Category: Astro plus

  • ಹೊಸ ರೀತಿಯಲ್ಲಿ ಕೇವಲ 30 ನಿಮಿಷದಲ್ಲಿ 2 ಸ್ಟೆಪ್ ಬರುವಂತೆ ಲಕ್ಷ್ಮಿ ಕಳಶಕ್ಕೆ ಸೀರೆ ಉಡಿಸಲು ಈ ವಿಡಿಯೋ ನೋಡಿ..!

    ಹೊಸ ರೀತಿಯಲ್ಲಿ ಕೇವಲ 30 ನಿಮಿಷದಲ್ಲಿ 2 ಸ್ಟೆಪ್ ಬರುವಂತೆ ಲಕ್ಷ್ಮಿ ಕಳಶಕ್ಕೆ ಸೀರೆ ಉಡಿಸಲು ಈ ವಿಡಿಯೋ ನೋಡಿ..!

    ಹೊಸ ರೀತಿಯಲ್ಲಿ ಕೇವಲ 30 ನಿಮಿಷದಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಎರಡು ರೀತಿಯ ಸ್ಟೆಪ್ಸ್ ಡಿಸೈನ್ ಬರುವಂತಹ ಸೀರೆ ಉಡಿಸಿ.ಇನ್ನೇನು ವರಮಹಾಲಕ್ಷ್ಮಿ ಹಬ್ಬ ಬರುತ್ತಿದೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹುಡುಗಿಯರಿಗೆ ಈ ವರಮಹಾಲಕ್ಷ್ಮಿ ಹಬ್ಬ ಅಂದರೆ ಬಹಳಾನೆ ಪ್ರೀತಿ ತಮಗೆ ಇಷ್ಟ ಬಂದಂತಹ ಸೀರೆಗಳನ್ನು ಖರೀದಿ ಮಾಡಿಕೊಂಡು ಬಂದು ಅದರಿಂದ ಶ್ರೀ ಮಹಾಲಕ್ಷ್ಮಿ ದೇವಿಗೆ ಸೀರೆಯನ್ನು ಉಡಿಸುವಂತಹ ಕಾರ್ಯದಲ್ಲಿ ನಿರತರಾಗುತ್ತಾರೆ. ಆದರೆ ಕೆಲವು ಮಹಿಳೆಯರಿಗೆ ಸೀರೆ ಉಡಿಸುವುದೇ ಒಂದು ದೊಡ್ಡ ತಲೆ ನೋವಾಗಿರುತ್ತದೆ. ಏಕೆಂದರೆ ನೆರಿಗೆ ಸರಿಯಾಗಿ ಕೂರುವುದಿಲ್ಲ…

    Read more...

  • ಮಹಾಲಕ್ಷ್ಮಿ ಹಬ್ಬದಲ್ಲಿ ಕಳಶವನ್ನು ಯಾವ ಬಗೆಯಲ್ಲಿ ಇಡಬೇಕು ಒಂದರ ಮೇಲೊಂದು ಕಳಶ ಅಥವಾ ಎರಡು ಕಳಶ ಗೊಂದಲಕ್ಕೆ ಉತ್ತರ ನೋಡಿ.

    ಮಹಾಲಕ್ಷ್ಮಿ ಹಬ್ಬದಲ್ಲಿ ಕಳಶವನ್ನು ಯಾವ ಬಗೆಯಲ್ಲಿ ಇಡಬೇಕು ಒಂದರ ಮೇಲೊಂದು ಕಳಶ ಅಥವಾ ಎರಡು ಕಳಶ ಗೊಂದಲಕ್ಕೆ ಉತ್ತರ ನೋಡಿ.

