Category: ಪೂಜಾ ವಿಧಾನ
-
ಕಾರ್ತಿಕ ಮಾಸದಲ್ಲಿ ಈ ಶ್ಲೋಕ ನಿತ್ಯ ಹೇಳಿ ಅಥವಾ ಕೇಳಿ ನೆಲ್ಲಿಕಾಯಿ ದೀಪ ಹಚ್ಚಿದರೆ ಸಂಪತ್ತು ಪ್ರಾಪ್ತಿ…
ನೆಲ್ಲಿಕಾಯಿ ಮಹತ್ವ, ಈ ಕಾರ್ತಿಕ ಮಾಸದಲ್ಲಿ ಎಷ್ಟಿದೆ ಅನ್ನೋದನ್ನ ತಿಳಿಸಿ ಕೊಡ್ತೀನಿ ಅಂತ ನೆಲ್ಲಿಕಾಯಿ ಆರತಿಯನ್ನ ಮಾಡೋದು ಆಗಿರಬಹುದು. ನೆಲ್ಲಿಕಾಯಿಯನ್ನು ದೀಪ ಆಗಿರೋದು ಇಷ್ಟೊಂದು ಮಹತ್ವದ ಈ ಕಾರ್ತಿಕ ಮಾಸದಲ್ಲಿ ಯಾಕಿಷ್ಟು ಮಹತ್ವ ಈ ನೆಲ್ಲಿಕಾಯಿ ದು ಅಂತ ಹೇಳಿ ತಿಳಿಸಿ ಕೊಡ್ತೀನಿ ಅಂತ ಕಾರ್ತಿಕ ಮಾಸದಲ್ಲಿ ಶ್ರೀ ವಿಷ್ಣುನನ್ನ ದಾಮೋದರ ರೂಪದಿಂದ ಪೂಜೆಯನ್ನ ಮಾಡ್ತಾರೆ. ಶ್ರೀ ಮಹಾಲಕ್ಷ್ಮಿಯನ್ನ ರಾಧಾ ರೂಪದಿಂದ ಪೂಜೆಯನ್ನ ಮಾಡ್ತೀವಿ. ಅದಕ್ಕಾಗಿ ಈ ಕಾರ್ತಿಕ ಮಾಸದಲ್ಲಿ ಶ್ರೀ ಕಾರ್ತಿಕ ರಾಧಾ ದಾಮೋದರ ದೇವತಾಭ್ಯೋ…
-
ದೇವರನ್ನು ಪೂಜಿಸುವವರಿಗೆ ಕಷ್ಟ ದುಃಖ ಏಕೆ..ನಿಜ ತಿಳಿದರೆ ನೀವೆ ಆಶ್ಚರ್ಯಗೊಳ್ಳುತ್ತೀರಿ…!
ನಮಸ್ಕಾರ ಸ್ನೇಹಿತರೇ ಹೆಚ್ಚಾಗಿ ಯಾರೋ ದೇವರನ್ನು ಪೂಜಿಸುತ್ತಾರೆ ಅವರಿಗೆ ಎಲ್ಲಿಲ್ಲದ ಕಷ್ಟ , ಕಣ್ಣೀರು, ಪೂಜೆಯನ್ನು ಮಾಡದವರು ದೇವರನ್ನು ನಂಬದವರು ಎಲ್ಲರೂ ಸಂತೋಷವಾಗಿಯೇ ಇರುತ್ತಾರೆ ಇದು ಎಲ್ಲರಿಗೂ ಒಂದಲ್ಲ ಒಂದು ದಿನ ನೋಡುವಂತಹ ಪ್ರಶ್ನೆ ಆದರೆ ಈ ವಿಡಿಯೋ ನೋಡಿದ ಮೇಲೆ ಎಲ್ಲಾ ಸತ್ಯಾಸತ್ಯತೆಗಳು ಏನೆಂಬುದು ನಿಮಗೆ ಅರ್ಥವಾಗುತ್ತದೆ. ಒಂದು ದಿನ ಒಬ್ಬ ಭಕ್ತ ಶ್ರೀ ಮಹಾ ವಿಷ್ಣುವಿನ ಬಳಿ ಕೇಳುತ್ತಾನೆ . ಸ್ವಾಮಿ ಏತಕ್ಕಾಗಿ ನೀವು ನಿಮ್ಮ ಭಕ್ತರಿಗೆ ಮತ್ತು ನಿಮ್ಮ ನಾಮಸ್ಮರಣೆ ಮಾಡುವವರಿಗೆ ಅತಿ…
-
ಸ್ನಾನ ಬೇಡ ಪೂಜೆ ಬೇಡ ಹಾಸಿಗೆ ಮೇಲೆ ಕುಳಿತು ಹೇಳುವ ಮಂತ್ರ..ಇದರಿಂದ ನಿಮ್ಮ ಇಡಿ ಜೀವನವೇ ಬದಲಾಗುತ್ತದೆ..
