Astro Plus » Karnataka's Best News Portal

Category: Astro plus

  • ಇದನ್ನು ನೋಡಿದ ಮೇಲೆ ನೀವೆಂದು ಬಡವರಾಗುವುದಿಲ್ಲ..ಈ ವಿಡಿಯೊ ನೋಡಿ.

    ಇದನ್ನು ನೋಡಿದ ಮೇಲೆ ನೀವೆಂದು ಬಡವರಾಗುವುದಿಲ್ಲ..ಈ ವಿಡಿಯೊ ನೋಡಿ.

    ಬಡತನದಿಂದ ಮುಕ್ತರಾಗಲು ಬುದ್ಧನ ಮಾತುಗಳು…!!ನಮಸ್ತೆ ಸ್ನೇಹಿತರೆ ಒಮ್ಮೆ ಬುದ್ಧನು ತನ್ನ ಅನುಯಾಯಿಗಳೊಂದಿಗೆ ಹಳ್ಳಿಗೆ ಬಂದಿದ್ದನು ಕೆಲ ದಿನಗಳ ಕಾಲ ಆ ಊರಿನಲ್ಲೇ ನಿರ್ಧರಿಸಿದನು ಈ ವಿಷಯವು ಬೆಂಕಿಯಂತೆ ಇಡೀ ಊರನ್ನೇ ಹಬ್ಬಿತು ಗೌತಮ ಬುದ್ಧರು ತಮ್ಮ ಹಳ್ಳಿಗೆ ಬಂದಿದ್ದಾರೆ ಎಂದು ತಿಳಿದು ಬುದ್ಧನನ್ನು ಕಾಣಲು ಬರುತ್ತಾರೆ ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಂತೆ ಕೇಳಿಕೊಳ್ಳುತ್ತಾರೆ ಒಬ್ಬ ವ್ಯಕ್ತಿಯು ಓ ಜ್ಞಾನಿಯೇ ನಾವೆಲ್ಲರೂ ಈ ಹಳ್ಳಿಯಲ್ಲಿ ಬಹಳ ಕಷ್ಟಪಟ್ಟು ಕೆಲಸ ಮಾಡಿ ಜೀವನ ಸಾಗಿಸುತ್ತಿ ದ್ದೇವೆ ಮತ್ತು ದೇವರಿಗೆ…

    Read more...

  • ವೃಷಭ ರಾಶಿ ಜೂನ್ ಮಾಸ ಭವಿಷ್ಯ, ಈ ತಿಂಗಳು ನಿಮಗೆ ಸಿಗಲಿದೆ ಗುರು ಮಂಗಳ ಯೋಗ,5+4 =9 ಈ ವಿಷಯದಲ್ಲಿ ಬಾರಿ ಎಚ್ಚರ..

    ವೃಷಭ ರಾಶಿ ಜೂನ್ ಮಾಸ ಭವಿಷ್ಯ, ಈ ತಿಂಗಳು ನಿಮಗೆ ಸಿಗಲಿದೆ ಗುರು ಮಂಗಳ ಯೋಗ,5+4 =9 ಈ ವಿಷಯದಲ್ಲಿ ಬಾರಿ ಎಚ್ಚರ..

    ವೃಷಭ ರಾಶಿ 2022 ಜೂನ್ ಮಾಸದ ಭವಿಷ್ಯ!ವೃಷಭ ರಾಶಿ ಹೊಂದಿರುವವರಿಗೆ ಜೂನ್ 2022 ರ ಮಾಸದಲ್ಲಿನ 4 ಶುಭ ವಿಚಾರಗಳು ಹಾಗೂ 5 ಅಶುಭ ವಿಚಾರಗಳನ್ನು / ಎಚ್ಚರಿಕೆಗಳನ್ನು ಇಲ್ಲಿ ತಿಳಿಸಿ ಕೊಡಲಾಗಿದೆ. ಬಹಳ ಮುಖ್ಯವಾಗಿ ಕುಜ ಯೋಗ ಕುಜ ಫಲ ಸಿಗುತ್ತಲೊದೆ. ಗುರು ಹಾಗೂ ಕುಜ ಬಲಗಳು ಜೂನ್ ತಿಂಗಳಲ್ಲಿ ಸಿಗಲಿವೆ. ಜೂನ್ 26 ನೇ ತಾರೀಖಿನ ತನಕ ಗುರು ಮಂಗಳ ಯೋಗ, ಗುರು ಯೋಹ ಸಿಗಲಿದೆ. ಜೂನ್ 15 ಕ್ಕೆ ಮಿಥುನ ರಾಶಿಗೆ ರವಿ…

    Read more...