    ವರಮಹಾಲಕ್ಷ್ಮಿಯಲ್ಲಿ ಕಳಸ ಜೋಡಣೆ ಯಾವ ರೀತಿ ಮಾಡಿದರೆ ಒಳ್ಳೆಯದು ??ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳು ಬಹಳ ಸಂಭ್ರಮದಿಂದ ಮಾಡುವಂತಹ ಹಬ್ಬವೇ ಈ ವರ ಮಹಾಲಕ್ಷ್ಮಿ ವರಮಹಾಲಕ್ಷ್ಮಿಯು ಸ್ವತಹ ದೇವರಲ್ಲಿ ದೇವರಾದಂತಹ ಮಹಾ ವಿಷ್ಣುವಿನ ಪತ್ನಿಯಾಗಿದ್ದು ಮಹಾಲಕ್ಷ್ಮಿಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ ಧನಲಕ್ಷ್ಮಿ, ಭಾಗ್ಯಲಕ್ಷ್ಮಿ, ಸಂತಾನ ಲಕ್ಷ್ಮಿ, ವಿಜಯಲಕ್ಷ್ಮಿ ,ವಿದ್ಯಾ ಲಕ್ಷ್ಮಿ, ಆದಿ ಲಕ್ಷ್ಮಿ, ಧಾನ್ಯಲಕ್ಷ್ಮಿ, ಧೈರ್ಯ ಲಕ್ಷ್ಮಿ, ಗಜಲಕ್ಷ್ಮಿ, ಹೀಗೆ ಹಲವಾರು ಹೆಸರಿನಿಂದ ಕರೆಯುತ್ತಾರೆ. ಪ್ರತಿ ವರ್ಷದ ಶ್ರಾವಣ ಮಾಸದ ಎರಡನೇ ಶುಕ್ರವಾರ ಲಕ್ಷ್ಮಿಗೆ ವಿಶೇಷ ಪೂಜೆಯನ್ನು…

    Read more...

  • ಬ್ರಾಹ್ಮೀ ಮೂಹೂರ್ತದಲ್ಲಿ ಈ ಒಂದು ಮಂತ್ರವನ್ನು ಹೀಗೆ ಪಠಿಸಿದರೆ ನಿಮ್ಮ ಕಷ್ಟಗಳೆಲ್ಲಾ ಕಳೆದು ಹೋಗುತ್ತೆ..

    ಬ್ರಾಹ್ಮೀ ಮೂಹೂರ್ತದಲ್ಲಿ ಈ ಒಂದು ಮಂತ್ರವನ್ನು ಹೀಗೆ ಪಠಿಸಿದರೆ ನಿಮ್ಮ ಕಷ್ಟಗಳೆಲ್ಲಾ ಕಳೆದು ಹೋಗುತ್ತೆ..

    ಬ್ರಾಹ್ಮಿ ಮುಹೂರ್ತದಲ್ಲಿ ಈ ಒಂದು ಮಂತ್ರ ಹೇಳಿ |ಕಷ್ಟಗಳೆಲ್ಲ ಕರಗುತ್ತವೆ.ಸನಾತನ ಹಿಂದೂ ಧರ್ಮದಲ್ಲಿ ಹಲವಾರು ರೀತಿಯ ಮಂತ್ರಗಳು ಇವೆ ಈ ಮಂತ್ರಗಳನ್ನು ಸದ್ದುದ್ದೇಶ ಹಾಗೂ ಒಳ್ಳೆಯ ಮನಸ್ಸಿನಿಂದ ಪಠಿಸಿದರೆ ಆಗ ಖಂಡಿತವಾಗಿಯೂ ಒಳ್ಳೆಯ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಮಂತ್ರಗಳಲ್ಲಿ ಮಹಾ ಮೃತ್ಯುಂಜಯ ಮಂತ್ರವು ಒಂದು ಈ ಮಂತ್ರವನ್ನು ವೇದಗಳ ಹೃದಯ ಎಂದು ಹೇಳಲಾಗು ತ್ತದೆ. ಮಹಾ ಮೃತ್ಯುಂಜಯ ಮಂತ್ರವು ನಾಲ್ಕು ವೇದ ಗಳಲ್ಲಿಯೂ ಕೆಲವೊಂದು ಭಾಗಗಳಲ್ಲಿ ಕಂಡು ಬರುತ್ತದೆ ಎನ್ನುವ ಉಲ್ಲೇಖಗಳು ಇವೆ. ಶುಕ್ರಾಚಾರ್ಯ…

    Read more...