ಸ್ನಾನ ಬೇಡ, ಪೂಜೆ ಬೇಡ, ಉಪವಾಸ ಬೇಡ, ಮಲಗಿ ಎದ್ದ ಹಾಸಿಗೆ ಮೇಲೆ ಕುಳಿತು ಹೇಳುವ ಮಂತ್ರ….! ಇದರಿಂದ ನಿಮ್ಮ ಜೀವನದಲ್ಲಿ ಖುಷಿ ಸಂತೋಷ ಯಾವಾಗಲೂ ತುಂಬಿರುತ್ತದೆ….!! ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಯಾವುದೇ ರೀತಿಯ ಪೂಜೆಯನ್ನು ಮಾಡಬೇಕು ಎಂದರೆ ನಮ್ಮ ಇಡೀ ಮನೆಯನ್ನು ಸ್ವಚ್ಛ ಮಾಡಿ ದೇವರ ಮನೆಯನ್ನು ಸ್ವಚ್ಛ ಮಾಡಿ ದೇವರ ಪೂಜೆಯನ್ನು ಮಾಡಬೇಕು ಜೊತೆಗೆ ಕೆಲವೊಂದಷ್ಟು ವಿಧಾನಗಳನ್ನು ಅನುಸರಿಸಬೇಕು ಎಂದಿರುತ್ತದೆ. ಆದರೆ ಈ ದಿನ ನಾವು ಹೇಳುತ್ತಿರುವoತಹ ಈ ಒಂದು ಪೂಜಾ ವಿಧಾನ ನಿಮಗೆ…
-
ಅಕ್ಷಯ ತೃತೀಯ ದಿನ ದುಬಾರಿ ಚಿನ್ನ ಖರೀದಿಸುವ ಬದಲು ಲಕ್ಷ್ಮಿ ನೆಲೆಸಿರುವ ಈ ವಸ್ತುಗಳಿಂದ ಹೀಗೆ ಮಾಡುವುದರಿಂದ ನಿಮ್ಮ ಹಣ ಅಕ್ಷಯವಾಗುತ್ತೆ
ಅಕ್ಷಯ ತೃತೀಯ ದಿನ ದುಬಾರಿಯಾದ ಬಂಗಾರ ಖರೀದಿಸುವ ಬದಲು ಮನೆಯಲ್ಲಿರುವ ವಸ್ತುಗಳಿಂದ ಈ ರೀತಿ ಮಾಡಿ ನಿಮ್ಮ ಹಣವು ಅಕ್ಷಯವಾಗುವುದು… ಅಕ್ಷಯ ತೃತೀಯ ಎಂದರೆ ತಕ್ಷಣ ಎಲ್ಲರಿಗೂ ನೆನಪಾಗುವುದು ಬಂಗಾರ ಖರೀದಿ ಮಾಡಬೇಕು ಎನ್ನುವುದು ಬಂಗಾರದ ಬೆಲೆ ಎಷ್ಟೇ ಗಗನಕ್ಕೇರಿದರೂ ಕೂಡ ಈ ದಿನ ಸ್ವಲ್ಪ ಪ್ರಮಾಣದ ಬಂಗಾರವನ್ನಾದರೂ ತೆಗೆದುಕೊಳ್ಳಬೇಕು ಅಥವಾ ಬೆಳೆಬಾಳುವ ವಸ್ತು ತೆಗೆದುಕೊಳ್ಳಬೇಕು ಎಂದು ಎಲ್ಲರೂ ಆಸೆಪಡುತ್ತಾರೆ. ಕೆಲವು ಜನ ಹೊಸ ಕೆಲಸ ಆರಂಭಿಸುವುದಕ್ಕೆ ಹೊಸ ಮನೆ ಖರೀದಿಸುವುದಕ್ಕೂ ಕೂಡ ಈ ದಿನವನ್ನು ಕಾಯುತ್ತಿರುತ್ತಾರೆ.…
-
ನಿಮ್ಮ ಸಕಲ ಕಾರ್ಯಸಿದ್ದಿಗಾಗಿ ಮನೆಯಲ್ಲೇ ಮಾಡುವ ಕಾರ್ಯಸಿದ್ದಿ ಆಂಜನೇಯನ ಪೂಜೆ,48 ದಿನದಲ್ಲಿ ಕೆಲಸ ಆಗುತ್ತೆ..
