ಇಂದಿನಿಂದ ಗುರು ವಕ್ರನಾಗುತ್ತಾನೆ..ಐದು ರಾಶಿಯವರಿಗೆ ಸೂಪರ್ ಸಮಯ..ಮುಟ್ಟಿದ್ದೆಲ್ಲಾ ಚಿನ್ನ

ಇಂದಿನಿಂದ ಗುರು ವಕ್ರನಾಗುತ್ತಾನೆ..ಐದು ರಾಶಿಯವರಿಗೆ ಸೂಪರ್ ಸಮಯ..ಮುಟ್ಟಿದ್ದೆಲ್ಲಾ ಚಿನ್ನ

WhatsApp Group Join Now
Telegram Group Join Now

ಗುರು ವಕ್ರವಾದಾಗ 12 ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಜಗತ್ತಿನಲ್ಲಿ ಸರ್ವೇಶ್ವರನೇ ಗುರು ಗ್ರಹಕ್ಕೆ ಎಲ್ಲ ತರಹವಾದ ಅಧಿಪತ್ಯವನ್ನು ಕೊಟ್ಟಿರುವಂತಹ ಸರ್ವೇಶ್ವರನು ಹೆಚ್ಚಿನ ಲಾಭ ಹಣ ಸಂಪತ್ತು ವಿವಾಹ ಎಲ್ಲವನ್ನು ಪಡೆಯುವುದಕ್ಕೆ ಗುರುಬಲ ಎಂಬುದಾಗಿ ತಿಳಿದವರೆಲ್ಲ ಹೇಳಿದ್ದಾರೆ ಗುರುವಿನ ಆಶೀರ್ವಾದ ಅಥವಾ ಗುರುವಿನ ಬಲ ಇದ್ದರೆ ಅಂತ ಎಲ್ಲ ರೀತಿಯಾದಂತಹ ಶುಭವದಂತ ಫಲಗಳನ್ನು ಕೂಡ ಮನುಷ್ಯರು ಪಡುತ್ತಾನೆ ಎಂಬ ವಿಷಯವನ್ನು ಅವನ್ನು ಹಿರಿಯರು ಹೇಳಿದ್ದಾರೆ.

ಅಕ್ಟೋಬರ್ 9 2018 ರಂದು ಗುರು ವೃಷಭ ರಾಶಿಯಲ್ಲಿರುವಂತಹ ಗುರು ವಕ್ರವಾಗಿ ಬರುತ್ತಿದ್ದಾನೆ ವಕ್ರನಸ್ತು ಮಹಾವೀರ್ಯಾಯು ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ ಸರಿಯಾದ ರೀತಿಯಲ್ಲಿ ಚಲಿಸುತ್ತಿರುವ ಅಂತಹ ಗ್ರಹಗಳು ವಕ್ರವಾಗಿ ಚಲಿಸಲು ಶುರು ಮಾಡಿದಾಗ ಅಂದರೆ ಹಿಂದಕ್ಕೆ ಸುತ್ತಲೂ ಶುರು ಮಾಡಿದಾಗ ಜೀವನದಲ್ಲಿ ವ್ಯತ್ಯಾಸವಾದಂತ ಫಲಗಳನ್ನು ಸಹ ಗ್ರಹಗಳು ನೀಡುತ್ತದೆ ಮಹಾವೀರ್ಯ ಅರ್ಥ ಪ್ರಬಲರಾಗುತ್ತಾರೆ ಎಂದು ಅರ್ಥ ಇಷ್ಟು ದಿನಗಳ ಕಾಲ ಕೆಲವೊಂದು ರಾಶಿಗಳಿಗೆ ಗುರು ಬಲ ಇರಲಿಲ್ಲ ಉದಾಹರಣೆಗೆ ಮೀನ ರಾಶಿಗೆ ಧನು ರಾಶಿಗೆ ತುಲಾ ರಾಶಿಗೆ ಇಂಥ ರಾಶಿಗಳಿಗೆ ಗುರು ಬಲ ಇರಲಿಲ್ಲ 9ನೇ ತಾರೀಖಿನ ನಂತರದಲ್ಲಿ ಗುರು ವಕ್ರ ಸ್ಥಾನದಲ್ಲಿದ್ದಾಗ ಗುರುವಿನ ದೃಷ್ಟಿ ಅಥವಾ ಗುರುವಿನ ಆಶೀರ್ವಾದ ಈ ರಾಶಿಗಳಲ್ಲಿ ಅನೇಕ ಬದಲಾವಣೆ ಆಗುವಂತಹ ಅವಕಾಶ ಭಗವಂತನು ನೀಡುತ್ತಾರೆ.