  • ಅಪ್ಪಿಯತಪ್ಪಿಯೂ ಈ ರೀತಿಯಾದ ಕಳಶವನ್ನು ವರಮಹಾಲಕ್ಷ್ಮಿ ಹಬ್ಬದಲ್ಲಿ ಬಳಸಬೇಡಿ..ಪಲ ಕೊಡೋದಿಲ್ಲ.

    ಅಪ್ಪಿಯತಪ್ಪಿಯೂ ಈ ರೀತಿಯಾದ ಕಳಶವನ್ನು ವರಮಹಾಲಕ್ಷ್ಮಿ ಹಬ್ಬದಲ್ಲಿ ಬಳಸಬೇಡಿ..ಪಲ ಕೊಡೋದಿಲ್ಲ.

    ವರಮಹಾಲಕ್ಷ್ಮಿ ಹಬ್ಬ 2022 ||ನಮ್ಮ ಹಿಂದೂ ಧರ್ಮದಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಬಹಳ ವಿಶೇಷವಾದಂತಹ ಸ್ಥಾನವಿದೆ ಎಂದೇ ಹೇಳಬಹುದಾಗಿದೆ. ಅದರಲ್ಲೂ ಆಷಾಢ ಮುಗಿದ ನಂತರ ಬರುವ ಹಬ್ಬವೇ ಈ ವರಮಹಾಲಕ್ಷ್ಮಿ ಹಬ್ಬ ಈ ಹಬ್ಬವನ್ನು ಭಕ್ತಿಯಿಂದ ಆಚರಿಸುತ್ತಾರೆ. ಹಾಗೆ ಪ್ರತಿ ವರ್ಷವೂ ವಿಭಿನ್ನವಾದ ರೀತಿಯಲ್ಲಿ ಲಕ್ಷ್ಮಿಯನ್ನು ಮನೆಯಲ್ಲಿ ಕೂರಿಸುತ್ತಾರೆ. ಶ್ರಾವಣ ಮಾಸದ ಎರಡನೇ ಶುಕ್ರವಾರದ ದಿನದಂದು ತಾಯಿ ವರಮಹಾಲಕ್ಷ್ಮಿಯನ್ನು ವಿಶೇಷ ವ್ರತದ ರೂಪದಲ್ಲಿ ಪೂಜೆಯನ್ನು ಸಲ್ಲಿಸುತ್ತಾರೆ. ಹಾಗೆಯೇ ದೀಪಾವಳಿ ಮತ್ತು ನವರಾತ್ರಿಯ ದಿನದಂದು ಲಕ್ಷ್ಮಿಗೆ ವಿಶೇಷವಾದ ಪೂಜೆಯನ್ನು ಅರ್ಪಿಸಲಾಗುತ್ತದೆ.…

    Read more...

  • ಭಗವಂತ ಶ್ರೀ ಕೃಷ್ಣ ಹೇಳಿದ ಹಾಗೆ ದಿನವೂ ತುಳಸಿ ಮುಂದೆ ಈ 3 ಶಬ್ದ ಹೇಳಿದರೆ ನಿಮ್ಮ ದರಿದ್ರತೆ ದೂರವಾಗುತ್ತೆ.! ಇದು ಸತ್ಯ

    ಭಗವಂತ ಶ್ರೀ ಕೃಷ್ಣ ಹೇಳಿದ ಹಾಗೆ ದಿನವೂ ತುಳಸಿ ಮುಂದೆ ಈ 3 ಶಬ್ದ ಹೇಳಿದರೆ ನಿಮ್ಮ ದರಿದ್ರತೆ ದೂರವಾಗುತ್ತೆ.! ಇದು ಸತ್ಯ

