್ಸ್ಕೊಬೇಕು ದೇವರ ವಿಗ್ರಹಗಳನ್ನ ಯಾವ ದಿವಸ ನಾವು ಕ್ಲೀನ್ ಮಾಡ್ಕೋಬೇಕು ಅದೇ ರೀತಿ ದೇವರ ದೀಪಗಳನ್ನು ಅನು ನಿತ್ಯ ನಾವು ಶುದ್ದಿ ಮಾಡ್ಕೋಬೇಕ ಅಥವಾ ಅದೇ ದೀಪಗಳಲ್ಲಿ ಎಣ್ಣೆ ಹಾಕಿ ಉರಿಸಬಹುದಾ ಎಂದು ಕೇಳ್ತಾ ಇದ್ದಾರೆ.

WhatsApp Group Join Now
Telegram Group Join Now

ಈ ಎಲ್ಲ ಪ್ರಶ್ನೆಗಳಿಗೂ ಈ ವಿಡಿಯೋನಲ್ಲಿ ನಾವು ಸಮಾಧಾನ ತೆಗೆದುಕೊಳ್ಳೋಣ ಮುಖ್ಯವಾಗಿ ಜಾರಿಕ ಬಂದ್ರೆ ಕೆಲವರು ಬೆಳಿಗ್ಗೆ ದೇವರ ಪೂಜೆ ಮಾಡುವಾಗ ದೀಪಾ ಆರಾಧನೆ ಮಾಡುತ್ತಾರೆ ದೀಪಗಳನ್ನು ಬೆಳಗಿಸಿ ಸ್ತೋತ್ರಗಳನ್ನು ಹೇಳಿಕೊಂಡು ದೇವರಿಗೆ ನಮಸ್ಕಾರ ಮಾಡುತ್ತಾರೆ.

ಮತ್ತೆ ಸಂಜೆ ಅದೇ ದೀಪದಲ್ಲಿ ಎಣ್ಣೆ ಹಾಕ್ಬಿಟ್ಟು ಅದೇ ಬತ್ತಿಯನ್ನ ಬೆಳಗಿಸ್ಬಿಟ್ಟು ನಮಸ್ಕಾರ ಮಾಡುತ್ತಾರೆ ಯಾವುದೇ ಕಾರಣಕ್ಕೂ ಆ ರೀತಿ ಮಾಡಬಾರದು ಆ ರೀತಿ ಮಾಡಿದರೆ ಪುಣ್ಯ ದೇವರಾಣೆಗೂ ನಿಮಗೆ ಬರುವುದಿಲ್ಲ ಯಾಕಪ್ಪ ಅಂದ್ರೆ ಅದು ಜೀರ್ಣವಾಗಿರುವ ದೀಪ ಅದ್ರಲ್ಲಿ ಮತ್ತೆ ದೀಪಾರಾಧನೆ ಮಾಡಬಾರದು

ಒಂದು ಸಾರಿ ನೀವೇ ಕರೆ ಮಾಡಿ ಬೆಳಗ್ಗೆ ನಾವು ಒಂದು ತಟ್ಟೆಯಲ್ಲಿ ಟಿಫನ್ ಇಟ್ಕೊಂಡು ತಿಂದಿರ್ತೀವಿ, ಟಿಫನ್ ತಿಂದ ನಂತರ ಆ ತಟ್ಟೆಯನ್ನು ತೊಳಿದಿರಾ ಒಂದು ಸೈಡಲ್ಲಿ ಇಟ್ಟು ಬಿಟ್ಟು ರಾತ್ರಿ ಅದೇ ತಟ್ಟೆಯಲ್ಲಿ ನಾವು ರೈಸ್ ಬಡಿಸಿಕೊಂಡು ಅದೇ ತಟ್ಟೆಯಲ್ಲಿ ತಿಂತಿವ

