ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಈ ಒಂಭತ್ತು ಅದ್ಭುತ ಲಾಭಗಳು ಸಿಗುತ್ತವೆ
ಇಂದಿನ ಈ ಲೇಖನ ತುಂಬಾನೇ ಸುಂದರವಾಗಿದ್ದು ತುಂಬಾನೇ ಪ್ರಭಾವಶಾಲಿಯಾಗಿದೆ. ಈ ಒಂದು ಬೆರಳಿನಲ್ಲಿ ಬೆಳ್ಳಿಯ ಉಂಗುರವನ್ನು ಧರಿಸಿ ಕಲೆಯ ನಂತರ ಆಗುವಂತ ಪವಾಡ ಚಮತ್ಕಾರ ನೋಡಿ ಹೌದು ಇದ್ದರೆ ನೀವು ಸಹ ಬೇಗನೆ ಶ್ರೀಮಂತರಾಗಲು ಹಣ ಗಳಿಸಲು ಸಮಾಜದಲ್ಲಿ ಗೌರವ ಘನತೆ ಪಡೆದುಕೊಳ್ಳಲು ಇಷ್ಟ ಪಡ್ತಾ ಇದ್ರೆ ಅದರ ಜೀವನದಲ್ಲಿ ಹಲವಾರು ಸಮಸ್ಯೆಗಳು ಎದುರಾಗ್ತಾ ಇದ್ದರೆ ಗ್ರಹ ನಕ್ಷತ್ರಗಳ ಸಮಸ್ಯೆ ಇದ್ರೆ ಈ ಲೇಖನವನ್ನ ಕೇವಲ ಒಂದು ಬಾರಿ ನಿಮ್ಮ ಲಾಭಕ್ಕೋಸ್ಕರ ನೋಡಿರಿ. ಖಂಡಿತವಾಗಿ ನಿಮ್ಮ ಅದೃಷ್ಟವೇ ಬದಲಾಗುತ್ತದೆ. ಎಲ್ಲಕ್ಕಿಂತ ಮೊದಲು ವಿಡಿಯೋವನ್ನ ಲೈವ್ ಮಾಡಿ ಭಕ್ತಿ ಇದೆ. ಎಲ್ಲರೂ ಕಮೆಂಟ್ ಬಾಕ್ಸ್ ನಲ್ಲಿ ಜೈ ಶ್ರೀರಾಮ್ ಜೈ ಹನುಮಾನ್ ಅಂತ ಬರಿ ನಿದ್ರೆ ಬೆಳ್ಳಿಯ ಆಭರಣಗಳು ಸೌಂದರ್ಯವನ್ನು ಹೆಚ್ಚಿಗೆ ಮಾಡೋದಷ್ಟೇ ಅಲ್ಲದೆ ಇವುಗಳನ್ನು ಸುಖ ಸಮೃದ್ಧಿಯ ಕಾರಕನ್ನು ತೆರೆಯಲಾಗಿದೆ. ಜ್ಯೋತಿಷ್ಯದ ಅನುಸಾರವಾಗಿ ಬೆಳೆಯು ನವಗ್ರಹಗಳಲ್ಲಿ ಶುಕ್ರ ಮತ್ತು ಚಂದ್ರನಿಗೆ ಸಂಬಂಧಪಟ್ಟ ಧಾತು ಆಗಿದೆ. ಇದ್ರೆ ನಿಮ್ಮೆಲ್ಲರಿಗೂ ಒಂದು ವಿಷಯವನ್ನು ಹೇಳಲು ಇಷ್ಟಪಡುತ್ತೀವಿ.