    ಶ್ರೀ ಕೃಷ್ಣ ಹೇಳಿದ ಹಾಗೆ ದಿನವೂ ತುಳಸಿ ಮುಂದೆ ಮೂರು ಶಬ್ದ ಹೇಳಿದರೆ ದರಿದ್ರತೆ ದೂರ ಆಗುವುದು ಪುರಾಣದಲ್ಲಿ ವರ್ಣಿಸಿದ ಪ್ರಸಂಗದ ಅನುಸಾರವಾಗಿ ಒಮ್ಮೆ ನಾರದ ಮುನಿಯರು ಭಗವoತ ಶ್ರೀ ಕೃಷ್ಣ ನನ್ನು ಭೇಟಿಯಾಗಲು ಬಂದಿರುತ್ತಾರೆ ಅವರಿಗೆ ಈ ಒಂದು ಮಾತನ್ನು ಹೇಳುತ್ತಾರೆ ಭಗವಂತ ವಿಷ್ಣುವಿಗೆ ತುಳಸಿಯು ತುಂಬಾ ಪ್ರಿಯವಾಗಿದ್ದು ಹಾಗಾಗಿ ಅವರು ಪರಮ ಪವಿತ್ರರಾಗಿದ್ದಾರೆ ಈ ಮಾತಿನ ಅರ್ಥ ಸಂಪೂರ್ಣ ಜಗತ್ತಿಗೆ ಅವಳು ಪೂಜನೀಯ ಗುಣವಾಗಿದ್ದಾಳೆ ಆದರೆ ನಾವು ಇದನ್ನು ಪೂಜೆ ಮಾಡುವ ಅವಶ್ಯಕತೆ ಏನು…

    Read more...

  • ಶನಿ ಬದಲಾವಣೆ ಮಕರ ರಾಶಿ ಜನ್ಮ ಶನಿ + ಸಾಡೇ ಸಾತಿ ಶನಿ ಎರಡು ಇರುತ್ತದೆ ಇನ್ನು 6 ತಿಂಗಳಿನಲ್ಲಿ ಈ ವಿಷಯದಲ್ಲಿ ಜಾಗ್ರತೆ..

    ಶನಿ ಬದಲಾವಣೆ ಮಕರ ರಾಶಿ ಜನ್ಮ ಶನಿ + ಸಾಡೇ ಸಾತಿ ಶನಿ ಎರಡು ಇರುತ್ತದೆ ಇನ್ನು 6 ತಿಂಗಳಿನಲ್ಲಿ ಈ ವಿಷಯದಲ್ಲಿ ಜಾಗ್ರತೆ..

    2022 ಶನಿ ಬದಲಾವಣೆ ||ಶನಿಯ ಬದಲಾವಣೆಯಿಂದ ಮಕರ ರಾಶಿಯವರಿಗೆ ಆಗುವಂತಹ ಫಲವೇನು ಶುಭವೇನು ಮತ್ತು ಅಶುಭವೇನು ಎಂದು ತಿಳಿದುಕೊಳ್ಳೋಣ. ಮೊದಲನೆಯದಾಗಿ ಮಕರ ರಾಶಿಯವರಿಗೆ ಸಾಡೆ ಸಾತಿ ನಡೆಯುತ್ತಿದೆ. ದಿನಾಂಕ 28/ 4 /2022 ಕಳೆದ ಏಪ್ರಿಲ್ ತಿಂಗಳು 28 ನೇ ತಾರೀಕು ಅಂದರೆ ಸಾಡೇಸಾತಿಯಲ್ಲಿ ಅಂತ್ಯ ಶನಿಗೆ ಬಂದರಿ ನೀವು ಅಂದರೆ ಜನ್ಮ ರಾಶಿಯಿಂದ ಮಕರ ರಾಶಿ ಕುಂಭ ರಾಶಿಗೆ ಬಂದರು. ಇದೇ ಜುಲೈ 12ನೇ ತಾರೀಕು 2022 ಮಕರ ರಾಶಿಗೆ ಶನಿ ಪ್ರವೇಶವಾಗುತ್ತಿದ್ದಾರೆ ಹಾಗಾಗಿ ಸಾಡೇಸಾತಿಯ…

    Read more...