  • ಹುಟ್ಟಿದ ತಿಂಗಳು ನೀವು ಯಾವ ರೀತಿಯ ವ್ಯಕ್ತಿಗಳು ಅಂತ ಹೇಳುತ್ತೆ,ನಿಮ್ಮ ಕ್ರಿಯೆಟಿವಿಟಿ ಲೆವೆಲ್ ಹೇಗಿದೆ ನೋಡಿ.

    ಹುಟ್ಟಿದ ತಿಂಗಳು ನೀವು ಯಾವ ರೀತಿಯ ವ್ಯಕ್ತಿಗಳು ಅಂತ ಹೇಳುತ್ತೆ,ನಿಮ್ಮ ಕ್ರಿಯೆಟಿವಿಟಿ ಲೆವೆಲ್ ಹೇಗಿದೆ ನೋಡಿ.

    ಹುಟ್ಟಿದ ತಿಂಗಳು ನೀವು ಯಾವ ರೀತಿಯ ವ್ಯಕ್ತಿ ಅಂತ ಹೇಳುತ್ತದೆ…!!!ನಮಸ್ತೆ ಸ್ನೇಹಿತರೆ ಈ ದಿನ ನಾವೂ ಹುಟ್ಟಿದ ದಿನಾಂಕ ಸಮಯದ ಆಧಾರದ ಮೇಲೆ ನಿಮ್ಮ ಮನಸ್ಥಿತಿ ವ್ಯಕ್ತಿತ್ವ ಹೇಗಿರುತ್ತದೆ ಎಂದು ವಿವರಿಸುತ್ತಾರೆ ಇಲ್ಲಿ ನಾವು ಕೇಳುವ ಪ್ರತಿ ಪ್ರಶ್ನೆಗಳಿಗೂ ಐದು ಸೆಕೆಂಡುಗಳ ಒಳಗೆ ಹಾನೆಸ್ಟ್ ಆಗಿ ಉತ್ತರಿಸಬೇಕು ಅದ ರಲ್ಲಿ ನಿಮಗೆ ಸಿಗುವಂತಹ ಪಾಯಿಂಟ್ಸ್ ಗಳ ಆಧಾರದ ಮೇಲೆ ನಿಮ್ಮ ಮನಸ್ಥಿತಿ ಮತ್ತು ವ್ಯಕ್ತಿತ್ವ ಹೇಗಿದೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಗುತ್ತದೆ ಇದರಲ್ಲಿ ಪ್ರತಿಯೊಂದು ಪ್ರಶ್ನೆಗೆ ಆಯ್ಕೆಗಳು…

    Read more...

  • ಹಿತ ಶತ್ರುಗಳಿಂದಲೇ ಇದು ನಿಮಗೆ ಆರ್ಥಿಕ ಲಾಭ,ಈ 7 ರಾಶಿಗಿದೆ ದೈವಬಲ ಉದ್ಯೋಗ,ವ್ಯಾಪಾರ ರಂಗದಲ್ಲಿ ಅನೇಕ ವಿಧವಾಗಿ ಲಾಭ ಸಿಗಲಿದ್ದು ಆದಿಶಕ್ತಿಯ ಅನುಗ್ರಹ

    ಹಿತ ಶತ್ರುಗಳಿಂದಲೇ ಇದು ನಿಮಗೆ ಆರ್ಥಿಕ ಲಾಭ,ಈ 7 ರಾಶಿಗಿದೆ ದೈವಬಲ ಉದ್ಯೋಗ,ವ್ಯಾಪಾರ ರಂಗದಲ್ಲಿ ಅನೇಕ ವಿಧವಾಗಿ ಲಾಭ ಸಿಗಲಿದ್ದು ಆದಿಶಕ್ತಿಯ ಅನುಗ್ರಹ

    ನಿತ್ಯ ಭವಿಷ್ಯ ರವಿವಾರ 22 ಮೇ 2022 ಮೇಷ ರಾಶಿ :- ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ದೊಡ್ಡ ಸುಧಾರಣೆ ಕಂಡು ಬರುತ್ತದೆ ಇದ್ದರೆ ದೊಡ್ಡ ಆರ್ಥಿಕ ಲಾಭವನ್ನು ಪಡೆಯಲಿದ್ದಾರೆ. ವೈವಾಹಿಕ ಜೀವನದಲ್ಲಿ ಸಂತೋಷ ಕೂಡಿರುತ್ತದೆ ಹಿಂದೆ ತೆಗೆದುಕೊಂಡಿರುವ ನಿರ್ಧಾರ ಇಂದು ಪ್ರಯೋಜನವಾಗುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5:00 ಇಂದ 7:00 ವರೆಗೆ. ವೃಷಭ ರಾಶಿ :- ನಿಮ್ಮ ಮನಸ್ಥಿತಿಯಲ್ಲಿ ಈ ದಿನ ಬದಲಾವಣೆಯನ್ನು ಕಾಣಬಹುದು ಇಂದು…

    Read more...