ಇಲ್ಲಿ ಶುಕ್ರ ಗ್ರಹವು ನಮಗೆ ಸಿರಿ ಸಂಪತ್ತು, ಸುಖ, ಶಾಂತಿ, ನೆಮ್ಮದಿಯನ್ನೆಲ್ಲಾ ಕೊಡುತ್ತದೆ. ಚಂದ್ರದೇವರ ಮನಸ್ಸಿಗೆ ಶಾಂತಿ ನೆಮ್ಮದಿಯನ್ನೇ ಕೊಡುತ್ತಾರೆ. ಮಾಹಿತಿಯ ಅನುಸಾರವಾಗಿ ಬೆಳೆಯ ಭಗವಂತನಾದ ಶಿವನ ನೇತ್ರಗಳಿಂದ ಉತ್ಪತ್ತಿಯಾಗಿತ್ತು. ಹಾಗಾಗಿ ಯಾವ ವ್ಯಕ್ತಿಗಳು ಬೆಲೆಯನ್ನಾಧರಿಸಿಕೊಳ್ತಾರೋ ಬಳಸುತ್ತಾರೆ. ಅವರಿಗೆ ಶಿವನ ಕೃಪೆ ಸಿಗಲು ಶುರುವಾಗಿರುತ್ತೆ. ಇದರಲ್ಲಿ ತಾಯಿ ಪಾರ್ವತಿ ದೇವಿಯ ಶಕ್ತಿಗಳು ಇವೆ ಎಂದು ತಿಳಿಯಲಾಗಿದೆ. ನಿದ್ರೆ ಇಲ್ಲದೆ ಇದ್ದಲ್ಲಿ ಬೆಳ್ಳಿಯ ಉಂಗುರವನ್ನು ಧರಿಸಿದರೆ ಏನೆಲ್ಲ ಲಾಭಗಳು ಸಿಗಬಹುದು ಅಂತ ತಿಳಿದುಕೊಳ್ಳೋಣ ಸ್ನೇಹಿತರೆ.
ಬೆಲೆಯ ಉಂಗುರವನ್ನು ಧರಿಸುವ ಮುನ್ನ ಅದರ ಸಂಸ್ಕಾರ ಮಾಡೋದು ತುಂಬಾ ಇಂಪೋರ್ಟೆಂಟ್ ಇರುತ್ತೆ. ಅಗ ಮಾತ್ರ ಇವು ನಿಮಗೆ ಲಾಭವನ್ನ ಕೊಡುತ್ತವೆ. ಇಲ್ಲಿ ಸುಮ್ಮನೆ ಮಾರ್ಕೆಟ್ನಿಂದ ಬೆಲೆಯ ಉಂಗುರವನ್ನು ತಂದು ತರಿಸಿಕೊಂಡರೆ ಇದು ಯಾವ ರೀತಿಯ ಹೆಚ್ಚಿನ ಲಾಭವನ್ನು ಕೊಡುವುದಿಲ್ಲ. ಹಾಗಾಗಿ ಎಲ್ಲಕ್ಕಿಂತ ಮೊದಲು ನೀವು ಇದರ ಸಂಸ್ಕಾರ ಹೇಗೆ ಮಾಡೋದು ಅಂತ ತಿಳಿದುಕೊಳ್ಳೋದು ಇಂಪಾರ್ಟೆನ್ಸ್ ಇದೆ. ಸ್ನೇಹಿತರೆ ಯಾರೇ ಆಗಲಿ ಎಲ್ಲಕ್ಕಿಂತ ಮೊದಲುಬೆಲೆ ಅಂಗಡಿ ತಂದಾಗ 24 ಗಂಟೆಗಳ ಕಾಲ ಗೋಮೂತ್ರದಲ್ಲಿ ಅದನ್ನು ಮುಳುಗಿಸಿಡಬೇಕು.