  • ಈ 3 ರಾಶಿಗೆ ಪ್ರತಿ ಕೆಲಸದಲ್ಲೂ ಜಯ,ಆಕಸ್ಮಿಕ ಧನಲಾಭ ಆಷಾಡ ಶುಕ್ರವಾರದ ಸಂದರ್ಭ ತುಳಜಾ ಭವಾನಿ ದೇವಿಯ ಕೃಪೆ ಸಿಗಲಿದೆ

    ಈ 3 ರಾಶಿಗೆ ಪ್ರತಿ ಕೆಲಸದಲ್ಲೂ ಜಯ,ಆಕಸ್ಮಿಕ ಧನಲಾಭ ಆಷಾಡ ಶುಕ್ರವಾರದ ಸಂದರ್ಭ ತುಳಜಾ ಭವಾನಿ ದೇವಿಯ ಕೃಪೆ ಸಿಗಲಿದೆ

    ನಿತ್ಯ ಭವಿಷ್ಯ ಶುಕ್ರವಾರ 15 ಜುಲೈ 2022 ಮೇಷ ರಾಶಿ :- ನಿಮ್ಮ ಕುಟುಂಬಕ್ಕೆ ಇಂದು ಸಾಕಷ್ಟು ಸಮಯವನ್ನು ನೀಡ ಬೇಕಾಗುತ್ತದೆ ಇಂದು ನಿಮ್ಮ ಉತ್ತಮವಾದ ಫಲಿತಾಂಶ ದಿನವಾಗಿರುತ್ತದೆ. ಕೆಲಸ ಅಥವಾ ವ್ಯವಹಾರ ವಾಗಲಿ ಯಾವುದೇ ಅಡೆತಡೆವಿಲ್ಲದೆ ಸಂಪೂರ್ಣವಾಗಿ ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ,- 5 ಅದೃಷ್ಟದ ಬಣ್ಣ- ಹಳದಿ ಸಮಯ – ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:30 ವರೆಗೆ. ವೃಷಭ ರಾಶಿ :- ವ್ಯಾಪಾರಿಗಳಿಗೆ ಇಂದು ಮಿಶ್ರಫಲದ ದಿನವಾಗಿರುತ್ತದೆ ಏಕೆಂದರೆ ಹಣಕಾಸಿನ ವಿಚಾರದಲ್ಲಿ ಅನೇಕ ಸಮಸ್ಯೆಗಳನ್ನು…

    Read more...

  • ಕಳೆದುಹೋದ ಸಂಪತ್ತು,ಹಣ,ಗೌರವ ಮತ್ತೆ ಪಡೆಯಲಿದ್ದಾರೆ ಈ 4 ರಾಶಿಯವರು ಇಂದಿನಿಂದ ಅದೃಷ್ಟದ ಹಾದಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಕೃಪೆ

    ಕಳೆದುಹೋದ ಸಂಪತ್ತು,ಹಣ,ಗೌರವ ಮತ್ತೆ ಪಡೆಯಲಿದ್ದಾರೆ ಈ 4 ರಾಶಿಯವರು ಇಂದಿನಿಂದ ಅದೃಷ್ಟದ ಹಾದಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಕೃಪೆ

    ದಿನ ಭವಿಷ್ಯ ಗುರುವಾರ 14 ಜುಲೈ 2022 ಮೇಷ ರಾಶಿ:- ಕೆಲಸದ ವಿಚಾರದಲ್ಲಿ ನೀವು ಮಿಶ್ರ ಫಲಿತಾಂಶ ಪಡೆಯಲಿದ್ದೀರಿ ನಡವಳಿಕೆ ಮೇಲೆ ಹೆಚ್ಚಿನ ಗಮನವಿರಬೇಕು. ವ್ಯಾಪಾರಿಗಳಿಗೆ ಲಾಭದಾಯಕ ದಿನವಾಗಲಿದೆ ಆರ್ಥಿಕ ರಂಗದಲ್ಲಿ ದುಬಾರಿ ದಿನವಾಗಲಿದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 4:45 ರಿಂದ ರಾತ್ರಿ 10 ರವರೆಗೆ. ವೃಷಭ ರಾಶಿ :- ನಿರುದ್ಯೋಗಿಗಳಿಗೆ ಇಂದು ಬಹಳ ಶುಭ ದಿನವಾಗಲಿದೆ ಇಂದು ನೀವು ಉತ್ತಮ ಅವಕಾಶವನ್ನು ಪಡೆಯಬಹುದು. ವ್ಯಾಪಾರಿಗಳು…

    Read more...

  • ಈ ಎಲೆಯ ಮೇಲೆ ದೀಪವನ್ನು ಇಟ್ಟರೆ ಬಂಗಾರ ಯೋಗ,ಚಿನ್ನ ಉಳಿಯಲು ಹಾಗೂ ಖರೀದಿ ಮಾಡಲು ತಪ್ಪದೇ ಈ ತಂತ್ರ ಮಾಡಿ..

    ಈ ಎಲೆಯ ಮೇಲೆ ದೀಪವನ್ನು ಇಟ್ಟರೆ ಬಂಗಾರ ಯೋಗ,ಚಿನ್ನ ಉಳಿಯಲು ಹಾಗೂ ಖರೀದಿ ಮಾಡಲು ತಪ್ಪದೇ ಈ ತಂತ್ರ ಮಾಡಿ..

    ಈ ಎಲೆಯ ಮೇಲೆ ದೀಪವನ್ನು ಇಟ್ಟರೆ ಬಂಗಾರ ಯೋಗ ! ಇನ್ನು ಮೇಲೆ ಚಿನ್ನವನ್ನು ಖರೀದಿ ಮಾಡುತ್ತಲೇ ಇರುತ್ತೀರ !!ಮೊದಲನೆಯದಾಗಿ ಹೇಳುವುದಾದರೆ ಬಂಗಾರವನ್ನು ಲಕ್ಷ್ಮಿಯ ಸ್ವರೂಪ ಎಂದೇ ಹೇಳುತ್ತಾರೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಬಂಗಾರ ಎಂದರೆ ಎಲ್ಲಿಲ್ಲದ ಪ್ರೀತಿ ಇರುತ್ತದೆ. ಹಾಗಾದರೆ ಯಾವ ಸಮಯದಲ್ಲಿ ಬಂಗಾರ ವನ್ನು ಕೊಂಡುಕೊಂಡರೆ ಒಳ್ಳೆಯದು ಆಗುತ್ತದೆ ಹಾಗೂ ಯಾವ ಸಮಯದಲ್ಲಿ ಧರಿಸಿ ಕೊಂಡರೆ ಒಳ್ಳೆಯ ದಾಗುತ್ತದೆ ಎಂಬುದನ್ನು ನಾವು ಇಲ್ಲಿ ತಿಳಿದು ಕೊಳ್ಳೋಣ. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹ ನಮ್ಮ…

    Read more...