  • ಈ ನಾಲ್ಕು ಕೆಲಸಗಳನ್ನು ನಗ್ನವಾಗಿ ಎಂದಿಗೂ ಮಾಡಬಾರದು,ಇದಕ್ಕಿಂದ ದರಿದ್ರವಾದ ಕೆಲಸ ಮತ್ತೊಂದಿಲ್ಲ..! ಕಷ್ಟಗಳು ಬರುತ್ತೆ..

    ಈ ನಾಲ್ಕು ಕೆಲಸಗಳನ್ನು ನಗ್ನವಾಗಿ ಎಂದಿಗೂ ಮಾಡಬಾರದು,ಇದಕ್ಕಿಂದ ದರಿದ್ರವಾದ ಕೆಲಸ ಮತ್ತೊಂದಿಲ್ಲ..! ಕಷ್ಟಗಳು ಬರುತ್ತೆ..

    ನಾವು ಯಾವ ರೀತಿಯಾದಂತಹ ಉಡುಪನ್ನು ಧರಿಸಿದರೆ ಲಕ್ಷ್ಮೀದೇವಿಯ ಕೃಪಾಕಟಾಕ್ಷಕ್ಕೆ ಒಳಗಾಗುತ್ತೇವೆ ಹಾಗೂ ಯಾವ ರೀತಿಯಾದಂತಹ ಬಟ್ಟೆಗಳನ್ನು ಧರಿಸಿದರೆ ಲಕ್ಷ್ಮೀದೇವಿಯ ಕ್ರೋಧಕ್ಕೆ ಒಳಗಾಗುತ್ತೇವೆ ಎಂಬುದರ ಬಗ್ಗೆ ಸಂಪೂರ್ಣವಾದ ವಿವರವನ್ನು ನಾವು ಇಂದು ನಿಮಗೆ ತಿಳಿಸುತ್ತೇನೆ. ನಾವು ಧರಿಸುವಂತಹ ಬಟ್ಟೆಗಳ ಆಧಾರದ ಮೇಲೆಯೇ ನಮ್ಮ ಅದೃಷ್ಟ ಮತ್ತು ದುರದೃಷ್ಟ ಎರಡು ಕೂಡ ನಿರ್ಧಾರವಾಗುತ್ತದೆ. ಹಾಗಾಗಿ ಮಹಿಳೆಯರು ಯಾವ ರೀತಿಯಾದಂತಹ ಬಟ್ಟೆಯನ್ನು ಧರಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ತುಂಬಾನೇ ಮುಖ್ಯ. ಇಲ್ಲವಾದರೆ ನೀವು ಎಷ್ಟೇ ಕಷ್ಟಪಟ್ಟು ಸಂಪಾದನೆ ಮಾಡಿದರು ಕೂಡ ಹಣ ಎಂಬುವುದು…

    Read more...

  • ಮಾತನಾಡುವ ದೇವಿಯನ್ನು ಕಂಡಿದ್ದೀರಾ ? ಭಕ್ತರ ಪ್ರಶ್ನೆಗಳಿಗೆ ನೇರವಾಗಿ ಉತ್ತರ ನೀಡುವ ದಸರಿಗಟ್ಟ ಚೌಡೇಶ್ವರಿಯ ಈ ಪವಾಡ ನೋಡಿ ವಿಡಿಯೊ..

    ಮಾತನಾಡುವ ದೇವಿಯನ್ನು ಕಂಡಿದ್ದೀರಾ ? ಭಕ್ತರ ಪ್ರಶ್ನೆಗಳಿಗೆ ನೇರವಾಗಿ ಉತ್ತರ ನೀಡುವ ದಸರಿಗಟ್ಟ ಚೌಡೇಶ್ವರಿಯ ಈ ಪವಾಡ ನೋಡಿ ವಿಡಿಯೊ..