ಈ ಗುರುವಿನ ಆಶೀರ್ವಾದ 4-4- 2025 ರ ವರೆಗೆ ಇರುತ್ತದೆ ಹಾಗಾಗಿ ಈ ಕಳೆದ ರಾಶಿಗಳು ಸ್ವಲ್ಪ ಸಮಾಧಾನ ಹಾಗೂ ಹಣ ಗಳಿಸುವಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸುಧಾರಣೆಯನ್ನು ಕಾಣುತ್ತಾರೆ ಮೊದಲನೆಯದಾಗಿ ಮೀನ ರಾಶಿ ಅವರಿಗೆ ಗುರುಬಲದ ಪ್ರಭಾವ ಹೆಚ್ಚಾಗಿ ಇರುತ್ತದೆ ಅವರು ನಿಂತು ಹೋದ ಕೆಲಸಗಳೆಲ್ಲ ಮತ್ತೆ ಶುರುವಾಗಲು ಆರಂಭವಾಗುತ್ತದೆ ನಂತರ ಸಿಂಹ ರಾಶಿ ಧನು ರಾಶಿ, ತುಲಾ ರಾಶಿ ಇದಿಷ್ಟು ರಾಶಿಗಳಿಗೆ ಗುರುವಿನ ಪ್ರಬಲವಾದ ಆಶೀರ್ವಾದ ಸಾಧ್ಯತೆಗಳಿದೆ ಈ ನಾಲ್ಕು ರಾಶಿಯವರು ಅಕ್ಟೋಬರ್ ಒಂಬತ್ತನೇ ತಾರೀಖಿನಿಂದ ಫೆಬ್ರವರಿ ನಾಲ್ಕು 2025 ರ ವರೆಗೆ ತಮಗೆ ಸಿಕ್ಕಂತ ಎಲ್ಲಾ ಅವಕಾಶಗಳನ್ನು ಬಳಸಿಕೊಂಡರೆ ಜೀವನದಲ್ಲಿ ಆದಷ್ಟು ಮಟ್ಟಿಗೆ ಹೇಳಿಕೆಯನ್ನು ಕಾಣುತ್ತಾರೆ ಈ ಒಂದು ಸಮಯ ಅವರ ಜೀವನದ ಉತ್ತಮವಾದ ಸಮಯವಾಗಿರುತ್ತದೆ ಹಾಗಾದರೆ ಇದರಿಂದ ಯಾವ ಲಾಭಗಳಾಗುತ್ತದೆ ಎಂದು ತಿಳಿಯೋಣ.

ಮೊದಲನೆಯದಾಗಿ ಮದುವೆ ಸಾಕಷ್ಟು ಹುಡುಕಿದರೂ ಮದುವೆ ಭಾಗ್ಯ ಆಗುತ್ತಿಲ್ಲವೆಂದರೆ ಈ ಸಮಯದಲ್ಲಿ ಅದು ಕೂಡಿಬರುತ್ತದೆ ಆದರೆ ಇದರಲ್ಲಿ ನಿಮ್ಮ ಪ್ರಯತ್ನ ಹೆಚ್ಚಾಗಿ ಇರಬೇಕು ಎರಡನೇದಾಗಿ ಉದ್ಯೋಗ ಉದ್ಯೋಗ ಕಳೆದುಕೊಂಡವರು ಅಥವಾ ಉದ್ಯೋಗ ಹುಡುಕಾಟದಲ್ಲಿ ಇರುವವರಿಗೆ ಇದೊಂದು ಬಹಳ ಒಳ್ಳೆಯ ಸಮಯವಾಗಿರುತ್ತದೆ ಇನ್ನು ಉದ್ಯೋಗಕ್ಕಾಗಿ ಹೂಡಿಕೆ ಮಾಡುವ ಸಮಯದಲ್ಲಿ ಯೋಚನೆ ಮಾಡುವುದಕ್ಕೆ ಗುರು ಒಳ್ಳೆಯ ರೀತಿಯಾದ ಮಾರ್ಗವನ್ನು ತೋರಿಸುತ್ತಾರೆ.