  • ವರಮಹಾಲಕ್ಷ್ಮಿ ಹಬ್ಬಕ್ಕೆ ಸೀರೆ ತರುವವರು ಅಪ್ಪಿತಪ್ಪಿಯೂ ಈ ಒಂದು ತಪ್ಪನ್ನು ಮಾಡಬೇಡಿ..ವ್ರತದ ಪಲ ಸಿಗೋದಿಲ್ಲ

    ವರಮಹಾಲಕ್ಷ್ಮಿ ಹಬ್ಬಕ್ಕೆ ಸೀರೆ ತರುವವರು ಅಪ್ಪಿತಪ್ಪಿಯೂ ಈ ಒಂದು ತಪ್ಪನ್ನು ಮಾಡಬೇಡಿ..ವ್ರತದ ಪಲ ಸಿಗೋದಿಲ್ಲ

    ಶ್ರೀ ಮಹಾಲಕ್ಷ್ಮಿಗೆ ಸೀರೆ ತರುವಾಗ ಈ ತಪ್ಪನ್ನು ಎಂದು ಮಾಡಬಾರದು !!ಹಿಂದೂ ಧರ್ಮದಲ್ಲಿನ ದೇವತೆ ಗಳಲ್ಲೊಬ್ಬರು  ವೈಕುಂಠದ ಅಧಿಪತಿ ಶ್ರೀವಿಷ್ಣುವಿನ(ನಾರಾಯಣ) ಪತ್ನಿ. ಹಣ, ಐಶ್ವರ್ಯ, ಸಿರಿ, ಸಂಪತ್ತುಗಳ ಅಧಿದೇವತೆ ಯೆಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿಯ ನ್ನು ಮಹಾಲಕ್ಷ್ಮಿ ಎಂದೂ ಕರೆಯಲಾಗುತ್ತದೆ. ಪ್ರತಿ ವರ್ಷದ ಶ್ರಾವಣ ಮಾಸದ ಎರಡನೇ ಶುಕ್ರವಾರ ಲಕ್ಷ್ಮಿಗೆ ವಿಶೇಷ ಪೂಜೆಗಳನ್ನು ವರಮಹಾಲಕ್ಷ್ಮಿ ವ್ರತ ವನ್ನು ಆಚರಿಸುವ ಮೂಲಕ ಸಲ್ಲಿಸಲಾಗುತ್ತದೆ ದೀಪಾ ವಳಿ ಹಬ್ಬದ ಸಮಯದಲ್ಲಿ ಹಾಗೂ ನವರಾತ್ರಿ ಹಬ್ಬದ ಸಮಯ ದಲ್ಲಿ ಕೂಡ ವಿಶೇಷ ಪೂಜೆಗಳನ್ನು ಲಕ್ಷ್ಮಿ ಪೂಜೆ ಎಂದು ಆಚರಿಸಲಾಗುತ್ತದೆ. ಮಹಾ ಲಕ್ಷ್ಮಿಗೆ ಅನೇಕ…

    Read more...

Recent Posts

Tags

Actor Darshan Astrology Darshan and pavithra gowda Darshan arrested Darshan murder case deepavali 2023 deepavali in kannada Devil darshan movie HD Revanna HSRP ನಂಬರ್ ಪ್ಲೇಟ್ Kannada astrology Karnataka film industry Maha shivaratri 2024 Pavithra Pavithra gowda Pavitra Gowda Prajwal Revanna property rules in bangalore Sacchidananda Babu ಅಡುಗೆ ಮನೆ ಅನಾರೋಗ್ಯ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕಾಟೇರ ಟಿಪ್ಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ದರ್ಶನ್ ದರ್ಶನ್ ಕಾರುಗಳು ದರ್ಶನ್ ಕೊಲೆ ಕೇಸ್ ದೀಪಾವಳಿ 2023 ದೀಪಾವಾಳಿ ಪತ್ನಿಯ ಹೆಸರಿನಲ್ಲಿ ಆಸ್ತಿ ಪವಿತ್ರಾ ಪೋಲಿಸ್ ಪ್ರಜ್ವಲ್ ರೇವಣ್ಣ ಬಿಗ್ ವಾಸ್ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ಶಿವಣ್ಣ ಸಚ್ಚಿದಾನಂದ ಬಾಬು ಹಣ ಹೆಚ್ ಡಿ ರೇವಣ್ಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">