    ಕರ್ನಾಟಕದ ಏಕೈಕ ಮಾತನಾಡುವ ದೇವರು ! ದಸರಿಘಟ್ಟ ಚೌಡೇಶ್ವರಿ ದೇವಿ!ತುಂಬಾ ಜನಕ್ಕೆ ಇರುವ ಅನುಮಾನವೆಂದರೆ ದೇವರು ಇದ್ದಾನೋ ಇಲ್ಲವೋ ಎಂದು ಅದಕ್ಕೆ ಉತ್ತರ ಅವರವರ ನಂಬಿಕೆ ಮತ್ತು ಅವರ ಅವರ ವಿಶ್ವಾಸ ಕೆಲವರು ಇದ್ದಾರೆ ಎಂದರೆ ಇನ್ನು ಕೆಲವರು ಎಲ್ಲಿದ್ದಾನೆ ಎಂದು ಅವರದೇ ಆದ ಧೋರಣೆಯನ್ನು ಅವರದೇ ಆದ ಮಾತಿನಲ್ಲಿ ಮಾತನಾಡುತ್ತಾರೆ. ಕಲ್ಪತರು ನಾಡು ಎಂದೇ ಹೆಸರಾದ ತಿಪಟೂರು ತಾಲೂಕಿನ ದಸರಿಘಟ್ಟ ಕ್ಷೇತ್ರ ಚೌಡೇಶ್ವರಿ ದೇವಿಯ ನೆಲೆನಾಡು ಇದು ತುಮಕೂರು ಜಿಲ್ಲೆಯಲ್ಲಿದೆ ದಸರಿಘಟ್ಟ ಕ್ಷೇತ್ರದ ಚೌಡೇಶ್ವರಿ ಭಕ್ತರ…

    Read more...

  • ಸತ್ತ ನಂತರ ಆತ್ಮ ಹೇಗೆ ದೇಹ ತೊರೆಯುತ್ತದೆ.ಗರುಡ ಪುರಾಣದಲ್ಲಿರುವ ಈ ಸತ್ಯ ಎಷ್ಟೋ ಜನರಿಗೆ ತಿಳಿದಿಲ್ಲ..

    ಸತ್ತ ನಂತರ ಆತ್ಮ ಹೇಗೆ ದೇಹ ತೊರೆಯುತ್ತದೆ.ಗರುಡ ಪುರಾಣದಲ್ಲಿರುವ ಈ ಸತ್ಯ ಎಷ್ಟೋ ಜನರಿಗೆ ತಿಳಿದಿಲ್ಲ..

    ಸತ್ತ ನಂತರ ಆತ್ಮ ದೇಹವನ್ನು ಹೇಗೆ ತೊರೆಯುತ್ತದೆ.ಪ್ರತಿಯೊಂದು ಹಿಂದೂ ಗ್ರಂಥಗಳು ನಿಮ್ಮ ಜೀವನದಲ್ಲಿ ಕರ್ಮ ಮತ್ತು ಧರ್ಮಗಳನ್ನು ಸಮತೋಲನಗೊಳಿಸುವ ಮಹತ್ವವನ್ನು ತಿಳಿಸುತ್ತದೆ ಎಂದು ಗೊತ್ತಿರಬಹುದು ನಮ್ಮ ಜೀವನದಲ್ಲಿ ಸಂತೋಷ ಮತ್ತು ದುಃಖದ ವಿವರಣೆಯು ನಮ್ಮ ಹಿಂದಿನ ಜೀವನದ ಕಾರ್ಯಗಳನ್ನು ಪ್ರತಿಬಿಂಬಿಸುತ್ತವೆ. ಇನ್ನೊಂದೆಡೆ ಪ್ರಸ್ತುತ ಜೀವನದ ಕಾರ್ಯಗಳು ನಮ್ಮ ಮುಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಗರುಡ ಪುರಾಣದ ಪ್ರಕಾರ ಆತ್ಮವು ನಮ್ಮ‌ದೇಹವನ್ನು ಹೇಗೆ ತೊರೆಯುತ್ತದೆ ಅಂತ ಇಲ್ಲಿ ತಿಳಿಸಲಾಗಿದೆ. ಮನುಷ್ಯ ಎಂಬುದು ಯಾರು ನಿರಾಕರಿಸಲಾಗದ…

    Read more...

  • ಎರಡರಲ್ಲಿ ಒಂದು ಹೂವು ಆಯ್ಕೆ ಮಾಡಿ ನಿಮ್ಮ ಮೇಲೆ ಯಾವ ದೇವರ ಅನುಗ್ರಹ ಇದೆ ನೋಡೊಣ..!