ಈ ರೀತಿ ಮಾಡೋದ್ರಿಂದ. ಬೆಲೆಯಲ್ಲಿ ಏನಾದ್ರು ಅಶುದ್ಧಿ ನಕಾರಾತ್ಮಕತೆ ಏನಾದ್ರೂ ಇದ್ರೆ ಅವಳನ್ನ ಸಾಗುತ್ತವೆ. ಇನ್ನು ಎರಡನೆಯದಾಗಿ ಒಂದು ಗೋಮೂತ್ರ ಇಲ್ಲ ಅಂದ್ರೆ ಗಂಗಾ ಜಲದಲ್ಲಿ ಕೂಡ 24 ಗಂಟೆಗಳ ಕಾಲ ಈ ಬೆಲೆಯ ಉಂಗುರ ಬಣ್ಣ ಅಥವಾ ಆಭರಣವನ್ನು ಅದರಲ್ಲಿ ಮುಳುಗಿಸಿಟ್ಟು ನಂತರ ಧರಿಸಿಕೊಳ್ಳಬೇಕು. ಈ ರೀತಿ ಮಾಡಿದ್ರಿಂದ ಬೆಳಿ ಜಾಗೃತಾವಸ್ಥೆಗೆ ಬರುತ್ತದೆ. ಅದರಲ್ಲೇನಾದರೂ ಮೈಲಿಗೆ ಅಶುಚಿ ಇದ್ದರೆ ಅವೆಲ್ಲ ನಾಶ ಆಗುತ್ತವೆ.
ಇನ್ನು ಬೆಲೆಯ ಉಂಗುರವನ್ನು ಧರಿಸಿಕೊಂಡರೆ ಏನೆಲ್ಲ ಲಾಭಸಿಗುತ್ತದೆ? ಕೊಳ್ಳೋಣ ಬನ್ನಿ ಜೊತೆಗೆ ಯಾವ ಬೆರಳಿನಲ್ಲಿ? ಬೆಲೆಯ ಉಂಗುರವನ್ನು ಧರಿಸಬೇಕು ಅನ್ನೋದನ್ನ ಕೂಡ ತಿಳಿಸುತ್ತೀವಿ. ಎಲ್ಲಕ್ಕಿಂತ ಮೊದಲನೆಯ ಲಾಭ ಏನಿದೆ? ಅಂದ್ರೆ ಬೆಲೆಯ ಉಂಗುರವನ್ನು ಧರಿಸುವುದರಿಂದ ಶುಕ್ರ ಮತ್ತು ಚಂದ್ರ ಗ್ರಹಗಳು ನಿಮಗೆ ಲಾಭಗಳನ್ನು ಕೊಡುತ್ತವೆ. ಮುಖದಲ್ಲಿ ಸುಂದರವಾದ ಹೆಚ್ಚಿಗೆ ಮಾಡುತ್ತವೆ. ಜೊತೆಗೆ ಬೆಲೆಯ ಉಂಗುರವನ್ನು ಧರಿಸುವುದರಿಂದ ಮನಸ್ಸು ಶಾಂತವಾಗಿರುತ್ತದೆ.
ಯಾಕೆಂದರೆ ಬೆಲೆಯಕಾರಕ ಗ್ರಹ ಚಂದ್ರ ಆಗಿದ್ದಾರೆ. ಅದೇ ಮಾತು ಮಾತುಗಳ ನಿಮಗೆ ಸಿಟ್ಟು ಬರ್ತಾ ಇದ್ರೆ ಖಂಡಿತವಾಗಿ ಬೆಲೆಯ ಉಂಗುರವನ್ನು ಧರಿಸಿಕೊಳ್ಳಿ. ಇಲ್ಲಿ ದುರ್ಬಲವಾಗಿರುವಂತಹ ಚಂದ್ರಣ್ಣ ಶಕ್ತಿಶಾಲಿಯನ್ನಾಗಿಸಲು. ಮಾನಸಿಕ ಶಕ್ತಿಯನ್ನು ಹೆಚ್ಚಿಗೆ ಮಾಡಲು ಬೆಳ್ಳಿಯ ಉಂಗುರವನ್ನ ಖಂಡಿತವಾಗಿ ಧರಿಸಬೇಕು. ಇದರಿಂದ ಮಾನಸಿಕ ಶಕ್ತಿ ಹೆಚ್ಚಾಗುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