ನಾಲ್ಕನೆಯದಾಗಿ ಮಾನಸಿಕ ಚಿಂತೆ ಅಥವಾ ಸಾಂಸಾರಿಕ ಚಿಂತೆ ಅಥವಾ ಹೊರಗಿನ ಜಗತ್ತಿನ ಚಿಂತೆ ಇದ್ದರೆ ಕೊಟ್ಟಂತ ಸಾಲ ಗುರು ಗ್ರಹದ ಆಶೀರ್ವಾದದಿಂದ ನಿಮಗೆ ಹಿಂತಿರುಗಿ ಬರುತ್ತದೆ ವಾಹನದಿಂದ ನಿಮಗೆ ಸಾಕಷ್ಟು ಕಿರಿಕಿರಿ ಆಗ್ತಾಯಿದೆ ವಾಹನಗಳಲ್ಲಿ ಏನೋ ಒಂದಷ್ಟು ಸರಿ ಬರುತ್ತಿಲ್ಲ ಎಲ್ಲೂ ಹೋದರು ಕೂಡ ಒಂದು ಗಾಡಿ ಟಚ್ ಮಾಡ್ಕೊಂಡ್ ಹೋಗ್ತಾರೆ ಅಥವಾ ಗಾಡಿ ಸರಿಯಾಗಿ ಇರುವುದೇ ಇಲ್ಲ ಕೆಟ್ಟು ಹೋಗುತ್ತಿರುತ್ತದೆ ಇದನ್ನು ಇಂತಹ ಸಮಯದಲ್ಲಿ ಮಾರಿ ಹೊಸ ಗಾಡಿಯನ್ನು ಖರೀದಿ ಮಾಡುವುದು ಬಹಳ ಒಳ್ಳೆಯದು ಇನ್ನು ಐದನೆಯದಾಗಿ ಕಾನೂನಿನ ಚೌಕಟ್ಟಿನಲ್ಲಿ ಓಡಾಡುತ್ತಿದ್ದರೆ ಎಂತಹ ಕಷ್ಟದ ಪರಿಸ್ಥಿತಿ ಇದ್ದರೂ ಈ ಸಮಯದಲ್ಲಿ ಎಲ್ಲಾ ಕೆಲಸವು ಪರಿಪೂರ್ಣವಾಗಿ ಮುಗಿಯುತ್ತದೆ.

ಕುಟುಂಬದಲ್ಲಿ ಸಂತಾನದ ವಿಷಯದಲ್ಲಿ ಗುರುವಿನ ಅನುಗ್ರಹದಿಂದ ಸಂತಾನದ ಖುಷಿ ಕೂಡ ಪಡಿಯಬಹುದು ಗುರುವಿನ ಅನುಗ್ರಹ ನಮ್ಮ ಜೀವನದಲ್ಲಿ ಎಷ್ಟೆಲ್ಲಾ ಹೇಳಿದೆ ನಾ ತಂದುಕೊಡುತ್ತದೆ ಇಷ್ಟು ವರ್ಷಗಳ ಕಾಲ ಅನುಭವಿಸಿದ್ದ ಕಷ್ಟ ನೋವು ಎಲ್ಲವೂ ಗುರುವಿನ ಬಲವಿದ್ದರೆ ಸೂಜಿ ಕಾಳಿನಷ್ಟು ಕಷ್ಟವೆನಿಸುವುದಿಲ್ಲ ಹೀಗಾಗಿ ದಿನನಿತ್ಯದ ಸಮಯದಲ್ಲಿ ಎಷ್ಟು ಸಾಧ್ಯವಾಗುತ್ತೋ ಅಷ್ಟು ಗುರುವನ್ನು ಆರಾಧಿಸಬೇಕು ಗುರುವನ್ನ ನಂಬಬೇಕು ಜಾತಕದಲ್ಲಿ ದಶಾಭುಕ್ತಿ ಸರಿ ಇಲ್ಲದಿದ್ದಾಗ ಗುರುವಿನ ಆಶೀರ್ವಾದ ಅವರ ಅನುಗ್ರಹ ಇದ್ದರೆ ಒಳ್ಳೆಯ ಜಾಗಕ್ಕೆ ಮಾರ್ಗವನ್ನ ಗುರು ತೋರಿಸುತ್ತಾರೆ.

ಗುರುವಿನ ಬಲವನ್ನು ಪಡೆಯಲು ಸ್ನಾನ ಮಾಡುವಾಗ ಒಂದು ಚಿಟಿಕೆ ಅರಿಶಿನವನ್ನು ಬೆರೆಸಿ ಸ್ನಾನ ಮಾಡಿದರೆ ಅದು ಶುಭ ಫಲವನ್ನು ನೀಡುತ್ತದೆ ಮತ್ತು ಶುದ್ಧವಾದ ಮನಸ್ಥಿತಿಯನ್ನು ಸಹ ನೀಡುತ್ತದೆ. ಹೌದುಮ್ ಭರಮರ ಅಥವಾ ಹತ್ತಿ ಮರ ಸಾಧ್ಯವಾದಷ್ಟು ಪ್ರದಕ್ಷಿಣೆಯನ್ನು ಹಾಕಿ ಭಕ್ತಿಯಿಂದ ಕೈ ಮುಗಿಯಬೇಕು ಪ್ರತಿ ಗುರುವಾರ ಸಾಧ್ಯವಾದಷ್ಟು ಮಂತ್ರವನ್ನು ಪಡಿಸುತ್ತಾ ಪ್ರದಕ್ಷಿಣೆಯನ್ನು ಹಾಕಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]