    ಎರಡರಲ್ಲಿ ಒಂದು ಹೂವು ಆಯ್ಕೆ ಮಾಡಿ ನಿಮ್ಮ ಮೇಲೆ ಯಾವ ದೇವರ ಅನುಗ್ರಹ ಇದೆ ನೋಡೊಣ..!

    ಕೇವಲ ಹತ್ತು ಸೆಕೆಂಡಿನಲ್ಲಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದ ಇದೆ ಅಂತಾ ತಿಳಿಯಿರಿ, ಈ ಎರಡರಲ್ಲಿ ಒಂದು ಹೂವು ಆಯ್ಕೆ ಮಾಡಿ….!!ನಮಸ್ತೆ ಸ್ನೇಹಿತರೆ ಈಗ ನೀವು ಸ್ರ್ಕೀನ್ ಮೇಲೆ ಕಾಣುತ್ತಿರುವಂತಹ ಎರಡೂ ಗುಲಾಬಿ ಹೂಗಳಲ್ಲಿ ಯಾವುದಾದರೂ ಒಂದು ಹೂವನ್ನು ಆಯ್ಕೆ ಮಾಡಿರಿ ನಿಮ್ಮ ಮೇಲೆ ಯಾವ ದೇವರ ಆಶೀರ್ವಾದಗಳಿವೆ ಎಂದು ತಿಳಿಯೋಣ ಮುಂಬರುವಂತಹ ದಿನಗಳಲ್ಲಿ ನಿಮಗೆ ಯಾವ ರೀತಿಯ ಖುಷಿಯಾದ ಸುದ್ದಿಗಳು ಸಿಗುತ್ತವೆ ಎಂಬು ದನ್ನು ಈ ವಿಡಿಯೋದಲ್ಲಿ ತಿಳಿಯೋಣ ನಮ್ಮ ಜೀವನದಲ್ಲಿ ಬಣ್ಣಗಳಿಗೆ ವಿಶೇಷವಾದ…

    Read more...

  • ಯಾವ ಜನ್ಮದ ಪುಣ್ಯವೂ ಈ 2 ರಾಶಿಗೆ ಇಂದಿನಿಂದ ಕಪಿಲೇಶ್ವರನ ಅನುಗ್ರಹ ಕಷ್ಟದ ಸಮಯ ಕಳೆದು ರಾಜಯೋಗ ಶುರುವಾಗಲಿದ್ದು ಆದಾಯ,ಆರೋಗ್ಯ ವೃದ್ದಿ

    ಯಾವ ಜನ್ಮದ ಪುಣ್ಯವೂ ಈ 2 ರಾಶಿಗೆ ಇಂದಿನಿಂದ ಕಪಿಲೇಶ್ವರನ ಅನುಗ್ರಹ ಕಷ್ಟದ ಸಮಯ ಕಳೆದು ರಾಜಯೋಗ ಶುರುವಾಗಲಿದ್ದು ಆದಾಯ,ಆರೋಗ್ಯ ವೃದ್ದಿ

    ದಿನ ಭವಿಷ್ಯ ಸೋಮವಾರ 23 ಮೇ 2022 ಮೇಷ ರಾಶಿ :- ಇಂದು ಶುಭದಿನವಾಗಲಿದೆ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಿ ನಿಮಗೆ ಇಂದು ಸಂತೋಷವಾಗುತ್ತದೆ ಕಚೇರಿಯಲ್ಲಿ ನಿಮಗೆ ಏರಿಳಿತ ದಿನವಾಗಿರುತ್ತದೆ. ಬುದ್ಧಿವಂತಿಕೆಯಿಂದ ವರ್ತಿಸಿದರೆ ಉತ್ತಮ ಕೋಪಗಳು ಅದನ್ನು ತಪ್ಪಿಸಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ- ನೀಲಿ ಸಮಯ – ಬೆಳಗ್ಗೆ 11:15 ರಿಂದ ಮಧ್ಯಾಹ್ನ 2.30 ರವರೆಗೆ. ವೃಷಭ ರಾಶಿ :- ವಿವಾದದ ಸಮಸ್ಯೆಗಳು ಇಂದು ಕೊನೆಗೊಳ್ಳುತ್ತದೆ ವೈವಾಹಿಕ ಜೀವನದಲ್ಲಿ ಇಂದು ರೋಮಾಂಚಕ ದಿನವಾಗಬಹುದು.…

    Read more...