ಜಾಹಿರಾತು

ರಾತ್ರಿಗೆ ಅದೇ ತಟ್ಟೆಯಲ್ಲಿ ನಾವು ರೈಸ್ ಬಡಿಸಿಕೊಂಡು ಅದೇ ತಟ್ಟೆಯಲ್ಲಿ ತಿಂತೀವ ಯಾವುದೇ ಕಾರಣಕ್ಕೂ ಯಾರು ಆ ರೀತಿ ಮಾಡುವುದಿಲ್ಲ ಆ ತಟ್ಟೆಯನ್ನ ಕ್ಲೀನ್ ಆಗಿ ತೊಳೆದುಕೊಂಡು ಮತ್ತೆ ಅದರಲ್ಲಿ ಅನ್ನ ಬಡಿಸಿಕೊಂಡು ಸಾಂಬರ್ ಹಾಕೊಂಡು ತಿಂತೀವಿ ಸಹ ಅಷ್ಟೇ ಒಂದು ಸಾರಿ ದೀಪ ಮೇಲೆ ತೊಳೆದು ಚೆನ್ನಾಗಿ ನೀರಿಲ್ಲದೆ ಬಿಟ್ಟು ಅದರಲ್ಲಿ ಮತ್ತೆ ಎಣ್ಣೆ ಹಾಕಬೇಕು ಆ ದೀಪಗಳು ಕೆಳಗಡೆ ಖಂಡಿತವಾಗಲೂ ಎರಡು ಪ್ಲೇಟ್ ಬೇಕು.

ದೀಪವನ್ನು ಇಡಬಾರದು ಪವನ ಇಡಬಾರದು ಅದರ ಕೆಳಗಡೆ ಒಂದು ಪ್ಲೇಟ್ ಇಟ್ಟು ಅದರ ಮೇಲೆ ನಾವು ದೀಪವನ್ನು ಇಡಬೇಕು ದೀಪವನ್ನು ಸ್ವಲ್ಪ ಒಂದು ಬಾರಿ ಹಚ್ಚಿದ ನಂತರ ತೊಳೆದು ಮತ್ತೆ ಹಚ್ಚಬೇಕು ನೀಡಬಾರದು, ಅದರ ಕೆಳಗಡೆ ಎರಡು ಪ್ಲೇಟುಗಳನ್ನು ಖಂಡಿತವಾಗಲೂ ಇಡಬೇಕು

ಆ ಪ್ಲೇಟ್ ಮೇಲೆ ದೀಪವನ್ನು ಇಟ್ಟು ಅದರಲ್ಲಿ ಎಣ್ಣೆ ಹಾಕಿ ಬತ್ತಿಹಾಕಿ ಕೆಲವರು ಮೊದಲು ಬತ್ತಿ ಹಾಕಿ ಎಣ್ಣೆ ಹಾಕ್ತಾರೆ ಯಾವುದೇ ಕಾರಣಕ್ಕೂ ಆ ರೀತಿ ಮಾಡಬೇಡಿ ಯಾಕೆ ಅಥವಾ ತುಪ್ಪ ಹಾಕಿ ಆ ದೀಪವನ್ನು ಬೆಳಗಿಸಬೇಕು ಸಂಜೆ ಮತ್ತೆ ದೀಪಗಳನ್ನು ತೊಳೆದುಕೊಂಡು ಮತ್ತೆ ದೀಪಾರಾಧನೆ ಮಾಡಬೇಕು.

ಏನ್ ಮಾಡ್ತೀವ್ ಅಂದ್ರೆ ಎರಡು ಸೆಟ್ ದೀಪ ಇಟ್ಕೊಂಡಿದೀನಿ ಬೆಳಗ್ಗೆ ದೀಪಾರಾಧನೆ ಮಾಡಿದ ನಂತರ ಆ ದೀಪಗಳನ್ನು ದೀಪಾರಾಧನೆ ಮಾಡ್ತೀವಿ ನೀವು ಇದೇ ರೀತಿ ಮಾಡಿಕೊಳ್ಳಿ ನಿಮ್ಮ ಸಾಧ್ಯವಾದರೆ ಇಲ್ಲ ಸ್ವಾಮಿ ನಮ್ಮನೇಲಿ ಒಂದೇ ಸೆಟ್ ಡೀಪ ಇದೆ ಅಂದ್ರೆ ಅದನ್ನು ಸಂಜೆ ಮತ್ತೆ ತೋಳ್ಕೊಂಡು ದೀಪಾರಾಧನೆ ಮಾಡಿ ಆಗ ಭಗವಂತನ ಸಂಪೂರ್ಣ ಅನುಗ್ರಹ ನಿಮಗೆ ಸಿಗುತ್ತದೆ. ದೀಪಾರಾದನಿಗೆ ತುಂಬಾ ಮಹತ್ವವಿದೆ ಅದನ್ನು ಸರಿಯಾದ ರೀತಿಯಲ್ಲಿ ಸರಿಯಾದ ಮಾರ್ಗದಲ್ಲಿ ಮಾಡಿದರೆ ತಕ್ಕ ಫಲ ಪುಣ್ಯ ಫಲ ಸಿಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]