ಬಹಳ ಮಹಿಮೆ ಇರುವ ಆಂಜನೇಯ ಸ್ವಾಮಿ ವ್ರತ ಅನುಷ್ಠಾನ.ನಮಸ್ತೆ ಸ್ನೇಹಿತರೆ, ಮನುಷ್ಯನ ಇಷ್ಟಾರ್ಥ ಸಿದ್ಧಿಗಾಗಿ ಆಂಜನೇಯಸ್ವಾಮಿ ಧ್ಯಾನ ಮಾಡುವುದರಿಂದ ನಿಮ್ಮ ಇಷ್ಟಾರ್ಥ ಸಿದ್ದಿ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಮನೆಯಲ್ಲಿ ಹೇಗೆ ಒಂದು ವ್ರತ ಮಾಡಬೇಕು ಹೇಗೆ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ. ಈ ವ್ರತ ಮಾಡಲು ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಅವರ ಫೋಟೋ ಅಥವಾ ಮೂರ್ತಿ ಬೇಕಾಗುತ್ತದೆ. ಫೋಟೋವನ್ನು ದೇವರ ಮನೆಯಲ್ಲಿ ದೀಪ ಹಚ್ಚಿ ಪೂಜೆ ಮಾಡಬೇಕಾಗುತ್ತದೆ. ಈ ವ್ರತವನ್ನು ಯಾವ ದಿನದಿಂದ ಆದರೂ ಶುರು…
Recent Posts
- ರೂಂ ನಂಬರ್ 704 ರ ರಹಸ್ಯ ಆ ಫ್ಲಾಟ್ ನಲ್ಲಿ ಇದ್ದದ್ದು ಮನುಷ್ಯ ಅಲ್ಲ..ಆಕಾಶವೇ ತಲೆ ಮೇಲೆ ಬಿದ್ದಂಗಾಯಿತು
- ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ
- ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..
- ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ
- ಹದ್ದು ಮೀರಿದ ಕಲ್ಪನೆ..ಪುನರ್ಜನ್ಮಕ್ಕಾಗಿ ಅದು ಅಷ್ಟು ಯಾತನೆ ಅನುಭವಿಸುತ್ತಾ ? ಇದು ಗರುಡನ ಜಾತಿಯ ಮಾಹಿತಿ
Tags
Actor Darshan Astrology Darshan and pavithra gowda Darshan arrested Darshan murder case deepavali 2023 deepavali in kannada Devil darshan movie HD Revanna HSRP ನಂಬರ್ ಪ್ಲೇಟ್ Kannada astrology Karnataka film industry Maha shivaratri 2024 Pavithra Pavithra gowda Pavitra Gowda Prajwal Revanna property rules in bangalore Sacchidananda Babu ಅಡುಗೆ ಮನೆ ಅನಾರೋಗ್ಯ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕಾಟೇರ ಟಿಪ್ಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ದರ್ಶನ್ ದರ್ಶನ್ ಕಾರುಗಳು ದರ್ಶನ್ ಕೊಲೆ ಕೇಸ್ ದೀಪಾವಳಿ 2023 ದೀಪಾವಾಳಿ ಪತ್ನಿಯ ಹೆಸರಿನಲ್ಲಿ ಆಸ್ತಿ ಪವಿತ್ರಾ ಪೋಲಿಸ್ ಪ್ರಜ್ವಲ್ ರೇವಣ್ಣ ಬಿಗ್ ವಾಸ್ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ಶಿವಣ್ಣ ಸಚ್ಚಿದಾನಂದ ಬಾಬು ಹಣ ಹೆಚ್ ಡಿ ರೇವಣ್ಣ
Hi, this is a comment. To get started with moderating, editing, and deleting comments, please visit the Comments screen in…