  • ಈ‌ ಮರದ ಒಂದೇ ಕಡ್ಡಿ ಸಾಕು ನಿಮ್ಮ ಸಾಲಗಳು ತೀರಿ ಕುಬೇರರಾಗಲು,ಮನೆಯ ಈ ಜಾಗದಲ್ಲಿ ಇಡಿ..

    ಈ‌ ಮರದ ಒಂದೇ ಕಡ್ಡಿ ಸಾಕು ನಿಮ್ಮ ಸಾಲಗಳು ತೀರಿ ಕುಬೇರರಾಗಲು,ಮನೆಯ ಈ ಜಾಗದಲ್ಲಿ ಇಡಿ..

    ಈ ಮರದ ಒಂದೇ ಕಡ್ಡಿ ಸಾಕು !! ನಿಮ್ಮ ಎಲ್ಲ ಸಾಲಗಳು ತೀರಿ ಕುಬೇರರಾಗಲು ! ಈ ಮರದ ಕಡ್ಡಿಯನ್ನು ಈ ಜಾಗದಲ್ಲಿ ಇಡಿ.ಜೀವನದಲ್ಲಿ ಹಣಕಾಸಿನ ಸಮಸ್ಯೆ, ಸಾಲದ ಸಮಸ್ಯೆಗಳು ಹೆಚ್ಚಾಗಿ ಇದ್ದರೆ ಮನೆಯಲ್ಲಿ ಈ ಒಂದು ಮರದ ಕಡ್ಡಿಯನ್ನು ಇಡಿ. ಮನೆಯಲ್ಲಿ ಈ ಕಡ್ಡಿ ಇದ್ದರೆ ಸಾಕು ಇದಕ್ಕೆ ವಿಶೇಷವಾದ ದೈವ ಶಕ್ತಿ ಇದೆ. ಈ ಕಡ್ಡಿಯನ್ನು ಮನೆಯಲ್ಲಿ ಇಡುವುದರಿಂದ ಯಾವುದೇ ದೋಷಗಳು ಇದ್ದರೂ ಕೂಡ ಸಮರದಲ್ಲಿ ಕಳೆಯುತ್ತದೆ. ಮುಖ್ಯವಾಗಿ ವಾಸ್ತು ದೋಷ. ವಾಸ್ತು ದೋಷ…

    Read more...

Recent Posts

Tags

arogya Bigboss deepavali 2023 deepavali in kannada HSRP ನಂಬರ್ ಪ್ಲೇಟ್ kannada Bigboss kannada health kannada useful information Maha shivaratri 2024 MRI ಸ್ಕ್ಯಾನ್ property rules in bangalore Pump sudeep water pump ಅಡುಗೆ ಮನೆ ಅನಾರೋಗ್ಯ ಅನ್ನ ಭಾಗ್ಯ ಆಧಾರ್ - ಬ್ಯಾಂಕ್ ಖಾತೆ ಲಿಂಕ್ ಆರೋಗ್ಯ ಆರ್ ಬಿ ಐ ಆಸ್ತಿ ಆಸ್ತಿ ಖರೀದಿ ಎಸ್ಸಿ/ಎಸ್ಟಿ ಭೂಮಿ ಕುಂಭ ರಾಶಿ ಟಿಪ್ಸ್ ಡಯಾಬಿಟೀಸ್ ಡ್ರೋನ್ ಪ್ರತಾಪ್ ತಂದೆಯ ಹೆಸರಿನಲ್ಲಿ ಇರುವ ಆಸ್ತಿ ತುಳಸಿ ಹಬ್ಬ ದೀಪಾವಳಿ 2023 ದೀಪಾವಾಳಿ ಧನತ್ರಯೋದಶಿ ನೀರಿನ ಪಂಪ್ ಪಂಪ್ ಪತ್ನಿಯ ಹೆಸರಿನಲ್ಲಿ ಆಸ್ತಿ ಬಿಗ್ ವಾಸ್ ಬಿಪಿ ಭೂಮಿ ಖರೀದಿ ಮನೆ ಆವರಣದಲ್ಲಿ ಈ ಗಿಡ ವರ್ತೂರು ಸಂತೋಷ್ ವಾಟರ್‌ ಶಿವಣ್ಣ ಶುಗರ್ ಸುದೀಪ್ ಹಣ

Comments

  1. Hi, this is a comment. To get started with moderating, editing, and deleting comments, please visit the Comments screen in…

crossorigin="anonymous">